ಬೈಕಿನ ಮೇಲೆ ಮರ ಬಿದ್ದು ಯುವಕ ದುರ್ಮರಣ

ಹೆಬ್ರಿ, ಸೆ.3: ಹೆಬ್ರಿ ಸಮೀಪದ ಬೇಳಂಜೆಯಲ್ಲಿ ಚಲಿಸುತ್ತಿದ್ದ ಬೈಕಿನ ಮೇಲೆ ಮರ ಬಿದ್ದು ಯುವಕ ಮೃತಪಟ್ಟ ದುರ್ಘಟನೆ ಇಂದು ಬೆಳಗ್ಗೆ ಸಂಭವಿಸಿದೆ.ಮೃತ ಯುವಕನನ್ನು  ಪ್ರಸಾದ್ ಶೆಟ್ಟಿ ಎಂದು ಗುರುತಿಸಲಾಗಿದೆ.

ಪ್ರಸಾದ್‌ ಶೆಟ್ಟಿ ಯುವಮೋರ್ಚಾ ಕಾರ್ಯದರ್ಶಿಯಾಗಿದ್ದರು.  









































































































error: Content is protected !!
Scroll to Top