Author name: newsdesk

ಮೊದಲ ರಾತ್ರಿಯೇ ನವದಂಪತಿ ಹೃದಯಾಘಾತಕ್ಕೆ ಬಲಿ

ಯುವಕ-ಯುವತಿ ಸಾವಿನಿಂದ ಊರಿಡೀ ಆಘಾತ ಲಖನೌ: ನವದಂಪತಿ ಮೊದಲ ರಾತ್ರಿಯೇ ಹೃದಯಾಘಾತಕ್ಕೆ ಬಲಿಯಾದ ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ನಡೆದಿದೆ. ಶೋಭನಕ್ಕೆಂದು ಕೊಠಡಿ ಸೇರಿದ್ದ ನವ ವಿವಾಹಿತರು ಮರದಿನ ಹೊರಬಂದದ್ದು ಶವಗಳಾಗಿ.ಅವರ ದಿಢೀರ್ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದ್ದವು. ಆದರೆ ಮದುಮಗ ಮತ್ತು ಮದುಮಗಳು ಇಬ್ಬರೂ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಮರಣೋತ್ತರ ಪರೀಕ್ಷೆ ವರದಿ ಹೇಳಿದೆ.22 ವರ್ಷದ ಪ್ರತಾಪ್ ಯಾದವ್ ಹಾಗೂ 20 ವರ್ಷದ ಪುಷ್ಪಾ ಅವರ ಮದುವೆ ಮೇ 30ರಂದು ನಡೆದಿತ್ತು. ಮದುವೆ …

ಮೊದಲ ರಾತ್ರಿಯೇ ನವದಂಪತಿ ಹೃದಯಾಘಾತಕ್ಕೆ ಬಲಿ Read More »

ವಿದ್ಯುತ್‌ ಶುಲ್ಕ ಏರಿಕೆ : ಇಂದು, ನಾಳೆ ಬಿಜೆಪಿ ಪ್ರತಿಭಟನೆ

ಉಚಿತ ವಿದ್ಯುತ್‌ಗೆ ಷರತ್ತು, ಹಾಲಿನ ಪ್ರೋತ್ಸಾಹ ಧನ ಕಡಿತಕ್ಕೆ ವಿರೋಧ ಬೆಂಗಳೂರು: ಉಚಿತ ವಿದ್ಯುತ್‌ ಪಡೆಯಲು ಷರತ್ತು ಹಾಕಿರುವುದನ್ನು ವಿರೋಧಿಸಿ ಬಿಜೆಪಿ ಎರಡು ದಿನ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಸರ್ಕಾರದ ಮೂರು ಜನವಿರೋಧಿ ನಿರ್ಧಾರಗಳನ್ನು ವಾಪಸ್‌ ಪಡೆಯಲು ಆಗ್ರಹಿಸಿ ಬಿಜೆಪಿ ಇಂದು ಮತ್ತು ನಾಳೆ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ಕೊಟ್ಟಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ತಿಳಿಸಿದ್ದಾರೆ.200 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ಎಂದಿದ್ದ ಕಾಂಗ್ರೆಸ್‌ ಪಕ್ಷ ಈಗ ಷರತ್ತು ವಿಧಿಸಿರುವುದು, …

ವಿದ್ಯುತ್‌ ಶುಲ್ಕ ಏರಿಕೆ : ಇಂದು, ನಾಳೆ ಬಿಜೆಪಿ ಪ್ರತಿಭಟನೆ Read More »

ಪರಿಸರವನ್ನು ಹೀಗಿಟ್ಟುಕೊಂಡು ದಿನಾಚರಣೆ ಮಾಡುವುದರಲ್ಲಿ ಅರ್ಥ ಇದೆಯೇ?

ಜೂನ್ 5-ವಿಶ್ವ ಪರಿಸರ ದಿನ ಗಮನಿಸಿ,ಇವುಗಳು ಬೆಚ್ಚಿ ಬೀಳಿಸುವ ಅಂಶಗಳು ಈಗ ಎಚ್ಚರ ಆಗದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ! -ಜಗತ್ತಿನ ಮೊದಲ ಹತ್ತು ಅತಿ ಪರಿಸರ ಮಾಲಿನ್ಯ ನಗರಗಳ ಪಟ್ಟಿಯಲ್ಲಿ ಭಾರತದ ಏಳು ನಗರಗಳು ಇವೆ. -ರಾಜಧಾನಿ ದಿಲ್ಲಿ ವಾಸಿಸಲು ಯೋಗ್ಯವಲ್ಲದ ನಗರ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಘೋಷಣೆ ಮಾಡಿದೆ. -ಭಾರತದ ಹತ್ತು ಮಂದಿಯಲ್ಲಿ ಕನಿಷ್ಠ ನಾಲ್ಕು ಮಂದಿಗೆ ಉಸಿರಾಟದ ತೀವ್ರ ಸಮಸ್ಯೆ ಇದೆ. -ಪರಿಸರ ಹಾನಿಯ ಕಾರಣದಿಂದ ಮನುಷ್ಯನ ಒಟ್ಟಾಯುಷ್ಯ ಎರಡೂವರೆ ವರ್ಷ ಕಡಿಮೆ …

ಪರಿಸರವನ್ನು ಹೀಗಿಟ್ಟುಕೊಂಡು ದಿನಾಚರಣೆ ಮಾಡುವುದರಲ್ಲಿ ಅರ್ಥ ಇದೆಯೇ? Read More »

ಒಡಿಶಾ ರೈಲು ಅಪಘಾತದ ಕಾರಣ ಶೀಘ್ರ ಬಹಿರಂಗ : ಸಚಿವ ಅಶ್ವಿನಿ ವೈಷ್ಣವ್‌

288 ಮಂದಿ ಸಾವು; 1100 ಪ್ರಯಾಣಿಕರು ಗಾಯಾಳು ಹೊಸದಿಲ್ಲಿ : ಒಡಿಶಾದ ಬಾಲಸೋರ್​ನಲ್ಲಿ 288 ಪ್ರಯಾಖಿಕರ ಜೀವ ಕಸಿದುಕೊಂಡಿರುವ ಮೂರು ರೈಲುಗಳ ನಡುವಿನ ಅಪಘಾತಕ್ಕೆ ಏನು ಕಾರಣ ಹಾಗೂ ಕಾರಣಕರ್ತರು ಯಾರೆಂಬುದನ್ನು ಪತ್ತೆಹಚ್ಚಲಾಗಿದ್ದು, ಶೀಘ್ರವೇ ಮಾಹಿತಿ ನೀಡಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.ಎರಡು ಪ್ಯಾಸೆಂಜರ್ ರೈಲು ಹಾಗೂ ಗೂಡ್ಸ್​ ರೈಲು ನಡುವೆ ಸಂಭವಿಸಿದ ಅಪಘಾತದಲ್ಲಿ 288 ಮಂದಿ ಮೃತಪಟ್ಟಿದ್ದು, 1,100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ರೈಲ್ವೆ ಸುರಕ್ಷತಾ ಆಯುಕ್ತರು ತನಿಖೆ ನಡೆಸಿ ಈ ಅವಘಡಕ್ಕೆ …

ಒಡಿಶಾ ರೈಲು ಅಪಘಾತದ ಕಾರಣ ಶೀಘ್ರ ಬಹಿರಂಗ : ಸಚಿವ ಅಶ್ವಿನಿ ವೈಷ್ಣವ್‌ Read More »

ಸೋನಿಯಾ ಮಾತು ಮೀರಲಾರದೆ ಮುಖ್ಯಮಂತ್ರಿ ಹುದ್ದೆ ತ್ಯಾಗ : ಡಿ.ಕೆ.ಶಿವಕುಮಾರ್‌

ಸಿಎಂ ಪಟ್ಟ ಬಿಟ್ಟುಕೊಟ್ಟ ಕಾರಣ ಬಹಿರಂಗಪಡಿಸಿದ ಡಿಕೆಶಿ ಬೆಂಗಳೂರು : ಹೈಕಮಾಂಡ್‌ ನಾಯಕರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಾತು ಮೀರಲಾರದೆ ತಾನು ಉಪಮುಖ್ಯಮಂತ್ರಿ ಹುದ್ದೆಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು ಎಂಬುದನ್ನು ಡಿ.ಕೆ.ಶಿವಕುಮಾರ್‌ ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ.ಶನಿವಾರ ಸ್ವಕ್ಷೇತ್ರವಾದ ಕನಕಪುರದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡುವ ವೇಳೆ ಭಾವುಕರಾದ ಶಿವಕುಮಾರ್‌, ಹಿರಿಯ ನಾಯಕಿ ಸೋನಿಯಾ ಗಾಂಧಿ ನೀಡಿದ ಸಲಹೆಯನ್ನು ಧಿಕ್ಕರಿಸಲಾಗದೆ ತಾನು ಹೈಕಮಾಂಡ್‌ ಮಾತಿಗೆ ಒಪ್ಪಿಕೊಂಡಿದ್ದೇನೆ. ನೀವೆಲ್ಲ ನನ್ನನ್ನು ಮುಖ್ಯಮಂತ್ರಿಯಾಗಿ ಕಾಣಲು …

ಸೋನಿಯಾ ಮಾತು ಮೀರಲಾರದೆ ಮುಖ್ಯಮಂತ್ರಿ ಹುದ್ದೆ ತ್ಯಾಗ : ಡಿ.ಕೆ.ಶಿವಕುಮಾರ್‌ Read More »

ಮುಂಗಾರು ಪ್ರವೇಶ ಇನ್ನೂ 2-3 ದಿನ ವಿಳಂಬ

ಜೂ.7ರ ಬಳಿಕ ಮಳೆಗಾಲ ಶುರು ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕಾರ್ಕಳ : ಬಿರು ಬಿಸಿಲಿನ ಹೊಡೆತಕ್ಕೆ ಕಂಗಾಲಾಗಿರುವ ಕರಾವಳಿಯ ಜನತೆಗೆ ಹವಾಮಾನ ಇಲಾಖೆ ಕಹಿಸುದ್ದಿ ನೀಡಿದೆ. ಕರ್ನಾಟಕಕ್ಕೆ ವಾಡಿಕೆಯ ಮುಂಗಾರು ಪ್ರವೇಶ 2-3 ದಿನ ವಿಳಂಬವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೇರಳಕ್ಕೆ ಮುಂಗಾರು ಪ್ರವೇಶ ಜೂ.5ರ ಬಳಿಕ ಆಗುತ್ತದೆ. ಕೇರಳದಿಂದ ಕರ್ನಾಟಕದ ಕರಾವಳಿಗೆ ಬರಲು ಎರಡು ದಿನ ಹಿಡಿಯುವುದರಿಂದ ಬಹುತೇಕ ಜೂ.7ರ ಬಳಿಕವೇ ಮಳೆಗಾಲ ಶುರುವಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.ಈ ಸಲ …

ಮುಂಗಾರು ಪ್ರವೇಶ ಇನ್ನೂ 2-3 ದಿನ ವಿಳಂಬ Read More »

ಡಾ. ಸುರೇಶ್ ಹೆಗ್ಡೆ ಹೃದಯಾಘಾತದಿಂದ ನಿಧನ

ಕಾರ್ಕಳ : ಮೂರುಮಾರ್ಗ ಬಳಿಯ ಸುನಿತಾ ಕ್ಲಿನಿಕ್‌ನ ದಂತ ವೈದ್ಯ, ಕಾರ್ಕಳ ಮಾರ್ಕೆಟ್ ರಸ್ತೆ ನಿವಾಸಿ ಡಾ. ಸುರೇಶ್ ಹೆಗ್ಡೆ (56) ಹೃದಯಾಘಾತದಿಂದ ಭಾನುವಾರ ನಿಧನ ಹೊಂದಿದರು. ಮೃತರು ಪತ್ನಿ ದಂತ ವೈದ್ಯೆ ಡಾ. ಸುಮನಾ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಶಾಸಕರ ಅಭಿನಂದನಾ ಸಮಾರಂಭದಲ್ಲಿ ಯುವಕನ ಕೊಲೆ

ಹಾಡು ಹಾಕುವ ವಿಚಾರವಾಗಿ ಎರಡು ಗುಂಪುಗಳ ನಡುವೆ ಹೊಡೆದಾಟ ಚಿಕ್ಕಮಗಳೂರು : ನೂತನ ಕಾಂಗ್ರೆಸ್ ಶಾಸಕರ ಅಭಿನಂದನಾ ಸಮಾರಂಭದಲ್ಲಿ ಯುವಕನ ಕೊಲೆಯಾದ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಪಟ್ಟಣದಲ್ಲಿ ಶನಿವಾರ ನಡೆದಿದೆ. ವರುಣ್(28) ಎಂಬಾತನೇ ಕೊಲೆಯಾದ ಯುವಕ.ತರೀಕೆರೆ ಶಾಸಕ ಶ್ರೀನಿವಾಸ್‌ ಅವರಿಗೆ ಅಭಿಮಾನಿಗಳು ಶನಿವಾರ ಅಭಿನಂದನಾ ಸಮಾರಂಭ ಏರ್ಪಡಿಸಿದರು. ಈ ವೇಳೆ ಆರ್ಕೆಸ್ಟ್ರಾದಲ್ಲಿ ಹಾಡು ಬದಲಿಸುವ ವಿಚಾರದಲ್ಲಿ ಕಬಾಬ್ ಮೂರ್ತಿ ಹಾಗೂ ವರುಣ್ ಮಧ್ಯೆ ಗಲಾಟೆ ನಡೆದಿದೆ.ಮಾತಿಗೆ ಮಾತು ಬೆಳೆದು ಎರಡು ಗುಂಪುಗಳ ಮಧ್ಯೆ ಘರ್ಷಣೆ ಸಂಭವಿಸಿದೆ. …

ಶಾಸಕರ ಅಭಿನಂದನಾ ಸಮಾರಂಭದಲ್ಲಿ ಯುವಕನ ಕೊಲೆ Read More »

ರೈಲು ಅಪಘಾತ: ಮೃತದೇಹ ತರಲು 45 ಸಾವಿರ ರೂ. ಕೇಳಿದ ಆಂಬ್ಯುಲೆನ್ಸ್ ಸಿಬ್ಬಂದಿ

ಕೇರಳಕ್ಕೆ ಕೂಲಿ ಕೆಲಸ ಹುಡುಕಿಕೊಂಡು ಹೊರಟಿದ್ದ ಕಾರ್ಮಿಕ ಪಾಟ್ನಾ: ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಮೋತಿಹಾರಿ ಪಟ್ಟಣದ ನಿವಾಸಿ ರಾಜಾ ಪಟೇಲ್‌ ಎಂಬವರು ಸಾವನ್ನಪ್ಪಿದ್ದಾರೆ. ಆದರೆ ಸಾವಿನ ಆಘಾತದ ಜತೆಗೆ ಅಪಘಾತ ಸ್ಥಳದಿಂದ ರಾಜಾ ಪಟೇಲ್ ಅವರ ಮೃತದೇಹವನ್ನು ಮನೆಗೆ ತರಲು ಆಂಬ್ಯುಲೆನ್ಸ್ ನವರು 45,000 ರೂ.ಗೆ ಬೇಡಿಕೆಯಿಟ್ಟಿರುವುದು ಋಾಜಾ ಪಟೇಲ್‌ ಕುಟುಂಬಕ್ಕೆ ಇನ್ನೊಂದು ಆಘಾತ ನೀಡಿದೆ. ಅವರ ಕುಟುಂಬ ಸದಸ್ಯರು ಈ ಮೊತ್ತವನ್ನು ಹೇಗೆ ಹೊಂದಿಸುವುದು ಎಂಬ …

ರೈಲು ಅಪಘಾತ: ಮೃತದೇಹ ತರಲು 45 ಸಾವಿರ ರೂ. ಕೇಳಿದ ಆಂಬ್ಯುಲೆನ್ಸ್ ಸಿಬ್ಬಂದಿ Read More »

ಯುವನಿಧಿ : ಉದ್ಯೋಗ ಸಿಕ್ಕಿದ ಮಾಹಿತಿ ನೀಡದಿದ್ದರೆ ದಂಡ ಗ್ಯಾರಂಟಿ

ನಿರುದ್ಯೋಗ ಭತ್ಯೆ ಮಾರ್ಗಸೂಚಿ ಪ್ರಕಟ ಬೆಂಗಳೂರು: ಉದ್ಯೋಗ ಸಿಕ್ಕಿಯೂ ಈ ಬಗ್ಗೆ ಸರಕಾರಕ್ಕೆ ತಪ್ಪು ಮಾಹಿತಿ ನೀಡಿ ನಿರುದ್ಯೋಗ ಭತ್ಯೆ ಪಡೆದರೆ ಬೀಳುತ್ತೆ ದಂಡ. ತನ್ನ ಇನ್ನೊಂದು ಗ್ಯಾರಂಟಿ ಯುವನಿಧಿ ಬಗ್ಗೆ ಶನಿವಾರ ಹೊರಡಿಸಿದ ಮಾರ್ಗಸೂಚಿಯಲ್ಲಿ ಸರಕಾರ ಈ ಷರತ್ತನ್ನು ಹಾಕಿದೆ. ಸರಕಾರಿ ಅಥವಾ ಖಾಸಗಿ ಉದ್ಯೋಗ ಸಿಕ್ಕಿದ ಕೂಡಲೇ ಯುವನಿಧಿ ಭತ್ಯೆ ಪಡೆಯುವುದನ್ನು ನಿಲ್ಲಿಸಬೇಕು. ಒಂದು ವೇಳೆ ಮುಂದುವರಿಸಿದರೆ ದಂಡ ಪಾವತಿಸಬೇಕಾಗುತ್ತದೆ ಎಂದು ಶನಿವಾರ ಹೊರಡಿಸಿದ ಮಾರ್ಗಸೂಚಿಯಲ್ಲಿ ಹೇಳಲಾಗಿದೆ.2022-23ನೇ ಸಾಲಿನಲ್ಲಿ ಪದವಿ ಹಾಗೂ ಡಿಪ್ಲೊಮಾ ಪಡೆದವರಿಗೆ, …

ಯುವನಿಧಿ : ಉದ್ಯೋಗ ಸಿಕ್ಕಿದ ಮಾಹಿತಿ ನೀಡದಿದ್ದರೆ ದಂಡ ಗ್ಯಾರಂಟಿ Read More »

error: Content is protected !!
Scroll to Top