ಕಲಿಕೆ ಕೌಶಲವಾಗಿ ಪರಿವರ್ತನೆಯಾದರೆ ಜ್ಞಾನಕ್ಕೆ ಮಹತ್ವ : ಪುರುಷೋತ್ತಮ ಸಂಪಂಗಿ
ವೈಬ್ರಂಟ್ ಕಾಲೇಜಿನಲ್ಲಿ ರೋಬೋಟಿಕ್ಸ್ ಕೃತಕ ಬುದ್ಧಿಮತ್ತೆ ವಿಷಯಾಧಾರಿತ ಕಾರ್ಯಾಗಾರ ಮೂಡುಬಿದಿರೆ : ಕಲಿಕೆಯನ್ನು ಜ್ಞಾನ ವೃದ್ಧಿಗೆ ಮಾತ್ರ ಸೀಮಿತವಾಗಿಸದೆ ಕೌಶಲವಾಗಿ ಪರಿವರ್ತಿಸಿ ಜೀವನದಲ್ಲಿ ಅಳವಡಿಸಿಕೊಡರೆ ಜ್ಞಾನಕ್ಕೆ ಮಹತ್ವವಿರುತ್ತದೆ. ಮನುಷ್ಯ ತನ್ನ ಜ್ಞಾನವನ್ನು ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಲು ಹೇಗೆ ಬಳಸಿಕೊಳ್ಳುತ್ತಾನೆ ಎಂಬುದನ್ನು ರೋಬೋಟಿಕ್ಸ್ ಕೃತಕ ಬುದ್ಧಿಮತ್ತೆಯಲ್ಲಿ ನೋಡಬಹುದಾಗಿದೆ ಎಂದು ಮೂಡುಬಿದಿರೆಯ ಸಿಎಸ್ಡಿಸಿ ಸಮೂಹ ಕಂಪನಿಗಳ ಸಂಸ್ಥಾಪಕ ಪುರುಷೋತ್ತಮ ಸಂಪಂಗಿ ಹೇಳಿದರು.ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರಂಟ್ ಪದವಿಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಕಾಲೇಜಿನ ‘ವಿ ಪ್ರೇರಣಾ’ದ ಅಡಿಯಲ್ಲಿ ರೋಬೋಟಿಕ್ಸ್ ಕೃತಕ …
ಕಲಿಕೆ ಕೌಶಲವಾಗಿ ಪರಿವರ್ತನೆಯಾದರೆ ಜ್ಞಾನಕ್ಕೆ ಮಹತ್ವ : ಪುರುಷೋತ್ತಮ ಸಂಪಂಗಿ Read More »