ನ್ಯಾಯ ದೊರೆಯುವ ನಂಬಿಕೆ ಇಲ್ಲ- ಸತ್ಯಾಗ್ರಹಕ್ಕೆ ಕೂರುತ್ತೇನೆ : ಕೇಜ್ರಿವಾಲ್ ಸವಾಲ್ ಪತ್ರ
ನವದೆಹಲಿ : ಮದ್ಯ ನೀತಿ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ವಿಚಾರಣೆ ಎದುರಿಸುತ್ತಿರುವ ದೆಹಲಿ ಮಾಜಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಿಚಾರಣೆಗೆ ಸಂಬಂಧಿಸಿದಂತೆ ಹೊಸದೊಂದು ತಗಾದೆ ತೆಗೆದಿದ್ದಾರೆ. ಈ ಹಿಂದೆ ಹೈಕೋರ್ಟ್ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರ ಪೀಠ ಈ ವಿಚಾರಣೆ ನಡೆಸುವುದನ್ನು ಆಕ್ಷೇಪಿಸಿದ್ದ ಕೇಜ್ರಿವಾಲ್ ಅವರು ಆಗ ಹಿನ್ನಡೆ ಅನುಭವಿಸಿದ್ದರು. ತೀರ್ಪು ನೀಡಿದ್ದ ಕೋರ್ಟ್ ಸ್ವರ್ಣ ಕಾಂತ ಶರ್ಮಾ ಅವರ ನೇತೃತ್ವದಲ್ಲಿಯೇ ವಿಚಾರಣೆ ನಡೆಸುವುದಾಗಿ ಘೋಷಣೆ ಮಾಡಿತ್ತು.ಇದೀಗ ಅರವಿಂದ್ […]
ನ್ಯಾಯ ದೊರೆಯುವ ನಂಬಿಕೆ ಇಲ್ಲ- ಸತ್ಯಾಗ್ರಹಕ್ಕೆ ಕೂರುತ್ತೇನೆ : ಕೇಜ್ರಿವಾಲ್ ಸವಾಲ್ ಪತ್ರ Read More »










