• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಅಂಕಣ

ಸೂಕ್ಷ್ಮ ಮನಸಿನವರನ್ನು ಅಲ್ಲಾಡಿಸಿಬಿಟ್ಟಿತು ಈ ದೃಶ್ಯ!

ತಾಯಿ ಮಗನನ್ನು ಬೇರ್ಪಡಿಸಲು ಸಾವಿಗೂ ಸಾಧ್ಯವಾಗಲಿಲ್ಲ! ನಮಗೆಲ್ಲಾ ಬಾಲ್ಯದಲ್ಲಿ ಅಕ್ಬರ ಮತ್ತು ಬೀರಬಲ್ಲರ ಒಂದು ಕಥೆ ಹೇಳಲಾಗಿತ್ತು.ಒಂದು ತಾಯಿ ಮಂಗವು ತನ್ನ ಪ್ರಾಣ ಉಳಿಸಿಕೊಳ್ಳಲು ನೀರಿನ ತೊಟ್ಟಿಯಲ್ಲಿ ತನ್ನದೇ ಮರಿಯನ್ನು ಕಾಲ ಬುಡಕ್ಕೆ ಹಾಕಿ ಮೆಟ್ಟಿ ನಿಂತ ಕಥೆ! ನಾವು ಅದೇ ಕಥೆಯನ್ನು ಸತ್ಯ ಎಂದು ನಂಬಿಕೊಂಡು ಬಂದವರು. ಆದರೆ ಅದು ಸುಳ್ಳು ಎಂದು ಸಾಬೀತು ಮಾಡುವ ಸಾವಿರಾರು ಘಟನೆಗಳು ನಮ್ಮ ಸುತ್ತ ಮುತ್ತ ನಡೆದಿವೆ. ಈಗಲೂ ನಡೆಯುತ್ತಿವೆ! ಮಗು ಹುಟ್ಟಿದಾಗ ವೈದ್ಯರು ತಾಯಿ ಮಗುವಿನ ಸಾವಯವ […]

ಸೂಕ್ಷ್ಮ ಮನಸಿನವರನ್ನು ಅಲ್ಲಾಡಿಸಿಬಿಟ್ಟಿತು ಈ ದೃಶ್ಯ! Read More »

ಮುಂಬಯಿಯಲ್ಲಿ ಅಜೆಕಾರು ಕಲಾಭಿಮಾನಿ ಬಳಗ ಕಟ್ಟಿದ ಬಾಲಕೃಷ್ಣ ಶೆಟ್ಟಿ

25 ವರ್ಷಗಳಿಂದ ಯಕ್ಷಗಾನ – ತಾಳಮದ್ದಳೆ ಆಯೋಜನೆ ಕಳೆದ 25 ವರ್ಷಗಳಿಂದ ಮುಂಬಯಿ ಮಹಾನಗರದಲ್ಲಿ ಯಕ್ಷಗಾನ ಹಾಗೂ ತಾಳಮದ್ದಳೆ ಆಯೋಜಿಸಿಕೊಂಡು ಕಲಾಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾದ ತಂಡ ತಂಡ ಅಜೆಕಾರು ಕಲಾಭಿಮಾನಿ ಬಳಗ. ಈ ಬಳಗದ ಸಾರಥ್ಯ ವಹಿಸಿದವರು ಕಾರ್ಕಳ ತಾಲೂಕು ಅಜೆಕಾರಿನ ಬಾಲಕೃಷ್ಣ ಶೆಟ್ಟಿ. ಯಕ್ಷಗಾನದ ಅಭಿಮಾನಿಯಾಗಿ ಮುಂಬಯಿಯಲ್ಲಿ ಯಕ್ಷಗಾನಕ್ಕೆ ಹೊಸ ಮೆರುಗು ನೀಡಿರುವ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ನಮ್ಮೂರ ಸಾಧಕರು ಇಂದಿನ ಅತಿಥಿ. 1965ರಲ್ಲಿ ಅಜೆಕಾರು ಕಲ್ಕುಡಮಾರ್ ಮನೆಯ ಸುಬ್ಬಯ್ಯ ಶೆಟ್ಟಿ ಮತ್ತು ಸಂಪ

ಮುಂಬಯಿಯಲ್ಲಿ ಅಜೆಕಾರು ಕಲಾಭಿಮಾನಿ ಬಳಗ ಕಟ್ಟಿದ ಬಾಲಕೃಷ್ಣ ಶೆಟ್ಟಿ Read More »

ಮಾರ್ಚ್ 23 – ನಿಜವಾದ ಶಹೀದ್ ದಿನ

ಆ ಮೂವರು ಕ್ರಾಂತಿಕಾರಿಗಳು ನಗುನಗುತ್ತಾ ಗಲ್ಲಿಗೇರಿದ ದಿನ ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಮರೆಯಲಾಗದ ಮೂರು ಹೆಸರುಗಳು ಭಗತ್ ಸಿಂಗ್, ರಾಜಗುರು ಮತ್ತು ಬಟುಕೇಶ್ವರ ದತ್ತ! ಆ ಮೂವರೂ ನಗುನಗುತ್ತಾ ಲಾಹೋರ್ ಸೆರೆಮನೆಯಲ್ಲಿ ಗಲ್ಲಿಗೇರಿದ ಅತ್ಯಂತ ಪವಿತ್ರವಾದ ದಿನ 1931 ಮಾರ್ಚ್ 23! ಆ ದಿನವನ್ನು ಯಾವ ಭಾರತೀಯರೂ ಮರೆಯಬಾರದು. ಸ್ವಾತಂತ್ರ್ಯ ಹೋರಾಟದ ಹೊಳೆಯುವ ನಕ್ಷತ್ರಗಳು!ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಕ್ರಾಂತಿಕಾರಿಗಳ ಪಾತ್ರವನ್ನು ಉಲ್ಲೇಖ ಮಾಡದೇ ಅದು ಮುಗಿಯುವುದೇ ಇಲ್ಲ. ಆ ರಕ್ತರಂಜಿತ ಇತಿಹಾಸದಲ್ಲಿ ಭಗತ್ ಸಿಂಗ್, ಚಂದ್ರಶೇಖರ್

ಮಾರ್ಚ್ 23 – ನಿಜವಾದ ಶಹೀದ್ ದಿನ Read More »

ಅಸಿಡಿಟಿ ತಡೆಗಟ್ಟುವ ಕ್ರಮ – ಆಹಾರ ಮತ್ತು ಜೀವನ ಶೈಲಿ

ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿ “ನನಗೆ ಅಸಿಡಿಟಿ ಪ್ರಾಬ್ಲಮ್ ಇದೆ, ಗ್ಯಾಸ್ಟ್ರಿಕ್ ಆಗಿದೆ, ಹುಳಿ ತೇಗು ಬರುತ್ತೆ, ಎದೆ ಉರೀತಾ ಇದೆ” ಮುಂತಾದ ವಿವರಣೆಗಳನ್ನು ಹೆಚ್ಚಾಗಿ ನಮ್ಮ ಸುತ್ತಲಿನ ಜನರಿಂದ ಕೇಳುತ್ತಲೇ ಇರುತ್ತೇವೆ. ಇದರಲ್ಲಿ ಯುವ ಜನತೆಯ ಸಂಖ್ಯೆಯೇ ತುಂಬಾ ಹೆಚ್ಚಿನ ಪ್ರಮಾಣದಲ್ಲಿದೆ ಎನ್ನುವುದಂತೂ ಇನ್ನೂ ಕಳವಳಕಾರಿ ಸಂಗತಿ. ನಮ್ಮ ಯುವ ಜನರ ದೇಹ ನಿಜಕ್ಕೂ ಇಷ್ಟೊಂದು ದುರ್ಬಲವೇ ಎಂದು ಅನೇಕ ಬಾರಿ ಅನ್ನಿಸುವುದುಂಟು. ವಯಸ್ಸು ಮೂವತ್ತೂ ಆಗಿರುವುದಿಲ್ಲ, ಇಂಥಹ ತೊಂದರೆ ಅನುಭವಿಸುತ್ತಿರುತ್ತಾರೆ. ಅದೂ ಕೂಡ ಪದೇ

ಅಸಿಡಿಟಿ ತಡೆಗಟ್ಟುವ ಕ್ರಮ – ಆಹಾರ ಮತ್ತು ಜೀವನ ಶೈಲಿ Read More »

ಒಂದೊಂದು ಹನಿ ನೀರಿಗೆ ಬಾಯಾರಿದೆ ಭೂಮಿ!

ಪ್ರತಿಯೊಬ್ಬನ ಅವಶ್ಯಕ ವಸ್ತುಗಳಲ್ಲಿ ನೀರಿಗೆ ಮೊದಲ ಸ್ಥಾನ. ನೀರಿಲ್ಲದೆ ಮನುಷ್ಯನ ಯಾವ ಚಟುವಟಿಕೆ ಕೂಡ ನಡೆಯುವುದಿಲ್ಲ. ನೀರು ಕುಡಿಯದೆ ಮನುಷ್ಯ ಹೆಚ್ಚು ದಿನ ಬದುಕಲು ಸಾಧ್ಯವೇ ಇಲ್ಲ. ಆದ್ದರಿಂದ ಈ ವಿಶ್ವ ಜಲದಿನವು (ಮಾ. 22) ತುಂಬಾ ಪ್ರಾಮುಖ್ಯತೆ ಪಡೆಯುತ್ತದೆ. 1993ರಿಂದ ವಿಶ್ವಸಂಸ್ಥೆಯು ಈ ದಿನವನ್ನು ಜಾಗತಿಕವಾಗಿ ಆಚರಿಸಿಕೊಂಡು ಬಂದಿದೆ. 2030ರ ವೇಳೆಗೆ ಜಗತ್ತಿನ ಪ್ರತಿಯೊಬ್ಬನಿಗೂ ಅಗತ್ಯವಾದ ಕುಡಿಯುವ ನೀರು ಒದಗಿಸುವುದು ವಿಶ್ವಸಂಸ್ಥೆಯ ಪ್ರಮುಖ ಗುರಿಗಳಲ್ಲಿ (SDG) ಒಂದು. ಆದರೆ ಈ ಗುರಿಗಳನ್ನು ತಲುಪಲು ನಾವು ಸಾಕಷ್ಟು

ಒಂದೊಂದು ಹನಿ ನೀರಿಗೆ ಬಾಯಾರಿದೆ ಭೂಮಿ! Read More »

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ

ನಾಡಿನ ಸಮಸ್ತ ಜನತೆಗೆ ಚಾಂದ್ರಮಾನ ಯುಗಾದಿ ಸಂಭ್ರಮದ ಶುಭಾಶಯಗಳು. ಪರಾಭವ ನಾಮದ ಸಂವತ್ಸರ ಎಲ್ಲರಿಗೂ ಶುಭವನ್ನು ತರಲಿ ಎಂಬ ಹಾರೈಕೆ. ಯುಗದ ಆದಿ ಯುಗಾದಿಜಗತ್ತಿನಾದ್ಯಂತ ಜನವರಿ ಒಂದರಂದು ಹೊಸ ವರ್ಷ ಆಚರಣೆ ಮಾಡುತ್ತಿದ್ದರೆ ಹಿಂದೂಗಳು ಯುಗಾದಿಯಂದು ಹೊಸ ವರ್ಷ ಆಚರಣೆ ಮಾಡುತ್ತಾರೆ. ಪ್ರಾಕೃತಿಕವಾಗಿ ಕೂಡ ಇದೇ ಹೊಸ ವರ್ಷದ ಆರಂಭವಾಗಬೇಕು. ಏಕೆಂದರೆ ವಸಂತ ಋತುವಿನ ಆರಂಭ ಇಡೀ ಪ್ರಕೃತಿಗೆ ಚೈತನ್ಯ ತುಂಬುತ್ತದೆ. ಗಿಡ ಮರಗಳು ಪಲ್ಲವಿಸುತ್ತವೆ. ಚಿಗುರು ಒಡೆಯುತ್ತವೆ. ಮಾಮರಗಳು ಹೂವು ಬಿಡುತ್ತವೆ. ನದಿಗಳು ನಿಧಾನವಾಗಿ ಹರಿಯುತ್ತವೆ.

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ Read More »

ಅಪ್ಪುವಿಗೊಂದು ಪ್ರೇಮಪತ್ರ

ಇಂದು ಪುನೀತ್ ಹುಟ್ಟುಹಬ್ಬ, ನಾಡಿನಾದ್ಯಂತ ಅಪ್ಪು ಉತ್ಸವ! ಇವತ್ತು ನಿನ್ನ 51ನೆಯ ಹುಟ್ಟುಹಬ್ಬ. ನಾಡಿನಾದ್ಯಂತ ಅಪ್ಪು ಉತ್ಸವದ ಸಂಭ್ರಮ. ಇದು ನಿನ್ನ ಪ್ರೀತಿಗೆ ಜನರು ಮಾಡುವ ಉತ್ಸವ. ಈ ಐದು ವರ್ಷಗಳಲ್ಲಿ ನೀನು ನಮ್ಮೊಂದಿಗೆ ಇಲ್ಲ ಎಂದು ನಮಗೆ ಎಂದಿಗೂ ಅನ್ನಿಸಿದ್ದು ಇಲ್ಲ. ಪ್ರತೀ ಕ್ಷಣ ಕಣ್ಣು ಮುಚ್ಚಿದರೆ ಕಣ್ಣ ಮುಂದೆ ಬರುವುದು ನಿನ್ನದೇ ಬಿಂಬ. ನಿನ್ನ ಬದುಕು, ನಿನ್ನ ಸಿನೆಮಾಗಳು, ನಿನ್ನ ಕನ್ನಡದ ಪ್ರೀತಿ, ನಿನ್ನ ಮಾನವೀಯ ಸ್ಪಂದನೆಯ ಗುಣ, ನೀನು ಮಾಡಿದ ಚಾರಿಟಿ ಕಾರ್ಯಗಳು

ಅಪ್ಪುವಿಗೊಂದು ಪ್ರೇಮಪತ್ರ Read More »

ಆತನು ಪೋಲ್ ವಾಲ್ಟ್ ಸ್ಪರ್ಧೆಯಲ್ಲಿ 35 ಬಾರಿ ವಿಶ್ವ ದಾಖಲೆ ಬರೆದಿದ್ದನು!

ಪೋಲ್ ವಾಲ್ಟರ್ ಸರ್ಗೆ ಬೂಬ್ಕಾ ಬದುಕಿನಿಂದ ನಾವೇನೆಲ್ಲಾ ಕಲಿಯಬಹುದು? ಯುಕ್ರೇನ್ ದೇಶದ ಮಹೋನ್ನತ ಕ್ರೀಡಾಪಟು ಸರ್ಗೆ ಬೂಬ್ಕಾ ಒಬ್ಬ ಅದ್ಭುತವಾದ ಪೋಲ್ ವಾಲ್ಟರ್. ಹಾಗಂದರೆ ಒಂದು ಗಟ್ಟಿಯಾದ ಮತ್ತು ಉದ್ದವಾದ ಕೋಲನ್ನು ಹಿಡಿದುಕೊಂಡು ದೂರದಿಂದ ಓಡುತ್ತಾ ಬಂದು ಅದನ್ನು ನೆಲಕ್ಕೆ ಊರಿ ಮೇಲಕ್ಕೆ ಹಾರುವುದು! ಅದು ಸುಲಭದ ಇವೆಂಟ್ ಅಲ್ಲವೇ ಅಲ್ಲ. 80ಕೆಜಿ ತೂಕದ ದೇಹವನ್ನು ಭೂಮಿಯ ಗುರುತ್ವಾಕರ್ಷಣ ಶಕ್ತಿಗೆ ವಿರುದ್ಧವಾಗಿ ಮೇಲಕ್ಕೆತ್ತಿ 6 ಮೀಟರ್ ಎತ್ತರಕ್ಕೆ ಹಾರುವುದು ಬಹಳ ದೊಡ್ಡ ಸವಾಲು! ಅದಕ್ಕೆ ಅದ್ಭುತವಾದ ದೇಹದ

ಆತನು ಪೋಲ್ ವಾಲ್ಟ್ ಸ್ಪರ್ಧೆಯಲ್ಲಿ 35 ಬಾರಿ ವಿಶ್ವ ದಾಖಲೆ ಬರೆದಿದ್ದನು! Read More »

ಸನ್ ಸ್ಟ್ರೋಕ್‌ನಿಂದ ರಕ್ಷಿಸಿಕೊಳ್ಳಿ

ತಾಪಮಾನ ದಿನೇ ದಿನೇ ಹೆಚ್ಚುತ್ತಿದೆ. ಇದರಿಂದ ಅನೇಕ ಆರೋಗ್ಯ ಸಮಸ್ಯೆ ವಿಶೇಷವಾಗಿ ಹೀಟ್ ಸ್ಟ್ರೋಕ್ ಆಗುವ ಸಂಭವವಿರುತ್ತದೆ. ಇದು ಜೀವಕ್ಕೂ ಕೂಡ ಅಪಾಯಕಾರಿ ಆಗಬಹುದು . ಇದರಿಂದ ರಕ್ಷಣೆ ಹೇಗೆ ಮಾಡಬಹುದೆಂದು ಇವತ್ತು ತಿಳಿದುಕೊಳ್ಳೋಣ. ಹೀಟ್ ಸ್ಟ್ರೋಕ್ ಎಂದರೇನು?ಅಧಿಕ ಸಮಯದವರೆಗೆ ದೇಹದ ಉಷ್ಣತೆ ಹೆಚ್ಚಾದಾಗ ಅದನ್ನು ಹೀಟ್ ಸ್ಟ್ರೋಕ್ ಅಥವಾ ಸನ್ ಸ್ಟ್ರೋಕ್ ಎಂದು ಕರೆಯುತ್ತಾರೆ. ಇದರಿಂದ ತ್ವಚೆ, ಮೂತ್ರಪಿಂಡ, ಹೃದಯ, ಮೆದುಳಿಗೆ ಹಾನಿ ಉಂಟಾಗಬಹುದು. ಹೀಟ್ ಸ್ಟ್ರೋಕ್‌ನ ಕಾರಣಗಳುಬೇಸಿಗೆಯಲ್ಲಿ ಉಷ್ಣ ಆಹಾರ ಸೇವಿಸುವುದು, ಅತಿ ವ್ಯಾಯಾಮ

ಸನ್ ಸ್ಟ್ರೋಕ್‌ನಿಂದ ರಕ್ಷಿಸಿಕೊಳ್ಳಿ Read More »

ಕರ್ನಾಟಕ ಬಾಡಿಗೆ ಕಾಯ್ದೆ – 1999

ಕರ್ನಾಟಕ ರಾಜ್ಯದ ವ್ಯಾಪ್ತಿಯೊಳಗಿನ ಮನೆ, ಅಂಗಡಿ ಅಥವಾ ಇನ್ನಿತರ ವ್ಯವಹಾರ ಅಥವಾ ಸೇವೆಗೆ ಸಂಬಂಧಪಟ್ಟ ಕಚೇರಿಯ ಕೋಣೆ ಅಥವಾ ಕಟ್ಟಡಕ್ಕೆ ಸಂಬಂಧ ಪಟ್ಟಂತೆ ಬಾಡಿಗೆಯನ್ನು ನಿಯಂತ್ರಿಸುವ, ಕಟ್ಟಡದ ಮಾಲೀಕ ಹಾಗೂ ಬಾಡಿಗೆದಾರರ ಒಳಗಿನ ಸಂಬಂಧಗಳಿಗೆ ನ್ಯಾಯಯುತವಾದ ನಿಯಮಗಳನ್ನು ನಿಗದಿಪಡಿಸುವ ಹಾಗೂ ಬಾಡಿಗೆದಾರರನ್ನು ಕಟ್ಟಡದಿಂದ ಕಾನೂನು ಬಾಹಿರವಾಗಿ ಮತ್ತು ಬಲತ್ಕಾರವಾಗಿ ಒಕ್ಕಲೆಬ್ಬಿಸುವುದನ್ನು ತಡೆಯುವ ಕಟ್ಟಡದ ಮಾಲೀಕ ಹಾಗೂ ಬಾಡಿಗೆದಾರರ ಒಳಗಿನ ಸಂಬಂಧಗಳಿಗೆ ನ್ಯಾಯಯುತವಾದ ನಿಯಮಗಳನ್ನು ನಿಗದಿಪಡಿಸುವ ಉದ್ದೇಶದಿಂದ ಕರ್ನಾಟಕ ಬಾಡಿಗೆ ಕಾಯ್ದೆ, 1999 ಎಂಬ ಕಾನೂನು ನಮ್ಮ ಕರ್ನಾಟಕ

ಕರ್ನಾಟಕ ಬಾಡಿಗೆ ಕಾಯ್ದೆ – 1999 Read More »

error: Content is protected !!
Scroll to Top