ಅಂಕಣ

ರಾಜಪಥ-ಹುತಾತ್ಮ ಯೋಧರ ಕುಟುಂಬಗಳಿಗೆ ಇರಲಿ ನಮ್ಮದೊಂದು ಸೆಲ್ಯೂಟ್

ಹುತಾತ್ಮ ಯೋಧರ ಸಂಸ್ಕಾರ ಆಗುವಾಗ ಅವರ ಕುಟುಂಬದ ಭಾವನೆ ಹೇಗಿರುತ್ತದೆ? ಕ್ಯಾಪ್ಟನ್ ಎಂ.ವಿ ಪ್ರಾಂಜಲ್ ಪತ್ನಿ ರಾಷ್ಟ್ರಧ್ವಜವನ್ನು ಸ್ವೀಕರಿಸುವಾಗ ತೋರಿದ ದಿಟ್ಟತನ ನಿನ್ನೆ ನೋಡಿದ ಒಂದು ವೀಡಿಯೊ ನನ್ನನ್ನು ಅಲ್ಲಾಡಿಸಿ ಬಿಟ್ಟಿತು. ನನ್ನ ನಿದ್ದೆ ಹಾರಿಹೋಯಿತು. ಅದು ಮೊನ್ನೆ ಹುತಾತ್ಮರಾದ ಸೈನಿಕ ಕ್ಯಾಪ್ಟನ್ ಎಂ.ವಿ ಪ್ರಾಂಜಲ್ ಅವರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರದ ವೀಡಿಯೊ. ಕ್ಯಾಪ್ಟನ್ ಪ್ರಾಂಜಲ್ ಕುಟುಂಬ ರಾಷ್ಟ್ರಕ್ಕೆ ಮಾದರಿ ಅವರ ಅಪ್ಪ ಎಂ.ವೆಂಕಟೇಶ್ ಮಂಗಳೂರಿನ ಎಂಆರ್‌ಪಿಎಲ್ ಎಂಬ ಮಹಾನ್ ಕೈಗಾರಿಕಾ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ …

ರಾಜಪಥ-ಹುತಾತ್ಮ ಯೋಧರ ಕುಟುಂಬಗಳಿಗೆ ಇರಲಿ ನಮ್ಮದೊಂದು ಸೆಲ್ಯೂಟ್ Read More »

ಕಗ್ಗದ ಸಂದೇಶ-ನಾವು ಉಣ್ಣುವ ಅನ್ನ ನಮ್ಮ ಶ್ರಮದಿಂದಲೇ ಬರಲಿ…

ಸಮವರ್ತಿಗಳು ಜಗದೊಳಿಬ್ಬರೇ ದಿಟವರಿಯೆ|ಯಮರಾಜನೊಬ್ಬ ಜಾಠರರಾಜನೊಬ್ಬ||ಶ್ರಮವನನುದಿನಮುಮಾಗಿಪನೊಬ್ಬನೆಲ್ಲವನು|ಶಮಿಸಿ ಮುಗಿಸುವನೊಬ್ಬ-ಮಂಕುತಿಮ್ಮ|| ‌‌‌‌‌ ಈ ಜಗತ್ತಿನಲ್ಲಿ ಎಲ್ಲರನ್ನು ಸಮಾನವಾಗಿ ಕಾಣುವವರು ಇಬ್ಬರೇ. ಒಬ್ಬನು ಯಮರಾಜ; ಇನ್ನೊಬ್ಬ ಹೊಟ್ಟೆಯ ರಾಜ. ಪ್ರತಿಯೊಬ್ಬರೂ ಯಾವುದಾದರೂ ಒಂದು ಬಗೆಯ ಶ್ರಮವನ್ನು ಪಡುವಂತೆ ಮಾಡುವವನು ಹೊಟ್ಟೆಯ ರಾಜನಾದರೆ. ಯಮರಾಜನು ಎಲ್ಲರನ್ನೂ ಶಾಂತವಾಗಿ ಮುಗಿಸುತ್ತಾನೆ. ಇವರ ಆಳ್ವಿಕೆಯಲ್ಲಿ ಪಕ್ಷಪಾತವಿಲ್ಲ. ಇವರ ದೃಷ್ಟಿಯಲ್ಲಿ ಎಲ್ಕರೂ ಸಮಾನರು ಎನ್ನುವುದನ್ನು ಮಾನ್ಯ ಡಿವಿಜಿಯವರು ಈ ಮುಕ್ತಕದಲ್ಲಿ ಹೇಳಿದ್ದಾರೆ.ʼಎಲ್ಲಾರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿʼ ಎಂಬಂತೆ ಹೊಟ್ಟೆಯ ಹಸಿವು ಯಾರನ್ನು ಬಿಟ್ಟಿಲ್ಲ. ಶ್ರಮಕ್ಕೆ ಹಸಿವೆಯೇ ಪ್ರೇರಣೆ. …

ಕಗ್ಗದ ಸಂದೇಶ-ನಾವು ಉಣ್ಣುವ ಅನ್ನ ನಮ್ಮ ಶ್ರಮದಿಂದಲೇ ಬರಲಿ… Read More »

ರಾಜಪಥ-ಎಲ್ಲರೂ ಆತನ ಕ್ರಿಕೆಟ್ ಭವಿಷ್ಯ ಮುಗಿಯಿತು ಎನ್ನುವಾಗ ಆತ ಬೂದಿಯಿಂದ ಎದ್ದು ಬಂದಿದ್ದ

ಸಚಿನ್ ತೆಂಡೂಲ್ಕರ್ ‘ಟೆನ್ನಿಸ್ ಎಲ್ಬೋ’ ಎಂಬ ತೀವ್ರ ನೋವನ್ನು ಗೆದ್ದದ್ದು ಹೇಗೆ? ‘ಗಾಡ್ ಆಫ್ ಕ್ರಿಕೆಟ್ ‘ ಎಂದು ಎಲ್ಲರಿಂದ ಕರೆಸಿಕೊಂಡ ಸಚಿನ್ ತೆಂಡೂಲ್ಕರ್ 24 ವರ್ಷ ಭಾರತಕ್ಕಾಗಿ ಆಡಿದ್ದು, ಶತಕಗಳ ಶತಕವನ್ನು ಪೂರ್ತಿ ಮಾಡಿದ್ದು, ಕ್ರಿಕೆಟಿನ ಎಲ್ಲ ದಾಖಲೆಗಳನ್ನು ಮುರಿದು ಹೊಸ ದಾಖಲೆ ಬರೆದದ್ದು ನಮಗೆ ಗೊತ್ತೇ ಇದೆ. ಅದೇ ಸಚಿನ್ ಸಾಧನೆಯ ಉತ್ತುಂಗದಲ್ಲಿ ಇದ್ದಾಗ ಸಂಭವಿಸಿದ ಒಂದು ತೀವ್ರವಾದ ದೈಹಿಕ ನೋವು, ಅದನ್ನು ಆತ ಗೆದ್ದ ರೀತಿ ಅದು ಅದ್ಭುತವೇ ಆಗಿದೆ. ಅದು ಟೆನ್ನಿಸ್ …

ರಾಜಪಥ-ಎಲ್ಲರೂ ಆತನ ಕ್ರಿಕೆಟ್ ಭವಿಷ್ಯ ಮುಗಿಯಿತು ಎನ್ನುವಾಗ ಆತ ಬೂದಿಯಿಂದ ಎದ್ದು ಬಂದಿದ್ದ Read More »

ರಾಜಪಥ-ಪುಸ್ತಕಗಳನ್ನು ಓದುವ, ಓದಿಸುವ ನಿಮ್ಮ ಅಭಿಯಾನ ಶುರುವಾಗಲಿ

10-14 ವಯಸ್ಸಿನ ಮಕ್ಕಳು ಎಂತಹ ಪುಸ್ತಕಗಳನ್ನು ಓದಬೇಕು? ಸಣ್ಣ ಸಣ್ಣ ಮಕ್ಕಳ ಮನೋವಿಕಾಸಕ್ಕೆ ಪೂರಕವಾಗಿ ಯಾವ ರೀತಿಯ ಪುಸ್ತಕಗಳನ್ನು ಓದಿಸಬೇಕು ಎಂದು ನಿನ್ನೆಯ ಸಂಚಿಕೆಯಲ್ಲಿ ವಿವರವಾಗಿ ಬರೆದಿದ್ದೆ. ಇಂದು 10-14 ವಯಸ್ಸಿನ ಮಕ್ಕಳಿಗೆ ಸುಲಭವಾಗಿ ಅರ್ಥ ಆಗುವ ಪುಸ್ತಕಗಳ ಬಗ್ಗೆ ನಾನು ಬರೆಯಬೇಕು. ಈ ವಯಸ್ಸಿನ ಮಕ್ಕಳು ತಮ್ಮ ಕಲ್ಪನಾ ಲೋಕವನ್ನು ವಿಸ್ತಾರ ಮಾಡುತ್ತ ನಿಧಾನವಾಗಿ ವಾಸ್ತವದ ಕಡೆಗೆ ಹೆಜ್ಜೆ ಹಾಕುತ್ತಿರುತ್ತಾರೆ. ಅವರಲ್ಲಿ ಸ್ವಅರಿವು ದಟ್ಟವಾಗಿ ಮೂಡುವ ವಯಸ್ಸದು. ಅಂತಹ ಮಕ್ಕಳಿಗೆ ವಾಸ್ತವದ ಪರಿಕಲ್ಪನೆ ಮೂಡಿಸುವ ಪುಸ್ತಕಗಳನ್ನು …

ರಾಜಪಥ-ಪುಸ್ತಕಗಳನ್ನು ಓದುವ, ಓದಿಸುವ ನಿಮ್ಮ ಅಭಿಯಾನ ಶುರುವಾಗಲಿ Read More »

ರಾಜಪಥ-ಓದುವುದರಲ್ಲಿ ಇರುವ ಸುಖ ಗೊತ್ತೇ ಇರಲಿಲ್ಲ…

ನಿಮ್ಮ ಮಕ್ಕಳು ಎಂತಹ ಪುಸ್ತಕಗಳನ್ನು ಓದಬೇಕು? ಮಕ್ಕಳ ಕೈಗೆ ಮೊಬೈಲ್ ಬಂದ ನಂತರ ಪುಸ್ತಕ ಓದುವುದು ಕಡಿಮೆ ಆಗಿದೆ ಎನ್ನುವ ಮಾತು ಬಹಳ ಮಂದಿ ಹೇಳುತ್ತಿದ್ದಾರೆ. ಅದು ಪೂರ್ತಿ ಸತ್ಯ ಅಲ್ಲ ಎಂದು ನಾನು ಹೇಳುತ್ತೇನೆ. ಇಂದು ಮೊಬೈಲ್‌ನ ಮೂಲಕ ಬರೆಯುವ ಮತ್ತು ಓದುವವರ ಸಂಖ್ಯೆ ತುಂಬಾ ಹೆಚ್ಚಿದೆ. ತಮಗೆ ಇಷ್ಟವಾದ ಪುಸ್ತಕಗಳ ಪಿಡಿಎಫ್ ಫೈಲ್‌ಗಳನ್ನು ಡೌನ್ಲೋಡ್ ಮಾಡಿಕೊಂಡು ಓದುವವರ ಸಂಖ್ಯೆ ಇಂದು ಹೆಚ್ಚಿದೆ.ಆದರೆ ಪುಸ್ತಕವನ್ನು ಓದುವ ಖುಷಿ ಮತ್ತು ಅನುಭವಗಳು ನಿಮಗೆ ಮೊಬೈಲ್ ಓದಿನಲ್ಲಿ ಸಿಗುವುದಿಲ್ಲ …

ರಾಜಪಥ-ಓದುವುದರಲ್ಲಿ ಇರುವ ಸುಖ ಗೊತ್ತೇ ಇರಲಿಲ್ಲ… Read More »

ಆರೋಗ್ಯ ಧಾರ : ನೇರಳೆ ಹಣ್ಣು ಮತ್ತು ಅದರ ಬೀಜದಲ್ಲಿದೆ ಔಷಧೀಯ ಗುಣ

ನೇರಳೆ ಹಣ್ಣು ಔಷಧೀಯ ಗುಣಗಳನ್ನು ಹೊಂದಿದೆ. ಹಣ್ಣುಗಳಿಗಿಂತ ಅದರ ಬೀಜದಲ್ಲಿವೆ ಅದ್ಭುತ ಔಷಧಿಯ ಗುಣಗಳು. ವಿಶೇಷವಾಗಿ ಸಕ್ಕರೆ ಕಾಯಿಲೆಯವರಿಗೆ ಇದು ರಾಮಬಾಣವಾಗಿ ಕೆಲಸ ಮಾಡುತ್ತದೆ. ಇದರ ಬಗ್ಗೆ ತಿಳಿದುಕೊಳ್ಳೋಣ. ಸಂಸ್ಕೃತದಲ್ಲಿ ಇದನ್ನು ಜಂಬು, ಮಹಾಫಲ, ಫಲೇಂದ್ರ, ಕೋಕಿಲೆಶ್ಟ, ಜಾಂಭವ, ಮಹಾಸ್ಕಂದ ಎಂಬ ಹೆಸರುಗಳಿವೆ. ಇದರಲ್ಲಿ ಎರಡು ವಿಧಗಳು. ರಾಜ ಜಂಬು ಹಾಗೂ ಕ್ಷುದ್ರ ಜಂಬು.ಇದು ದೊಡ್ಡ ಮರವಾಗಿ ಬೆಳೆಯುತ್ತದೆ. ಬಿಳಿ ಹೂ ಗೊಂಚಲನ್ನು ಹೊಂದಿದೆ. ಹಣ್ಣುಗಳು ನೇರಳೆ ಬಣ್ಣ ಹೊಂದಿದೆ. ಗುಣ ವಿಶೇಷಗಳುರುಚಿಯಲ್ಲಿ ಕಷಾಯ, ಸಿಹಿ ಹಾಗೂ …

ಆರೋಗ್ಯ ಧಾರ : ನೇರಳೆ ಹಣ್ಣು ಮತ್ತು ಅದರ ಬೀಜದಲ್ಲಿದೆ ಔಷಧೀಯ ಗುಣ Read More »

ರಾಜಪಥ-ತುಳಸಿ ಎಂಬ ವೃಂದಾವನ

ಉತ್ಥಾನ ದ್ವಾದಶಿಯ ತುಳಸಿ ಹಬ್ಬ ಇಂದು ಹಿಂದೂಗಳ ಸಣ್ಣ, ದೊಡ್ಡ ಪ್ರತೀಯೊಂದು ಹಬ್ಬವೂ ಒಂದಲ್ಲ ಒಂದು ಪೌರಾಣಿಕ ಕಥೆಯ ಹಿನ್ನೆಲೆಯನ್ನು ಹೊಂದಿರುತ್ತದೆ. ಕಾರ್ತಿಕ ಮಾಸದಲ್ಲಿ ಆಚರಣೆ ಮಾಡುವ ಹಲವಾರು ಹಬ್ಬಗಳಲ್ಲಿ ತುಳಸಿ ಪೂಜೆಯೂ ಒಂದು. ಕಾರ್ತಿಕ ಮಾಸದ ಶುಕ್ಲಪಕ್ಷದ ದ್ವಾದಶಿಯಂದು ಹಿಂದೂಗಳಿಗೆ ತುಳಸಿ ಹಬ್ಬದ ಸಂಭ್ರಮ. ಮನೆಯ ಸಲ್ಲಕ್ಷಣಗಳಲ್ಲಿ ತುಳಸಿ ಕೂಡ ಒಂದು ಹಿಂದೂ ಧರ್ಮದ ನಂಬಿಕೆಗಳು ಎಷ್ಟು ವೈಜ್ಞಾನಿಕ ತಳಹದಿಯನ್ನು ಹೊಂದಿದೆ ಎಂದು ನಾವು ಅಧ್ಯಯನ ಮಾಡುತ್ತ ಮುಂದೆ ಹೋದಾಗ ನೂರಾರು ಅಚ್ಚರಿಯ ಸಂಗತಿಗಳು ನಮಗೆ …

ರಾಜಪಥ-ತುಳಸಿ ಎಂಬ ವೃಂದಾವನ Read More »

ಕ್ರಿಮಿನಲ್ ಕೃತ್ಯದ ಬಗ್ಗೆ ಪೋಲೀಸರಿಗೆ ದೂರು

ಯಾವುದೇ ಒಂದು ಕ್ರಿಮಿನಲ್ ಕೃತ್ಯ ನಡೆದ ಸಂದರ್ಭದಲ್ಲಿ ಪೋಲೀಸರಿಗೆ ನೀಡುವ ದೂರು ಅಥವಾ ಮಾಹಿತಿಗೆ ಪೋಲೀಸ್ ಕಂಪ್ಲೆಂಟ್ ಎನ್ನುತ್ತಾರೆ. ಈ ರೀತಿಯ ಮಾಹಿತಿಯನ್ನು ಕೃತ್ಯದಿಂದ ನೊಂದ ವ್ಯಕ್ತಿ ನೇರವಾಗಿ ಅಥವಾ ಕೃತ್ಯವನ್ನು ಕಣ್ಣಾರೆ ವೀಕ್ಷಿಸಿದ ಯಾವುದೇ ವ್ಯಕ್ತಿ ಕೃತ್ಯ ನಡೆದ ಸ್ಥಳಕ್ಕೆ ಅಂದರೆ ತಕ್ಷೀರು ಸ್ಥಳಕ್ಕೆ ಸಂಬಂಧಪಟ್ಟ ಸರಹದ್ದಿನ ಪೋಲೀಸ್ ಠಾಣಾಧಿಕಾರಿಯವರಿಗೆ ಬಾಯ್ದೆರೆ ಮುಖಾಂತರ ಅಥವಾ ಲಿಖಿತವಾಗಿ ನೀಡಬಹುದಾಗಿದೆ ಮಾತ್ರವಲ್ಲದೆ ದೂರವಾಣಿ ಮೂಲಕ ಸಹ ತಿಳಿಸಬಹುದಾಗಿದೆ. ಆದರೆ ಈ ಸಂದರ್ಭದಲ್ಲಿ ದೂರು ನೀಡುವ ವ್ಯಕ್ತಿ ಅಂದರೆ ಮಾಹಿತಿದಾರ …

ಕ್ರಿಮಿನಲ್ ಕೃತ್ಯದ ಬಗ್ಗೆ ಪೋಲೀಸರಿಗೆ ದೂರು Read More »

ರಾಜಪಥ-ಅಂದು ಕಪಿಲದೇವ್ ಮೈಯಲ್ಲಿ ಆವೇಶ ಬಂದಿತ್ತು ಥೇಟ್ ಕಾಂತಾರ ಸ್ಟೈಲಲ್ಲಿ

ಅಂತಹ ವೀರೋಚಿತ ಇನ್ನಿಂಗ್ಸ್ ಟಿವಿಯಲ್ಲಿ ನೇರಪ್ರಸಾರ ಆಗಲಿಲ್ಲ ಮೊನ್ನೆ ವಿಶ್ವಕಪ್ ಕೊನೆಯ ಲೀಗ್ ಪಂದ್ಯದಲ್ಲಿ ಅಫ್ಘಾನಿಸ್ಥಾನ ವಿರುದ್ಧ ಗ್ಲೆನ್ ಮ್ಯಾಕ್ಸ್‌ವೆಲ್ ಮೈಯಲ್ಲಿ ಆವೇಶ ಬಂದ ಹಾಗೆ ಬ್ಯಾಟ್ ಬೀಸಿ ಡಬಲ್ ಸೆಂಚುರಿ ಬಾರಿಸಿದಾಗ ಮನಸ್ಸು ಬೇಡ ಬೇಡ ಅಂದರೂ 1983ರಷ್ಟು ಹಿಂದಕ್ಕೆ ಓಡಿತು. ಅದು ಭಾರತದ ಕಪ್ತಾನ ಕಪಿಲದೇವ್ ಅವರ ವೀರೋಚಿತ ಇನ್ನಿಂಗ್ಸ್ ಆಗಿತ್ತು. ಭಾರತ 1983ರ ಏಕದಿನದ ವಿಶ್ವಕಪ್ ಗೆದ್ದದ್ದು, ಕಪಿಲ್ ಹುಡುಗರು ಇಂಗ್ಲೆಂಡ್ ನೆಲದಲ್ಲಿ ಬಲಿಷ್ಠ ವಿಂಡೀಸನ್ನು ಗೆದ್ದು ಚಾಂಪಿಯನ್ ಆದದ್ದು ನಮಗೆಲ್ಲ ಗೊತ್ತಿದೆ. …

ರಾಜಪಥ-ಅಂದು ಕಪಿಲದೇವ್ ಮೈಯಲ್ಲಿ ಆವೇಶ ಬಂದಿತ್ತು ಥೇಟ್ ಕಾಂತಾರ ಸ್ಟೈಲಲ್ಲಿ Read More »

ರಾಜಪಥ-ಯುವರಾಜ್ ಜೈನ್ ದುಡಿಮೆಗೆ ಕಲ್ಲಬೆಟ್ಟಿನ ಕಲ್ಲು ಕರಗಿತು

ಮೂಡುಬಿದಿರೆಯ ಶ್ರೇಷ್ಠ ಎಕ್ಸಲೆಂಟ್ ಕಾಲೇಜು ಅರಳಿದ ರೀತಿ ಅದ್ಭುತ ಇಂದವರಿಗೆ ಸಾರ್ವಜನಿಕ ಅಭಿನಂದನೆ ನಾನು ತುಂಬಾ ಪ್ರೀತಿಸಿದ ಮತ್ತು ನನ್ನ ಮೇಲೆ ಗಾಢವಾದ ಪ್ರಭಾವ ಬೀರಿದ ಒಬ್ಬ ಶಿಕ್ಷಕರು ಇಂದು ಮೂಡುಬಿದಿರೆಯ ಕಲ್ಲಬೆಟ್ಟು ಎಂಬಲ್ಲಿ ಬಹು ದೊಡ್ಡ ಶಿಕ್ಷಣ ಸಂಸ್ಥೆ ಕಟ್ಟಿದ್ದು, ಅಂದಾಜು 45 ಎಕರೆಯ ಹಸಿರು ಕ್ಯಾಂಪಸ್ ಕಟ್ಟಿ ನಿಲ್ಲಿಸಿದ್ದು ಸಣ್ಣ ಸಾಧನೆ ಅಲ್ಲ. ಅದರ ಹಿಂದೆ ಭಾರಿ ದೊಡ್ಡದಾದ ಪರಿಶ್ರಮ, ಸಂಕಷ್ಟ, ಸವಾಲು, ದುಡಿಮೆ ಎಲ್ಲವೂ ಇದ್ದವು. ಬಾಲ್ಯದಲ್ಲಿ ತೀವ್ರವಾದ ಬಡತನ, ಹಸಿವು, ಅಪಮಾನ …

ರಾಜಪಥ-ಯುವರಾಜ್ ಜೈನ್ ದುಡಿಮೆಗೆ ಕಲ್ಲಬೆಟ್ಟಿನ ಕಲ್ಲು ಕರಗಿತು Read More »

error: Content is protected !!
Scroll to Top