• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಅಂಕಣ

ಶ್ರೀ ಗುರುಭ್ಯೋ ನಮಃ

ಗುರು ಬ್ರಹ್ಮ ಗುರು ವಿಷ್ಣುಗುರು ದೇವೋ ಮಹೇಶ್ವರಃ|ಗುರು ಸಾಕ್ಷಾತ್ ಪರಬ್ರಹ್ಮತಸ್ಮೈ ಶ್ರೀ ಗುರುವೇ ನಮಃ|| “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ, ಗುರುದೇವ ಪರಿಪೂರ್ಣ ಶರಣಾದೆನು ರಕ್ಷಿಸು ನೀ ಎನ್ನ” ಎಂಬ ಹತ್ತಾರು ಮಾತುಗಳು ಗುರುವಿನ ಮಹತ್ವವನ್ನು ಸಾರಿ ಹೇಳುತ್ತವೆ. ಸ್ಪಷ್ಟ ಗುರಿಯಿದ್ದು ದಾರಿ ತೋರಲು ಗುರು ಇದ್ದರೆ ಜಗತ್ತಿನಲ್ಲಿ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ರಾಮಾಯಣ, ಮಹಾಭಾರತದಂತಹ ಪುರಾಣಗಳಲ್ಲಿ ಬರುವ ದ್ರೋಣ, ಅಶ್ವತ್ಥಾಮ, ವಿಶ್ವಾಮಿತ್ರ, ವಸಿಷ್ಠ ಮುಂತಾದ ಮಹಾನ್ ಗುರುಗಳು ಸಾಕ್ಷಿ ಆಗುತ್ತಾರೆ. ಈ ಕಲಿಯುಗದಲ್ಲಿ […]

ಶ್ರೀ ಗುರುಭ್ಯೋ ನಮಃ Read More »

ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960

ಕರ್ನಾಟಕ ರಾಜ್ಯದ ವ್ಯಾಪ್ತಿಯ ಪ್ರದೇಶದ ಒಳಗೆ ಸಾಹಿತ್ಯಿಕ, ವೈಜ್ಞಾನಿಕ, ದತ್ತಿ ಮತ್ತು ಇತರ ಸಂಘಗಳ ನೋಂದಣಿಗೆ ಅವಕಾಶ ನೀಡುವ ಉದ್ದೇಶದಿಂದ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960 ಎಂಬ ಕಾನೂನು 01-01-1980 ರಿಂದ ಜ್ಯಾರಿಯಲ್ಲಿರುತ್ತದೆ. ದಾನ ಪ್ರಚಾರ, ಶಿಕ್ಷಣ, ವಿಜ್ಞಾನ, ಸಾಹಿತ್ಯ ಅಥವಾ ಲಲಿತ ಕಲೆಗಳ ಪ್ರಚಾರ, ಕ್ರೀಡೆಗಳ ಪ್ರಚಾರ, ವಾಣಿಜ್ಯ ಅಥವಾ ಕೈಗಾರಿಕೆ ಅಥವಾ ಯಾವುದೇ ಇತರ ಉಪಯುಕ್ತ ಜ್ಞಾನಕ್ಕೆ ಸಂಬಂಧಿಸಿದ ಜ್ಞಾನದ ಬೋಧನೆ ಮತ್ತು ಪ್ರಸರಣ, ರಾಜಕೀಯ ಶಿಕ್ಷಣದ ಪ್ರಸರಣ, ಸದಸ್ಯರಲ್ಲಿ ಸಾಮಾನ್ಯ ಬಳಕೆಗಾಗಿ

ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960 Read More »

ಕರ್ನಾಟಕದಲ್ಲಿ ಕ್ವಾರಿ (ಕಲ್ಲು ಗಣಿಗಾರಿಕೆ)

ಕರ್ನಾಟಕದಲ್ಲಿ ಕ್ವಾರಿ ಅಂದರೆ ಕಲ್ಲು ಗಣಿಗಾರಿಕೆ ಮತ್ತು ಕಲ್ಲು ಪುಡಿ ಮಾಡುವ ಘಟಕ (ಕ್ರಷರ್) ಗಳನ್ನು ನಿಯಂತ್ರಿಸಲು ಪ್ರತ್ಯೇಕವಾದ ಕಾನೂನುಗಳು ಜ್ಯಾರಿಯಲ್ಲಿರುತ್ತದೆ. ಮಾತ್ರವಲ್ಲದೇ ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಗಳು ಸಹಾ ಜ್ಯಾರಿಯಲ್ಲಿರುತ್ತದೆ. ಇದರಂತೆ ಯಾವುದೇ ಭೂಮಿಯಲ್ಲಿ ಸರಕಾರಿ ಅಥವಾ ಖಾಸಗಿ ಒಡೆತನದ ಭೂಮಿಯಲ್ಲಿ ಯಾವುದೇ ವ್ಯಕ್ತಿ ಸರಕಾರದ ಅನುಮತಿಯಿಲ್ಲದೆ ಕಲ್ಲು ಅಥವಾ ಇತರ ಉಪ ಖನಿಜಗಳ ಕ್ವಾರಿ ಕೆಲಸ ಮಾಡುವಂತಿಲ್ಲ. ಕಾನೂನಿನ ನಿಯಮಾನುಸಾರದ ಪ್ರಕಾರ ಅರಣ್ಯ ಪ್ರದೇಶಗಳನ್ನು ಮತ್ತು ಇತಿಹಾಸ ಪ್ರಸಿದ್ಧ ಸ್ಥಳಗಳನ್ನು ಮತ್ತ್ತು ಇತರ

ಕರ್ನಾಟಕದಲ್ಲಿ ಕ್ವಾರಿ (ಕಲ್ಲು ಗಣಿಗಾರಿಕೆ) Read More »

ಆಟಿ ಕಷಾಯದ ಮಹತ್ವ

ಆಟಿ ಅಮಾವಾಸ್ಯೆ ತುಳುನಾಡು ಮತ್ತು ಕರಾವಳಿ ಕರ್ನಾಟಕದ ವಿಶೇಷ ಆಚರಣೆ. ಇದನ್ನು ಆಷಾಢ ಅಮಾವಾಸ್ಯೆ ಎಂದೂ ಕರೆಯುತ್ತಾರೆ. ಆಟಿ ಅಮಾವಾಸ್ಯೆಯ ದಿನ ಕುಡಿಯುವ ಕಷಾಯವನ್ನು ಪಾಲೆ ಮರ ಅಥವಾ ಹಾಳೆ ಮರದ ತೊಗಟೆಯಿಂದ ತಯಾರಿಸಲಾಗುತ್ತದೆ. ವೈಜ್ಞಾನಿಕ ಹೆಸರು Alstonia Scholaris – ಇದನ್ನು Blackboard tree, Devil tree ಎಂದೂ ಕರೆಯುತ್ತಾರೆ. ತುಳುವಿನಲ್ಲಿ ಇದನ್ನು “ಪಾಲೆ” ಎನ್ನುತ್ತಾರೆ. ಹೇಗೆ ತಯಾರಿಸುತ್ತಾರೆ?ಸೂರ್ಯೋದಯಕ್ಕೂ ಮೊದಲು ಬೆತ್ತಲಾಗಿ ಹೋಗಿ ಚೂಪಾದ ಕಲ್ಲಿನಿಂದ ಮರದ ತೊಗಟೆಯನ್ನು ಕೆತ್ತಬೇಕು ಎನ್ನುವ ನಂಬಿಕೆ ಇದೆ. ತೊಗಟೆಯನ್ನು

ಆಟಿ ಕಷಾಯದ ಮಹತ್ವ Read More »

ಖಾಸಗಿ ದೇವಸ್ಥಾನಗಳ ನಿರ್ವಹಣೆ

ಖಾಸಗಿ ದೇವಸ್ಥಾನವನ್ನು ಸಾಮಾನ್ಯವಾಗಿ ದೇವಸ್ಥಾನವನ್ನು ಸ್ಥಾಪಿಸಿದ ಸ್ಥಾಪಕರ ಕುಟುಂಬ ಅಥವಾ ವಂಶಪಾರಂಪರ್ಯ ಟ್ರಸ್ಟಿಗಳು ನಿರ್ವಹಿಸುತ್ತಾರೆ. ಖಾಸಗಿ ದೇವಸ್ಥಾನದ ಆಡಳಿತ ವಿಚಾರದ ಬಗ್ಗೆ ಸರಕಾರಕ್ಕೆ ಸಂಪೂರ್ಣವಾಗಿ ಹಸ್ತಾಕ್ಷೇಪ ನಡೆಸುವ ಅಧಿಕಾರ ಇರುವುದಿಲ್ಲವಾದರೂ ನಮ್ಮ ಕರ್ನಾಟಕ ರಾಜ್ಯದಲ್ಲಿ ಈ ಹಿಂದೆ 2008ರಲ್ಲಿ ನಮ್ಮ ಭಾರತದ ಸರ್ವೋಚ್ಛ ನ್ಯಾಯಾಲಯವು ಸರಕಾರಕ್ಕೆ ನೀಡಿದ ಕೆಲವು ನಿರ್ದೇಶನಗಳನ್ನು ಪರಿಶೀಲಿಸಿ ಒಂದು ಉನ್ನತ ಮಟ್ಟದ ಸಮಿತಿಯನ್ನು ರಚಿಸಿ ಸಮಿತಿಯ ವರದಿಯನ್ನು ಮತ್ತು ಸರ್ವೋಚ್ಛ ನ್ಯಾಯಾಲಯದ ನಿರ್ದೇಶನಗಳನ್ನು ಪರಿಗಣಿಸಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ

ಖಾಸಗಿ ದೇವಸ್ಥಾನಗಳ ನಿರ್ವಹಣೆ Read More »

ಸಿವಿಲ್ ಹಕ್ಕುಗಳ ರಕ್ಷಣಾ ಅಧಿನಿಯಮ 1955

ಸಿವಿಲ್ ಹಕ್ಕುಗಳ ರಕ್ಷಣಾ ಅಧಿನಿಯಮ 1955 ಎಂಬ ಕಾನೂನು ದಿನಾಂಕ 01-06-1955 ರಿಂದ ಸಮಸ್ತ ಭಾರತ ದೇಶಕ್ಕೆ ಅನ್ವಯಿಸುವಂತೆ ಜಾರಿಗೆ ಬಂದಿರುತ್ತದೆ. ಸಿವಿಲ್ ಹಕ್ಕುಗಳು ಎಂದರೆ ಭಾರತ ದೇಶದ ಸಂವಿಧಾನದ ಅನ್ವಯ ಅನುಸೂಚಿತ ಜಾತಿ ಮತ್ತು ಪಂಗಡ(ಬುಡಕಟ್ಟು) ಕ್ಕೆ ಸೇರಿದ ಭಾರತೀಯ ಪ್ರಜೆಗಳು ಹೊಂದಿರುವ ವಿವಿಧ ರೀತಿಯ ಹಕ್ಕುಗಳ ರಕ್ಷಣೆಯ ಕುರಿತು ಪ್ರಾಮುಖ್ಯತೆಯನ್ನು ಹೊಂದಿರುತ್ತದೆ. ಈ ನಿಟ್ಟಿನಲ್ಲಿ ಅಸ್ಪೃಶ್ಯತೆ ನಿರ್ಮೂಲನೆ ಕುರಿತು ಸರಕಾರವು ರಚಿಸಿ ಜಾರಿಗೊಳಿಸುವ ವಿವಿಧ ನಿಯಮಾವಳಿಗಳನ್ನು ಉಲ್ಲಂಘಿಸುವ ಅಥವಾ ಅಸ್ಪೃಶ್ಯತೆಯನ್ನು ಆಚರಿಸಿ ಪ್ರೋತ್ಸಾಹಿಸುವ ಅಥವಾ

ಸಿವಿಲ್ ಹಕ್ಕುಗಳ ರಕ್ಷಣಾ ಅಧಿನಿಯಮ 1955 Read More »

ಅಂಗಳದ ಸಿಹಿಗೆಣಸಿನಿಂದ ಅಮೆರಿಕ ಸರಕಾರದ ಉನ್ನತ ಹುದ್ದೆವರೆಗೆ

ಇದು ಸಾಧು ಹಾಂಡ ಅವರ ಸಾಹಸಗಾಥೆ ಓದುವ ಹಪಾಹಪಿ, ಎದೆತುಂಬಾ ಛಲ ಮತ್ತು ಕಣ್ಣಲ್ಲೊಂದು ಸ್ಪಷ್ಟ ಗುರಿಯಿದ್ದಾಗ ಸಾಧನೆಯ ಹಾದಿಗೆ ಬಡತನ ಎಂದಿಗೂ ಅಡ್ಡಿಯಾಗುವುದಿಲ್ಲ ಎನ್ನುವುದಕ್ಕೆ ಹೆಬ್ರಿ ತಾಲೂಕಿನ ಚಾರ ಗ್ರಾಮದ ಸಾಧು ಹಾಂಡ ಅವರೇ ಜೀವಂತ ಸಾಕ್ಷಿ. ಅಂದು ಬದುಕಿನ ಅನಿವಾರ್ಯತೆಗಾಗಿ ಮನೆಯ ಅಂಗಳದಲ್ಲೇ ಸಿಹಿಗೆಣಸು ಬೆಳೆದು ಮಾರುತ್ತಿದ್ದ ಅದೇ ಚಾರದ ಹುಡುಗ, ಇಂದು ಅಮೆರಿಕ ಸರಕಾರದಲ್ಲಿ ಉನ್ನತ ಹುದ್ದೆ ಅಲಂಕರಿಸಿ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಕಡುಬಡತನದ ಬಾಲ್ಯ ಮತ್ತು ಶಿಕ್ಷಣದ ಹಾದಿಚಾರ ಗ್ರಾಮದ

ಅಂಗಳದ ಸಿಹಿಗೆಣಸಿನಿಂದ ಅಮೆರಿಕ ಸರಕಾರದ ಉನ್ನತ ಹುದ್ದೆವರೆಗೆ Read More »

ಅಪಘಾತದ ಸಂಧರ್ಭದಲ್ಲಿ ವಾಹನ ಚಾಲಕರ / ಪೋಲಿಸರ ಜವಾಬ್ದಾರಿ ಮತ್ತು ಕರ್ತವ್ಯಗಳು

1.ಮೋಟಾರು ವಾಹನಗಳ ಕಾಯ್ದೆ, 1988 ಎಂಬ ಕಾನೂನು ಸಾರ್ವಜನಿಕ ಸ್ಥಳದಲ್ಲಿನ ಮೋಟಾರು ವಾಹನ ಚಲಾವಣೆಯನ್ನು ನಿಯಂತ್ರಿಸುವ ಹಾಗೂ ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ಸುರಕ್ಷತೆಯನ್ನು ಒದಗಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸರಕಾರವು ಜ್ಯಾರಿಗೊಳಿಸಿರುವ ನಿಯಮಗಳ ಅನುಸಾರ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಯಾವುದೇ ವಾಹನ ಅಪಘಾತದ ಸಂದರ್ಭದಲ್ಲಿ ಕಾನೂನಿನ ನಿಯಮಾನುಸಾರದ ಮತ್ತು ನೈತಿಕ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ಹೊಂದಿರುತ್ತಾರೆ. 2.ಎಲ್ಲಾ ಮೋಟಾರು ವಾಹನಗಳ ಅಪಘಾತಗಳಲ್ಲಿ ಯಾವುದೇ ವ್ಯಕ್ತಿ ಗಾಯಗೊಂಡಲ್ಲಿ ಅಥವಾ ಆಸ್ತಿಗೆ

ಅಪಘಾತದ ಸಂಧರ್ಭದಲ್ಲಿ ವಾಹನ ಚಾಲಕರ / ಪೋಲಿಸರ ಜವಾಬ್ದಾರಿ ಮತ್ತು ಕರ್ತವ್ಯಗಳು Read More »

ಇಂಡಿಯನ್ ಈಸ್‌ಮೆಂಟ್ ಆಕ್ಟ್ – 1882

ಇಂಡಿಯನ್ ಈಸ್‌ಮೆಂಟ್ ಆಕ್ಟ್ – 1882 (ಭಾರತೀಯ ಸರಾಗಗೊಳಿಸುವ ಕಾಯ್ದೆ – 1882) ಎಂಬ ಕಾನೂನು ನಮ್ಮ ದೇಶದಲ್ಲಿ ಚಾಲ್ತಿಯಲ್ಲಿರುವ ಅತ್ಯಂತ ಹಳೆಯದಾದ ಆದರೆ ಬಹಳ ಪ್ರಾಮುಖ್ಯವಾದ ಕಾನೂನುಗಳ ಪೈಕಿ ಒಂದಾಗಿರುತ್ತದೆ. ಈ ಕಾನೂನಿನ ಪ್ರಕಾರ ಒಂದು ಆಸ್ತಿಯ ಮಾಲಿಕರು ತನ್ನ ಸ್ವಂತ ಜಮೀನಿನ ಪ್ರಯೋಜನಕ್ಕಾಗಿ ಮೇಲ್ಕಾಣಿಸಿದ ಕಾನೂನಿನ ನಿಯಮಾನುಸಾರಕ್ಕೆ ಒಳಪಟ್ಟು ಪಕ್ಕದ ಅಂದರೆ ನೆರೆಕರೆಯವರ ಮಾಲೀಕತ್ವದ ಜಮೀನನ್ನು ನೀರು, ದಾರಿ, ಗಾಳಿ ಮತ್ತು ಬೆಳಕು ಇತ್ಯಾದಿಗಳನ್ನು ತನ್ನ ಭೂಮಿಯ ಪ್ರಯೋಜನಕ್ಕಾಗಿ ಬಳಸಿಕೊಳ್ಳುವ ಕಾನೂನುಬದ್ಧ ಹಕ್ಕನ್ನು ಹೊಂದಿರುತ್ತಾನೆ.

ಇಂಡಿಯನ್ ಈಸ್‌ಮೆಂಟ್ ಆಕ್ಟ್ – 1882 Read More »

ಹಣಕಾಸಿನ ವ್ಯವಹಾರ

ವಾಣಿಜ್ಯ ಕ್ಷೇತ್ರವು ಮುಂದುವರಿದಂತೆ ಸಾಲ ನೀಡುವಿಕೆಯ ಮತ್ತು ಸಾಲ ಪಡೆದುಕೊಳ್ಳುವಿಕೆಯ ವ್ಯವಹಾರವು ಸಮಾಜದಲ್ಲಿ ತ್ವರಿತಗತಿಯಿಂದ ಸಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಜನಸಾಮಾನ್ಯರು ಅದರಲ್ಲೂ ಆರ್ಥಿಕವಾಗಿ ಬಳಲಿರುವ ಕೆಲವು ವ್ಯಕ್ತಿಗಳು ತಮ್ಮ ದೈನಂದಿನ ಖರ್ಚುವೆಚ್ಚಗಳಿಗಾಗಿ, ಮಕ್ಕಳ ವಿದ್ಯಾಭ್ಯಾಸ, ವೈದ್ಯಕೀಯ ಚಿಕಿತ್ಸೆ, ಮಕ್ಕಳ ಮದುವೆ ಮುಂತಾದ ಕೆಲವು ಅಗತ್ಯದ ಖರ್ಚುಗಳಿಗಾಗಿ ಅನಿವಾರ್ಯವಾಗಿ ಸಾಲವನ್ನು ಪಡೆಯಬೇಕಾದ ಸಂದರ್ಭದಲ್ಲಿ ಕೆಲವು ಅಸಹಾಯಕ ವ್ಯಕ್ತಿಗಳು ಸರಿಯಾಗಿ ಮುಂದಾಲೋಚನೆ ಮಾಡದೇ, ಸಾಲ ನೀಡುವ ಅಥವಾ ಲೇವಾದೇವಿ ವ್ಯವಹಾರ ನಡೆಸುವ ಖಾಸಗಿ ವ್ಯಕ್ತಿಗಳಿಗೆ ಅಥವಾ ಸಂಸ್ಥೆಗೆ ಸಹಿ ಮಾಡಿದ

ಹಣಕಾಸಿನ ವ್ಯವಹಾರ Read More »

error: Content is protected !!
Scroll to Top