ಶ್ರೀ ಗುರುಭ್ಯೋ ನಮಃ
ಗುರು ಬ್ರಹ್ಮ ಗುರು ವಿಷ್ಣುಗುರು ದೇವೋ ಮಹೇಶ್ವರಃ|ಗುರು ಸಾಕ್ಷಾತ್ ಪರಬ್ರಹ್ಮತಸ್ಮೈ ಶ್ರೀ ಗುರುವೇ ನಮಃ|| “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ, ಗುರುದೇವ ಪರಿಪೂರ್ಣ ಶರಣಾದೆನು ರಕ್ಷಿಸು ನೀ ಎನ್ನ” ಎಂಬ ಹತ್ತಾರು ಮಾತುಗಳು ಗುರುವಿನ ಮಹತ್ವವನ್ನು ಸಾರಿ ಹೇಳುತ್ತವೆ. ಸ್ಪಷ್ಟ ಗುರಿಯಿದ್ದು ದಾರಿ ತೋರಲು ಗುರು ಇದ್ದರೆ ಜಗತ್ತಿನಲ್ಲಿ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ರಾಮಾಯಣ, ಮಹಾಭಾರತದಂತಹ ಪುರಾಣಗಳಲ್ಲಿ ಬರುವ ದ್ರೋಣ, ಅಶ್ವತ್ಥಾಮ, ವಿಶ್ವಾಮಿತ್ರ, ವಸಿಷ್ಠ ಮುಂತಾದ ಮಹಾನ್ ಗುರುಗಳು ಸಾಕ್ಷಿ ಆಗುತ್ತಾರೆ. ಈ ಕಲಿಯುಗದಲ್ಲಿ […]




