ಮುನಿಯಾಲು : ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಲಕ್ಷ ದೀಪೋತ್ಸವ ಸಂಪನ್ನ
ಹೆಬ್ರಿ : ಮುನಿಯಾಲು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಲಕ್ಷ ದೀಪೋತ್ಸವ ನ. 30 ರಂದು ವಿಜೃಂಭಣೆಯಿಂದ ನೆರವೇರಿತು. ಬೆಳಿಗ್ಗೆ ಗೋಪಾಲಕೃಷ್ಣ ದೇವರ ಉತ್ಸವ ಮೂರ್ತಿಯು ಬೆಳ್ಳಿಯ ಪಲ್ಲಕ್ಕಿಯಲ್ಲಿ ಧಾತ್ರಿ ಕಟ್ಟೆಗೆ ಮೆರವಣಿಗೆಯಲ್ಲಿ ಸಾಗಿ ಬಂದು ಪೂಜೆಯ ಬಳಿಕ ಭೂರಿ ಸಮಾರಾಧನೆ ನೆರವೇರಿತು. ರಾತ್ರಿ ವಿಶೇಷ ರಂಗ ಪೂಜೆಯ ಬಳಿಕ ವಿವಿಧ ವಾದ್ಯ ಘೋಷ್ಠಿಗಳೊಂದಿಗೆ ಬೆಳ್ಳಿಯ ಮಂಟಪದಲ್ಲಿ ಶ್ರೀ ದೇವರ ಅಹೋ ರಾತ್ರಿ ಪುರ ಮೆರವಣಿಗೆ ಮತ್ತು ಕಟ್ಟೆ ಪೂಜೆ ನೆರವೇರಿತು. ಬಳಿಕ ಅವಭ್ರತ …
ಮುನಿಯಾಲು : ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಲಕ್ಷ ದೀಪೋತ್ಸವ ಸಂಪನ್ನ Read More »