• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ರಾಜʼಪಥ (ರಾಜೇಂದ್ರ ಭಟ್‌ ಬರಹ)

ಮಾರ್ಚ್ 23 – ನಿಜವಾದ ಶಹೀದ್ ದಿನ

ಆ ಮೂವರು ಕ್ರಾಂತಿಕಾರಿಗಳು ನಗುನಗುತ್ತಾ ಗಲ್ಲಿಗೇರಿದ ದಿನ ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಮರೆಯಲಾಗದ ಮೂರು ಹೆಸರುಗಳು ಭಗತ್ ಸಿಂಗ್, ರಾಜಗುರು ಮತ್ತು ಬಟುಕೇಶ್ವರ ದತ್ತ! ಆ ಮೂವರೂ ನಗುನಗುತ್ತಾ ಲಾಹೋರ್ ಸೆರೆಮನೆಯಲ್ಲಿ ಗಲ್ಲಿಗೇರಿದ ಅತ್ಯಂತ ಪವಿತ್ರವಾದ ದಿನ 1931 ಮಾರ್ಚ್ 23! ಆ ದಿನವನ್ನು ಯಾವ ಭಾರತೀಯರೂ ಮರೆಯಬಾರದು. ಸ್ವಾತಂತ್ರ್ಯ ಹೋರಾಟದ ಹೊಳೆಯುವ ನಕ್ಷತ್ರಗಳು!ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಕ್ರಾಂತಿಕಾರಿಗಳ ಪಾತ್ರವನ್ನು ಉಲ್ಲೇಖ ಮಾಡದೇ ಅದು ಮುಗಿಯುವುದೇ ಇಲ್ಲ. ಆ ರಕ್ತರಂಜಿತ ಇತಿಹಾಸದಲ್ಲಿ ಭಗತ್ ಸಿಂಗ್, ಚಂದ್ರಶೇಖರ್ […]

ಮಾರ್ಚ್ 23 – ನಿಜವಾದ ಶಹೀದ್ ದಿನ Read More »

ಒಂದೊಂದು ಹನಿ ನೀರಿಗೆ ಬಾಯಾರಿದೆ ಭೂಮಿ!

ಪ್ರತಿಯೊಬ್ಬನ ಅವಶ್ಯಕ ವಸ್ತುಗಳಲ್ಲಿ ನೀರಿಗೆ ಮೊದಲ ಸ್ಥಾನ. ನೀರಿಲ್ಲದೆ ಮನುಷ್ಯನ ಯಾವ ಚಟುವಟಿಕೆ ಕೂಡ ನಡೆಯುವುದಿಲ್ಲ. ನೀರು ಕುಡಿಯದೆ ಮನುಷ್ಯ ಹೆಚ್ಚು ದಿನ ಬದುಕಲು ಸಾಧ್ಯವೇ ಇಲ್ಲ. ಆದ್ದರಿಂದ ಈ ವಿಶ್ವ ಜಲದಿನವು (ಮಾ. 22) ತುಂಬಾ ಪ್ರಾಮುಖ್ಯತೆ ಪಡೆಯುತ್ತದೆ. 1993ರಿಂದ ವಿಶ್ವಸಂಸ್ಥೆಯು ಈ ದಿನವನ್ನು ಜಾಗತಿಕವಾಗಿ ಆಚರಿಸಿಕೊಂಡು ಬಂದಿದೆ. 2030ರ ವೇಳೆಗೆ ಜಗತ್ತಿನ ಪ್ರತಿಯೊಬ್ಬನಿಗೂ ಅಗತ್ಯವಾದ ಕುಡಿಯುವ ನೀರು ಒದಗಿಸುವುದು ವಿಶ್ವಸಂಸ್ಥೆಯ ಪ್ರಮುಖ ಗುರಿಗಳಲ್ಲಿ (SDG) ಒಂದು. ಆದರೆ ಈ ಗುರಿಗಳನ್ನು ತಲುಪಲು ನಾವು ಸಾಕಷ್ಟು

ಒಂದೊಂದು ಹನಿ ನೀರಿಗೆ ಬಾಯಾರಿದೆ ಭೂಮಿ! Read More »

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ

ನಾಡಿನ ಸಮಸ್ತ ಜನತೆಗೆ ಚಾಂದ್ರಮಾನ ಯುಗಾದಿ ಸಂಭ್ರಮದ ಶುಭಾಶಯಗಳು. ಪರಾಭವ ನಾಮದ ಸಂವತ್ಸರ ಎಲ್ಲರಿಗೂ ಶುಭವನ್ನು ತರಲಿ ಎಂಬ ಹಾರೈಕೆ. ಯುಗದ ಆದಿ ಯುಗಾದಿಜಗತ್ತಿನಾದ್ಯಂತ ಜನವರಿ ಒಂದರಂದು ಹೊಸ ವರ್ಷ ಆಚರಣೆ ಮಾಡುತ್ತಿದ್ದರೆ ಹಿಂದೂಗಳು ಯುಗಾದಿಯಂದು ಹೊಸ ವರ್ಷ ಆಚರಣೆ ಮಾಡುತ್ತಾರೆ. ಪ್ರಾಕೃತಿಕವಾಗಿ ಕೂಡ ಇದೇ ಹೊಸ ವರ್ಷದ ಆರಂಭವಾಗಬೇಕು. ಏಕೆಂದರೆ ವಸಂತ ಋತುವಿನ ಆರಂಭ ಇಡೀ ಪ್ರಕೃತಿಗೆ ಚೈತನ್ಯ ತುಂಬುತ್ತದೆ. ಗಿಡ ಮರಗಳು ಪಲ್ಲವಿಸುತ್ತವೆ. ಚಿಗುರು ಒಡೆಯುತ್ತವೆ. ಮಾಮರಗಳು ಹೂವು ಬಿಡುತ್ತವೆ. ನದಿಗಳು ನಿಧಾನವಾಗಿ ಹರಿಯುತ್ತವೆ.

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ Read More »

ಅಪ್ಪುವಿಗೊಂದು ಪ್ರೇಮಪತ್ರ

ಇಂದು ಪುನೀತ್ ಹುಟ್ಟುಹಬ್ಬ, ನಾಡಿನಾದ್ಯಂತ ಅಪ್ಪು ಉತ್ಸವ! ಇವತ್ತು ನಿನ್ನ 51ನೆಯ ಹುಟ್ಟುಹಬ್ಬ. ನಾಡಿನಾದ್ಯಂತ ಅಪ್ಪು ಉತ್ಸವದ ಸಂಭ್ರಮ. ಇದು ನಿನ್ನ ಪ್ರೀತಿಗೆ ಜನರು ಮಾಡುವ ಉತ್ಸವ. ಈ ಐದು ವರ್ಷಗಳಲ್ಲಿ ನೀನು ನಮ್ಮೊಂದಿಗೆ ಇಲ್ಲ ಎಂದು ನಮಗೆ ಎಂದಿಗೂ ಅನ್ನಿಸಿದ್ದು ಇಲ್ಲ. ಪ್ರತೀ ಕ್ಷಣ ಕಣ್ಣು ಮುಚ್ಚಿದರೆ ಕಣ್ಣ ಮುಂದೆ ಬರುವುದು ನಿನ್ನದೇ ಬಿಂಬ. ನಿನ್ನ ಬದುಕು, ನಿನ್ನ ಸಿನೆಮಾಗಳು, ನಿನ್ನ ಕನ್ನಡದ ಪ್ರೀತಿ, ನಿನ್ನ ಮಾನವೀಯ ಸ್ಪಂದನೆಯ ಗುಣ, ನೀನು ಮಾಡಿದ ಚಾರಿಟಿ ಕಾರ್ಯಗಳು

ಅಪ್ಪುವಿಗೊಂದು ಪ್ರೇಮಪತ್ರ Read More »

ಆತನು ಪೋಲ್ ವಾಲ್ಟ್ ಸ್ಪರ್ಧೆಯಲ್ಲಿ 35 ಬಾರಿ ವಿಶ್ವ ದಾಖಲೆ ಬರೆದಿದ್ದನು!

ಪೋಲ್ ವಾಲ್ಟರ್ ಸರ್ಗೆ ಬೂಬ್ಕಾ ಬದುಕಿನಿಂದ ನಾವೇನೆಲ್ಲಾ ಕಲಿಯಬಹುದು? ಯುಕ್ರೇನ್ ದೇಶದ ಮಹೋನ್ನತ ಕ್ರೀಡಾಪಟು ಸರ್ಗೆ ಬೂಬ್ಕಾ ಒಬ್ಬ ಅದ್ಭುತವಾದ ಪೋಲ್ ವಾಲ್ಟರ್. ಹಾಗಂದರೆ ಒಂದು ಗಟ್ಟಿಯಾದ ಮತ್ತು ಉದ್ದವಾದ ಕೋಲನ್ನು ಹಿಡಿದುಕೊಂಡು ದೂರದಿಂದ ಓಡುತ್ತಾ ಬಂದು ಅದನ್ನು ನೆಲಕ್ಕೆ ಊರಿ ಮೇಲಕ್ಕೆ ಹಾರುವುದು! ಅದು ಸುಲಭದ ಇವೆಂಟ್ ಅಲ್ಲವೇ ಅಲ್ಲ. 80ಕೆಜಿ ತೂಕದ ದೇಹವನ್ನು ಭೂಮಿಯ ಗುರುತ್ವಾಕರ್ಷಣ ಶಕ್ತಿಗೆ ವಿರುದ್ಧವಾಗಿ ಮೇಲಕ್ಕೆತ್ತಿ 6 ಮೀಟರ್ ಎತ್ತರಕ್ಕೆ ಹಾರುವುದು ಬಹಳ ದೊಡ್ಡ ಸವಾಲು! ಅದಕ್ಕೆ ಅದ್ಭುತವಾದ ದೇಹದ

ಆತನು ಪೋಲ್ ವಾಲ್ಟ್ ಸ್ಪರ್ಧೆಯಲ್ಲಿ 35 ಬಾರಿ ವಿಶ್ವ ದಾಖಲೆ ಬರೆದಿದ್ದನು! Read More »

ಹೆತ್ತವರು ಮಾಡುವ ಪ್ರಮಾದಗಳು

ಮಕ್ಕಳ ಸುಪ್ತ ಮನಸ್ಸಿನ ಒಳಗೆ ನಿಧಾನ ವಿಷವನ್ನು ತುಂಬುವ ಮೊದಲು ನೂರು ಬಾರಿ ಯೋಚನೆ ಮಾಡಿ ಪ್ರತಿಯೊಂದು ಮಗುವು ಕೂಡ ಮುಗ್ಧವಾಗಿ ಈ ಜಗತ್ತಿಗೆ ಬರುತ್ತದೆ. ಅದರ ಮನಸಿನಲ್ಲಿ ಇರುವುದು ಪಾಸಿಟಿವ್ ಎನರ್ಜಿ ಮಾತ್ರ! ಅದೊಂದು ಆವೆಮಣ್ಣಿನ ಮುದ್ದೆ ಇದ್ದ ಹಾಗೆ. ಅದನ್ನು ಯಾವ ಆಕಾರಕ್ಕೂ ಎರಕ ಹಾಕಬಹುದು. ಆದರೆ ಹೆಚ್ಚಿನ ಹೆತ್ತವರು (ಮತ್ತು ಹಲವು ಅಧ್ಯಾಪಕರು) ತಮ್ಮ ಅರಿವಿಗೆ ಬಾರದಂತೆ ಅದರ ಸುಪ್ತ ಮನಸ್ಸಿನೊಳಗೆ (Subconcious Mind) ಹಂತ ಹಂತವಾಗಿ ನೆಗೆಟಿವ್ ಎನರ್ಜಿಯನ್ನು ತುಂಬಿಸಿ ಆ

ಹೆತ್ತವರು ಮಾಡುವ ಪ್ರಮಾದಗಳು Read More »

ಬಂಗಾಳದ ಕ್ರಾಂತಿ ಸಿಂಹಿಣಿ ಬೀನಾ ದಾಸ್

ಆಕೆ ಅನಾಮಧೇಯಳಾಗಿ ಸಾಯುವಾಗಲೂ ಆಕೆಯ ಪರ್ಸಲ್ಲಿ ಸುಭಾಸ್ ಬಾಬು ಫೋಟೋ ಇತ್ತು! 1930ರ ಸ್ವಾತಂತ್ರ್ಯ ಹೋರಾಟದ ತೀವ್ರತೆಯ ದಿನಗಳು. ಪಶ್ಚಿಮ ಬಂಗಾಳದ ಒಂದು ಸಾಧಾರಣವಾದ ಮನೆಯ ಒಳಗೆ ಸುಭಾಸಚಂದ್ರ ಬೋಸರು ಮಾತಾಡುತ್ತ ಊಟ ಮಾಡುತ್ತಿದ್ದರು. ಇಪ್ಪತ್ತರ ಹರೆಯದ ಆ ಮನೆಯ ಮಗಳು ಸುಭಾಸರ ಎದುರು ಕೂತು ಅವರ ಮಾತುಗಳನ್ನೇ ಗಮನ ಕೊಟ್ಟು ಕೇಳುತ್ತಿದ್ದಳು. ಆಕೆಯ ಅಮ್ಮ ಸುಭಾಸರಿಗೆ ಹೇಳಿದರು -ನಮ್ಮ ಮಗಳು ನಿಮ್ಮ ಬಹಳ ದೊಡ್ಡ ಆರಾಧಕಿ! ಆಕೆಯ ಪ್ರಪಂಚದಲ್ಲಿ ನೀವು ಮತ್ತು ನೀವು ಮಾತ್ರ ಇರುತ್ತೀರಿ

ಬಂಗಾಳದ ಕ್ರಾಂತಿ ಸಿಂಹಿಣಿ ಬೀನಾ ದಾಸ್ Read More »

ಜಿಂದಗೀ ಬಡಿಯಾ ಹೋನಿ ಚಾಹಿಯೇ, ಲಂಬಿ ನಹೀನ್ – ಹಿಂದಿ ಕವಿ ಗುಲ್ಜಾರ್

ಅಲ್ಪಾಯುಷಿ ಲೆಜೆಂಡ್ಸ್‌ಗಳ ಸ್ಟೋರಿ (ನಿನ್ನೆಯ ಸಂಚಿಕೆಯಿಂದ ಮುಂದುವರೆದಿದೆ)ಸಾಧನೆಗೆ ವಯಸ್ಸು ಒಂದು ಮಿತಿ ಅಲ್ಲ ಎಂದು ನೂರಾರು ಜನರು ಈವರೆಗೆ ಸಾಬೀತು ಮಾಡಿದ್ದಾರೆ. ಅಂತಹ ಸಾಧಕರು ತಮ್ಮ ಅಲ್ಪಾಯುಷ್ಯವನ್ನು ಮಿತಿಯಾಗಿ ತೆಗೆದುಕೊಳ್ಳದೆ ಅದನ್ನೊಂದು ಉಡ್ಡಯನ ವೇದಿಕೆಯಾಗಿ ತೆಗೆದುಕೊಂಡರು. ತಮ್ಮ ಅಲ್ಪಾಯುಷ್ಯವನ್ನು ಮೊದಲೇ ತಿಳಿದ ಹಾಗೆ ವಿಶ್ರಾಂತಿ, ನಿದ್ದೆ ಎಲ್ಲವನ್ನೂ ಕಡಿಮೆ ಮಾಡಿ ವಿಶ್ವದ ಒಳಿತಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿ ಹಗಲು ರಾತ್ರಿ ದುಡಿದರು. ತಮ್ಮ ಅಲ್ಪಾಯುಷ್ಯದಲ್ಲಿ ಏನೆಲ್ಲಾ ಸಾಧಿಸಬೇಕೋ ಅದರ ನೂರು ಪಟ್ಟು ಸಾಧನೆ ಮಾಡಿದರು. ಸಾವು ಅವರ

ಜಿಂದಗೀ ಬಡಿಯಾ ಹೋನಿ ಚಾಹಿಯೇ, ಲಂಬಿ ನಹೀನ್ – ಹಿಂದಿ ಕವಿ ಗುಲ್ಜಾರ್ Read More »

ಜಿಂದಗೀ ಬಡೀ ಹೋನಾ ಚಾಹಿಯೇ, ಲಂಬಿ ನಹೀ – ಕವಿ ಗುಲ್ಜಾರ್

ಅಲ್ಪಾಯುಷಿಯಾದರೂ ಜಗತ್ತನ್ನು ಬೆಳಗಿದ ಲೆಜೆಂಡಗಳು! ಹಿಂದಿಯಲ್ಲಿ ಅಮೂಲ್ಯವಾದ ಕವಿತೆಗಳನ್ನು, ಶಾಯರಿಗಳನ್ನು ಬರೆದಿರುವ ಖ್ಯಾತ ಸಾಹಿತಿ ಗುಲ್ಜಾರ್ ಅವರು ನೂರಾರು ಹಿಂದೀ ಸಿನೆಮಾಗಳಿಗೆ ಅದ್ಭುತ ಸಂಭಾಷಣೆಗಳನ್ನು ಬರೆದಿದ್ದಾರೆ. ಆ ಸಂಭಾಷಣೆಗಳ ಮೂಲಕ ಅವರು ಶ್ರೇಷ್ಠವಾದ ಜೀವನ ಮೌಲ್ಯಗಳನ್ನು ವಿಶ್ವಕ್ಕೆ ಪರಿಚಯ ಮಾಡಿದ್ದಾರೆ. ಅವರು 70ರ ದಶಕದ ಬೆಸ್ಟ್ ಹಿಂದಿ ಸಿನೆಮಾ ಆನಂದನಲ್ಲಿ ಬರೆದ ಒಂದು ಸಾಲು ನನಗೆ ತುಂಬಾ ಪ್ರೇರಣೆ ಕೊಟ್ಟಿದೆ. ಜಿಂದಗೀ ಬಡೀ ಹೊನಿ ಚಾಹಿಯೇ, ಲಂಬಿ ನಹೀ…ಬದುಕು ದೊಡ್ಡದಾಗಿರಬೇಕು, ದೀರ್ಘವಾಗಿ ಅಲ್ಲ ಎಂಬುದು ಇದರ ಅರ್ಥ.

ಜಿಂದಗೀ ಬಡೀ ಹೋನಾ ಚಾಹಿಯೇ, ಲಂಬಿ ನಹೀ – ಕವಿ ಗುಲ್ಜಾರ್ Read More »

ಭಾರತದ ವಾಲ್ಟ್ ಡಿಸ್ನಿ ಅನಂತ್ ಪೈ (ಅಂಕಲ್ ಪೈ)

ಭಾರತದಲ್ಲಿ ದಾಖಲೆಯನ್ನು ಮಾಡಿದ ‘ಅಮರ ಚಿತ್ರಕಥಾ’ ಸರಣಿ ರೂಪಿಸಿದ್ದು ಅವರು ! ಪ್ರತಿಯೊಬ್ಬರೂ ಬಾಲ್ಯದಲ್ಲಿ ಖಂಡಿತವಾಗಿ ಓದಿರುವ ಹಾಗೂ ಇಂದಿಗೂ ಓದಲು ಇಚ್ಛೆ ಪಡುವ ಎರಡು ಕಾಮಿಕ್ಸ್ ಪುಸ್ತಕಗಳ ಸರಣಿಗಳೆಂದರೆ ಅವು ಅಮರ ಚಿತ್ರಕಥಾ ಮತ್ತು ಟಿಂಕಲ್! ಬಣ್ಣ ಬಣ್ಣದ ಚಿತ್ರಗಳ ಜೊತೆಗೆ ಕಥೆ ಹೇಳುವ ಆಕರ್ಷಕ ಪುಸ್ತಕಗಳು ಅವು. ನಮ್ಮೆಲ್ಲರ ಮನಸ್ಸಿನಲ್ಲಿ ಅದ್ಭುತವಾದ ರಮ್ಯ ಕಲ್ಪನಾಲೋಕವನ್ನು ಸೃಷ್ಟಿಸಿದ ಸರಣಿ ಪುಸ್ತಕಗಳು! ಅವೆರಡೂ ಸರಣಿಗಳನ್ನು ಭಾರತದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆಸಿದವರು ಅನಂತ್ ಪೈಯವರು. ತಮ್ಮನ್ನು ‘ಅಂಕಲ್

ಭಾರತದ ವಾಲ್ಟ್ ಡಿಸ್ನಿ ಅನಂತ್ ಪೈ (ಅಂಕಲ್ ಪೈ) Read More »

error: Content is protected !!
Scroll to Top