ಮಾರ್ಚ್ 23 – ನಿಜವಾದ ಶಹೀದ್ ದಿನ
ಆ ಮೂವರು ಕ್ರಾಂತಿಕಾರಿಗಳು ನಗುನಗುತ್ತಾ ಗಲ್ಲಿಗೇರಿದ ದಿನ ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಮರೆಯಲಾಗದ ಮೂರು ಹೆಸರುಗಳು ಭಗತ್ ಸಿಂಗ್, ರಾಜಗುರು ಮತ್ತು ಬಟುಕೇಶ್ವರ ದತ್ತ! ಆ ಮೂವರೂ ನಗುನಗುತ್ತಾ ಲಾಹೋರ್ ಸೆರೆಮನೆಯಲ್ಲಿ ಗಲ್ಲಿಗೇರಿದ ಅತ್ಯಂತ ಪವಿತ್ರವಾದ ದಿನ 1931 ಮಾರ್ಚ್ 23! ಆ ದಿನವನ್ನು ಯಾವ ಭಾರತೀಯರೂ ಮರೆಯಬಾರದು. ಸ್ವಾತಂತ್ರ್ಯ ಹೋರಾಟದ ಹೊಳೆಯುವ ನಕ್ಷತ್ರಗಳು!ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಕ್ರಾಂತಿಕಾರಿಗಳ ಪಾತ್ರವನ್ನು ಉಲ್ಲೇಖ ಮಾಡದೇ ಅದು ಮುಗಿಯುವುದೇ ಇಲ್ಲ. ಆ ರಕ್ತರಂಜಿತ ಇತಿಹಾಸದಲ್ಲಿ ಭಗತ್ ಸಿಂಗ್, ಚಂದ್ರಶೇಖರ್ […]
ಮಾರ್ಚ್ 23 – ನಿಜವಾದ ಶಹೀದ್ ದಿನ Read More »










