ಪುತ್ರಿಯ ಸಂಸಾರ ಉಳಿಸಲು ನಟಿಗೆ ರಜನಿಕಾಂತ್ ಧಮ್ಕಿ
ಭಾರಿ ಚರ್ಚೆಯಾಗುತ್ತಿದೆ ಪತ್ರಕರ್ತ ಬಹಿರಂಗಪಡಿಸಿದ ರಹಸ್ಯ ಚೆನ್ನೈ : ರಜನಿಕಾಂತ್ ಪುತ್ರಿ ಐಶ್ವರ್ಯಾ ಮತ್ತು ನಟ ಧನುಷ್ ಕೌಟುಂಬಿಕ ಜೀವನದಲ್ಲಿ ಬಿರುಕು ಮೂಡಲು ಕಾರಣವಾದ ನಟಿಯೊಬ್ಬರಿಗೆ ರಜನಿಕಾಂತ್ ಸ್ವತಹ ಹೋಗಿ ಧಮಕಿ ಹಾಕಿದ್ದರು ಎಂಬ ವಿಚಾರ ಚಿತ್ರರಂಗದಲ್ಲೀಗ ಭಾರಿ ಚರ್ಚೆಯಾಗುತ್ತಿದೆ.ಕಳೆದ ವರ್ಷ ಜನವರಿಯಲ್ಲಿ ರಜನಿಕಾಂತ್ ಪುತ್ರಿ ಐಶ್ವರ್ಯ ಹಾಗೂ ಅಳಿಯ ಧನುಷ್ ತಾವು ಬೇರಾಗುತ್ತಿರುವುದಾಗಿ ಅನೌನ್ಸ್ ಮಾಡಿದ್ದರು.18 ವರ್ಷಗಳ ದಾಂಪತ್ಯ ಜೀವನದ ಬಳಿಕ ಇಬ್ಬರೂ ಹೀಗೆ ಡಿವೋರ್ಸ್ ಪಡೆಯುತ್ತಿರುವುದಕ್ಕೆ ಅಭಿಮಾನಿಗಳು ಆಘಾತ ವ್ಯಕ್ತಪಡಿಸಿದ್ದರು. ರಜನಿಕಾಂತ್ ಹಾಗೂ ಧನುಷ್ …