• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಸಿನೆಮಾ

ನಟ ವಿಶಾಲ್‌ಗೇ 45 ಲಕ್ಷ ರೂ. ಪಂಗನಾಮ ಹಾಕಿದಳು ಮಹಿಳೆ

ಚೆನ್ನೈ : ತಮಿಳು ಚಿತ್ರರಂಗದ ಸೂಪರ್‌ ಸ್ಟಾರ್ಗಳಲ್ಲಿ ಒಬ್ಬರಾಗಿರುವ   ವಿಶಾಲ್‌ಗೆ ಅವರ ಬಳಿ ಎಕೌಟಂಟ್‌ ಆಗಿ ನೌಕರಿಗಿದ್ದ ಮಹಿಳೆಯೇ ಲಕ್ಷಗಟ್ಟಲೆ ರೂಪಾಯಿ ಪಂಗನಾಮ ಹಾಕಿರುವುದು ಬೆಳಕಿಗೆ ಬಂದಿದೆ.ವಿಶಾಲ್‌  ನಟನಾಗಿ ಮಾತ್ರವಲ್ಲದೆ ಒಬ್ಬ ನಿರ್ಮಾಪಕರನಾಗಿ, ವಿತರಕನಾಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಬ್ಯಾನರ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ರಿಲೀಸ್ ಮಾಡುತ್ತಲ್ಲೇ ಇದ್ದಾರೆ. ವಿಶಾಲ್ ಮತ್ತು ಪ್ರೊಡಕ್ಷನ್ ಮ್ಯಾನೇಜರ್‌ ಹರಿ ಕೆಲ ದಿನಗಳ ಹಿಂದೆ ಆಡಿಟ್‌ ಚೆಕ್ ಮಾಡಿದಾಡ ಕಂಪನಿಯಲ್ಲಿ 6 ವರ್ಷಗಳಿಂದ ಅಕೌಂಟೆಂಟ್‌ ಆಗಿ ಕೆಲಸ ಮಾಡುತ್ತಿರುವ ಓರ್ವ ಮಹಿಳೆ […]

ನಟ ವಿಶಾಲ್‌ಗೇ 45 ಲಕ್ಷ ರೂ. ಪಂಗನಾಮ ಹಾಕಿದಳು ಮಹಿಳೆ Read More »

ಸಿನೆಮಾ ಆಗಲಿದೆ ಸುಶಾಂತ್​ ಸಿಂಗ್​ ರಜಪೂತ್​​ ಜೀವನ ಕತೆ

ಕಳೆದ ಜೂನ್‌ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಯುವ ನಟ ಸಶಾಂತ್‌ ಸಿಂಗ್‌ ರಜಪೂತ್‌ ಪ್ರತಿಭಾವಂತ ಎನ್ನುವುದರಲ್ಲಿ ಎರಡು ಮಾತಿಲ್ಲ. ಕ್ರಿಕೆಟಕ್‌ ಮಹೇಂದ್ರ ಸಿಂಗ್‌ ಧೋನಿಯ ಜೀವನಾಧರಿತ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡವರು ಸುಶಾಂತ್.‌ ವಿಚಿತ್ರ ಎಂದರೆ ಈಗ ಸುಶಾಂತ್‌ ಜೀವನವೆ ಸಿನೇಮಾ ಆಗುತ್ತಿದೆ. ಬಾಲಿವುಡ್​ನ ಪ್ರತಿಭಾನ್ವಿತ ನಟ ಸುಶಾಂತ್​ ಸಿಂಗ್​ ರಜಪೂತ್​  ಜೂನ್ 14ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸುಶಾಂತ್ ಆತ್ಮಹತ್ಯೆಗೆ ಕಾರಣ ಏನು ಎಂಬುದು ಇದುವರೆಗೂ ತಿಳಿದುಬಂದಿಲ್ಲ. ಮೂಲಗಳ ಪ್ರಕಾರ ಸುಶಾಂತ್ ಖಿನ್ನತೆಗೆ ಒಳಗಾಗಿದ್ದರು.ಬಾಲಿವುಡ್​​​​ನಲ್ಲಿ

ಸಿನೆಮಾ ಆಗಲಿದೆ ಸುಶಾಂತ್​ ಸಿಂಗ್​ ರಜಪೂತ್​​ ಜೀವನ ಕತೆ Read More »

ಬಾಲಿವುಡ್‌ನ ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ ವಿಧಿವಶ

ಮುಂಬಯಿ: ಬಾಲಿವುಡ್‌ನ ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ ವಿಧಿವಶರಾಗಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಸರೋಜ್ ಖಾನ್ ಅವರನ್ನು ಬಾಂದ್ರಾದ ಗುರುನಾನಕ್ ಆಸ್ಪತ್ರೆಗೆ ಕಳೆದ ಜೂನ್ 17ರಂದು ದಾಖಲಿಸಲಾಗಿತ್ತು.ಆದರೆ ಇಂದು(ಶುಕ್ರವಾರ) ಸುಮಾರು 1.52 ಗಂಟೆಗೆ ಹೃದಯಾಘಾತದ ಪರಿಣಾಮವಾಗಿ ಸರೋಜ್ ಖಾನ್ ಮೃತಪಟ್ಟರು ಎಂದು ಆಸ್ಪತ್ರೆಯ ವೈದ್ಯರು ಖಚಿತಪಡಿಸಿದ್ದಾರೆ. ಸರೋಜ್ ಖಾನ್ 1974 ರಲ್ಲಿ ಬಿಡುಗಡೆಯಾದ ಹಿಂದೆ ‘ನಾಮ್’ ಸಿನಿಮಾದ ಮೂಲಕ ನೃತ್ಯ ಸಂಯೋಜಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ನಂತರ ಸುಮಾರು ನಾಲ್ಕು ದಶಕಗಳ ಕಾಲ ಚಿತ್ರರಂಗದಲ್ಲಿ ಕೆಲಸ

ಬಾಲಿವುಡ್‌ನ ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ ವಿಧಿವಶ Read More »

ಸೂಪರ್‌ ಸ್ಟಾರ್ ರಜನೀಕಾಂತ್ ನಟಿಸಿದ ಕನ್ನಡ ಸಿನೇಮಾಗಳು

ರಜನಿಕಾಂತ್‌ ಕನ್ನಡದವರು ಎಂಬ ವಿಷಯ ನಿಮಗೆ ಗೊತ್ತಿದೆ. ಕನ್ನಡದಲ್ಲಿ ಸಾಕಷ್ಟು ಅವಕಾಶ ಸಿಗದೆ ಅವರು ತಮಿಳಿನತ್ತ ವಲಸೆ ಹೋದರು. ಅಲ್ಲಿ ಬಾರೀ ಯಶಸ್ಸು ಕಂಡರು. ತಮಿಳು ಚಿತ್ರರಂಗದಲ್ಲಿ ತಲೈವಾ ಎಂದೇ ಖ್ಯಾತಿಯಾಗಿರುವ ರಜನೀಕಾಂತ್ ಪ್ರಸ್ತುತ ಭಾರತೀಯ ಚಿತ್ರರಂಗದ ಪ್ರಮುಖ ನಟರಲ್ಲೊಬ್ಬರು. ಬೆಂಗಳೂರಿನಲ್ಲಿ ಜನಿಸಿದ ಶಿವಾಜಿರಾವ್ ಗಾಯಕವಾಡ್ ನಂತರ ತಮಿಳು ಚಿತ್ರರಂಗದ ಮೂಲಕ ಭಾರತದ ಖ್ಯಾತ ನಟನಾಗಿ ಬೆಳೆದದ್ದು ಇತಿಹಾಸ. ತಮ್ಮ ಸಿನಿಜೀವನದ ಆರಂಭದಲ್ಲಿ ಕನ್ನಡದಲ್ಲಿ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಇಲ್ಲಿ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಅದೇ

ಸೂಪರ್‌ ಸ್ಟಾರ್ ರಜನೀಕಾಂತ್ ನಟಿಸಿದ ಕನ್ನಡ ಸಿನೇಮಾಗಳು Read More »

ನಟಿ ನವ್ಯಾಗೆ ಕೊರೋನಾ ಸೋಂಕು

ಬೆಂಗಳೂರು: ಕೊರೋನಾ ಹೆಮ್ಮಾರಿ ಇದುವರೆಗೆ ಯಾವುದೇ ಕನ್ನಡ ಕಲಾವಿದರಿಗೆ ತಟ್ಟಿಲ್ಲ ಎಂಬ ಸಮಾಧಾನವಿತ್ತು. ಆದರೆ ಈಗ ಕಿರುತೆರೆ ನಟಿ ನವ್ಯಾ ಸ್ವಾಮಿಗೆ ಕೊರೋನಾ ಇರುವುದು ದೃಢಪಟ್ಟಿದೆ. ಕನ್ನಡ ಮತ್ತು ತೆಲುಗು ಧಾರವಾಹಿಗಳಲ್ಲಿ ನಟಿಸಿ ಖ್ಯಾತರಾಗಿರುವ ನವ್ಯಾ ಸ್ವಾಮಿ ತಮಗೆ ಕೊರೋನಾ ಪಾಸಿಟಿವ್ ಆಗಿದೆ ಎಂದು ಇನ್ ಸ್ಟಾಗ್ರಾಂ ಮೂಲಕ ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ. ಆದರೆ ನಾನು ಧೈರ್ಯವಾಗಿದ್ದು, ವೈದ್ಯರ ಸಲಹೆಯಂತೆ ಸೂಕ್ತ ಔಷಧ, ಪೋಷಕಾಂಶಯುಕ್ತ ಆಹಾರ ಸೇವಿಸುತ್ತಿದ್ದೇನೆ. ನನ್ನ ದೇಹವನ್ನು ಕೊರೊನಾ ವಿರುದ್ಧ ಹೋರಾಡಲು ಅಣಿಗೊಳಿಸಿದ್ದೇನೆ. ವಿಶ್ರಾಂತಿ ತೆಗೆದುಕೊಂಡಿದ್ದೇನೆ.

ನಟಿ ನವ್ಯಾಗೆ ಕೊರೋನಾ ಸೋಂಕು Read More »

ಕನ್ನಡ ಸಿನೆಮಾ ರಂಗದಲ್ಲಿ ಏನೆಲ್ಲ ಬದಲಾವಣೆಗಳಿಗೆ ಕಾರಣವಾಯ್ತು ಕೊರೊನಾ?

– ಎನ್.ಎಸ್.ರಾಮಚಂದ್ರಸಿನಿಮಾ ಹಾಗೂ ಸೀರಿಯಲ್‍ಗಳಲ್ಲಿ ಕೇವಲ ಕನ್ನಡ ದನಿ ಕೇಳಿಸಿದರೆ ಸಾಲದು. ಕನ್ನಡಿಗರು ಅಭಿನಯಿಸಬೇಕು. ಕನ್ನಡಿಗರು ಮಾತನಾಡಬೇಕು. ಹಾಗಾದಾಗ ಮಾತ್ರ ಈ ಕ್ಷೇತ್ರಗಳನ್ನು ನಂಬಿಕೊಂಡಿರುವ ಕನ್ನಡಿಗರ ಹೊಟ್ಟೆ ತುಂಬಲು ಸಾಧ್ಯ. ಕನ್ನಡಿಗ ಕೆಲಸವಿಲ್ಲದೆ ಸತ್ತರೆ ಕನ್ನಡವೆಲ್ಲಿ ಬೆಳೆಯುತ್ತೆ ಸ್ವಾಮಿ? ಇದು ಡಬ್ಬಿಂಗ್ ವಿರೋಧಿ ಕನ್ನಡಿಗ ಹಾಗೂ ನಟ ಯತಿರಾಜ್ ಅವರ ಪ್ರಶ್ನೆ. ಅದು ಭಾವನಾತ್ಮಕ ಮಾತು. ಭಾಷೆಯ ವಿಷಯ ಬಂದಾಗ ಭಾವನಾತ್ಮಕತೆ ಉಕ್ಕುವುದು ಸಹಜ. ಆದರೆ ಅಷ್ಟಾದರೆ ಸಾಲದು. ಭಾವನಾತ್ಮಕತೆಯೊಂದಿಗೆ ಬದ್ಧತೆಯೂ ಬೆರೆಯಬೇಕು. ಪದ್ಮಭೂಷಣ ಡಾ.ರಾಜ್‍ಕುಮಾರ್ ಮತ್ತಿತರರ

ಕನ್ನಡ ಸಿನೆಮಾ ರಂಗದಲ್ಲಿ ಏನೆಲ್ಲ ಬದಲಾವಣೆಗಳಿಗೆ ಕಾರಣವಾಯ್ತು ಕೊರೊನಾ? Read More »

ಅಭಿಷೇಕ್‌ ಬಚ್ಚನ್ ಗೆ ಅವಕಾಶಗಳು ಕಡಿಮೆಯಾದದ್ದೇಕೆ?

ಬಾಲಿವುಡ್‌ನ ಸೂಪರ್‌ಸ್ಟಾರ್‌ನ ಮಗನಾಗಿದ್ದರೂ ಅಭಿಷೇಕ್‌ ಬಚ್ಚನ್‌ಗೆ ಅವಕಾಶಗಳೇಕೆ ಸಿಗುತ್ತಿಲ್ಲ? ಇದರ ಹಿಂದಿನ ಕಾರಣವನ್ನು ಸ್ವಗಹ ಅಭಿಷೇಕ್‌ ಬಹಿರಂಗೊಳಿಸಿದ್ದಾರೆ.ಮಗಳು ಆರಾಧ್ಯ ಹುಟ್ಟಿದ ಬಳಿಕ ಅಭಿಷೇಕ್‌ ಇಂಟಿಮೇಟ್‌ ಸೀನ್ ಗಳಲ್ಲಿ ನಟಿಸಲು ಅಭಿಷೇಕ್‌ ಒಪ್ಪುತ್ತಿಲ್ಲವಂತೆ. ಈ ಕಾರಣಕ್ಕೆ ಅವರಿಗೆ ಹಲವಾರು ಅವಕಾಶಗಳು ಕೈತಪ್ಪಿ ಹೋಗಿವಿಯಂತೆ.ತಂದೆತನದ ಜವಾಬ್ದಾರಿ ಅಭಿಷೇಕ್‌ ಬಚ್ಚನ್‌ ಅವರ ಆದ್ಯತೆಗಳನ್ನು ಬದಲಾಯಿಸಿವೆ.ಹೀಗಾಗಿ ಅವರು ಇಂತಹ ದೃಶ್ಯಗಳಿರುವ ಸಿನೇಮಾಗಳನ್ನು ಮುಲಾಜಿಲ್ಲದೆ ನಿರಾಕರಿಸುತಿದ್ದಾರಂತೆ.ಹೀಗಾಗಿ ಅಭಿಷೇಕ್‌ಗೆ ಈಗ ಅವಕಾಶಗಳು ಸಿಗುತ್ತಿಲ್ಲ.ಮಗಳಿಗೆ ಮುಜುಗರವಾಗುವಂಥ ಅಥವಾ ಅವಳು ನನ್ನನ್ನು ಪ್ರಶ್ನಿಸುವಂಥ ಕೆಲಸಗಳನ್ನು ಮಾಡುವುದಿಲ್ಲ ಎಂದು ಅಭಿಷೇಕ್‌

ಅಭಿಷೇಕ್‌ ಬಚ್ಚನ್ ಗೆ ಅವಕಾಶಗಳು ಕಡಿಮೆಯಾದದ್ದೇಕೆ? Read More »

error: Content is protected !!
Scroll to Top