ಮತ ಚಲಾಯಿಸದಿದ್ದರೆ ವಿದ್ಯಾವಂತರಾಗಿ ಏನು ಫಲ?
ಮತದಾನ ಮಾಡದವನಿಗೆ ಜನಪ್ರತಿನಿಧಿಯನ್ನು ಪ್ರಶ್ನಿಸುವ ನೈತಿಕತೆ ಇಲ್ಲ ಕಾರ್ಕಳ: ವಿದ್ಯಾವಂತರು ಕಸ ಎಸೆದು ಶಿಕ್ಷಣವಿಲ್ಲದವರು ಅದನ್ನು ಸ್ವಚ್ಛಗೊಳಿಸಿದಾಗ ವಿದ್ಯೆಗೆ ಏನು ಬೆಲೆ ಉಳಿದೀತು? ಅಂತೆಯೇ ಮತದಾನ ದಿನ ಮತ ಚಲಾಯಿಸದೇ ಇದ್ದರೆ ವಿದ್ಯಾವಂತರಾದರೇನು ಫಲ? ನಮ್ಮ ಹಿರಿಯರು, ವಿಕಲಚೇತನರು, ಅನಾರೋಗ್ಯ ಪೀಡಿತರು ಪ್ರಜಾಪ್ರಭುತ್ವದ ಹಬ್ಬ ಚುನಾವಣೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿರುವಾಗ ಎಲ್ಲವೂ ಸರಿ ಇದ್ದರೂ ಮತದಾನದ ಕುರಿತು ನಿರಾಸಕ್ತಿ ಹೊಂದುವ ಪ್ರಜೆಗಳನ್ನು ನೋಡುವಾಗ ಮರುಕ ಉಂಟಾಗುತ್ತಿದೆ. ಕೆಲವರಿಗೆ ಅನಾಸಕ್ತಿ, ಮತ್ತೆ ಕೆಲವರಿಗೆ ಯಾರು ಬಂದರೆ ನಮಗೇನು ಎಂಬ ಧೋರಣೆ, […]
ಮತ ಚಲಾಯಿಸದಿದ್ದರೆ ವಿದ್ಯಾವಂತರಾಗಿ ಏನು ಫಲ? Read More »










