Uncategorized

ಸ್ವಾಮೀಜಿಗೆ ಫೇಸ್‌ಬುಕ್‌ ಗೆಳತಿಯಿಂದ 35 ಲ.ರೂ. ಪಂಗನಾಮ

ಮಠಕ್ಕೆ ಜಮೀನು ಕೊಡುವುದಾಗಿ ನಂಬಿಸಿ ಮೋಸ ಬೆಂಗಳೂರು: ಮಠಕ್ಕೆ ಜಮೀನು ಕೊಡುವುದಾಗಿ ನಂಬಿಸಿದ ವರ್ಷಾ ಎಂಬ ಹೆಸರಿನ ಮಹಿಳೆಯೊಬ್ಬರು ಹಂತಹಂತವಾಗಿ 35 ಲಕ್ಷ ರೂ. ತಮ್ಮ ಖಾತೆಗೆ ಹಾಕಿಸಿಕೊಂಡು ವಂಚನೆ ಎಸರುವ ಕುರಿತು ಕಂಬಾಳು ಮಠದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ದೂರು ನೀಡಿದ್ದಾರೆ.ಫೇಸ್‌ಬುಕ್‌ನಲ್ಲಿ ಪರಿಚಯವಾಗಿ ವೀಡಿಯೊ ಕರೆ ಮೂಲಕ ಮಾತನಾಡುತ್ತಿದ್ದಮಹಿಳೆ ಬಲೆಗೆ ಬಿದ್ದು ಕಂಬಾಳು ಮಹಾಸಂಸ್ಥಾನದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಸುಮಾರು 35 ಲಕ್ಷ ರೂ. ಕಳೆದುಕೊಂಡಿರುವ ಸಂಬಂಧ ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.ಸ್ವಾಮೀಜಿ ಅವರನ್ನು …

ಸ್ವಾಮೀಜಿಗೆ ಫೇಸ್‌ಬುಕ್‌ ಗೆಳತಿಯಿಂದ 35 ಲ.ರೂ. ಪಂಗನಾಮ Read More »

ಬೈಕ್‌ಗೆ ಬಸ್‌ ಡಿಕ್ಕಿ: ಕಾಲೇಜು ವಿದ್ಯಾರ್ಥಿ ಸಾವು

ಓವರ್‌ಟೇಕ್‌ ಧಾವಂತಕ್ಕೆ ವಿದ್ಯಾರ್ಥಿಯ ಜೀವ ಬಲಿ ಮೂಡುಬಿದಿರೆ: ಮಂಗಳೂರು-ಕಾರ್ಕಳ ರಾಷ್ಟ್ರೀಯ ಹೆದ್ದಾರಿಯ ತೋಡಾರಿನ ಹಂಡೇಲು ಎಂಬಲ್ಲಿ ಖಾಸಗಿ ಬಸ್‌ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್‌ ಸವಾರ ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟ ಧಾರುಣ ಘಟನೆ ಜೂ. 5ರ ಸಂಜೆ ಸಂಭವಿಸಿದೆ.ಆಳ್ವಾಸ್‌ ಕಾಲೇಜಿನ ಪ್ರಥಮ ಬಿಸಿಎ ವಿದ್ಯಾರ್ಥಿ ಎಡಪದವು ಸ್ವರ್ಣೋದ್ಯಮಿ ಚಂದ್ರಹಾಸ ಆಚಾರ್ಯ ಅವರ ಪುತ್ರ ಕಾರ್ತಿಕ್‌ ಆಚಾರ್ಯ (19) ಮೃತಪಟ್ಟ ವಿದ್ಯಾರ್ಥಿ. ಸಹಸವಾರ ಅದೇ ಕಾಲೇಜಿನ ವಿದ್ಯಾರ್ಥಿ ಹರ್ಷ ಎಂಬವರು ಚಿಕ್ಕಪುಟ್ಟ ಗಾಯವಾಗಿ ಪಾರಾಗಿದ್ದಾರೆ.ಕಾರ್ತಿಕ್‌ ಕಾಲೇಜು …

ಬೈಕ್‌ಗೆ ಬಸ್‌ ಡಿಕ್ಕಿ: ಕಾಲೇಜು ವಿದ್ಯಾರ್ಥಿ ಸಾವು Read More »

ಕಾಲೇಜು ವಿದ್ಯಾರ್ಥಿಗಳಿಂದ ಆಗುಂಬೆ ಘಾಟ್ ರಸ್ತೆ ಸ್ವಚ್ಛತೆ

ಕ್ರಿಯೇಟಿವ್, ಶಿರ್ಡಿ ಸಾಯಿಬಾಬಾ ಕಾಲೇಜು ವಿದ್ಯಾರ್ಥಿಗಳು ಭಾಗಿ ಕಾರ್ಕಳ : ರಾಷ್ಟ್ರೀಯ ಸೇವಾ ಯೋಜನೆಯ (ಎನ್‌ಎಸ್‌ಎಸ್) ವತಿಯಿಂದ ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು ಮತ್ತು ಶಿರ್ಡಿ ಸಾಯಿ‌ಬಾಬಾ ಪದವಿ ಕಾಲೇಜಿನ ವಿದ್ಯಾರ್ಥಿಗಳು ಆಗುಂಬೆಯ ಘಾಟ್‌ ರಸ್ತೆ ಇಕ್ಕೆಲಗಳನ್ನು ಶನಿವಾರ ಸ್ವಚ್ಛಗೊಳಿಸಿದರು. ಸ್ವಚ್ಛತೆಯೆಡೆಗೆ ನಮ್ಮ ಹೆಜ್ಜೆ, ಪರಿಸರ ಕಾಳಜಿ ನಮ್ಮೆಲ್ಲರ ಹೊಣೆ ಎಂಬ ಧ್ಯೇಯ ವಾಕ್ಯದೊಂದಿಗೆ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.ಸ್ವಚ್ಛತಾ ಕಾರ್ಯಕ್ಕೂ ಮುನ್ನ ಮಾತನಾಡಿದ ಕ್ರಿಯೇಟಿವ್ ಪ್ರಾಂಶುಪಾಲ ಗಣಪತಿ ಭಟ್‌,‌ ಅರಣ್ಯದಲ್ಲಿ ಅಳಿವಿನಂಚಿನಲ್ಲಿರುವ ಅನನ್ಯ ಪ್ರಾಣಿ, ಪಕ್ಷಿ …

ಕಾಲೇಜು ವಿದ್ಯಾರ್ಥಿಗಳಿಂದ ಆಗುಂಬೆ ಘಾಟ್ ರಸ್ತೆ ಸ್ವಚ್ಛತೆ Read More »

ಸಮ್ಮೇದ್‌ ಶಿಖರ್ಜಿಗೆ ತೆರಳಿದ್ದ ಕಾರ್ಕಳದವರು ಸುರಕ್ಷಿತ

ಘಟನೆ ಕುರಿತು ರೈಲಿನಲ್ಲಿದ್ದ ಸುಜಿತ್‌ ಕೆರ್ವಾಶೆ ನ್ಯೂಸ್‌ ಕಾರ್ಕಳಕ್ಕೆ ಮಾಹಿತಿ ಒಡಿಶಾ : ಒಡಿಶಾದ ಬಾಲಸೋರ್‌ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣ ಬಳಿ ಬೆಂಗಳೂರು – ಹೌರಾ ಸೂಪರ್‌ಫಾಸ್ಟ್‌ ಎಕ್ಸೆಪ್ರೆಸ್‌, ಕೋರಮಂಡಲ್‌ ಎಕ್ಸೆಪ್ರೆಸ್‌ ಮತ್ತು ಸರಕು ಸಾಗಣೆ ರೈಲುಗಳ ನಡುವೆ ನಡೆದ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 238ಕ್ಕೆ ಏರಿದೆ. 900ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ.ಪಶ್ಚಿಮ ಬಂಗಾಳದ ಕೋಲ್ಕೊತಾದಿಂದ ತಮಿಳುನಾಡಿನ ಚೆನ್ನೈಗೆ ಹೊರಟಿದ್ದ ಕೋರಮಂಡಲ್‌ ಎಕ್ಸ್‌ಪ್ರೆಸ್‌ ರೈಲು, ಮಾರ್ಗ ಮಧ್ಯೆ ನಿಂತಿದ್ದ ಗೂಡ್ಸ್‌ ರೈಲಿಗೆ ಡಿಕ್ಕಿ ಹೊಡೆದಿದ್ದು, ಅನಂತರ …

ಸಮ್ಮೇದ್‌ ಶಿಖರ್ಜಿಗೆ ತೆರಳಿದ್ದ ಕಾರ್ಕಳದವರು ಸುರಕ್ಷಿತ Read More »

ಗ್ಯಾರಂಟಿಯಿಂದ ಕುಟುಂಬಕ್ಕೆ ವಾರ್ಷಿಕ 1 ಲ.ರೂ. ಲಾಭ, ಬೊಕ್ಕಸಕ್ಕೆ 60 ಸಾವಿರ ಕೋ. ರೂ. ಹೊರೆ

ವಿವಿಧ ತೆರಿಗೆ, ಸೆಸ್‌ ಹೆಚ್ಚಳವಾಗುವ, ಯೋಜನೆಗಳಿಗೆ ಅನುದಾನ, ಸಬ್ಸಿಡಿ ಕಡಿತವಾಗುವ ಸಾಧ್ಯತೆ ಬೆಂಗಳೂರು : ಸರ್ಕಾರ ನೀಡಲಿರುವ ಎಲ್ಲ ಐದು ಗ್ಯಾರಂಟಿಗಳಿಗೆ ಒಂದು ಕುಟುಂಬ ಫಲಾನುಭವಿಯಾದರೆ ವಾರ್ಷಿಕ 1 ಲಕ್ಷ ರೂ.ಗೂ ಅಧಿಕ ಲಾಭ ಪಡೆಯಲಿದೆ. ಆದರೆ ಇದೇ ವೇಳೆ ಸರಕಾರದ ಬೊಕ್ಕಸದ ಮೇಲೆ ಸುಮಾರು 60 ಸಾವಿರ ಕೋ ರೂ. ಹೊರೆ ಬೀಳಲಿದೆ.ಗೃಹಜ್ಯೋತಿ ಅಡಿ ಗರಿಷ್ಠ 200 ಯುನಿಟ್‌ವರೆಗೆ ಉಚಿತ ವಿದ್ಯುತ್‌ ಬಳಕೆಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಮಾಸಿಕ 1,550 ರೂ. ಗರಿಷ್ಠ ವಿದ್ಯುತ್‌ ಶುಲ್ಕದಿಂದ …

ಗ್ಯಾರಂಟಿಯಿಂದ ಕುಟುಂಬಕ್ಕೆ ವಾರ್ಷಿಕ 1 ಲ.ರೂ. ಲಾಭ, ಬೊಕ್ಕಸಕ್ಕೆ 60 ಸಾವಿರ ಕೋ. ರೂ. ಹೊರೆ Read More »

ಒಡಿಶಾದಲ್ಲಿ ಭೀಕರ ರೈಲು ಅಪಘಾತ : ಕನಿಷ್ಠ 233 ಸಾವು, 900ಕ್ಕೂ ಅಧಿಕ ಮಂದಿಗೆ ಗಾಯ

ಮೂರು ರೈಲುಗಳ ನಡುವೆ ಅಪಘಾತ ಬೆಂಗಳೂರು-ಹೌರಾ ಸೂಪರ್‌ಫಾಸ್ಟ್‌ ರೈಲು, ಶಾಲಿಮಾರ್‌-ಚೆನ್ನೈ ಕೋರಮಂಡಲ್‌ ಎಕ್ಸ್‌ಪ್ರೆಸ್‌, ಗೂಡ್ಸ್‌ ರೈಲು ಪರಸ್ಪರ ಡಿಕ್ಕಿ ಭುವನೇಶ್ವರ: ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗ ರೈಲು ನಿಲ್ದಾಣದ ಬಳಿ ಮೂರು ರೈಲುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕನಿಷ್ಠ 233 ಮಂದಿ ಸಾವಿಗೀಡಾಗಿ 900ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ. ಇತ್ತೀಚೆಗಿನ ವರ್ಷಗಳಲ್ಲಿ ನಡೆದ ಭೀಕರ ರೈಲು ಅಪಘಾತ ಇದಾಗಿದ್ದು, ಇಡೀ ದೇಶವನ್ನು ಆಘಾತಕ್ಕೊಳಪಡಿಸಿದೆ.ಎರಡು ಪ್ಯಾಸೆಂಜರ್‌ ರೈಲು ಮತ್ತು ಒಂದು ಗೂಡ್ಸ್‌ ರೈಲು ಅಪಘಾತದಲ್ಲಿ ಒಳಗೊಂಡಿವೆ. ಬೆಂಗಳೂರು-ಹೌರಾ …

ಒಡಿಶಾದಲ್ಲಿ ಭೀಕರ ರೈಲು ಅಪಘಾತ : ಕನಿಷ್ಠ 233 ಸಾವು, 900ಕ್ಕೂ ಅಧಿಕ ಮಂದಿಗೆ ಗಾಯ Read More »

ನಂದಳಿಕೆ : ಮನೆಯಿಂದ 5 ಲ.ರೂ. ನಗ-ನಗದು ಕಳವು

ಕಾರ್ಕಳ : ಕಪಾಟಿನಲ್ಲಿದ್ದ ನಗ, ನಗದು ಸೇರಿ ಸುಮಾರು 5 ಲ.ರೂ. ಮೌಲ್ಯದ ವಸ್ತುಗಳು ಕಳವಾಗಿರುವ ಘಟನೆ ನಂದಳಿಕೆಯಲ್ಲಿ ಮೇ 30 ರಂದು ಬೆಳಕಿಗೆ ಬಂದಿದೆ. ನಂದಳಿಕೆ ಶಿವಶಕ್ತಿ ಮೂಡುಮನೆಯ ಎನ್.ಸುಧಾಕರ ರಾವ್(66) ಎಂಬವರ ಮೂಲಮನೆಯಿಂದ ಈ ಸೊತ್ತುಗಳು ಕಳವಾಗಿವೆ. ಮೂಡುಮನೆಯ ಪಕ್ಕದಲ್ಲೇ ಮೂಲಮನೆಯೂ ಇದೆ.ಸುಧಾಕರ ರಾವ್ ಹೆಂಡತಿಯ ಸುಮಾರು 40 ಗ್ರಾಂ ತೂಕದ ಕರಿಮಣಿ ಸರ-2. 26 ಗ್ರಾಂ.ನ ನೆಕ್ಲೇಸ್ -1, 40 ಗ್ರಾಂ.ನ ಮುತ್ತಿನ ಸರ -1. 30 ಗ್ರಾಂ.ನ ಕಿವಿ ಓಲೆ-3, 15 …

ನಂದಳಿಕೆ : ಮನೆಯಿಂದ 5 ಲ.ರೂ. ನಗ-ನಗದು ಕಳವು Read More »

ಕಾರ್ಕಳ : ಮೇಲ್ವಿಚಾರಕಿ ಹುದ್ದೆ ಕೊಡಿಸುವುದಾಗಿ ಅಂಗನವಾಡಿ ಕಾರ್ಯಕರ್ತೆಗೆ 5 ಲ.ರೂ. ವಂಚನೆ

ಕಾರ್ಕಳ : ಅಂಗನವಾಡಿ ಮೇಲ್ವಿಚಾರಕಿಯ ಹುದ್ದೆ ತೆಗೆದುಕೊಡಿಸುವುದಾಗಿ ನಂಬಿಸಿ ಮುಂಡ್ಕೂರು ಸಚ್ಚೇರಿಪೇಟೆಯ ಅಂಗನವಾಡಿ ಕಾರ್ಯಕರ್ತೆ ಶಶಿಕಲಾ ಎಂಬವರಿಗೆ ಬೆಂಗಳೂರಿನ ವ್ಯಕ್ತಿಯೊಬ್ಬ 5. ಲ.ರೂ. ವಂಚಿಸಿರುವ ಕುರಿತು ಜೂ. 1 ರಂದು ದೂರು ದಾಖಲಾಗಿದೆ.ಶಶಿಕಲಾ ಅವರು ಹಲವಾರು ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯಾಗಿ ದುಡಿಯುತ್ತಿದ್ದು, ಬೆಂಗಳೂರಿನಲ್ಲಿ ವೇಣುಗೋಪಾಲ ಎಂಬ ವ್ಯಕ್ತಿ ಅವರಿಗೆ ಅಂಗನವಾಡಿ ಮೇಲ್ವಿಚಾರಕಿ ಹುದ್ದೆ ಕೊಡಿಸುವುದಾಗಿ ನಂಬಿಸಿ ಅದಕ್ಕೆ 2 ಲ.ರೂ. ಕೊಡಬೇಕು ಎಂದು ಹೇಳಿದ್ದಾನೆ. ಅವನ ಮಾತು ನಂಬಿ ಶಶಿಕಲಾ ಅವರು 2021 ನ. 16ರಂದು ತನ್ನಬ್ಯಾಂಕ್‌ …

ಕಾರ್ಕಳ : ಮೇಲ್ವಿಚಾರಕಿ ಹುದ್ದೆ ಕೊಡಿಸುವುದಾಗಿ ಅಂಗನವಾಡಿ ಕಾರ್ಯಕರ್ತೆಗೆ 5 ಲ.ರೂ. ವಂಚನೆ Read More »

ಚಲಿಸುತ್ತಿರುವ ಕಾರಿನ ಮೇಲೆ ಪುಶ್‌ ಅಪ್ಸ್‌ : ಓರ್ವ ಪೊಲೀಸರ ವಶಕ್ಕೆ

ದೆಹಲಿ : ಚಲಿಸುತ್ತಿರುವ ಕಾರಿನ ಮೇಲೆ ವ್ಯಕ್ತಿಯೊಬ್ಬ ಪುಶ್‌ ಅಪ್ಸ್‌ ಮಾಡುತ್ತಿರುವ ವಿಡಿಯೊ ಎಲ್ಲೆಡೆ ವೈರಲ್‌ ಆಗಿದ್ದು, ದೆಹಲಿಯ ಹೊರವಲಯದ ಗುರುಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ.ಕಾರಿನಲ್ಲಿ ಐವರು ಸಂಚರಿಸುತ್ತಿದ್ದು, ಎಲ್ಲರೂ ಮದ್ಯದ ನಶೆಯಲ್ಲಿದ್ದರು. ಚಲಿಸುತ್ತಿದ್ದ ಕಾರಿನಲ್ಲಿ ನಾಲ್ವರು ಕಿಟಕಿಯ ಆಚೆ ನೇತಾಡುತ್ತಿದ್ದರು. ಒಬ್ಬ ಕಾರಿನ ಮೇಲೆ ಹತ್ತಿ ಪುಶ್‌ ಅಪ್ಸ್‌ ಮಾಡಿದ್ದಾನೆ. ಅಲ್ಲದೇ ಅಲ್ಲೇ ಕುಳಿತು ಮದ್ಯ ಸೇವಿಸಿದ್ದಾನೆ. ಈ ಸಂಬಂಧ ಗುರುಗ್ರಾಮದ ಪೊಲೀಸರು ಪುಶ್‌ ಅಪ್ಸ್‌ ಮಾಡಿದ ಲೋಕೇಶ್‌ ಎಂಬಾತನನ್ನು ಬಂಧಿಸಿ ಪ್ರಕರಣವನ್ನು ದಾಖಲಿಸಿದ್ದಾರೆ. ಅಲ್ಲದೇ …

ಚಲಿಸುತ್ತಿರುವ ಕಾರಿನ ಮೇಲೆ ಪುಶ್‌ ಅಪ್ಸ್‌ : ಓರ್ವ ಪೊಲೀಸರ ವಶಕ್ಕೆ Read More »

ಸಂಸದ ಸ್ಥಾನದಿಂದ ಅನರ್ಹತೆ ನನಗೆ ದೊಡ್ಡ ಅವಕಾಶ ನೀಡಿದೆ

ಸ್ಯಾನ್ ಫ್ರಾನ್ಸಿಸ್ಕೋ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು,”ಭಾರತದಲ್ಲಿ 1980 ರ ದಶಕದಲ್ಲಿ ದಲಿತರು ಎದುರಿಸಿದ್ದ ಪರಿಸ್ಥಿತಿಯನ್ನು ಇಂದು ಮುಸ್ಲಿಮರು ಎದುರಿಸುತ್ತಿದ್ದಾರೆ. ಇದರ ವಿರುದ್ಧ ಅಭಿಮಾನದಿಂದ ಹೋರಾಡಬೇಕು” ಎಂದು ಹೇಳಿದ್ದಾರೆ. ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದ ‘ಮೊಹಬ್ಬತ್ ಕಿ ದುಕಾನ್’ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕೆಲವು ಕ್ರಮಗಳು ಅಲ್ಪಸಂಖ್ಯಾತರು, ದಲಿತ ಮತ್ತು ಬುಡಕಟ್ಟು ಸಮುದಾಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು …

ಸಂಸದ ಸ್ಥಾನದಿಂದ ಅನರ್ಹತೆ ನನಗೆ ದೊಡ್ಡ ಅವಕಾಶ ನೀಡಿದೆ Read More »

error: Content is protected !!
Scroll to Top