ರಾಜಪಥ-ಇನ್ನಷ್ಟು ಯೋಧರ ಕುಟುಂಬದ ಕಣ್ಣೀರ ಕಥೆಗಳು
ಹುತಾತ್ಮ ಯೋಧರ ಕುಟುಂಬದ ಜತೆ ದೇಶ ಒಂದಾಗಿ ನಿಲ್ಲಬೇಕು ಯೋಧ ಪ್ರಾಂಜಲ್ ಅವರ ಬಲಿದಾನ ಇಡೀ ಕನ್ನಡ ನಾಡಿನಲ್ಲಿ ಉಂಟುಮಾಡಿದ ದುಃಖದ ಅಲೆ ಯುವ ಸಮುದಾಯವನ್ನು ಬಡಿದೆಬ್ಬಿಸಿರುವುದು ಖಂಡಿತ. ಅಲ್ಲಲ್ಲಿ ಯೋಧರ ಸಂಸ್ಮರಣ ಕಾರ್ಯಕ್ರಮಗಳು ಈಗ ನಡೆಯುತ್ತಿವೆ. ಕಾರ್ಕಳ ತಾಲೂಕಿನ ಹಾಳೆಕಟ್ಟೆ ಶಾಲೆಯ ಶತಮಾನೋತ್ಸವ ಸಮಿತಿಯು ನಿರ್ಮಿಸಲು ಉದ್ದೇಶಿಸಿರುವ ಪ್ರಾಂಜಲ್ ಸ್ಮಾರಕದ ಭೂಮಿ ಪೂಜೆಯ ಕಾರ್ಯಕ್ರಮ ತುಂಬ ಭಾವುಕ ಆಗಿತ್ತು. ಇಡೀ ಊರಿಗೆ ಊರೇ ಸೇರಿ ಕಂಬನಿ ಮಿಡಿದದ್ದು ಒಂದು ಅನೂಹ್ಯ ಸಂವೇದನೆ. ಇನ್ನಷ್ಟು ಸೈನಿಕರ ಕುಟುಂಬದ …