ಮೊಬೈಲ್ನಲ್ಲಿ ‘ಸೈರನ್’ ಸದ್ದು: ಗಾಬರಿ ಬೇಡ, ಇದು ಸರ್ಕಾರದ ತುರ್ತು ಪರೀಕ್ಷೆ!
ನವದೆಹಲಿ: ದೇಶದಾದ್ಯಂತ ಶನಿವಾರ ಲಕ್ಷಾಂತರ ಮೊಬೈಲ್ ಬಳಕೆದಾರರ ಫೋನ್ಗಳಲ್ಲಿ ಏಕಾಏಕಿ ತೀವ್ರ ಧ್ವನಿಯ ಸೈರನ್ ಮೊಳಗುವ ಮೂಲಕ ಆತಂಕದ ವಾತಾವರಣ ಸೃಷ್ಟಿಯಾಯಿತು. ಪರದೆಯ ಮೇಲೆ ‘ಅತ್ಯಂತ ಗಂಭೀರ’ (Emergency Alert: Severe) ಎಂಬ ಎಚ್ಚರಿಕೆ ಸಂದೇಶ ಕಂಡುಬಂದಿದ್ದರಿಂದ ಜನ ಸಾಮಾನ್ಯರು ಕ್ಷಣಕಾಲ ಬೆಚ್ಚಿಬಿದ್ದರು. ಆದರೆ, ಇದು ಕೇವಲ ತಾಂತ್ರಿಕ ಪರೀಕ್ಷೆಯ ಭಾಗವಾಗಿದ್ದು, ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.ಏನಿದು ತಾಂತ್ರಿಕ ಪರೀಕ್ಷೆ?ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA) ಮತ್ತು ದೂರಸಂಪರ್ಕ ಇಲಾಖೆ (DoT) ಸಹಯೋಗದಲ್ಲಿ […]
ಮೊಬೈಲ್ನಲ್ಲಿ ‘ಸೈರನ್’ ಸದ್ದು: ಗಾಬರಿ ಬೇಡ, ಇದು ಸರ್ಕಾರದ ತುರ್ತು ಪರೀಕ್ಷೆ! Read More »










