ಬಸ್ ಚಾಲಕನ ಪುತ್ರಿ ಶ್ರೀಜಾಳ ಸಾಧನೆ
ಸಿ.ಎಸ್. ಅಂತಿಮ ಫಲಿತಾಂಶದಲ್ಲಿ ತೇರ್ಗಡೆ ಕಾರ್ಕಳ : ದೇಶದಲ್ಲಿ ಅತ್ಯಂತ ಉನ್ನತ ಸಂಸ್ಥೆಯಾಗಿರುವ ಇನ್ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೆಟರಿಸ್ ಆಫ್ ಇಂಡಿಯಾ ಇವರು ನಡೆಸುವ ಪ್ರತಿಷ್ಠಿತ ಸಿ.ಎಸ್. ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಕಾರ್ಕಳ ತಾಲೂಕಿನ ಮಿಯಾರು ಕುಂಟಿಬೈಲು ನಿವಾಸಿಯಾಗಿರುವ ಬಸ್ ಚಾಲಕನಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಶಾಂತ್ ಶೆಟ್ಟಿ ಹಾಗೂ ಗೇರು ಬೀಜ ಫ್ಯಾಕ್ಟ್ರಿಯಲ್ಲಿ ದುಡಿಯುತ್ತಿರುವ ಶರ್ಮಿಳಾ ದಂಪತಿಯ ಪುತ್ರಿ ಶ್ರೀಜ ಶೆಟ್ಟಿಯವರು ಅಭೂತ ಪೂರ್ವ ಸಾಧನೆಗೈದಿದ್ದಾರೆ. ಶ್ರೀಜಾ ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಜೇಸಿಸ್ ಆಂಗ್ಲ ಮಾಧ್ಯಮ […]
ಬಸ್ ಚಾಲಕನ ಪುತ್ರಿ ಶ್ರೀಜಾಳ ಸಾಧನೆ Read More »










