• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಶೈಕ್ಷಣಿಕ

ಎಸ್‌ಎಸ್‌ಎಲ್‌ಸಿ-ಪಿಯುಸಿಗೆ ಇನ್ನು ಒಂದೇ ಮಂಡಳಿ

ಬೆಂಗಳೂರು, ಆ. 29:  ಪದವಿ ಪೂರ್ವ ಶಿಕ್ಷಣ ಮಂಡಳಿ ಹಾಗೂ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯನ್ನು ವಿಲೀನಗೊಳಿಸಿ ಏಕರೂಪ ಪರೀಕ್ಷಾ ಮಂಡಳಿಯನ್ನು ಅಸ್ತಿತ್ವಕ್ಕೆ ತರುವ ಕುರಿತು ರಾಜ್ಯ ಸರಕಾರ ಚಿಂತನೆ ನಡೆಸುತ್ತಿದೆ. ಈ ಕುರಿತು ಮಾಹಿತಿ ನೀಡಿದ  ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್  ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ರಾಜ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದ ಶೈಕ್ಷಣಿಕ ಚಟುವಟಿಕೆ ನೋಡಿಕೊಂಡರೆ, ಪಿಯು ಶೈಕ್ಷಣಿಕ ಚಟುವಟಿಕೆಯನ್ನು ಪದವಿ ಪೂರ್ವ ಶಿಕ್ಷಣ ಮಂಡಳಿ ನೋಡಿಕೊಳ್ಳುತ್ತಿದೆ. […]

ಎಸ್‌ಎಸ್‌ಎಲ್‌ಸಿ-ಪಿಯುಸಿಗೆ ಇನ್ನು ಒಂದೇ ಮಂಡಳಿ Read More »

ಅಂಗವೈಕಲ್ಯ ಮೀರಿ ಪಿಯುಸಿ ಕಲಿತ ಭಾಗ್ಯಶ್ರೀ ಗೆ ಮುಂಬಯಿ ಕುಲಾಲ ಸಂಘದಿಂದ  ಧನ ಸಹಾಯ

ಮುಂಬಯಿ, ಆ. 20 : ಬಡತನ, ಅಂಗ ವೈಕಲ್ಯ ವನ್ನೂ ಮೀರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 462 ಅಂಕ ಪಡೆದಿರುವ ಬಂಟ್ವಾಳದ ಭಾಗ್ಯಶ್ರೀಗೆ ಮುಂಬಯಿ ಕುಲಾಲ ಸಂಘದ ಸದಸ್ಯರ ಸಹಕಾರದಿಂದ 50,000 ರೂ. ಧನ ಸಹಾಯ ನೀಡಿ ಮುಂದಿನ  ವಿದ್ಯಾಭ್ಯಾಸಕ್ಕೆ ಸಹಕರಿಸಲಾಯಿತು. ಭಾಗ್ಯಶ್ರೀ  ಬಂಟ್ವಾಳ ತಾಲೂಕಿನ ಕೂರಿಯಾಳ ಗ್ರಾಮದ ಕೇಶವ ಕುಲಾಲ್ ಮತ್ತು ರಾಜೀವಿ ಇವರ ಪುತ್ರಿ. ತಂದೆ ಕೇಶವರು ಕೂಡ ಹುಟ್ಟಿನಿಂದಲೇ ಅಂಗವೈಕಲ್ಯಕ್ಕೆ ತುತ್ತಾಗಿದ್ದು ಮನೆಯ ಪಕ್ಕದಲ್ಲಿ  ಒಂದು ಗೂಡಂಗಡಿಯನ್ನು ಇಟ್ಟುಕೊಂಡಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ.

ಅಂಗವೈಕಲ್ಯ ಮೀರಿ ಪಿಯುಸಿ ಕಲಿತ ಭಾಗ್ಯಶ್ರೀ ಗೆ ಮುಂಬಯಿ ಕುಲಾಲ ಸಂಘದಿಂದ  ಧನ ಸಹಾಯ Read More »

ಪರಪ್ಪಾಡಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ: ಪುಸ್ತಕ ವಿತರಣೆ

ಕಾರ್ಕಳ : ಪರಪ್ಪಾಡಿ ಕಿರಿಯ ಪ್ರಾಥಮಿಕ ಶಾಲೆ ನಲ್ಲೂರಿನಲ್ಲಿ 74ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ರೋಟರಿ ಆನ್ಸ್ ಕ್ಲಬ್ ಅಧ್ಯಕ್ಷೆ, ಉದಯೋನ್ಮುಖ ಬರಹಗಾರ್ತಿ ರಮಿತಾ ಶೈಲೆಂದ್ರ ರಾವ್ ಅವರು ಧ್ವಜಾರೋಹಣ ನೆರವೇರಿಸಿದರು. ಶಾಲಾ ಮುಖ್ಯಶಿಕ್ಷಕಿ ಪೂರ್ಣಿಮಾ, ಆನ್ಸ್‌ ಕಾರ್ಯದರ್ಶಿ ಸುಮಾ ನಾಯಕ್‌, ಶಿಕ್ಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶಾಲಾ ಮಕ್ಕಳಿಗೆ ಈ ಸಂದರ್ಭದಲ್ಲಿ ಆನ್ಸ್‌ ಕ್ಲಬ್‌ ವತಿಯಿಂದ ಪುಸ್ತಕ ವಿತರಿಸಲಾಯಿತು.

ಪರಪ್ಪಾಡಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ: ಪುಸ್ತಕ ವಿತರಣೆ Read More »

ನಿಟ್ಟೆ : ಎಸ್‍ಟಿಟಿಪಿ ಸರಣಿ ಉದ್ಘಾಟನೆ

ಕಾರ್ಕಳ : ನಿಟ್ಟೆಯ ಎನ್‍.ಎಂ.ಎ.ಎಂ. ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿಯರಿಂಗ್ ವಿಭಾಗದ ವತಿಯಿಂದ ನವದೆಹಲಿಯ ಎ.ಐ.ಸಿ.ಟಿ.ಇ. ಪ್ರಾಯೋಜಿತ ಆನ್‍ಲೈನ್ ಅಲ್ಪಾವದಿ ತರಬೇತಿ ಕಾರ್ಯಕ್ರಮ (ಎಸ್‍ಟಿಟಿಪಿ) ಸರಣಿಯನ್ನು ಆ.7 ರಂದು ಸಂಸ್ಥೆಯಲ್ಲಿ ಉದ್ಘಾಟನೆಗೊಂಡಿತು. ನಿಟ್ಟೆ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಎನ್. ವಿನಯ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು. ಬೆಂಗಳೂರು ಐಐಎಸ್‍ಸಿ ಸಿಇಡಿಟಿಯ ನೆಟ್‍ವರ್ಕ್ ಪ್ರಾಜೆಕ್ಟ್‍ನ ಮಾಜಿ ಮುಖ್ಯಸ್ಥ ಡಾ. ಅಶೋಕ್ ರಾವ್ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.

ನಿಟ್ಟೆ : ಎಸ್‍ಟಿಟಿಪಿ ಸರಣಿ ಉದ್ಘಾಟನೆ Read More »

nmam college nitte

ಸ್ವಯಂಚಾಲಿತ ಬ್ಯಾಂಡ್ ಸಾ ಬ್ಲೇಡ್ ವೆಲ್ಡಿಂಗ್ ಯಂತ್ರ ಅಭಿವೃದ್ಧಿಪಡಿಸಿದ ನಿಟ್ಟೆ ವಿದ್ಯಾರ್ಥಿಗಳು

ಕಾರ್ಕಳ : ನಿಟ್ಟೆಯ ಎನ್‍.ಎಂ.ಎ.ಎಂ. ತಾಂತ್ರಿಕ ಕಾಲೇಜಿನ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಸೆಂಟರ್ ಫಾರ್ ಸಿಸ್ಟಮ್ ಡಿಸೈನ್, ಫ್ಯಾಬ್ರಿಕೇಶನ್ & ಟೆಸ್ಟಿಂಗ್ ಹಾಗೂ ಎನ್‍.ಎಂ.ಎ.ಎಂ.ಐ.ಟಿ. ಫ್ರೋನಿಯಸ್ ಸೆಂಟರ್ ಫಾರ್ ವೆಲ್ಡಿಂಗ್ ಟೆಕ್ನಾಲಜಿಯ ಸಂಶೋಧಕರ ತಂಡವು ಕಾರ್ಕಳದ ಸ್ಥಳೀಯ ಟಿಂಬರ್ ಉದ್ಯಮದ ನೆರವಿಗಾಗಿ ಸ್ವಯಂಚಾಲಿತ ಬ್ಯಾಂಡ್ ಸಾ ಬ್ಲೇಡ್ ವೆಲ್ಡಿಂಗ್ ಯಂತ್ರವೊಂದನ್ನು ಅಭಿವೃದ್ಧಿಪಡಿಸಿದೆ. ಮರದ ಕಾರ್ಖಾನೆಗಳಲ್ಲಿ ಮರದ ಹಲಿಗೆಗಳನ್ನು ಮಾಡುವ ಸಂದರ್ಭದಲ್ಲಿ ಸಾ ಬ್ಲೇಡ್‍ಗಳು ಮುರಿಯುವುದು ಸಾಮಾನ್ಯ. ಇಂತಹ ಸಂದರ್ಭ ಕಾರ್ಕಳದ ಮರದ ಉದ್ಯಮಿಗಳು ಬ್ಲೇಡ್‍ಗಳನ್ನು ಸರಿಪಡಿಸಲು ಮಂಗಳೂರಿಗೆ

ಸ್ವಯಂಚಾಲಿತ ಬ್ಯಾಂಡ್ ಸಾ ಬ್ಲೇಡ್ ವೆಲ್ಡಿಂಗ್ ಯಂತ್ರ ಅಭಿವೃದ್ಧಿಪಡಿಸಿದ ನಿಟ್ಟೆ ವಿದ್ಯಾರ್ಥಿಗಳು Read More »

ಎಸ್.ಎಸ್.‌ಎಲ್‌.ಸಿ ಫಲಿತಾಂಶ : ಸುರಭಿ ಉಡುಪಿ ಜಿಲ್ಲೆಗೆ ಟಾಪರ್‌

ಕಾರ್ಕಳ,ಆ. 10: ಈ ಸಾಲಿನ ಎಸ್. ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ರಲ್ಲಿ 624 ಅಂಕ ಪಡೆದಿರುವ ಬೈಂದೂರು ಕಂಬದಕೋಣೆಯ ಸಾಂದೀಪನ್‌ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸುರಭಿ ಎಸ್.‌ ಶೆಟ್ಟಿಯವರು ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿದ್ದರೆ. ನಿತ್ಯ 6 ರಿಂದ 8 ತಾಸಿನ ಅಧ್ಯಯನ ತನ್ನ ಯಶಸ್ಸಿನ ಗುಟ್ಟು ಎಂದು ಹೇಳಿದ್ದಾರೆ ಸುರಭಿ. ಪಾಠಗಳನ್ನು ಅರ್ಥ ಮಾಡಿಕೊಳ್ಳಲು ಅವರು ಆಗಾಗ ಶಿಕ್ಷಕರ ಮಾರ್ಗದರ್ಶನ  ಪಡೆದುಕೊಳ್ಳುತ್ತಿದ್ದರಂತೆ. ಮಾದರಿ ಪ್ರಶ್ನೆ ಪತ್ರಿಕೆಗಳನ್ನ ಇಟ್ಟುಕೊಂಡು ಆಧ್ಯಯನ  ಮಾಡಿದ್ದು ಬಹಳ ಉಪಯೋಗವಾಗಿದೆ. ಸಹಪಾಠಿಗಳ ಜೊತೆಗೂ

ಎಸ್.ಎಸ್.‌ಎಲ್‌.ಸಿ ಫಲಿತಾಂಶ : ಸುರಭಿ ಉಡುಪಿ ಜಿಲ್ಲೆಗೆ ಟಾಪರ್‌ Read More »

ಲ್ಯಾನ್ ಮೆರಿಲ್ ಜೊನನ್ ಕರ್ಕಡ 613

ಕ್ರೈಸ್ಟ್‌ಕಿಂಗ್ ಎಸ್.ಎಸ್. ಎಲ್.ಸಿ. ಉತ್ತಮ ಫಲಿತಾಂಶ

ಕಾರ್ಕಳ: ಈ ಬಾರಿಯ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು ಕಾರ್ಕಳದ ಕ್ರೈಸ್ಟ್‍ಕಿಂಗ್ ಆಂಗ್ಲಮಾಧ್ಯಮ ಪ್ರೌಢಶಾಲೆ 98.76 ಶೇಕಡಾ ಫಲಿತಾಂಶ ದಾಖಲಿಸಿದೆ. ಸಂಸ್ಥೆಯಿಂದ ಒಟ್ಟು 81 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 80 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 34 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಉಳಿದಂತೆ ಎಲ್ಲಾ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಲ್ಯಾನ್ ಮೆರಿಲ್ ಜೊನನ್ ಕರ್ಕಡ 613 ಅಂಕಗಳೊಂದಿಗೆ ಶಾಲೆಗೆ ಪ್ರಥಮ ಹಾಗೂ ಐಶ್ವರ್ಯ 611 ಅಂಕಗಳೊಂದಿಗೆ ದ್ವಿತೀಯ ಸ್ಥಾನಿ ಗಳಿಸಿದ್ದಾರೆ. ಉಳಿದಂತೆ ದಿವ್ಯ ಸುಹಾಸಿನಿ ಸೋನ್ಸ್

ಕ್ರೈಸ್ಟ್‌ಕಿಂಗ್ ಎಸ್.ಎಸ್. ಎಲ್.ಸಿ. ಉತ್ತಮ ಫಲಿತಾಂಶ Read More »

ಶಿಕ್ಷಣ ವ್ಯವಸ್ಥೆಯ ದೋಷದಲ್ಲಿ ಎಲ್ಲರ ಪಾಲೂ ಇದೆ

ಇತ್ತೀಚಿನ ವರ್ಷಗಳಲ್ಲಿ ಖಾಸಗಿ ವಿದ್ಯಾ ಸಂಸ್ಥೆಗಳ ಕುರಿತು ಪುಂಖಾನುಪುಂಖ ಟೀಕೆಗಳು ಬರುತ್ತಿದೆ. ಇಲ್ಲಿ ಸರಿ ತಪ್ಪುಗಳ ವಿಮರ್ಶೆಗಿಂತಲೂ ಈ ಸಮಸ್ಯೆ ಇಷ್ಟೊಂದು ಕ್ಲಿಷ್ಟಕರ ಸ್ಥಿತಿಗೆ ಬರಲು ಕಾರಣ ಹುಡುಕುವ ಮತ್ತು ಮುಂದಿನ ದಿನಗಳಲ್ಲಾದರೂ ಇಂತಹ ತಪ್ಪುಗಳು ಪುನರಾವರ್ತನೆಯಾಗದಂತೆ ಸೂಕ್ತ ಯೋಜನೆಗಳನ್ನು ರೂಪಿಸುವತ್ತ ಗಂಭೀರವಾಗಿ ಚಿಂತಿಸಲು ಇದು ಸಕಾಲ. ಬ್ರಿಟಿಷರ ಆಡಳಿತದ ಕಾಲದಲ್ಲಿ, ಸನಾತನ ಭಾರತೀಯ ಗುರುಕುಲ ಪದ್ಧತಿಯು ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವಕ್ಕೊಳಗಾದ ಕಾರಣ ಒಟ್ಟು ಶಿಕ್ಷಣ ಪದ್ಧತಿಯೇ ಬದಲಾಯಿತು. ಆದರೂ ಆರಂಭದ ದಿನಗಳಲ್ಲಿ ಸರಕಾರಿ ಶಾಲೆಗಳು ಮಾತ್ರವೇ

ಶಿಕ್ಷಣ ವ್ಯವಸ್ಥೆಯ ದೋಷದಲ್ಲಿ ಎಲ್ಲರ ಪಾಲೂ ಇದೆ Read More »

ತಾಲೂಕು ಯುವ ಬ್ರಾಹ್ಮಣ ಪರಿಷತ್ ವತಿಯಿಂದ ಸನ್ಮಾನ

ಕಾರ್ಕಳ : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 95% ಕ್ಕಿಂತ ಅಧಿಕ ಅಂಕ ಪಡೆದ ಕಾರ್ಕಳ ತಾಲೂಕಿನ ಬ್ರಾಹ್ಮಣ ವಿದ್ಯಾರ್ಥಿ/ವಿದ್ಯಾರ್ಥಿನಿಯರನ್ನು ತಾಲೂಕು ಯುವ ಬ್ರಾಹ್ಮಣ ಪರಿಷತ್‌ ವತಿಯಿಂದ ಸನ್ಮಾನಿಸಲಾಯಿತು. ಮಾಳ ಗ್ರಾಮದ ಸೃಜನಾ ಚಿಪ್ಲೂಣ್ಕರ್‌, ಕುಕ್ಕುಂದೂರು ಗ್ರಾಮದ ಸ್ವಸ್ತಿಕ್, ಬಜೆಕಳದ ಭಾರ್ಗವಿ ಬಿ., ನಿಟ್ಟೆ ಗ್ರಾಮದ ವಸುಧಾ ಜಿ., ಬೈಲೂರಿನ ಪ್ರಜ್ಞಾ ಶ್ರೀ ಹೆಬ್ಬಾರ್, ಕಲ್ಲೊಟ್ಟೆಯ ಆತ್ರೇಯ ಮಹಾದೇವ, ಕಾರ್ಕಳದ ಮಾನಸ ರಾವ್ ಅವರನ್ನು ಅವರವರ ಮನೆಗೆ ತೆರಳಿ ಅಭಿನಂದಿಸಲಾಯಿತು. ಯುವ ಬ್ರಾಹ್ಮಣ ಪರಿಷತ್‌ನ ಅಧ್ಯಕ್ಷ ರಾಘವೇಂದ್ರ ಉಪಾಧ್ಯಾಯ,

ತಾಲೂಕು ಯುವ ಬ್ರಾಹ್ಮಣ ಪರಿಷತ್ ವತಿಯಿಂದ ಸನ್ಮಾನ Read More »

ಮಾಹೆಯಿಂದ ಎರಡು ಹೊಸ ಪತ್ರಿಕೋದ್ಯಮ ಕೋರ್ಸ್‌

ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ (ಮಾಹೆ) ಈ ಶೈಕ್ಷಣಿಕ ವರ್ಷದಿಂದ ಪತ್ರಿಕೋದ್ಯಮಕ್ಕೆ ಸಂಬಂಧಿಸಿದಂತೆ ಎರಡು ವಿಶಿಷ್ಟ ಸ್ನಾತಕೋತ್ತರ ಕೋರ್ಸ್‌ ಗಳನ್ನು ಪ್ರಾರಂಭಿಸಲಿದೆ. MA in ecosophical aesthestics ಮತ್ತು MA in art and peace studies ಎಂಬುದೇ ಈ ಹೊಸ ಕೋರ್ಸ್ ಗಳು. MA in ecosophical aesthestics ಇದು ಸಮಕಾಲೀನ ಪರಿಸರ ಬಿಕ್ಕಟ್ಟಿಗೆ ಸಂಬಂಧಪಟ್ಟಿರುವ ಕೋರ್ಸ್.‌ MA in art and peace studies ಸಾಮಾಜಿಕ ಮತ್ತು ಅಂತಾರಾಷ್ಟ್ರೀಯ ಬಿಕ್ಕಟ್ಟುಗಳಿಗೆ ಸಂಬಂಧಿಸಿದೆ. ಎರಡೂ

ಮಾಹೆಯಿಂದ ಎರಡು ಹೊಸ ಪತ್ರಿಕೋದ್ಯಮ ಕೋರ್ಸ್‌ Read More »

error: Content is protected !!
Scroll to Top