Author name: newskarkala desk

ಪರವಾನಗಿ ಪಡೆಯದೆ ಸ್ಫೋಟಕ ಬಳಕೆ – ಕಲ್ಲು ಒಡೆಯುತ್ತಿದ್ದ ಆರೋಪಿಗಳ ವಿರುದ್ಧ ಕೇಸು ದಾಖಲು

ಕಾರ್ಕಳ : ಪರವಾನಗಿ ಪಡೆಯದೇ ಕಲ್ಲಿನ ಕೋರೆಯಲ್ಲಿ ‌ಸ್ಪೋಟಕ ಬಳಸಿ ಕಲ್ಲುಗಳನ್ನು ಒಡೆದು ಬಳಿಕ ಸಾಗಿಸುತ್ತಿದ್ದ ಆರೋಪದ ಮೇರೆಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಾಗಿದೆ. ಪೊಲೀಸ್ ಉಪನಿರೀಕ್ಷಕ ಪ್ರಸನ್ನ ಎಂ.ಎಸ್. ಅವರು ಸೆ. 10ರ ರಾತ್ರಿ ಗಸ್ತು ತಿರುಗುತ್ತಿದ್ದ ವೇಳೆ ಕಲ್ಯಾದ ಕುಂಟಾಡಿಯ ಮಣ್ಣು ರಸ್ತೆಯಲ್ಲಿ ಹೋಗುತ್ತಿದ್ದ ಟಿಪ್ಪರ್ ಲಾರಿಯನ್ನು ಹಿಂಬಾಲಿಸಿದ್ದಾರೆ. ಸ್ಥಳದಲ್ಲಿದ್ದ ಹರೀಶ್ ಶೆಟ್ಟಿ, ಸಂತೋಷ್ ಶೆಟ್ಟಿ ಮತ್ತು ಇತರರನ್ನು ವಿಚಾರಣೆ ಮಾಡಿದ್ದು, ಈ ವೇಳೆ ಯಾವುದೇ ಪರವಾನಗಿ ಪಡೆಯದೇ ಸ್ಫೋಟಕ ಬಳಸಿ

ಪರವಾನಗಿ ಪಡೆಯದೆ ಸ್ಫೋಟಕ ಬಳಕೆ – ಕಲ್ಲು ಒಡೆಯುತ್ತಿದ್ದ ಆರೋಪಿಗಳ ವಿರುದ್ಧ ಕೇಸು ದಾಖಲು Read More »

ಜನರ ಸೇವೆಗಾಗಿಯೇ ಪ್ರಜಾಸೇವೆ ಆಂದೋಲನ : ಸಚಿವ ರಿಜ್ವಾನ್ ಅರ್ಷದ್

ಉಡುಪಿ : ಜನರ ಸಮಸ್ಯೆ ಹಾಗೂ ಅಹವಾಲುಗಳನ್ನು ಅವರಿರುವಲ್ಲಿಯೇ ಆಲಿಸಿ ಪರಿಹಾರ ನೀಡಲು ಸರಕಾರವು ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಜಾಸೇವಾ ಆಂದೋಲನ ಆಯೋಜಿಸುತ್ತಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್‌ ಅರ್ಷದ್‌ ಅಭಿಪ್ರಾಯಪಟ್ಟರು. ಅವರು ಸೆ. 9ರಂದು ಜಿಲ್ಲಾಧಿಕಾರಿ ಸಭಾಂಗಣದಲ್ಲಿ, ಪ್ರಜಾಸೇವಾ ಇಲಾಖೆ ಹಾಗೂ ಜಿಲ್ಲಾಡಳಿತ ಉಡುಪಿ ಇವರ ಸಹಯೋಗದಲ್ಲಿ ನಡೆದ ಉಡುಪಿ ತಾಲೂಕು ಮಟ್ಟದ ಪ್ರಜಾಸೇವೆ ಆಂದೋಲನ ಸಭೆ ಉದ್ಘಾಟಿಸಿ ಮಾತನಾಡಿದರು. ಸರಕಾರ ಹಾಗೂ ಜನರ ನಡುವಿನ ಸಂಬಂಧ ಗಟ್ಟಿಯಾಗಿರಬೇಕು. ಸರಕಾರ ಇರುವುದೇ ಜನರ ಸೇವೆ

ಜನರ ಸೇವೆಗಾಗಿಯೇ ಪ್ರಜಾಸೇವೆ ಆಂದೋಲನ : ಸಚಿವ ರಿಜ್ವಾನ್ ಅರ್ಷದ್ Read More »

ಮಂಗಳೂರಿನಲ್ಲಿ ನಡೆಯುವ ಸಂಪುಟ ಸಭೆ ಔಪಚಾರಿಕತೆ – ಘೋಷಣೆಗೆ ಸೀಮಿತವಾಗದಿರಲಿ

ತುಳು ಭಾಷೆ ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಣೆಯಾಗಲಿ – ಸುನಿಲ್‌ ಕುಮಾರ್‌ ಕಾರ್ಕಳ : ರಾಜ್ಯ ಸರಕಾರ ಸೆ. 18ರಂದು ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಲು ನಿರ್ಧರಿಸಿದೆ. ಆದರೆ, ಈ ಸಭೆ ಕೇವಲ ಔಪಚಾರಿಕತೆ ಹಾಗೂ ಘೋಷಣೆಗೆ ಸೀಮಿತವಾಗಬಾರದು. ಕರಾವಳಿ ಜನರ ದಶಕಗಳ ಭಾವನಾತ್ಮಕ ಹಾಗೂ ನ್ಯಾಯಯುತ ಬೇಡಿಕೆಯಾದ ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವ ನಿರ್ಧಾರವನ್ನು ಈ ಸಂಪುಟ ಸಭೆಯಲ್ಲಿ ಸರಕಾರ ಘೋಷಿಸಲೇಬೇಕು ಎಂದು ಕಾರ್ಕಳ ಶಾಸಕ ವಿ. ಸುನಿಲ್‌

ಮಂಗಳೂರಿನಲ್ಲಿ ನಡೆಯುವ ಸಂಪುಟ ಸಭೆ ಔಪಚಾರಿಕತೆ – ಘೋಷಣೆಗೆ ಸೀಮಿತವಾಗದಿರಲಿ Read More »

ಸೆ. 20 : ಸಿವಿಲ್‌ ಇಂಜಿನಿಯರ್ಸ್‌ ಅಸೋಸಿಯೇಷನ್‌ ಪದಪ್ರದಾನ

ಕಾರ್ಕಳ : ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್ಸ್ ಕಾರ್ಕಳ ಇದರ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭವು ಹೊಟೇಲ್ ಪ್ರಕಾಶ್ ಸಭಾಂಗಣದಲ್ಲಿ ಸೆ. 20ರಂದು ಸಂಜೆ 6:30ಕ್ಕೆ ನಡೆಯಲಿದೆ.ಶಾಸಕ ವಿ. ಸುನಿಲ್‌ ಕುಮಾರ್‌ ಕಾರ್ಯಕ್ರಮ ಉದ್ಘಾಟಿಸುವರು. ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್ ಕಾರ್ಕಳದ ಅಧ್ಯಕ್ಷ ರಾಕೇಶ್‌ ಅಮೀನ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಎಸಿಸಿಇ ರಾಷ್ಟ್ರೀಯ ಅಧ್ಯಕ್ಷ ರಾಜೇಂದ್ರ ಕಲ್ಬಾವಿ ಪ್ರಧಾನ ಭಾಷಣ ಮಾಡಲಿದ್ದು, ಅಲ್ಟ್ರಾಟೆಕ್‌ ಸಿಮೆಂಟ್‌ ಲಿ. ಮಂಗಳೂರು ವಿಭಾಗದ ಸೇಲ್ಸ್‌ ಮ್ಯಾನೇಜರ್‌ ಮೋಹನ್‌ ಎಸ್.‌, ಗ್ರೇಟ್‌

ಸೆ. 20 : ಸಿವಿಲ್‌ ಇಂಜಿನಿಯರ್ಸ್‌ ಅಸೋಸಿಯೇಷನ್‌ ಪದಪ್ರದಾನ Read More »

ಉಡುಪಿಯ ರಾಮಕಥಾ ಸಮಿತಿ ವತಿಯಿಂದ ರಾಮಕಥಾ ಕಾರ್ಯಕ್ರಮ

ರಾಮನ ಆದರ್ಶವು ಸಾಮರಸ್ಯ ಏಕತೆಯನ್ನು ಬಲಪಡಿಸುವುದು – ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉಡುಪಿ : ರಾಮಾಯಣವು ಸತ್ಯ, ಘನತೆ, ಕರ್ತವ್ಯ, ತ್ಯಾಗ, ಪ್ರೀತಿ ಮತ್ತು ಸೇವೆಯ ಸಂದೇಶ ಸಾರುವುದು. ಯಾವುದೇ ಕಠಿಣ ಪರಿಸ್ಥಿತಿ ಎದುರಾದರೂ ನಮ್ಮ ತತ್ವ, ಕರ್ತವ್ಯಗಳಿಂದ ವಿಮುಖರಾಗಬಾರದು ಎಂಬುದನ್ನು ಭಗವಾನ್ ಶ್ರೀರಾಮನ ಜೀವನ ಕಲಿಸುತ್ತದೆ ಎಂದು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅಭಿಪ್ರಾಯಪಟ್ಟರು.ಅವರು ಸೆ. 8ರಂದು ಉಡುಪಿಯ ರಾಮಕಥಾ ಸಮಿತಿ ವತಿಯಿಂದ ಆಯೋಜಿಸಿದ್ದ ಪೂಜ್ಯ ಸಂತ ಶ್ರೀ ಮುರಾರಿ ಬಾಪುಜಿ ಅವರ ‘ರಾಮಕಥಾ’

ಉಡುಪಿಯ ರಾಮಕಥಾ ಸಮಿತಿ ವತಿಯಿಂದ ರಾಮಕಥಾ ಕಾರ್ಯಕ್ರಮ Read More »

ಅತ್ತೂರಿನಲ್ಲಿ ಸಂಭ್ರಮದ ತೆನೆಹಬ್ಬ

ಕಾರ್ಕಳ : ಅತ್ತೂರು ಸಂತ ಲಾರೆನ್ಸ್ ಬಸಿಲಿಕದಲ್ಲಿ ಕನ್ಯಾ ಮರಿಯಮ್ಮನವರ ಜನ್ಮದಿನವನ್ನು ಸೆ. 8ರಂದು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಚರ್ಚ್ ಪ್ರವೇಶದ್ವಾರದ ಬಳಿ ತೆನೆಗಳನ್ನಿಟ್ಟು ಧಾರ್ಮಿಕ ವಿಧಿ ವಿಧಾನ ಪೂರೈಸಲಾಯಿತು. ಅನಂತರ ಕನ್ಯಾ ಮರಿಯಮ್ಮನವರ ಮೂರ್ತಿ ಹಾಗೂ ತೆನೆಗಳೊಂದಿಗೆ ಭಕ್ತರು ಆಕರ್ಷಕ ಮೆರವಣಿಗೆ ಸಾಗಿ ಬಂದರು. ಮಂಗಳೂರಿನ ಸಂತ ಜೋಸೆಫ್ ಸೆಮಿನರಿಯ ಪ್ರಾಧ್ಯಾಪಕ ವಂ. ಡಾ. ಜೆನ್ಸಿಲ್ ಆಳ್ವ ಅವರು ಪ್ರಧಾನ ಧರ್ಮ ಗುರುಗಳಾಗಿ ಬಲಿ ಪೂಜೆ ನೆರವೇರಿಸಿ, ಕನ್ಯಾ ಮರಿಯಮ್ಮನವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ

ಅತ್ತೂರಿನಲ್ಲಿ ಸಂಭ್ರಮದ ತೆನೆಹಬ್ಬ Read More »

ಮುಂಬೈ ರೈಲ್ವೇ ನಿಲ್ದಾಣದಲ್ಲಿ ಕುಸಿದು ಬಿದ್ದು ಉದ್ಯಮಿ ಕುಶಲ ಶೆಟ್ಟಿ ನಿಧನ

ಉಡುಪಿ : ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯೆ ಸುಪ್ರಿಯಾ ಶೆಟ್ಟಿ ಅವರ ಪತಿ, ಉದ್ಯಮಿ ಕುಶಲ ಶೆಟ್ಟಿ (59) ಸೆ. 6ರಂದು ಮುಂಬೈ ರೈಲ್ವೇ ನಿಲ್ದಾಣದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಮೂಲತಃ ಉಡುಪಿ ಕಡೆಕಾರಿನ ಕುಶಲ ಶೆಟ್ಟಿ ಅವರು ಮುಂಬೈಯಲ್ಲಿ ಹೊಟೇಲ್‌ ಉದ್ಯಮ ನಡೆಸುತ್ತಿದ್ದರು. ಇತ್ತೀಚೆಗೆ ಅನಾರೋಗ್ಯಕ್ಕೀಡಾಗಿದ್ದ ಅವರು ಮುಂಬೈಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಭಾನುವಾರ ಅವರು ಕಾರ್ಕಳ ಕುಂಟಾಡಿಯ ಮನೆಗೆ ಆಗಮಿಸಲೆಂದು ಮುಂಬೈ ರೈಲ್ವೆ ಸ್ಟೇಷನ್ ತೆರಳಿದ್ದ ಸಂದರ್ಭ ಹೃದಯಾಘಾತಕ್ಕೀಡಾಗಿ

ಮುಂಬೈ ರೈಲ್ವೇ ನಿಲ್ದಾಣದಲ್ಲಿ ಕುಸಿದು ಬಿದ್ದು ಉದ್ಯಮಿ ಕುಶಲ ಶೆಟ್ಟಿ ನಿಧನ Read More »

ತಾರಕ್ಕೇರಿದ ಜನಾರ್ದನ ರೆಡ್ಡಿ ತಂಗಡಗಿ ಜಟಾಪಟಿ

ಯುಡಿಯೂರಪ್ಪ ಬ್ಲಾಕ್ ಮೇಲ್ ಮಾಡಿದ ಎಡಬಿಡಂಗಿ ಗಿರಾಕಿ ನೀನು – ರೆಡ್ಡಿಗೆ ತಂಗಡಗಿ ತಿರುಗೇಟು ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ನೇತೃತ್ವದಲ್ಲಿ ಬಳ್ಳಾರಿ ಚಲೋ ಪಾದಯಾತ್ರೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ವಾಕ್ಸಮರ ತಾರಕಕ್ಕೇರಿದೆ. ಗಂಗಾವತಿ ಶಾಸಕ ಜನಾರ್ದನ ರೆಡ್ಡಿಯವರ ಹೇಳಿಕೆಗೆ, ಹಾಲಿ ಸಚಿವ, ಕನಕಗಿರಿ ಶಾಸಕ ಶಿವರಾಜ್ ತಂಗಡಗಿ ಟ್ವೀಟ್ ಮೂಲಕ ದಾಳಿ ಮಾಡಿದ್ದಾರೆ. “ಲೇ ತಮ್ಮಾ ತಂಗಡಗಿ, ನಿನ್ನನ್ನು ಸಚಿವನನ್ನಾಗಿ ಮಾಡಲು ಹೆಲಿಕಾಪ್ಟರ್’ನಲ್ಲಿ ಕರೆದುಕೊಂಡು ಹೋಗಿದ್ದು, ಚೀಲದಲ್ಲಿ ಹಣ

ತಾರಕ್ಕೇರಿದ ಜನಾರ್ದನ ರೆಡ್ಡಿ ತಂಗಡಗಿ ಜಟಾಪಟಿ Read More »

ಕ್ರಿಮಿನಲ್ ಪ್ರಕರಣ – ಆರೋಪಿಯ ವಿಚಾರಣೆ ಮತ್ತು ಬಂಧನ

ಯಾವುದೇ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಪ್ರಕರಣದ ವಿಚಾರಣೆಯನ್ನು ಪ್ರಾರಂಭಿಸುವ ಮುಂಚೆ ಕಡ್ಡಾಯವಾಗಿ ತಾವು ಪಡೆದ ಮಾಹಿತಿ(ಪ್ರಥಮ ವರ್ತಮಾನ ವರದಿ)ಯನ್ನು ತಮ್ಮ ಠಾಣೆಯ ಎಫ್.ಐ.ಆರ್ ರಿಜಿಸ್ಟ್ರೀಯಲ್ಲಿ ನೊಂದಾಯಿಸಿಕೊಂಡು ತದನಂತರ ಅದರ ಪ್ರತಿಯನ್ನು ಸಂಬಂಧಪಟ್ಟ ಸರಹದ್ದಿನ ಪೊಲೀಸ್ ಅಧಿಕಾರಿಯವರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರಿಗೆ ಲಿಖಿತವಾಗಿ ರವಾನಿಸುವುದು ಕಡ್ಡಾಯ ನಿಯಮವಾಗಿರುತ್ತದೆ. ಇಲ್ಲವಾದಲ್ಲಿ ಅಂತಹ ವಿಚಾರಣೆಯು ಅನಧಿಕೃತ ಹಾಗೂ ಕಾನೂನಿನ ನಿಯಮಾನುಸಾರಕ್ಕೆ ವಿರುದ್ಧವಾಗಿರುತ್ತದೆ. ಭಾರತೀಯ ನಾಗರಿಕ ಸುರಕ್ಷ ಸಂಹಿತೆ ಸೆಕ್ಷನ್ 35ರ ಪ್ರಕಾರ ವಿಚಾರಣೆಯನ್ನು ನಡೆಸುವ ಪೊಲೀಸ್ ಅಧಿಕಾರಿ

ಕ್ರಿಮಿನಲ್ ಪ್ರಕರಣ – ಆರೋಪಿಯ ವಿಚಾರಣೆ ಮತ್ತು ಬಂಧನ Read More »

19 ದೇಶಗಳಲ್ಲಿ ತುಳುವ ಮಹಾಸಭಾ ಅಸ್ತಿತ್ವಕ್ಕೆ – ದೇವೇಂದ್ರ ಹೆಗ್ಡೆ ಕೊಕ್ರಾಡಿ

ಶತಮಾನೋತ್ಸವ ಅಂಗವಾಗಿ ಉಡುಪಿಯಲ್ಲಿ ಬೃಹತ್‌ ಸಮಾವೇಶ – ಉದಯ ಕುಮಾರ್ ಹೆಗ್ಡೆ ಕಾರ್ಕಳ : ತುಳು ಭಾಷೆ, ಸಂಸ್ಕೃತಿ, ಅಸ್ಮಿತೆಯನ್ನು ಜಾಗತಿಕ ಮಟ್ಟಕ್ಕೆ ಪಸರಿಸುವ ನಿಟ್ಟಿನಲ್ಲಿ 1928ರಲ್ಲಿ ಉಡುಪಿಯಲ್ಲಿ ಅಸ್ತಿತ್ವಕ್ಕೆ ಬಂದಿರುವ ವಿಶ್ವ ತುಳುವ ಮಹಾಸಭಾ ಶತಮಾನೋತ್ಸವದ ಹೊಸ್ತಿಲಲ್ಲಿದೆ. ಇದೀಗ ವಿವಿಧ ರಾಜ್ಯ ಮಾತ್ರವಲ್ಲದೇ 19 ದೇಶಗಳಲ್ಲೂ ತುಳುವ ಮಹಾಸಭಾ ಸ್ಥಾಪನೆಯಾಗಿದೆ ಎಂದು ತುಳುವ ಮಹಾಸಭಾದ ರಾಜ್ಯಾಧ್ಯಕ್ಷ ದೇವೇಂದ್ರ ಹೆಗ್ಡೆ ಕೊಕ್ರಾಡಿ ಹೇಳಿದರು. ಅವರು ಸೆ. 5ರಂದು ಕಾರ್ಕಳ ಬಾಹುಬಲಿ ಪ್ರವಚನ ಮಂದಿರದಲ್ಲಿ ತುಳುವ ಮಹಾಸಭಾ ಉಡುಪಿ

19 ದೇಶಗಳಲ್ಲಿ ತುಳುವ ಮಹಾಸಭಾ ಅಸ್ತಿತ್ವಕ್ಕೆ – ದೇವೇಂದ್ರ ಹೆಗ್ಡೆ ಕೊಕ್ರಾಡಿ Read More »

error: Content is protected !!
Scroll to Top