ಧಾರ್ಮಿಕ

ಮುದ್ರಾಡಿ ಭಾಗ್ಯಶ್ರೀ ಜ್ಞಾನವಿಕಾಸ ಕೇಂದ್ರದಲ್ಲಿ ಮಾಹಿತಿ ಕಾರ್ಯಕ್ರಮ

ಹಬ್ಬಗಳ ಆಚರಣೆಯಲ್ಲಿ ದೇಶದ ಸಂಸ್ಕೃತಿಯ ಅಸ್ಮಿತೆ ಅಡಗಿದೆ – ಚಂದ್ರಶೇಖರ ಭಟ್ ಹೆಬ್ರಿ : ಭಾರತೀಯ ಸಂಸ್ಕೃತಿಯ ಹೆಗ್ಗುರುತು ಹಬ್ಬಹರಿದಿನಗಳು. ಸಾಮಾಜಿಕ ಬಾಂಧವ್ಯ ಮತ್ತು ಸಾಮರಸ್ಯದಿಂದ ಜೀವನ ಸಾಗಿಸಲು ಹಬ್ಬಗಳು ಪೂರಕ. ದೇಶದ ಸಂಸ್ಕೃತಿಯ ಅಸ್ಮಿತೆ ಹಬ್ಬಗಳಲ್ಲಿ ಅಡಗಿದೆ. ಆದರೆ ಯಾವುದೇ ಹಬ್ಬಗಳ ಆಚರಣೆಯ ಮಹತ್ವವನ್ನು ಅರಿತು ಆಚರಿಸಿದಾಗ ಮಾತ್ರ ಅದರ ಮೌಲ್ಯ ಹೆಚ್ಚಾಗುವುದು. ಅವಿಭಕ್ತ ಕುಟುಂಬಗಳು ಇದ್ದ ಕಾಲದಲ್ಲಿ ಮನೆಯ ಹಿರಿಯ ಸದಸ್ಯರ ಹಿರಿತನದಲ್ಲಿ ಕುಟುಂಬದ ಎಲ್ಲ ಸದಸ್ಯರು ಕೂಡಿಕೊಂಡು ಹಬ್ಬಗಳನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದರು. ಆಧುನಿಕ …

ಮುದ್ರಾಡಿ ಭಾಗ್ಯಶ್ರೀ ಜ್ಞಾನವಿಕಾಸ ಕೇಂದ್ರದಲ್ಲಿ ಮಾಹಿತಿ ಕಾರ್ಯಕ್ರಮ Read More »

ತೆಳ್ಳಾರು ಶ್ರೀ ಮಹಾಗಣಪತಿ ದೇವಸ್ಥಾನ ಮತ್ತು ಶ್ರೀ ಬ್ರಹ್ಮಲಿಂಗೇಶ್ವರ ಅಬ್ಬಗ-ದಾರಗ, ಆದಿ ಆಲಡೆ ಕ್ಷೇತ್ರ

ಸೆ. 19 ರಂದು ಗಣೇಶ ಚತುರ್ಥಿ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮ ಕಾರ್ಕಳ : ತೆಳ್ಳಾರು ಕಲ್ಲೊಟ್ಟೆ ಶ್ರೀ ಮಹಾಗಣಪತಿ ದೇವಸ್ಥಾನ ಮತ್ತು ಶ್ರೀ ಬ್ರಹ್ಮಲಿಂಗೇಶ್ವರ ಅಬ್ಬಗ-ದಾರಗ, ಆದಿ ಆಲಡೆ ಕ್ಷೇತ್ರದಲ್ಲಿ ಸೆ. 19 ರಂದು ಗಣೇಶ ಚತುರ್ಥಿ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಅಂದು ಬೆಳಿಗ್ಗೆ 6 ಗಂಟೆಗೆ ಧಾರ್ಮಿಕ ವಿಧಿ ವಿಧಾನಗಳು ಪ್ರಾರಂಭಗೊಳ್ಳಲಿದ್ದು, 10 ಗಂಟೆಗೆ ಅಲಂಕಾರ ಪೂಜೆ, 11-30ಕ್ಕೆ ಭಜನೆ ಕಾರ್ಯಕ್ರಮ ಆರಂಭ, 12 ಗಂಟೆಗೆ ಗಣೇಶ ಕಲ್ಪೋಕ್ತ ಪೂಜೆ, 12.30 …

ತೆಳ್ಳಾರು ಶ್ರೀ ಮಹಾಗಣಪತಿ ದೇವಸ್ಥಾನ ಮತ್ತು ಶ್ರೀ ಬ್ರಹ್ಮಲಿಂಗೇಶ್ವರ ಅಬ್ಬಗ-ದಾರಗ, ಆದಿ ಆಲಡೆ ಕ್ಷೇತ್ರ Read More »

ಪಿಎಂ ವಿಶ್ವಕರ್ಮ ಯೋಜನೆ ಸಮುದಾಯದ ಏಳಿಗೆಗೆ ಸಹಕಾರಿ : ಸುರೇಶ್‌ ಆಚಾರ್ಯ

ತಾಲೂಕು ಕಚೇರಿಯಲ್ಲಿ ವಿಶ್ವಕರ್ಮ ಜಯಂತಿ ಕಾರ್ಕಳ : ವಿಶ್ವಕರ್ಮ ಸಮಾಜ ಸಂಸ್ಕೃತಿ, ಸಂಸ್ಕಾರ ಮತ್ತು ಧಾರ್ಮಿಕ ನೆಲೆಗಟ್ಟಿನೊಂದಿಗೆ ಭದ್ರ ಅಸ್ತಿತ್ವ ಹೊಂದಿದೆ. ಸನಾತನ ಧರ್ಮದಲ್ಲಿ ಅನೇಕ ದೇವ ಸ್ವರೂಪಗಳನ್ನು ಕಾಣುತ್ತೇವೆಯಾದರೂ ಅದರ ಮೂಲ ಶಕ್ತಿ ಒಂದೇ ಆಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಜಾರಿಗೆ ತಂದಿರುವ ಪಿಎಂ ವಿಶ್ವಕರ್ಮ ಯೋಜನೆ ಸಮುದಾಯದ ಕರಕುಶಲ ಕರ್ಮಿಗಳ ಏಳಿಗೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಸಹ ಮೊಕ್ತೇಸರ ಸುರೇಶ್‌ ಆಚಾರ್ಯ ನಿಟ್ಟೆ …

ಪಿಎಂ ವಿಶ್ವಕರ್ಮ ಯೋಜನೆ ಸಮುದಾಯದ ಏಳಿಗೆಗೆ ಸಹಕಾರಿ : ಸುರೇಶ್‌ ಆಚಾರ್ಯ Read More »

ವಿಶ್ವಸ್ಯ ಕರ್ತಾ – ವಿಶ್ವಕರ್ಮಾ : ಇಂದು ವಿಶ್ವಕರ್ಮ ಜಯಂತಿ

ಒಂದು ಕಾಲಕ್ಕೆ ಸೃಷ್ಠಿಯ ಸಮಯವೂ. . . . ಪ್ರಳಯ ಕಾಲವೂ ಏಕಕಾಲವಾಗುವ ಸಂದರ್ಭ ಶುದ್ಧಾತ್ಮ ಶಕ್ತಿಯೊಂದು ತನ್ನ ಪ್ರಖರ ನಿಶ್ವಿತ ಪ್ರಭೆಯಿಂದ ಪ್ರಪಂಚ ಸೃಷ್ಠಿಯ ಸಂಕಲ್ಪ ಮಾಡಿಕೊಂಡಿತು. ಆ ಪ್ರಭೆಯು ಅಗ್ನಿಯಾಗಿ, ಅಗ್ನಿಗೆ ಆತ್ಮ ಚೈತನ್ಯವೂ ಆಹುತಿಯಾಗಿ “ವಿಶ್ವ” ವೆಂಬ ಬ್ರಹ್ಮಾಂಡದ ಪುನರ್ಭಾವಕ್ಕೆ ನಾಂದಿ ಹಾಡಿತು. ನಭೂತೋ ಆಗಿರುವ ಕಾಲದಲ್ಲಿ ಬ್ರಹ್ಮಾಂಡದ ಭವಿಷ್ಯಕ್ಕೆ ಬದುಕು ಕೊಡುವ ದೃಷ್ಠಿಯಿಂದ ತನ್ನ ಲೀಲೆಯನ್ನು ಸೃಷ್ಠಿ-ಸ್ಥಿತಿ-ಲಯ-ತಿರೋದಾನ-ಅನುಗ್ರಹಗಳೆಂಬ ಕಾರ್ಯ ಪ್ರಕಲ್ಪದಲ್ಲಿ ತೊಡಗಿಸಿಕೊಂಡಿತೆಂದು ಸನಾತನ ಧರ್ಮ ಮೂಲವಾಗಿರುವ ವೇದವು ಭಗವಂತನ ಕುರಿತು ಆದೇಶ …

ವಿಶ್ವಸ್ಯ ಕರ್ತಾ – ವಿಶ್ವಕರ್ಮಾ : ಇಂದು ವಿಶ್ವಕರ್ಮ ಜಯಂತಿ Read More »

ಸೆ. 22 : ಕಣಜಾರು ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಮುಷ್ಠಿಕಾಣಿಕೆ

ಕಾರ್ಕಳ : ಕಣಜಾರು ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಶ್ರೀ ಬ್ರಹ್ಮಲಿಂಗೇಶ್ವರ ಮತ್ತು ಶ್ರೀ ವೀರಭದ್ರ ದೇವರ ಗರ್ಭಗುಡಿಯ ಪುನ:ನಿರ್ಮಾಣದ ಪ್ರಯುಕ್ತ ಸೆ. 22 ರಂದು ಬೆಳಿಗ್ಗೆ 11 ಗಂಟೆಗೆ ಗ್ರಾಮಸ್ಥರಿಂದ ಮುಷ್ಠಿಕಾಣಿಕೆ ನಡೆಯಲಿದೆ. ವೇ. ಮೂ. ಷಡಂಗ ಬಿ. ಗುರುರಾಜ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದೆ. ಜೀರ್ಣಾವಸ್ಥೆಯಲ್ಲಿರುವ ಗುಡಿಗಳ ಪುನ:ನಿರ್ಮಾಣಕ್ಕೆ ಪೂರಕವಾಗಿ ಸ್ವರ್ಣರೂಢ ಪ್ರಶ್ನೆಯಲ್ಲಿ ತೋರಿಬಂದ ಪ್ರಕಾರ ಪ್ರಾಯಶ್ಚಿತ್ತ ವಿಧಿ ವಿಧಾನಗಳು ದೇವಸ್ಥಾನದಲ್ಲಿ ನಡೆಯುತಿದ್ದು, ಸೆ. 17 ರಂದು ಶಿಲಾ ಮೂಹೂರ್ತ ಹಾಗೂ ದಾರು …

ಸೆ. 22 : ಕಣಜಾರು ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಮುಷ್ಠಿಕಾಣಿಕೆ Read More »

ನೀರೆ ಬೈಲೂರು ಗಾಂಧಿ ಸ್ಮಾರಕ ಭವನ : 43ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ

ಕಾರ್ಕಳ : ನೀರೆ ಬೈಲೂರು ಗಾಂಧಿ ಸ್ಮಾರಕ ಭವನದಲ್ಲಿ 43ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸೆ. 19 ಮತ್ತು ಸೆ. 20 ರಂದು ಜರುಗಲಿದೆ. ಸೆ. 19 ರಂದು ಬೆಳಿಗ್ಗೆ 9.30 ಗಂಟೆಗೆ ಗುಡ್ಡೆಯಂಗಡಿ ಕೇಶವ ಆಚಾರ್ಯಅವರ ಮನೆಯಿಂದ ಹೊರಟು, ಬೈಲೂರು ಪಳ್ಳಿ ಕ್ರಾಸ್‌ನಿಂದ ವಿಗ್ರಹವನ್ನು ಮೆರವಣಿಗೆಯಿಂದ ಗಾಂಧಿ ಸ್ಮಾರಕ ಭವನಕ್ಕೆ ತರುವುದು. 10 ಗಂಟೆಗೆ ಪ್ರತಿಷ್ಠೆ, ಗಣಹೋಮ, ಮಂಗಳಾರತಿ, ಮಧ್ಯಾಹ್ನ 2 ಗಂಟೆಯಿಂದ ಶಾಲಾ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಆಟೋಟ ಸ್ಪರ್ಧೆಗಳು, ನಂತರ ಹಗ್ಗ ಜಗ್ಗಾಟ, …

ನೀರೆ ಬೈಲೂರು ಗಾಂಧಿ ಸ್ಮಾರಕ ಭವನ : 43ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ Read More »

ಸನಾತನ ಧರ್ಮ ಮತ್ತು ಸಂಸ್ಕೃತಿಯನ್ನು ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ – ಕೇಮಾರು ಶ್ರೀ

ಕಾರ್ಕಳ : ಸನಾತನ ಸಂಸ್ಕೃತಿ ಹಾಗೂ ಧರ್ಮದ ರಕ್ಷಣೆಗಾಗಿ ಲಕ್ಷೋಪಲಕ್ಷ ಸಾಧು ಸಂತರು ತಪಸ್ಸಿನ ಮೂಲಕ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ಹೀಗಿರುವಾಗ ಇಂತಹ ಪವಿತ್ರ ಧರ್ಮವನ್ನು ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸಾಂದೀಪನಿ ಸಾಧನಾಶ್ರಮ ಶ್ರೀ ಕ್ಷೇತ್ರ ಕೇಮಾರು ಮಠದ ಸ್ವಾಮೀಜಿ ಶ್ರೀ ಈಶ ವಿಠಲದಾಸ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ತಮಿಳುನಾಡು ಸಚಿವ ಉದಯ ನಿಧಿ ಸ್ಟಾಲಿನ್ ಸನಾತನ ಧರ್ಮದ ಬಗ್ಗೆ ಇತ್ತೀಚೆಗೆ ನೀಡಿರುವ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಸನಾತನ ಸಂಸ್ಕೃತಿಯ ರಕ್ಷಣೆ ನಮ್ಮ …

ಸನಾತನ ಧರ್ಮ ಮತ್ತು ಸಂಸ್ಕೃತಿಯನ್ನು ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ – ಕೇಮಾರು ಶ್ರೀ Read More »

ಕಾರ್ಕಳ – ಹೆಬ್ರಿ ದೇವಸ್ಥಾನಗಳಲ್ಲಿ ಋಗುಪಕರ್ಮ ಆಚರಣೆ

ಕಾರ್ಕಳ : ಕಾರ್ಕಳ – ಹೆಬ್ರಿಯ ಉಭಯ ತಾಲೂಕಿನ ವಿವಿಧ ದೇವಸ್ಥಾನ ಹಾಗೂ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಆ. 29 ರಂದು ನೂಲ ಶ್ರಾವಣ (ಋಗುಪಕರ್ಮ) ದ ಧಾರ್ಮಿಕ ವಿಧಿ ವಿಧಾನಗಳು ನಡೆಯಿತು.

ಆನೆಕಲ್ಲು ಬೈಲಡ್ಕ ಗರಡಿಯ ನೈವೇದ್ಯ ಕೊಠಡಿ ಉದ್ಘಾಟನೆ

ಭಕ್ತರ ಒಗ್ಗೂಡುವಿಕೆಯಿಂದ ಧಾರ್ಮಿಕ ಕ್ಷೇತ್ರಗಳ ಅಭಿವೃದ್ದಿ : ಸುನಿಲ್‌ ಕುಮಾರ್‌ ಕಾರ್ಕಳ : ಭಕ್ತರ ಒಗ್ಗೂಡುವಿಕೆಯಿಂದ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ ಸಾಧ್ಯ. ಧಾರ್ಮಿಕ ಕೇಂದ್ರಗಳಿಗೆ ಸರಕಾರದ ಸಹಕಾರವೂ ಅಗತ್ಯವೆಂದು ಎಂದು ಮಾಜಿ ಸಚಿವ, ಶಾಸಕ ವಿ. ಸುನಿಲ್‌ ಕುಮಾರ್‌ ಅಭಿಪ್ರಾಯ ವ್ಯಕ್ತಪಡಿಸಿದರು.ಅವರು ಆ. 28 ರಂದು ಆನೆಕಲ್ಲು ಬೈಲಡ್ಕ ಗರಡಿಯ ನೂತನ ನೈವೇದ್ಯ ಕೊಠಡಿ ಉದ್ಘಾಟಿಸಿ ಮಾತನಾಡಿದರು. ಬೈಲಡ್ಕ ಗರಡಿಯ ಅಭಿವೃದ್ಧಿಯಲ್ಲಿ ಭಕ್ತರು ದೊಡ್ಡ ಮಟ್ಟದಲ್ಲಿ ಸಹಕಾರ ನೀಡುತ್ತಿರುವುದು ಸಂತಸದ ವಿಚಾರ. ಕ್ಷೇತ್ರದ ಪ್ರಗತಿಯಲ್ಲಿ ದಾನಿಗಳು ಹಾಗೂ …

ಆನೆಕಲ್ಲು ಬೈಲಡ್ಕ ಗರಡಿಯ ನೈವೇದ್ಯ ಕೊಠಡಿ ಉದ್ಘಾಟನೆ Read More »

ಕಾರ್ಕಳದಲ್ಲಿ ಸಾಮೂಹಿಕ ವ್ರತೋಪದೇಶ

ಸಂಸ್ಕಾರದಿಂದ ಉತ್ತಮ ಸಮಾಜ ನಿರ್ಮಾಣ – ಲಲಿತಕೀರ್ತಿ ಭಟ್ಟಾರಕ ಕಾರ್ಕಳ : ಧಾರ್ಮಿಕ ಸಂಸ್ಕಾರವನ್ನು ಎಳವೆಯಿಂದಲೇ ಮೈಗೂಡಿಸಿಕೊಂಡಾಗ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು. ಇದರಿಂದ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದು ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಆಶೀರ್ವಚನ ನೀಡಿದರು. ಅವರು ಆ. 27 ರಂದು ಭಾರತೀಯ ಜೈನ್‌ ಮಿಲನ್‌ ಹಾಗೂ ಯುವ ಜೈನ್‌ ಮಿಲನ್‌ನ ಸಂಯುಕ್ತ ಆಶ್ರಯದಲ್ಲಿ ದಾನಶಾಲೆಯ ಜೈನ ಮಠದಲ್ಲಿ ನಡೆದ ಸಾಮೂಹಿಕ ವ್ರತೋಪದೇಶ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಧಾರ್ಮಿಕ ಮುಖಂಡ ನ್ಯಾಯವಾದಿ …

ಕಾರ್ಕಳದಲ್ಲಿ ಸಾಮೂಹಿಕ ವ್ರತೋಪದೇಶ Read More »

error: Content is protected !!
Scroll to Top