ಜಿಲ್ಲಾ

ಉಡುಪಿ ಜ್ಞಾನಸುಧಾ ವಾರ್ಷಿಕೋತ್ಸವ – ಜ್ಞಾನಸಂಭ್ರಮ

ಜ್ಞಾನಸುಧಾದ ಸಾಧನೆ ಅನುಕರಣೀಯ : ಸಿ.ಎ. ಗೋಪಾಲಕೃಷ್ಣ ಭಟ್ ಉಡುಪಿ : ಮೌಲ್ಯಯುತ ಶಿಕ್ಷಣ ನೀಡುವ ಜ್ಞಾನಸುಧಾದ ಸಾಧನೆ ಅನುಕರಣೀಯ. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ದಕ್ಷತೆಯನ್ನು ಪಡೆಯುವುದರ ಜೊತೆಗೆ ಗಳಿಸಿದ ಶಿಕ್ಷಣ ಪರಿಣಾಮಕಾರಿಯಾಗಬೇಕು ಅದಕ್ಕಾಗಿ ವಿದ್ಯಾರ್ಥಿಗಳ ಪರಿಶ್ರಮ ಅತಿ ಮುಖ್ಯ. ಅವಕಾಶಗಳಿಗಾಗಿ ಹುಡುಕಾಡದೆ ನಾವೇ ಅವಕಾಶಗಳ ಸೃಷ್ಟಿಕರ್ತರಾಗಬೇಕು. ದುಡ್ಡಿಲ್ಲದವರು ಬಡವರಲ್ಲ ಕನಸುಗಳೇ ಇಲ್ಲದವರು ನಿಜಕ್ಕೂ ಬಡವರು. ಪ್ರಾಪಂಚಿಕ ಜೀವನದಲ್ಲಿ ಹೊಸತನ್ನು ಕಂಡುಹಿಡಿಯುವ ಪ್ರಯತ್ನ ನಮ್ಮದಾಗಬೇಕು ಎಂದು ತ್ರಿಷಾ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಮತ್ತು ಸಿ.ಇ.ಒ. ಸಿ.ಎ. ಗೋಪಾಲಕೃಷ್ಣ …

ಉಡುಪಿ ಜ್ಞಾನಸುಧಾ ವಾರ್ಷಿಕೋತ್ಸವ – ಜ್ಞಾನಸಂಭ್ರಮ Read More »

ಮಣಿಪಾಲ : ಲಾಡ್ಜ್‌ನಲ್ಲಿ ವೇಶ್ಯವಾಟಿಕೆ – ಮೂವರ ಬಂಧನ

ಉಡುಪಿ : ಮಣಿಪಾಲದ ಸಿಂಡಿಕೇಟ್‌ ಸರ್ಕಲ್‌ ಬಳಿ ಇರುವ ಉನ್ನತ ರೆಸಿಡೆನ್ಸಿಯ 101 ಮತ್ತು 102 ರಲ್ಲಿ ನ.26 ರಂದು ವೇಶ್ಯಾವಾಟಿಕೆ ನಡೆಸುತ್ತಿದ್ದ ಮೂವರನ್ನು ಉಡುಪಿ ಪೋಲೀಸರು ಬಂಧಿಸಿ ಇಬರು ಸಂತ್ರಸ್ಥ ಮಹಿಳೆಯರನ್ನು ರಕ್ಷಿಸಿದ್ದಾರೆ. ಆರೋಪಿಗಳನ್ನು ಗಣೇಶ್‌, ಸುಧೀರ್‌ ಮತ್ತು ಮಾರುತಿ ಎಂದು ಗುರುತಿಸಲಾಗಿದೆ. ಮಹಿಳಾ ಪೊಲೀಸ್‌ ಠಾಣೆಯ ಪೊಲೀಸ್‌ ನಿರೀಕ್ಷಕ ಜಯಾನಂದ ಕೆ., ಠಾಣೆಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ವೇಶ್ಯವಾಟಿಕೆ ದಂಧೆ ನಡೆಸುತ್ತಿದ್ದ ಆರೋಪಿಗಳನ್ನು ದಸ್ತಗಿರಿ ಮಾಡಿ ಕೃತ್ಯಕ್ಕೆ ಸಂಬಂಧಿಸಿದ ಸ್ವತ್ತುಗಳನ್ನು …

ಮಣಿಪಾಲ : ಲಾಡ್ಜ್‌ನಲ್ಲಿ ವೇಶ್ಯವಾಟಿಕೆ – ಮೂವರ ಬಂಧನ Read More »

ಕಾಂತಾರ ಅಧ್ಯಾಯ -1‌ ಚಿತ್ರದ ಮೂಹೂರ್ತ

ಉಡುಪಿ : ಕಾಂತಾರ ಸಿನಿಮಾವು ಸಿನಿ ರಂಗದಲ್ಲಿ ಹೊಸ ಸಂಚಲನ ಮೂಡಿಸಿದ್ದರಲ್ಲಿ ಯಾವುದೇ ಅನುಮಾನವಿಲ್ಲ. ಕಾಂತಾರದ ಎರಡನೇ ಭಾಗ ಬರಲಿದೆ ಎಂದಾಗಿನಿಂದಲೂ ಅಭಿಮಾನಿಗಳ ವಲಯದಲ್ಲಿ ಒಂದು ಕುತೂಹಲ ಇತ್ತು. ಇಂದು (ನ. 27) ಚಿತ್ರ ತಂಡ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಆನೆಗುಡ್ಡೆ ದೇವಸ್ಥಾನದಲ್ಲಿ ‘ಕಾಂತಾರ ಚಾಪ್ಟರ್ – 1’ ಚಿತ್ರದ ಮುಹೂರ್ತ ನೆರವೇರಿಸುವುದರ ಜೊತೆಗೆ ಮೊದಲ ಪೋಸ್ಟರ್ ಅನಾವರಣ ಮಾಡಿದೆ. ಜನವರಿಯಲ್ಲಿ ಚಿತ್ರಕ್ಕೆ ಶೂಟಿಂಗ್ ಆರಂಭ ಆಗಲಿದೆ ಎನ್ನಲಾಗುತ್ತಿದೆ. ಕುತೂಹಲ ಕೆರಳಿಸುತ್ತಿರುವ ಪೋಸ್ಟರ್ಇಂದು ಚಿತ್ರದ ಮೂಹೂರ್ತದೊಂದಿಗೆ …

ಕಾಂತಾರ ಅಧ್ಯಾಯ -1‌ ಚಿತ್ರದ ಮೂಹೂರ್ತ Read More »

ಡಿ. 3ರಂದು ಜ್ಞಾನಸುಧಾದಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ಕಾರ್ಯಕ್ರಮದ ವಿವರ ಇಂತಿದೆ ಕಾರ್ಕಳ : ಕನ್ನಡ ಸಾಹಿತ್ಯ ಪರಿಷತ್ ಕಾರ್ಕಳ ತಾಲೂಕು ಘಟಕದ ವತಿಯಿಂದ 19ನೇ ಕನ್ನಡ ಸಾಹಿತ್ಯ ಸಮ್ಮೇಳನ ಸೂಡ ಸದಾನಂದ ಶೆಣೈ ಅವರ ಸರ್ವಾಧ್ಯಕ್ಷತೆಯಲ್ಲಿ ಡಿ. 3 ರಂದು ಅಜೆಕಾರು ಪದ್ಮಗೋಪಾಲ ಎಜ್ಯುಕೇಶನ್‌ ಟ್ರಸ್ಟ್‌ನ ಸಹಯೋಗದಲ್ಲಿ ಗಣಿತನಗರ ಜ್ಞಾನಸುಧಾ ಸಭಾಂಗಣದಲ್ಲಿ ಜರುಗಲಿದೆ. ಧ್ವಜಾರೋಹಣಅಂದು ಬೆಳಿಗ್ಗೆ 8 ಗಂಟೆಗೆ ಅಜೆಕಾರು ಪದ್ಮಗೋಪಾಲ ಎಜ್ಯುಕೇಶನ್‌ ಟ್ರಸ್ಟ್‌ನ ಅಧ್ಯಕ್ಷ ಡಾ. ಸುಧಾಕರ್‌ ಶೆಟ್ಟಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಿದ್ದು, ಕನ್ನಡ ಸಾಹಿತ್ಯ ಪರಿಷತ್‌ ತಾಲೂಕು ಘಟಕದ ಅಧ್ಯಕ್ಷ ಪ್ರಭಾಕರ …

ಡಿ. 3ರಂದು ಜ್ಞಾನಸುಧಾದಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ Read More »

ಉಡುಪಿಯಲ್ಲಿ ಸಂಗಮ್‌ ಫ್ಯಾಮಿಲಿ ರೆಸ್ಟೋರೆಂಟ್‌ ಶುಭಾರಂಭ

ಕಾರ್ಕಳ : ಬೆಳೆಯುತ್ತಿರುವ ಉಡುಪಿ ನಗರಕ್ಕೆ ಕಳೆದ 48 ವರ್ಷಗಳಿಂದ ತ್ರಿವೇಣಿ ಹೊಟೇಲ್‌ ಮುಖಾಂತರ ನೀರೆ ಬೈಲೂರು ಶೆಣೈ ಕುಟುಂಬಸ್ಥರ ಕೊಡುಗೆ ಮಹತ್ತರ ಎಂದು ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕ ಯಶ್‌ಪಾಲ್‌ ಸುವರ್ಣ ಅಭಿಪ್ರಾಯಪಟ್ಟರು. ಅವರು ನ. 24 ರಂದು ಉಡುಪಿಯ ಹೆಡ್‌ ಪೋಸ್ಟ್‌ ಆಫೀಸ್‌ ಬಳಿ ತ್ರಿವೇಣಿ ಸರ್ಕಲ್‌ ಮುಂಭಾಗದಲ್ಲಿ ಸಂಗಮ್‌ ಫ್ಯಾಮಿಲಿ ರೆಸ್ಟೋರೆಂಟ್‌ ಉದ್ಘಾಟಿಸಿ ಮಾತನಾಡಿದರು. ಶೆಣೈ ಕುಟುಂಬಸ್ಥರ ಹೊಟೇಲ್‌ ಉದ್ಯಮಕ್ಕೆ ಹೊಸ ಸೇರ್ಪಡೆಯಾದ ಸಂಗಮ್‌ ಫ್ಯಾಮಿಲಿ ರೆಸ್ಟೋರೆಂಟ್‌ ಗ್ರಾಹಕರಿಗೆ ಶುಚಿ ರುಚಿಯಾದ …

ಉಡುಪಿಯಲ್ಲಿ ಸಂಗಮ್‌ ಫ್ಯಾಮಿಲಿ ರೆಸ್ಟೋರೆಂಟ್‌ ಶುಭಾರಂಭ Read More »

ಉಡುಪಿ ಕೆಡಿಪಿ ಸಭೆಯಲ್ಲಿ ಸುನಿಲ್ ಕುಮಾರ್ – ಎಸ್. ಪಿ. ಜಟಾಪಟಿ

ಕಾರ್ಕಳ : ಲಾರಿ ಮುಷ್ಕರದ ವೇಳೆ ಪ್ರತಿಭಟನಾಕಾರರಿಗೆ ನೋಟಿಸ್ ನೀಡಿದ ವಿಚಾರದಲ್ಲಿ ಪೊಲೀಸ್ ವರಿಷ್ಠಾಧಿಕಾರಿಯನ್ನು ಇಂದು ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ತರಾಟೆಗೆತ್ತಿಗೊಂಡ ಸುನಿಲ್‌ ಕುಮಾರ್‌ ನಮ್ಮ ಜಿಲ್ಲೆಯಲ್ಲಿ ಯಾರೂ ಪ್ರತಿಭಟನೆ ಮಾಡಲು ಇಲ್ಲವೇ ಎಂದು ವಾಗ್ದಾಳಿ ನಡೆಸಿದ್ದಾರೆ. ಇದು ತುಘಲಕ್‌ ಆಡಳಿತವೇ..?ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಪ್ರತಿಭಟನೆ ಮಾಡುವ ಹಕ್ಕಿದೆ ಎಂದ ಅವರು ನಮ್ಮ ಜಿಲ್ಲಾ ಸಂಕೀರ್ಣದಲ್ಲಿ ಪ್ರತಿಭಟನೆಗಾಗಿಯೇ ಜಾಗವನ್ನು ಕಾಯ್ದಿರಿಸಿದ್ದೇವೆ. …

ಉಡುಪಿ ಕೆಡಿಪಿ ಸಭೆಯಲ್ಲಿ ಸುನಿಲ್ ಕುಮಾರ್ – ಎಸ್. ಪಿ. ಜಟಾಪಟಿ Read More »

ಬೆಂಗಳೂರು ವಿವಿ ಹಾಸ್ಟೆಲ್​​ ಊಟದಲ್ಲಿ ಹುಳುಗಳು ಪತ್ತೆ : ಬಿರಿಯಾನಿ ಸೇವಿಸಿ 17 ಮಂದಿ ಅಸ್ವಸ್ಥ

ಬೆಂಗಳೂರು : ಬೆಂಗಳೂರು ವಿವಿ ಹಾಸ್ಟೆಲ್​ನ ಊಟದಲ್ಲಿ ಹುಳುಗಳು ಪತ್ತೆಯಾಗಿವೆ. ಈ ಹಿನ್ನೆಲೆ ಹಾಸ್ಟೆಲ್​ ವಾರ್ಡನ್​ ನಿರ್ಲಕ್ಷ್ಯದ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ಹೊರ ಹಾಕಿದ್ದಾರೆ. ಕಳಪೆ ಆಹಾರ ನೀಡಲಾಗುತ್ತಿದೆ. ಇದನ್ನು ಪ್ರಶ್ನೆ ಮಾಡಿದರೆ ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಾರೆ. ಕಳಪೆ ಆಹಾರ ತಿಂದು ಆರೋಗ್ಯಕ್ಕೆ ಸಮಸ್ಯೆಯಾದರೆ ಯಾರು ಹೊಣೆ. ಕೂಡಲೇ ವಾರ್ಡನ್​ ಅಮಾನತುಗೊಳಿಸುವಂತೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ಬಿರಿಯಾನಿ ತಿಂದು ಆಸ್ಪತ್ರೆ ಸೇರಿದ ಗ್ರಾಮಸ್ಥರುಚಿಕ್ಕಮಗಳೂರು : ಕುಟುಂಬ ಸಮಾರಂಭದಲ್ಲಿ ಬಿರಿಯಾನಿ ಸೇವಿಸಿದ 17 ಮಂದಿ ಅಸ್ವಸ್ಥಗೊಂಡ ಘಟನೆ ಚಿಕ್ಕಮಗಳೂರು …

ಬೆಂಗಳೂರು ವಿವಿ ಹಾಸ್ಟೆಲ್​​ ಊಟದಲ್ಲಿ ಹುಳುಗಳು ಪತ್ತೆ : ಬಿರಿಯಾನಿ ಸೇವಿಸಿ 17 ಮಂದಿ ಅಸ್ವಸ್ಥ Read More »

ನಾಲ್ವರು ಮುಸ್ಲಿಂರನ್ನು ಕೊಂದು ವಿಶ್ವ ದಾಖಲೆ ಎಂಬ ಪೋಸ್ಟ್‌

ಹಿಂದೂ ಮಂತ್ರ ಪೇಜ್ ವಿರುದ್ಧ ಉಡುಪಿಯಲ್ಲಿ ಪ್ರಕರಣ ದಾಖಲು ಉಡುಪಿ : ನಾಲ್ವರು ಮುಸ್ಲಿಂರನ್ನು ಕೊಂದು ವಿಶ್ವ ದಾಖಲೆ ಬರೆದಿದ್ದಾನೆ ಎಂಬ ಶೀರ್ಷಿಕೆಯಡಿ ಪೋಸ್ಟ್ ಹಂಚಿಕೊಂಡು ನಾಲ್ವರ ಹತ್ಯೆಯನ್ನು ಸಂಭ್ರಮಿಸಿದ ಹಿಂದೂ ಮಂತ್ರ ಎಂಬ ಹೆಸರಿನ ಇನ್​ಸ್ಟಾಗ್ರಾಮ್ ಖಾತೆ ವಿರುದ್ಧ ಉಡುಪಿಯಸೆನ್‌ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಉಡುಪಿಯಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಕಗ್ಗೊಲೆ ಪ್ರಕರಣ ಸಂಬಂಧ ಕಿಡಿಗೇಡಿಗಳು ಹತ್ಯೆಯನ್ನು ಸಂಭ್ರಮಿಸಿ ಹಿಂದೂ ಮಂತ್ರ ಹೆಸರಿನ ಇನ್​​ಸ್ಟಾಗ್ರಾಮ್ ಪೇಜ್​ನಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ಪೋಸ್ಟ್​ನಲ್ಲಿ, 15 …

ನಾಲ್ವರು ಮುಸ್ಲಿಂರನ್ನು ಕೊಂದು ವಿಶ್ವ ದಾಖಲೆ ಎಂಬ ಪೋಸ್ಟ್‌ Read More »

ಕೇರಳ ಗಡಿಯಲ್ಲಿ ಪೊಲೀಸ್, ನಕ್ಸಲರ ನಡುವೆ ಗುಂಡಿನ ಚಕಮಕಿ

ಮಡಿಕೇರಿ : ಕೊಡಗು ಜಿಲ್ಲೆಯ ಕರ್ನಾಟಕ-ಕೇರಳ ಗಡಿಭಾಗದಲ್ಲಿ ನಕ್ಸಲ್ ಶಿಬಿರದ ಬಳಿ ನಕ್ಸಲೀಯರು ಮತ್ತು ಕೇರಳದ ನಕ್ಸಲ್ ನಿಗ್ರಹ ಪಡೆ ನಡುವೆ ಭಾರೀ ಗುಂಡಿನ ಚಕಮಕಿ ನಡೆದು ಗುಂಡಿನ ಕಾಳಗದಲ್ಲಿ ಓರ್ವ ನಕ್ಸಲ್ ಗಾಯಗೊಂಡಿದ್ದಾನೆ. ಘಟನೆ ಬಳಿಕ ನಕ್ಸಲರೆಲ್ಲರೂ ಸ್ಥಳದಿಂದ ಪರಾರಿಯಾಗಿದ್ದು, ಗಾಯಗೊಂಡ ನಕ್ಸಲ್ ಚಿಕಿತ್ಸೆಗಾಗಿ ಮತ್ತು ರಕ್ಷಣೆಗಾಗಿ ಕೊಡಗು ಜಿಲ್ಲೆಯನ್ನು ಪ್ರವೇಶಿಸುವ ಸಾಧ್ಯತೆಗಳಿರುವುದರಿಂದ ಜಿಲ್ಲಾ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ. ಘಟನಾ ಸ್ಥಳದಲ್ಲಿ ರಕ್ತದ ಕಲೆಗಳು ಕಂಡುಬಂದಿವೆ. ನಕ್ಸಲರಲ್ಲಿ ಒಬ್ಬರು ಗಾಯಗೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. …

ಕೇರಳ ಗಡಿಯಲ್ಲಿ ಪೊಲೀಸ್, ನಕ್ಸಲರ ನಡುವೆ ಗುಂಡಿನ ಚಕಮಕಿ Read More »

ಶಂಕಿತನ ದಸ್ತಗಿರಿಯನ್ನು ಖಚಿತ ಪಡಿಸಿದ ಪೊಲೀಸ್‌ ವರಿಷ್ಠಾಧಿಕಾರಿ

ವಿಚಾರಣೆ ಬಳಿಕ ಮಾಹಿತಿ ಬಹಿರಂಗ ಉಡುಪಿ : ಮಲ್ಪೆ ಪೊಲೀಸ್‌ ಠಾಣಾ ವ್ಯಾಪ್ತಿಯ ನೇಜಾರುವಿನಲ್ಲಿ ನ.12 ರಂದು ತಾಯಿ ಮಕ್ಕಳು ಸೇರಿದಂತೆ ಒಂದೇ ಕುಟುಂಬ ನಾಲ್ವರ ಹತ್ಯೆ ಪ್ರಕರಣದ ಆರೋಪಿ ಪ್ರವೀಣ್‌ ಅರುಣ್‌ ಚೌಗಲೆಯನ್ನು ನ. 14 ರಂದು ಕುಡುಚಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಪ್ರವೀಣ್‌ ಕೊಲೆಯಾದ ಆಯ್ನಾಝ್‌ ಜೊತೆಗಿನ ಪ್ರೇಮ ವೈಫಲ್ಯದಿಂದ ವಿಚಲಿತನಾಗಿ ಈ ರೀತಿಯ ಕೃತ್ಯ ಎಸಗಿದ್ದಾನೆ ಎನ್ನಲಾಗುತ್ತಿದೆ. ಇನ್ನು ಹಣಕಾಸಿನ ವಿಚಾರ, ಸ್ಮಗ್ಲಿಂಗ್‌ ಕೇಸು ಸಂಬಂಧಿಸಿದಂತೆ ಈ ರೀತಿ ಮಾಡಿದ್ದಾನೆ ಎಂಬ ವಂದಂತಿಗಳು …

ಶಂಕಿತನ ದಸ್ತಗಿರಿಯನ್ನು ಖಚಿತ ಪಡಿಸಿದ ಪೊಲೀಸ್‌ ವರಿಷ್ಠಾಧಿಕಾರಿ Read More »

error: Content is protected !!
Scroll to Top