ಉಡುಪಿ ಜ್ಞಾನಸುಧಾ ವಾರ್ಷಿಕೋತ್ಸವ – ಜ್ಞಾನಸಂಭ್ರಮ
ಜ್ಞಾನಸುಧಾದ ಸಾಧನೆ ಅನುಕರಣೀಯ : ಸಿ.ಎ. ಗೋಪಾಲಕೃಷ್ಣ ಭಟ್ ಉಡುಪಿ : ಮೌಲ್ಯಯುತ ಶಿಕ್ಷಣ ನೀಡುವ ಜ್ಞಾನಸುಧಾದ ಸಾಧನೆ ಅನುಕರಣೀಯ. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ದಕ್ಷತೆಯನ್ನು ಪಡೆಯುವುದರ ಜೊತೆಗೆ ಗಳಿಸಿದ ಶಿಕ್ಷಣ ಪರಿಣಾಮಕಾರಿಯಾಗಬೇಕು ಅದಕ್ಕಾಗಿ ವಿದ್ಯಾರ್ಥಿಗಳ ಪರಿಶ್ರಮ ಅತಿ ಮುಖ್ಯ. ಅವಕಾಶಗಳಿಗಾಗಿ ಹುಡುಕಾಡದೆ ನಾವೇ ಅವಕಾಶಗಳ ಸೃಷ್ಟಿಕರ್ತರಾಗಬೇಕು. ದುಡ್ಡಿಲ್ಲದವರು ಬಡವರಲ್ಲ ಕನಸುಗಳೇ ಇಲ್ಲದವರು ನಿಜಕ್ಕೂ ಬಡವರು. ಪ್ರಾಪಂಚಿಕ ಜೀವನದಲ್ಲಿ ಹೊಸತನ್ನು ಕಂಡುಹಿಡಿಯುವ ಪ್ರಯತ್ನ ನಮ್ಮದಾಗಬೇಕು ಎಂದು ತ್ರಿಷಾ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಮತ್ತು ಸಿ.ಇ.ಒ. ಸಿ.ಎ. ಗೋಪಾಲಕೃಷ್ಣ …