• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ನಮ್ಮೂರ ಸಾಧಕರು

ಶೂನ್ಯದಿಂದ ಸಾಮ್ರಾಜ್ಯ ಕಟ್ಟಿದ ಸಾಧಕ : ಸಿವಿಲ್ ಕ್ಷೇತ್ರದ ಧ್ರುವತಾರೆ ಎಸ್‌ಕೆಎಸ್‌ ಸುಜಯ ಕುಮಾರ್ ಶೆಟ್ಟಿ

ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಓರ್ವ ಸಾಮಾನ್ಯ ಇಂಜಿನಿಯರ್, ಇಂದು ಸಿವಿಲ್ ತಂತ್ರಜ್ಞಾನದ ಬೃಹತ್ ಸಾಮ್ರಾಜ್ಯವನ್ನೇ ಸೃಷ್ಟಿಸಿದ ರೋಚಕ ಕಥೆಯಿದು. ಪ್ರಾರಂಭದಲ್ಲಿ ಕಾರ್ಕಳದ ಪರಿಸರದಲ್ಲಿ ಸಣ್ಣಪುಟ್ಟ ಮನೆ ಹಾಗೂ ವಾಣಿಜ್ಯ ಸಂಕೀರ್ಣಗಳ ನಿರ್ಮಾಣದಲ್ಲಿ ಮಗ್ನರಾಗಿದ್ದ ಅವರು, ಇಂದು ಸಾವಿರಾರು ಕೋಟಿ ರೂಪಾಯಿಗಳ ಬೃಹತ್ ಕಾಮಗಾರಿಗಳ ಗುತ್ತಿಗೆಯನ್ನು ಯಶಸ್ವಿಯಾಗಿ ನಿರ್ವಹಿಸುವ ಹಂತಕ್ಕೆ ಬೆಳೆದಿದ್ದಾರೆ. ಕರ್ನಾಟಕದ ಮುಂಚೂಣಿ ಗುತ್ತಿಗೆದಾರರಲ್ಲಿ ಒಬ್ಬರಾಗಿ ಹೆಮ್ಮೆಯಿಂದ ಗುರುತಿಸಿಕೊಂಡಿರುವ ಇವರೇ ಎಸ್‌ಕೆಎಸ್‌ ಇನ್‌ಫ್ರಾ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಆಡಳಿತ ನಿರ್ದೇಶಕರಾದ ಸುಜಯ ಕುಮಾರ್ ಶೆಟ್ಟಿ […]

ಶೂನ್ಯದಿಂದ ಸಾಮ್ರಾಜ್ಯ ಕಟ್ಟಿದ ಸಾಧಕ : ಸಿವಿಲ್ ಕ್ಷೇತ್ರದ ಧ್ರುವತಾರೆ ಎಸ್‌ಕೆಎಸ್‌ ಸುಜಯ ಕುಮಾರ್ ಶೆಟ್ಟಿ Read More »

ನಮ್ಮೂರ ಸಾಧಕ – ಕೆ. ಗುಣಪಾಲ ಕಡಂಬ

ವಯಸ್ಸನ್ನು ಮೀರಿದ ಉತ್ಸುಕತೆ, ಸೃಜನಶೀಲತೆ, ಗುರುತ್ವ ಶಕ್ತಿಯಿಂದ ಶಿಕ್ಷಣ ತಜ್ಞರಾಗಿ, ಕಂಬಳ ಸಾಧಕರಾಗಿ, ಆದರ್ಶ ಕೃಷಿಕರಾಗಿ, ಸಾಹಿತಿಯಾಗಿ, ಧಾರ್ಮಿಕ ಮುಂದಾಳುವಾಗಿ ಗುರುತಿಸಿಕೊಂಡಿರುವ ಮಾದರಿ ವ್ಯಕ್ತಿತ್ವ ಇಂದಿನ ಲೇಖನದಲ್ಲಿ ಪರಿಚಯಿಸುತ್ತಿರುವ ನಮ್ಮೂರ ಸಾಧಕ ನಿವೃತ್ತ ಪ್ರಾಚಾರ್ಯ, ಕಂಬಳ ವಿದ್ವಾಂಸ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ. ಗುಣಪಾಲ ಕಡಂಬ. ಕೃಷಿ ಪ್ರಧಾನ ಕೊಳಕ್ಕೆ ಇರ್ವತ್ತೂರು ಮನೆತನದ ಪಟೇಲ್ ನಾಗರಾಜ ಕಡಂಬ – ಜಯಾವತಿ ದಂಪತಿಯ ಪುತ್ರರಾಗಿ 1947ರ ಜೂ. 3ರಂದು ಜನಿಸಿದರು. ಕೊಳಕ್ಕೆ ಇರ್ವತ್ತೂರು ಶಾಲೆ, ಕಾರ್ಕಳದ ಭುಜಬಲಿ

ನಮ್ಮೂರ ಸಾಧಕ – ಕೆ. ಗುಣಪಾಲ ಕಡಂಬ Read More »

ನಮ್ಮೂರ ಸಾಧಕರು – ಡಾ. ಶರತ್‌ ರಾವ್

ಪ್ರತಿಷ್ಠಿತ ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜ್ಯುಕೇಶನ್‌ (ಮಾಹೆ)ನ 8ನೇ ಕುಲಪತಿಯಾಗಿ ಕಾರ್ಕಳದ ಡಾ. ಶರತ್‌ ರಾವ್‌ ಅಧಿಕಾರ ವಹಿಸಿದ್ದಾರೆ. ಈ ಮೂಲಕ ಮಾಹೆಯ ಉನ್ನತ ಹುದ್ದೆಯನ್ನು ಅಲಂಕರಿಸಿದ ಪ್ರಥಮ ಕಾರ್ಕಳದವರೆಂಬ ಹೆಗ್ಗಳಿಕೆಗೆ ಡಾ. ರಾವ್‌ ಪಾತ್ರರಾಗಿದ್ದಾರೆ. 4 ದಶಕಗಳ ಕಾಲ ಕೆಎಂಸಿ ಸಂಸ್ಥೆಯ ವಿವಿಧ ಸ್ತರಗಳಲ್ಲಿ ಕರ್ತವ್ಯ ಸಲ್ಲಿಸಿ 2009ರಿಂದ 2014ರವರೆಗೆ ಕೆಎಂಸಿ ಮಣಿಪಾಲದ ಮೂಳೆಚಿಕಿತ್ಸೆ ವಿಭಾಗ ಮುಖ್ಯಸ್ಥರಾಗಿ, 2015 -2019 ಅವಧಿಯಲ್ಲಿ ಅಸೋಸಿಯೇಟ್ ಡೀನ್ ಹಾಗೂ 2019-2023 ರವರೆಗೆ ಡೀನ್ ಆಗಿ ಕಾರ್ಯನಿರ್ವಹಿಸಿರುವ ಡಾ.

ನಮ್ಮೂರ ಸಾಧಕರು – ಡಾ. ಶರತ್‌ ರಾವ್ Read More »

ಮುಂಬೈಯಲ್ಲಿ ಶೆಟ್ಟಿ ಕ್ಯಾಟರರ್ಸ್ ಸ್ಥಾಪಿಸಿದ ಕುಕ್ಕುಂದೂರು ಶ್ಯಾಮ್ ಶೆಟ್ಟಿ

ಸಂಘಟಕ- ಸಮಾಜ ಸೇವಕ- ಚಲನಚಿತ್ರ ನಿರ್ಮಾಪಕ 1977ರಲ್ಲಿ ತುಳು ಕನ್ನಡಿಗರು ಸ್ಥಾಪಿಸಿದ ಪ್ರಥಮ ಕ್ಯಾಟರಿಂಗ್‌ ಸಂಸ್ಥೆ ಶೆಟ್ಟಿ ಕ್ಯಾಟರರ್ಸ್.‌ ಮದುವೆ ಸಮಾರಂಭಗಳಲ್ಲಿ ಕ್ಯಾಟರಿಂಗ್‌ ವ್ಯವಸ್ಥೆ ಪರಿಚಯಿಸಿ ಖ್ಯಾತಿ ಪಡೆದ ಶೆಟ್ಟಿ ಕ್ಯಾಟರರ್ಸ್‌ ಸಂಸ್ಥಾಪಕರು ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ನಕ್ರೆ ಶ್ಯಾಮ್‌ ಎನ್.‌ ಶೆಟ್ಟಿ. ಶುಚಿ, ರುಚಿಯಾದ ಊಟ, ಉಪಾಹಾರ, ಅಚ್ಚುಕಟ್ಟಾದ ಸೇವೆಯಿಂದಲೇ ಮುಂಬೈಯಲ್ಲಿ ಪ್ರಸಿದ್ಧಿ ಪಡೆದ ಶೆಟ್ಟಿ ಕ್ಯಾಟರರ್ಸ್‌ ಸಂಸ್ಥಾಪಕರು ಇಂದಿನ ನಮ್ಮೂರ ಸಾಧಕರು. 1950 ಮೇ 15ರಂದು (ಇಂದು ಅವರ ಹುಟ್ಟು ಹಬ್ಬ) ಸಾಂತೂರು

ಮುಂಬೈಯಲ್ಲಿ ಶೆಟ್ಟಿ ಕ್ಯಾಟರರ್ಸ್ ಸ್ಥಾಪಿಸಿದ ಕುಕ್ಕುಂದೂರು ಶ್ಯಾಮ್ ಶೆಟ್ಟಿ Read More »

ಮುಂಬಯಿಯಲ್ಲಿ ಅಜೆಕಾರು ಕಲಾಭಿಮಾನಿ ಬಳಗ ಕಟ್ಟಿದ ಬಾಲಕೃಷ್ಣ ಶೆಟ್ಟಿ

25 ವರ್ಷಗಳಿಂದ ಯಕ್ಷಗಾನ – ತಾಳಮದ್ದಳೆ ಆಯೋಜನೆ ಕಳೆದ 25 ವರ್ಷಗಳಿಂದ ಮುಂಬಯಿ ಮಹಾನಗರದಲ್ಲಿ ಯಕ್ಷಗಾನ ಹಾಗೂ ತಾಳಮದ್ದಳೆ ಆಯೋಜಿಸಿಕೊಂಡು ಕಲಾಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾದ ತಂಡ ತಂಡ ಅಜೆಕಾರು ಕಲಾಭಿಮಾನಿ ಬಳಗ. ಈ ಬಳಗದ ಸಾರಥ್ಯ ವಹಿಸಿದವರು ಕಾರ್ಕಳ ತಾಲೂಕು ಅಜೆಕಾರಿನ ಬಾಲಕೃಷ್ಣ ಶೆಟ್ಟಿ. ಯಕ್ಷಗಾನದ ಅಭಿಮಾನಿಯಾಗಿ ಮುಂಬಯಿಯಲ್ಲಿ ಯಕ್ಷಗಾನಕ್ಕೆ ಹೊಸ ಮೆರುಗು ನೀಡಿರುವ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ನಮ್ಮೂರ ಸಾಧಕರು ಇಂದಿನ ಅತಿಥಿ. 1965ರಲ್ಲಿ ಅಜೆಕಾರು ಕಲ್ಕುಡಮಾರ್ ಮನೆಯ ಸುಬ್ಬಯ್ಯ ಶೆಟ್ಟಿ ಮತ್ತು ಸಂಪ

ಮುಂಬಯಿಯಲ್ಲಿ ಅಜೆಕಾರು ಕಲಾಭಿಮಾನಿ ಬಳಗ ಕಟ್ಟಿದ ಬಾಲಕೃಷ್ಣ ಶೆಟ್ಟಿ Read More »

ನಮ್ಮೂರ ಸಾಧಕರು – ಗೂಗಲ್‌ನಲ್ಲಿ ಕಾರ್ಕಳದ ಸಂಕೇತ್‌

ಗೂಗಲ್‌ ಎನ್ನುವುದು ಮಾಹಿತಿ ತಂತ್ರಜ್ಞಾನದ ದೈತ್ಯ ಸಂಸ್ಥೆಗಳಲ್ಲೊಂದು. ಗೂಗಲ್‌ನಲ್ಲಿ ಉದ್ಯೋಗ ಪಡೆಯುವುದು ಅದೆಷ್ಟೋ ಯುವಕರ ಕನಸು. ಇದೇ ರೀತಿಯ ಕನಸ್ಸೊಂದನ್ನು ನನಸು ಮಾಡಿದವರು ಕಾರ್ಕಳದ ಸಂಕೇತ್‌.ನಿವೃತ್ತ ಪ್ರಾಂಶುಪಾಲ ಗಣೇಶ್ ಬರ್ಲಾಯ ಹಾಗೂ ಉಪನ್ಯಾಸಕಿ ಸುಮನಾ ಎಂ.ಕೆ. ದಂಪತಿಯ ಪುತ್ರ ಸಂಕೇತ್‌ ಜಿ.ಬಿ., ಇವರ ಸಹೋದರ ಸಂಹಿತ್ ಜಿ. ಬಿ. ಅವರು ಮೆಟಾದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಿಕ್ಷಣಸಂಕೇತ್‌ ಜಿ. ಬಿ. ಅವರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ನಿಟ್ಟೆ ಡಾ.ಎನ್‌.ಎನ್‌.ಎ.ಎಂ. ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ

ನಮ್ಮೂರ ಸಾಧಕರು – ಗೂಗಲ್‌ನಲ್ಲಿ ಕಾರ್ಕಳದ ಸಂಕೇತ್‌ Read More »

ನಲ್ಲೂರಿನ ಕಣ್ಮಣಿ- ಅಣ್ಣಿ ಶೆಟ್ಟಿ

ಹಳ್ಳಿಯಿಂದ ದೂರದ ಮಾಯನಗರಿ ಮುಂಬೈಗೆ ತೆರಳಿ ಅಲ್ಲಿ ಉದ್ಯಮಕ್ಕೆ ಮುಂದಾಗಿ ಯಶಸ್ವಿಯಾಗುವುದು ಸುಲಭದ ಮಾತಲ್ಲ. ಅದೊಂದು ಸಾಹಸ, ಸಾಧನೆಯೇ ಸರಿ. ಆ ಒಂದು ಯಶಸ್ಸಿನ ಶಿಖರವನ್ನೇರಿದವರು ನಲ್ಲೂರು ಮೂಲದ ಅಣ್ಣಿ ಸಿ. ಶೆಟ್ಟಿ. ಅವರೇ ನಮ್ಮೂರ ಸಾಧಕರು ಸರಣಿಯ ಇಂದಿನ ಅತಿಥಿ.ಕಾರ್ಕಳ ತಾಲೂಕು ನಲ್ಲೂರು ಗ್ರಾಮದ ಗುಂಡ್ಯಡ್ಕಮನೆ ಚೆನ್ನಯ್ಯ ಶೆಟ್ಟಿ ಹಾಗೂ ದೇವಕಿ ದಂಪತಿಗೆ 1957ರಲ್ಲಿ ಜನಿಸಿದರು ಅಣ್ಣಿ. ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ನಲ್ಲೂರು ಹಾಗೂ ಬಜಗೋಳಿ ಶಾಲೆಯಲ್ಲಿ ಪಡೆದರು. ಬಳಿಕ 1977ರಲ್ಲಿ ಉದ್ಯೋಗ ಅರಸಿ ಅಣ್ಣಿ

ನಲ್ಲೂರಿನ ಕಣ್ಮಣಿ- ಅಣ್ಣಿ ಶೆಟ್ಟಿ Read More »

ಅಪೂರ್ವ ಸಾಧನೆಗೈದ ಏಕಲವ್ಯ ಪ್ರಶಸ್ತಿ ಪುರಸ್ಕೃತೆ

ಕರುಣಾಕರ್‌ ಶೆಟ್ಟಿ ಬೆಂಬಲ ಭವಿಷ್ಯ ಬದಲಿಸಿತು ಬಡತನವನ್ನು ಬದಿಗೊತ್ತಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮೆರೆದ ಪ್ರತಿಭೆಯಿವರು. ಕೋರೋನಾ ಸಂದರ್ಭದಲ್ಲಿ ಬಾವಿ ತೋಡಿ ಸುದ್ದಿ ಮಾಡಿದ ಪರಿಶ್ರಮಿಯಿವರು. ಅವರೇ ನಮ್ಮೂರ ಸಾಧಕರು ಸರಣಿಯ ಇಂದಿನ ಅತಿಥಿ ಬೋಳ ಅಕ್ಷತಾ ಪೂಜಾರಿ. ಬೋಳ ಗ್ರಾಮದ ಹೊಸಮನೆಯ ಭೋಜ ಪೂಜಾರಿ ಹಾಗೂ ಪ್ರೇಮಾ ದಂಪತಿ ಪುತ್ರಿ. ಬೆಳ್ಮಣ್‌ನ ಲಿಟ್ಲ್‌ ಫ್ಲವರ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಬೆಳ್ಮಣ್ ಪದವಿ ಪೂರ್ವ ಸರಕಾರಿ ಕಾಲೇಜಿನಲ್ಲಿ ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣ, ನಿಟ್ಟೆಯಲ್ಲಿ ಬಿ.ಕಾಂ,

ಅಪೂರ್ವ ಸಾಧನೆಗೈದ ಏಕಲವ್ಯ ಪ್ರಶಸ್ತಿ ಪುರಸ್ಕೃತೆ Read More »

ಮಾರಿಷಸ್ ನಲ್ಲಿ ಕನ್ನಡದ ಕಂಪು ಪಸರಿಸುತ್ತಿರುವ ಕಾರ್ಕಳದ ಮುರಳೀಧರ್‌ ಶೆಣೈ

ದ್ವೀಪ ರಾಷ್ಟ್ರ ಮಾರಿಷಸ್‌ನಲ್ಲಿ ಕನ್ನಡ ಸಂಘ ಕಟ್ಟಿಕೊಂಡು ಕನ್ನಡದ ಕಂಪು, ಸೊಬಗು ಪಸರಿಸುವ ಕೈಂಕರ್ಯದಲ್ಲಿ ತೊಡಗಿಸಿಕೊಂಡವರಲ್ಲಿ ಪ್ರಮುಖರು ಕಾರ್ಕಳದ ಮರಳೀಧರ್‌ ಶೆಣೈ. ಕನ್ನಡ ಮಾಧ್ಯಮದಲ್ಲೇ ಓದಿ ಬೆಳೆದಿರುವ ಇವರು ಇದೀಗ ಪ್ರತಿಷ್ಠಿತ ಮಾರಿಷಸ್‌ನ ವೆಸ್ಟ್‌ಬ್ರಿಜ್‌ ಕ್ಯಾಪಿಟಲ್ ಸಂಸ್ಥೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹುಟ್ಟೂರು ಹಾಗೂ ಕನ್ನಡದ ಕುರಿತು ವಿಶೇಷ ಪ್ರೀತಿ, ಕಾಳಜಿ, ಅಭಿಮಾನ ಹೊಂದಿರುವ ಮುರಳೀಧರ್‌ ಅವರೇ ಇಂದಿನ ನಮ್ಮೂರ ಸಾಧಕರು. ಇವರು ಕಾರ್ಕಳ ಮಾರ್ಕೆಟ್‌ ಬಳಿಯ ಮಾಧವ ಶೆಣೈ ಹಾಗೂ ಶ್ರೀಮತಿ ಶೆಣೈ ಅವರ ಪುತ್ರ. ಶಿಕ್ಷಣಪೆರ್ವಾಜೆ

ಮಾರಿಷಸ್ ನಲ್ಲಿ ಕನ್ನಡದ ಕಂಪು ಪಸರಿಸುತ್ತಿರುವ ಕಾರ್ಕಳದ ಮುರಳೀಧರ್‌ ಶೆಣೈ Read More »

ನಮ್ಮೂರ ಸಾಧಕರು : ಡಾ. ರಾಘವೇಂದ್ರ ಪೈ

ಸುಮಾರು ಮೂವತ್ತೇಳು ವರ್ಷಗಳ ಹಿಂದೆ ಲಂಡನ್ ನಗರದ ಪ್ರತಿಷ್ಠಿತ ವಿಜ್ಞಾನ ಪ್ರಯೋಗಾಲಯದಲ್ಲಿ ವಿಶ್ವ ಮಾನ್ಯತೆ ಪಡೆದಿದ್ದ ವಿಜ್ಞಾನಿಗಳು, ಯೋಗಪಟುಗಳು, ಯೋಗ ಪರಿಣತರ ಹಾಗೂ ಹಠಯೋಗ ಸಾಧಕರು ನೆರೆದಿದ್ದರು. ಭಾರತದಿಂದ ಆಗಮಿಸಿದ್ದ ‘ಯೋಗದ ಯುವ ರಾಯಭಾರಿ’ ಒಬ್ಬರು ವೇದಿಕೆಯ ಮೇಲೆ ನಿಂತು ಯೋಗದ ಪ್ರಾತ್ಯಕ್ಷಿಕೆ ನೀಡುತ್ತಾ ತನ್ಮಯರಾಗಿದ್ದರು. ಅವರು ಅತಿ ಆಳವಾದ ಪ್ರಣವ ಧ್ಯಾನದಲ್ಲಿ ತೊಡಗಿದ್ದಾಗ ವಿಶೇಷ ಪ್ರಯೋಗಾಲಯದಲ್ಲಿ ಅಳವಡಿಸಲಾದ ನಿಖರ ಯಂತ್ರವು ಅವರ ಮೆದುಳಿನ ತರಂಗಗಳನ್ನು ದಾಖಲಿಸಿತು. ಈ ಸಮಯದಲ್ಲಿ ಬರೋಬ್ಬರಿ 15.37 ನಿಮಿಷಗಳ ಅವಧಿಯವರೆಗೆ ಉಂಟಾದ

ನಮ್ಮೂರ ಸಾಧಕರು : ಡಾ. ರಾಘವೇಂದ್ರ ಪೈ Read More »

error: Content is protected !!
Scroll to Top