• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ನಮ್ಮೂರ ಸಾಧಕರು

ನಮ್ಮೂರ ಸಾಧಕರು – ಜಸ್ಟೀಸ್‌ ಎನ್‌. ಸಂತೋಷ್‌ ಹೆಗ್ಡೆ

ಸಂತೃಪ್ತಿ – ಮಾನವೀಯತೆಯೇ ಶ್ರೇಷ್ಠ ಸಂಪತ್ತು “ಭ್ರಷ್ಟಾಚಾರ ಸಮಾಜದ ಬಹುದೊಡ್ಡ ಪಿಡುಗು” ಎಂದು ಅದರ ನಿರ್ಮೂಲನೆಗಾಗಿಯೇ ಹೋರಾಡುತ್ತಿರುವ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ, ಕರ್ನಾಟಕದ ನಿವೃತ್ತ ಲೋಕಾಯುಕ್ತ ಎನ್.‌ ಸಂತೋಷ್ ಹೆಗ್ಡೆ ಅವರು ಮೂಲತಃ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದವರು. 1940 ಜೂನ್‌ 16ರಂದು ಕೆ. ಎಸ್. ಹೆಗ್ಡೆ ಹಾಗೂ ನಿಟ್ಟೆಯ ಮೀನಾಕ್ಷಿ ಹೆಗ್ಡೆ ದಂಪತಿಯ ಪುತ್ರನಾಗಿ ಜನಿಸಿದರು. ಕೆ.ಎಸ್.‌ ಹೆಗ್ಡೆ ಅವರು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ, ‌ಲೋಕಾಸಭಾ ಸ್ಪೀಕರ್ ಆಗಿದ್ದರು. ಶಿಕ್ಷಣಮಂಗಳೂರಿನ ಸೈಂಟ್‌ ಅಲೋಸಿಯಸ್‌ ಹಾಗೂ […]

ನಮ್ಮೂರ ಸಾಧಕರು – ಜಸ್ಟೀಸ್‌ ಎನ್‌. ಸಂತೋಷ್‌ ಹೆಗ್ಡೆ Read More »

ಕಡಲ್ಗಳ್ಳರ ದಾಳಿ ವೇಳೆ ರಕ್ಷಣಾ ಕಾರ್ಯ – ಮರೆಯಲಾಗದ ಕ್ಷಣ

ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂಬ ಮಾತಿದೆ. ಸಾಧಿಸುವ ಛಲ, ನಿರ್ದಿಷ್ಟ ಗುರಿ ಇದ್ದರೆ ಜೀವನದಲ್ಲಿ ಗೆಲುವು ನಿಶ್ವಿತ ಎನ್ನುವುದಕ್ಕೆ ಒಂದು ನಿದರ್ಶನ ಭಾರತೀಯ ನೌಕಾಪಡೆಯ ಕಮಾಂಡರ್‌ ಕಾರ್ಕಳದ ಅಶ್ವಿನ್ ಎಂ. ರಾವ್. ನಮ್ಮೂರ ಸಾಧಕರು ವಿಶೇಷ ಸರಣಿಯಲ್ಲಿ ಈ ವಾರ ಕಾರ್ಕಳದ ಅಶ್ವಿನ್‌ ಎಂ. ರಾವ್. ಅವರ ಜೀವನ, ಸಾಧನೆ ಕುರಿತು ತಿಳಿಸಿಕೊಡುವ ಪ್ರಯತ್ನ ಮಾಡುತ್ತಿದ್ದೇವೆ.ಶ್ರೀಮದ್ ಭುವನೇಂದ್ರ ಪ್ರೌಢಶಾಲಾ ನಿವೃತ್ತ ಮುಖ್ಯ ಶಿಕ್ಷಕ ವಿ. ಮನೋಹರ ರಾವ್ ಹಾಗೂ ತೆಳ್ಳಾರು ಪ್ರೌಢಶಾಲಾ ನಿವೃತ್ತ ಮುಖ್ಯ ಶಿಕ್ಷಕಿ,

ಕಡಲ್ಗಳ್ಳರ ದಾಳಿ ವೇಳೆ ರಕ್ಷಣಾ ಕಾರ್ಯ – ಮರೆಯಲಾಗದ ಕ್ಷಣ Read More »

error: Content is protected !!
Scroll to Top