• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಲೇಖನ

ರಾಜಾಪುರ ಸಾರಸ್ವತ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ: ಪ್ರಗತಿಯ ಪಥದಲ್ಲಿ ಮೂರು ದಶಕಗಳ ಸಾರ್ಥಕ ಪಯಣ

1996ರ ಏಪ್ರಿಲ್‌ನಲ್ಲಿ ಪರಮಪೂಜ್ಯ ಪೇಜಾವರ ಶ್ರೀಗಳ ಅಮೃತ ಹಸ್ತದಿಂದ ಮಂಗಲಾರ್ಪಣೆಗೊಂಡ ರಾಜಾಪುರ ಸಾರಸ್ವತ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ, ಇಂದು ಸಹಕಾರಿ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದೆ. ಕಾರ್ಕಳದ ಜೋಡುರಸ್ತೆಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಈ ಸಂಸ್ಥೆ, ಪ್ರಸ್ತುತ ಎಂಟು ಶಾಖೆಗಳ ಮೂಲಕ ಜನಸೇವೆಯಲ್ಲಿ ನಿರಂತರವಾಗಿದೆ. ಈ ಪೈಕಿ ನಾಲ್ಕು ಶಾಖೆಗಳು ಸ್ವಂತ ಕಟ್ಟಡಗಳನ್ನು ಹೊಂದಿರುವುದು ಸಂಸ್ಥೆಯ ಭದ್ರತೆಗೆ ಸಾಕ್ಷಿಯಾಗಿದೆ.​ಮೂಲಸೌಕರ್ಯ ಮತ್ತು ಪ್ರಗತಿ:ಸಂಸ್ಥೆಯು ಮೂಲಸೌಕರ್ಯಕ್ಕೆ ಸದಾ ಆದ್ಯತೆ ನೀಡುತ್ತಾ ಬಂದಿದ್ದು, 2016ರಲ್ಲಿ ನಿರ್ಮಿಸಿದ 600 ಆಸನಗಳ ಸುಸಜ್ಜಿತ ಸಭಾಭವನವು […]

ರಾಜಾಪುರ ಸಾರಸ್ವತ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ: ಪ್ರಗತಿಯ ಪಥದಲ್ಲಿ ಮೂರು ದಶಕಗಳ ಸಾರ್ಥಕ ಪಯಣ Read More »

ರಕ್ಷಾ ಬಂಧನದ ವಿಶೇಷತೆ – ಏಕೆ ಈ ಆಚರಣೆ ?

ರಕ್ಷಾ ಬಂಧನ ಹೆಸರೇ ಸೂಚಿಸುವಂತೆ ಸಾಮಾನ್ಯವಾಗಿ ರಕ್ಷಣೆ ಎಂದರೆ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯನ್ನು ದುಷ್ಟ ಶಕ್ತಿಯಿಂದ ಅಥವಾ ಕೆಟ್ಟ ವ್ಯಕ್ತಿಯಿಂದ ರಕ್ಷಿಸುವುದು ಅಥವಾ ವ್ಯಕ್ತಿಯು ಸ್ವಯಂ ರಕ್ಷಣೆ ಮಾಡಿಕೊಳ್ಳುವುದು. ಹಾಗೆಯೇ ಬಂಧನ ಎಂದರೆ ವ್ಯಕ್ತಿಯು ರಕ್ಷಣೆಗೆ ಮೂಲವಾದ ವಸ್ತುವನ್ನು ಅಥವಾ ಇನ್ನೊಬ್ಬ ವ್ಯಕ್ತಿಯನ್ನ ಆತನ ರಕ್ಷಾಜಾಲ ಅಥವಾ ಗೂಡಿನಲ್ಲಿ ಅಡಗಿಸಿಟ್ಟುಕೊಳ್ಳುವುದು ಎಂಬ ಅರ್ಥವನ್ನು ನೀಡುತ್ತದೆ. ಹೀಗೆ ಹೇಳುವುದಾದರೆ ನಾವು ವಿವಿಧ ರೀತಿಯ ರಕ್ಷಾಬಂಧನಗಳನ್ನು ಕಾಣಬಹುದು.ಉದಾಹರಣೆಗೆ : “ತಂದೆ ತಾಯಿ ಮಗುವಿಗೆ ಮಾಡುವ ಪಾಲನೆ ಪೋಷಣೆ ಪ್ರೀತಿ”

ರಕ್ಷಾ ಬಂಧನದ ವಿಶೇಷತೆ – ಏಕೆ ಈ ಆಚರಣೆ ? Read More »

ಕಡಲ್ಗಳ್ಳರ ದಾಳಿ ವೇಳೆ ರಕ್ಷಣಾ ಕಾರ್ಯ – ಮರೆಯಲಾಗದ ಕ್ಷಣ

ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂಬ ಮಾತಿದೆ. ಸಾಧಿಸುವ ಛಲ, ನಿರ್ದಿಷ್ಟ ಗುರಿ ಇದ್ದರೆ ಜೀವನದಲ್ಲಿ ಗೆಲುವು ನಿಶ್ವಿತ ಎನ್ನುವುದಕ್ಕೆ ಒಂದು ನಿದರ್ಶನ ಭಾರತೀಯ ನೌಕಾಪಡೆಯ ಕಮಾಂಡರ್‌ ಕಾರ್ಕಳದ ಅಶ್ವಿನ್ ಎಂ. ರಾವ್. ನಮ್ಮೂರ ಸಾಧಕರು ವಿಶೇಷ ಸರಣಿಯಲ್ಲಿ ಈ ವಾರ ಕಾರ್ಕಳದ ಅಶ್ವಿನ್‌ ಎಂ. ರಾವ್. ಅವರ ಜೀವನ, ಸಾಧನೆ ಕುರಿತು ತಿಳಿಸಿಕೊಡುವ ಪ್ರಯತ್ನ ಮಾಡುತ್ತಿದ್ದೇವೆ.ಶ್ರೀಮದ್ ಭುವನೇಂದ್ರ ಪ್ರೌಢಶಾಲಾ ನಿವೃತ್ತ ಮುಖ್ಯ ಶಿಕ್ಷಕ ವಿ. ಮನೋಹರ ರಾವ್ ಹಾಗೂ ತೆಳ್ಳಾರು ಪ್ರೌಢಶಾಲಾ ನಿವೃತ್ತ ಮುಖ್ಯ ಶಿಕ್ಷಕಿ,

ಕಡಲ್ಗಳ್ಳರ ದಾಳಿ ವೇಳೆ ರಕ್ಷಣಾ ಕಾರ್ಯ – ಮರೆಯಲಾಗದ ಕ್ಷಣ Read More »

ಅಪರೂಪದ ರಾಜಕಾರಣಿ ಗೋಪಾಲ ಭಂಡಾರಿ

ಕೆಲಸ ಯಾವುದೇ ಇರಲಿ, ಆ ಕೆಲಸವನ್ನು ಪ್ರಾಮಾಣಿಕತೆ, ಶ್ರದ್ಧೆ, ಆತ್ಮಸಾಕ್ಷಿಗೆ ಅನುಗುಣವಾಗಿ ಮಾಡಬೇಕು ಎಂಬ ಗಾಂಧೀಜಿಯವರ ಮಾತಿಗೆ ಒಪ್ಪುವಂತಹ ವ್ಯಕ್ತಿತ್ವ ಮಾಜಿ ಶಾಸಕ ದಿ. ಹೆಚ್. ಗೋಪಾಲ ಭಂಡಾರಿ ಅವರದ್ದು ಎಂದರೆ ತಪ್ಪಾಗಲಾರದು. ಹೆಬ್ರಿ ತಾಲೂಕಿನ ಚಾರ ಗ್ರಾಮದ ಹುತ್ತುರ್ಕೆಯಲ್ಲಿ ಗಿರಿಜಾ ಭಂಡಾರಿ ಮತ್ತು ನಂದ್ಯಪ್ಪ ಭಂಡಾರಿಯವರ ಸುಪುತ್ರನಾಗಿ 1952 ಜುಲೈ 7 ರಂದು ಗೋಪಾಲ ಭಂಡಾರಿ ಜನಿಸಿದರು. ಪಿ.ಯು.ಸಿ. ಶಿಕ್ಷಣದ ಬಳಿಕ ವಾಚ್ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡ ಗೋಪಾಲ ಅವರು ಬಳಿಕ ಕಿಸಾನ್ ಸಭಾ ಟ್ರಸ್ಟ್

ಅಪರೂಪದ ರಾಜಕಾರಣಿ ಗೋಪಾಲ ಭಂಡಾರಿ Read More »

ವಿಬುಧೇಶತೀರ್ಥರ ವ್ಯಕ್ತಿತ್ವದ ಒಳಮುಖಗಳು ಬನ್ನಂಜೆ ಗೋವಿಂದಾಚಾರ್ಯರು ಕಂಡಂತೆ

ದ್ವೈತಸಿದ್ಧಾಂತಿ ಪ್ರತಿಪಾದಕ ಆಚಾರ್ಯ ಮಧ್ವರ ಮಾತಿದು:ಮಹಾಪ್ರಯತ್ನ –ವರ್ಜಿತಾಃಮಹಾನುಭಾವ –ವರ್ಜಿತಾಃ |ಹರೇರನಗ್ರಹೋಜ್ಝಿತಾಃ ನರಾ ನ ಜಗ್ಮುರುನ್ನತಿಮ್ ||ನಿರಂತರ ಪ್ರಯತ್ನಶೀಲತೆ, ಮಹತ್ತನ್ನು ಸಾಧಿಸುವ ಛಲತೊಟ್ಟ ಆತ್ಮಶಕ್ತಿ ಮತ್ತು ಭಗವಂತನ ಅನುಗ್ರಹ- ಈ ಮೂರರಲ್ಲಿ ಯಾವೊಂದು ಕೊರತೆಯಾದರೂ ಮನುಷ್ಯ ಎತ್ತರಕ್ಕೇರಲಾರ. ಉಡುಪಿಯ ಶ್ರೀ ಅದಮಾರು ಮಠದ 31 ನೆಯ ಯತಿವರ್ಯರಾಗಿದ್ದ ಶ್ರೀ ವಿಬುಧೇಶತೀರ್ಥ ಶ್ರೀಪಾದರಲ್ಲಿ ಈ ಮೂರೂ ಮುಪ್ಪುರಿಗೊಂಡಿದೆ. ಸಾಮಾಜಿಕ ಜೀವನದ ಅವರ ಯಶಸ್ಸಿನ ಗುಟ್ಟು ಇದೇ ಆಗಿದೆ ಎನ್ನುತ್ತಾರೆ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರು. ಮಾಧ್ವವಾಙ್ಮಯದ ಉದ್ ಗ್ರಂಥ ‘ನ್ಯಾಯಸುಧಾ’ದ ಪಾಠ

ವಿಬುಧೇಶತೀರ್ಥರ ವ್ಯಕ್ತಿತ್ವದ ಒಳಮುಖಗಳು ಬನ್ನಂಜೆ ಗೋವಿಂದಾಚಾರ್ಯರು ಕಂಡಂತೆ Read More »

(ಕೆಲವು)ಬೇಸಿಗೆ ಶಿಬಿರಗಳು ಯಾಕೆ ಹೀಗೆ?

ಕಣ್ಮರೆಯಾಗುತ್ತಿರುವ ‘ಅಜ್ಜಿ ಮನೆ ‘ ಎಂಬ ಶ್ರೀಮಂತ ರೂಪಕ! ಮಕ್ಕಳ ಪರೀಕ್ಷೆಗಳ ಒತ್ತಡವು ಮುಗಿದು ಇನ್ನೇನು ರಜೆಯು ಆರಂಭವಾಯಿತು ಅಂದರೆ ಹೆತ್ತವರ ಆತಂಕದ ಮಾತುಗಳು ಬೇಡ ಅಂದರೂ ನನ್ನ ಕಿವಿಗೆ ಅಪ್ಪಳಿಸುತ್ತವೆ – ರಜೆಯಲ್ಲಿ ನಮ್ಮ ಈ ತುಂಟ ಮಕ್ಕಳನ್ನು ಸಂಭಾಳಿಸುವುದು ಹೇಗೆ? ಇಡೀ ದಿನ ಮೊಬೈಲ್ ಹಿಡಿದು ಮೂಲೆಯಲ್ಲಿ ಕೂರುವ ಮಕ್ಕಳನ್ನು ಕಾಯುವುದು ಹೇಗೆ? ಮಕ್ಕಳ ತಂಟೆಗಳನ್ನು ಸಹಿಸಿಕೊಳ್ಳುವುದು ಹೇಗೆ? ಈ ಮಕ್ಕಳಿಗೆ ರಜೆ ಯಾಕಾದರೂ ಕೊಡುತ್ತಾರೋ? ಅಪ್ಪ, ಅಮ್ಮ ಇಬ್ಬರೂ ಕೆಲಸಕ್ಕೆ ಹೋಗುವವರು ಅಂತಾದರೆ

(ಕೆಲವು)ಬೇಸಿಗೆ ಶಿಬಿರಗಳು ಯಾಕೆ ಹೀಗೆ? Read More »

ಯುಗಾದಿ ಪಾಡ್ಯದ ಹಿನ್ನೆಲೆ ಮತ್ತು ಆಚರಣೆ

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ!ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ. ಬೇಂದ್ರೆಯವರ ಕವಿವಾಣಿಯಂತೆ ಹೊಸ ಸಂವತ್ಸರ ಹರ್ಷದಾಯಕವಾಗಿರಲಿ, ಎಂದು ಸಂಭ್ರಮದಿಂದ ಖುಷಿಖುಷಿಯಾಗಿ ಆಚರಿಸುವ ಹಬ್ಬವೇ ಯುಗಾದಿ. “ಯುಗ” ಎಂದರೆ ಹೊಸ ವರ್ಷ, ಆದಿ ಎಂದರೆ “ಆರಂಭ”. “ಋತೂನಾಂ ಕುಸುಮಾಕರ:” ಎಂಬ ಭಗವದ್ಗೀತೆಯ ವಾಣಿಯಂತೆ ಋತುಗಳರಾಜ “ವಸಂತನ” ಶುಭಾಗಮದ ದಿನವೆ “ಯುಗಾದಿ”. ಯುಗಾದಿ ಆಚರಣೆಯ ಈ ಮಾಸದ ದಿನ ಹಲವು ಪರಂಪರೆಯ ಆರಂಭದ ದಿನವಾಗಿದೆ. ಆಸುರೀ ಶಕ್ತಿಯ ವಿರುದ್ಧ ಸಾತ್ವಿಕ ಶಕ್ತಿಯ ವಿಜಯವೇ

ಯುಗಾದಿ ಪಾಡ್ಯದ ಹಿನ್ನೆಲೆ ಮತ್ತು ಆಚರಣೆ Read More »

ಆಹಾರದಿಂದ ಶಕ್ತಿ – ಮಹಿಳಾ ದಿನಕ್ಕೆ ಸಮೃದ್ಧಿ (Strength through food – prosperity for Women’s Day!)

ಪ್ರತಿ ವ್ಯಕ್ತಿಯು ಆರೋಗ್ಯವನ್ನು ಕಾಯ್ದುಕೊಳ್ಳಲು ಸರಿಯಾದ ಜೀವನಶೈಲಿ ಮತ್ತು ಆಹಾರ ಪದ್ಧತಿ ಬಹುಮುಖ್ಯವಾಗಿವೆ. ಇದರಿಂದ ಮಾತ್ರ ದೈಹಿಕ ಮತ್ತು ಮಾನಸಿಕ ಚಟುವಟಿಕೆಗಳನ್ನು ಉತ್ತಮವಾಗಿ ನಿರ್ವಹಿಸಬಹುದು. ನಾವು ಸೇವಿಸುವ ಆಹಾರವೇ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ರೂಪಿಸುತ್ತದೆ. ವಿಶೇಷವಾಗಿ, ಸರಿಯಾದ ಸಮಯದಲ್ಲಿ ಪೌಷ್ಟಿಕ ಆಹಾರ ಸೇವನೆ ಅವಶ್ಯಕವಾಗಿದೆ. ಮಹಿಳೆಯರಿಗೆ ಪೌಷ್ಟಿಕ ಆಹಾರದ ಅವಶ್ಯಕತೆ ಹೆಚ್ಚು ಆಗಿರುತ್ತದೆ. ದೇಹದಲ್ಲಿ ಆಗುವ ಬದಲಾವಣೆಗಳು, ಮುಟ್ಟಿನ ದಿನಗಳು, ಗರ್ಭಾವಸ್ಥೆ, ಹೆರಿಗೆ, ಬಾಣಂತನ ಮತ್ತು ಋತುಬಂಧದ ಬದಲಾವಣೆಗಳಿಂದ ದೇಹದಿಂದ ಶಕ್ತಿ ನಷ್ಟವಾಗುತ್ತದೆ. ಈ

ಆಹಾರದಿಂದ ಶಕ್ತಿ – ಮಹಿಳಾ ದಿನಕ್ಕೆ ಸಮೃದ್ಧಿ (Strength through food – prosperity for Women’s Day!) Read More »

ಅಧ್ಯಯನ – ಸಮರ್ಥ ವಿಷಯ ಮಂಡನೆ ಮೂಲಕ ಸದನದ ಗಮನ ಸೆಳೆದ ಕಾರ್ಕಳದ ಶಾಸಕ

ಯಾವ ಹುದ್ದೆ ನೀಡಿದರೂ ನಿರ್ವಹಿಸಬಲ್ಲೆ ಎಂದು ನಿರೂಪಿಸಿದ ಸುನಿಲ್ ಕುಮಾರ್ ಪ್ರತಿ ಬಾರಿ ಅಧಿವೇಶನ ನಡೆಯುವಾಗ ನಾನು ಬಹಳ ಕುತೂಹಲದಿಂದ ದೃಷ್ಟಿ ನೆಡುವುದು ಈ ಬಾರಿ ಸದನದಲ್ಲಿ ಯಾರು ಹೇಗೆ ವಿಷಯ ಮಂಡಿಸಿದರು? ಯುವ ಪತ್ರಕರ್ತರಾದ ನಾವು ಕಲಿಯುವುದು ಏನಿದೆ? ಕಲಿತಿದ್ದು ಎಷ್ಟು? ಮಾತುಗಾರಿಕೆ ಹೇಗೆ ಇರಬೇಕು? ಹೀಗೆ ಪ್ರತಿಯೊಂದರ ಕಡೆ ಗಮನ ಇರುತ್ತದೆ. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಧಿವೇಶನ ನಡೆದಾಗ ಬಹಳ‌ ತೀಕ್ಷ್ಣ ಹಾಗೂ ಹರಿತದ ಮಾತುಗಾರಿಕೆಗೆ ಸದನ ಸಾಕ್ಷಿ ಆಗಿತ್ತು. ಕಾರಣ ಇಂದಿನ

ಅಧ್ಯಯನ – ಸಮರ್ಥ ವಿಷಯ ಮಂಡನೆ ಮೂಲಕ ಸದನದ ಗಮನ ಸೆಳೆದ ಕಾರ್ಕಳದ ಶಾಸಕ Read More »

ಅವಮಾನಿಸಿದ ಆ ವಿದೇಶ ಕಾರು ಕಂಪನಿಯನ್ನೇ ಖರೀದಿಸಿದ್ದರು ರತನ್‌ ಟಾಟಾ!

ಭಾರತದ ಉದ್ಯಮ ಕ್ಷೇತ್ರದ ಯುಗ ಪ್ರವರ್ತಕನ ಬದುಕಿನಲ್ಲಿದೆ ಸಾವಿರಾರು ಸ್ಫೂರ್ತಿದಾಯಕ ಕಥೆ ಹೊಸದಿಲ್ಲಿ : ನಿನ್ನೆ ರಾತ್ರಿ ನಮ್ಮನ್ನಗಲಿರುವ ರತನ್‌ ಟಾಟಾ ಅವರಿಗಾಗಿ ದೇಶ ಕಂಬನಿ ಮಿಡಿಯುತ್ತಿದೆ. ಜನರು ತಮ್ಮ ಕುಟುಂಬದ ಹಿರಿಯನನ್ನು ಕಳೆದುಕೊಂಡಂಥ ದುಃಖದ ಭಾವವನ್ನು ಅನುಭವಿಸುತ್ತಿದ್ದಾರೆ. ಟಾಟಾ ಕಂಪನಿ ಜನರ ಬದುಕಿನಲ್ಲಿ ಬೀರಿದ ಪರಿಣಾಮವಿದು. ಇಂದು ಇಡೀ ದೇಶದಲ್ಲಿ ಟಾಟಾ ಕಂಪನಿಯ ಯಾವುದಾದರೊಂದು ಉತ್ಪನ್ನವನ್ನು ಬಳಸದೆ ಇರುವ ಜನರನ್ನು ಹುಡುಕಿದರೂ ಸಿಗುವುದಿಲ್ಲ. ಉಪ್ಪಿನಿಂದ ಹಿಡಿದು ವಿಮಾನದ ತನಕ ಟಾಟಾ ಸಮೂಹ ಕೈಯಾಡಿಸದ ಕ್ಷೇತ್ರವಿಲ್ಲ. ಇದರ

ಅವಮಾನಿಸಿದ ಆ ವಿದೇಶ ಕಾರು ಕಂಪನಿಯನ್ನೇ ಖರೀದಿಸಿದ್ದರು ರತನ್‌ ಟಾಟಾ! Read More »

error: Content is protected !!
Scroll to Top