• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಲೇಖನ

ಉದ್ಯಮ ಸಂತ ರತನ್ ನವಲ್ ಟಾಟಾ ನಿರ್ಗಮನ

ಅವರು ಲೆಜೆಂಡ್ ಆದದ್ದು ಸುಮ್ಮನೆ ಅಲ್ಲ! ಭಾರತದ ಅತೀ ಶ್ರೇಷ್ಠ ಉದ್ಯಮಿಯಾದ ರತನ್ ಟಾಟಾ ನಮ್ಮನ್ನು ಅಗಲಿದ್ದಾರೆ. ಅವರಿಗೆ 87 ವರ್ಷ ಪ್ರಾಯ ಆಗಿತ್ತು. ಅವರಿಗೆ ಭಾರತರತ್ನ ಯಾವಾಗಲೋ ಸಿಗಬೇಕಿತ್ತು ಎಂಬ ಅಭಿಪ್ರಾಯ ಇಂದು ದೇಶದಾದ್ಯಂತ ಮತ್ತೆ ಗಟ್ಟಿಯಾಗಿ ಕೇಳಿ ಬರುತ್ತಿದೆ.ಅವರ ಮಾನವೀಯ ಗುಣಗಳ ಬಗ್ಗೆ ಹತ್ತು ಹಲವು ಬಾರಿ ನಾನು ಬರೆದಿದ್ದೇನೆ. ಅವರು ತಮ್ಮ ಸಂಪತ್ತಿನ ಅರ್ಧ ಭಾಗವನ್ನು ಈಗಾಗಲೇ ದಾನ ಮಾಡಿ ಆಗಿದೆ! ಕೋರೋನ ಸಂಕಷ್ಟದ ಸಮಯದಲ್ಲಿ ಪ್ರಧಾನಿ ಪರಿಹಾರ ನಿಧಿಗೆ 500 ಕೋಟಿ […]

ಉದ್ಯಮ ಸಂತ ರತನ್ ನವಲ್ ಟಾಟಾ ನಿರ್ಗಮನ Read More »

ಕತ್ತಲಲ್ಲಿ ಬೆಳಕ ತೋರುವ ದೀವಿಗೆ

ಶಿಕ್ಷಕರ ದಿನಕ್ಕಾಗಿ ವಿಶೇಷ ಲೇಖನ ಅಜ್ಞಾನ ತಿಮಿರಾಂಧಸ್ಯಜ್ಞಾನಾಂಜನ ಶಲಾಕಯಾ, ಚಕ್ಷುಋಣ್ಮೀಲಿತಂ ತಸ್ಮೈ ಶ್ರೀ ಗುರವೇ ನಮಃ| ಅಜ್ಞಾನವೆಂಬ ಕತ್ತಲೆಯನ್ನು ಕಳೆದು ಜ್ಞಾನವೆಂಬ ಬೆಳಕಿನ ಕಡೆಗೆ ನಡೆಸುವ ಗುರುವಿಗೆ ನಮನ. ಗುರುವಿನ ಸ್ಥಾನ ಸಮಾಜದಲ್ಲಿ, ಜಗದಲ್ಲಿ, ಅಷ್ಟೇಕೆ ಇಹ ಪರದಲ್ಲೂ ಗುರುತರವಾದುದು. ಗು ಎಂದರೆ ಕತ್ತಲೆ ರು ಎಂದರೆ ಕಳೆಯುವವ. ನಮ್ಮ ಅಜ್ಞಾನವನ್ನು ಕಳೆದು ಸುಜ್ಞಾನವನ್ನು ನೀಡುವ ಪ್ರತಿಯೊಬ್ಬರೂ ಗುರು ಸಮಾನರು. ಇದರಲ್ಲಿ ನಮ್ಮ ಮಾತಾಪಿತರು, ಪ್ರಕೃತಿಯ ತರು, ಲತೆ, ಕಲ್ಲು ಮಣ್ಣು, ಪಂಚಭೂತಗಳು, ವಿದ್ಯಾದಾನ ಮಾಡಿದ ಗುರುಗಳು,

ಕತ್ತಲಲ್ಲಿ ಬೆಳಕ ತೋರುವ ದೀವಿಗೆ Read More »

ಎಲ್ಲರ ಬಾಯಲ್ಲಿಯೂ ಇಂದು ಒಂದೇ ಹಾಡು – ದ್ವಾಪರ ದಾಟಲು

ಒಂದೇ ವಾರದಲ್ಲಿ 10 ಮಿಲಿಯನ್ ವ್ಯೂ ದಾಖಲೆ! ಇಂದು ಸಾಮಾಜಿಕ ಜಾಲತಾಣದಲ್ಲಿ, ಯು ಟ್ಯೂಬ್ ವೇದಿಕೆಯಲ್ಲಿ, ರಸಮಂಜರಿ ಕಾರ್ಯಕ್ರಮಗಳಲ್ಲಿ, ಮದುವೆ ಪೆಂಡಾಲಗಳಲ್ಲಿ, ರೀಲ್ಸ್ ತಾಣಗಳಲ್ಲಿ ಒಂದೇ ಹಾಡು ಸುನಾಮಿ ಕ್ರಿಯೇಟ್ ಮಾಡ್ತಾ ಇದೆ ಅಂದರೆ ನೀವು, ನಾವು ನಂಬಲೇ ಬೇಕು. ಆ ಸಿನೆಮಾ ಇನ್ನೂ ಬಿಡುಗಡೆ ಆಗಿಲ್ಲ. ಅದರ ಮೊದಲೇ ಆ ಹಾಡಿನ ವಿಡಿಯೋ ಯು ಟ್ಯೂಬ್ ವೇದಿಕೆಯಲ್ಲಿ 10 ಮಿಲಿಯನ್ ವ್ಯೂಸ್ ಪಡೆಯಿತು ಅಂದರೆ ಅದು ಸ್ಮಾಷ್ ಹಿಟ್ ಎನ್ನುವುದಕ್ಕೆ ಬೇರೆ ಸಾಕ್ಷಿಯೇ ಬೇಕಾಗಿಲ್ಲ. ಸ್ಯಾಂಡಲ್

ಎಲ್ಲರ ಬಾಯಲ್ಲಿಯೂ ಇಂದು ಒಂದೇ ಹಾಡು – ದ್ವಾಪರ ದಾಟಲು Read More »

ಪ್ರಕೃತಿ ಎದುರು ನಿನ್ನದೇನಿದೆ ಮನುಜ ?

ಮಳೆಗಾಲ ಪೂರ್ತಿ ಜಿಟುಗುಡುವ ಹನಿಗಳು, ವಾರಗಟ್ಟಲೆ ಹಗಲು ರಾತ್ರಿಯೆನ್ನದೆ ಹನಿ ಕಡಿಯದೆ ಬೀಳುವ ವರ್ಷಧಾರೆ. ರಾತ್ರಿಯಾದರೆ ಒಂದೊಂದು ರೀತಿಯ ಕೂಗಿನಿಂದ ಸಂಗೀತ ಹೊರಡಿಸುವ ಜೀವಿಗಳು, ಹುಳ-ಹುಪ್ಪಟೆ-ಹಾವು-ಚೇಳು-ಬಗೆಬಗೆಯ ಹುಲ್ಲು– ಕಾಡು, ತೋಟದ ನಡುವೆ ತುಂಬಿ ಹರಿಯುವ ನೀರ ಕಾಲುವೆಗಳು… ಹೀಗೆ ಹಳ್ಳಿಯ ಮಳೆಗಾಲದ ಜೀವನ ಅದೊಂದು ಸುಂದರ ಅನುಭವ. ಎಷ್ಟೇ ಮಳೆಯಿದ್ದರೂ ಆ ನೀರಿನಲ್ಲಿ ಆಟವಾಡಿಕೊಂಡು, ಗೆಳೆಯರ ಜೊತೆಯಲ್ಲಿ ಒದ್ದೆಯಾಗಿಕೊಂಡು, ನಡುಗಿಕೊಂಡು, ಪಾಠ ಕೇಳಿ ಮತ್ತದೇ ಮಳೆಯಲ್ಲಿ ನೆನೆದುಕೊಂಡು ಬರುವ ನಮ್ಮ ಬಾಲ್ಯ ಸುಂದರವಾಗಿತ್ತು. ಮಳೆ ಎಂದಾಗ ಯಾವ

ಪ್ರಕೃತಿ ಎದುರು ನಿನ್ನದೇನಿದೆ ಮನುಜ ? Read More »

ಜನಪ್ರತಿನಿಧಿಗಳಲ್ಲಿ ಇರಬೇಕು ಭಾರತೀಯತೆ

ಭಾರತದಲ್ಲಿ ಈಗ ಚುನಾವಣೆಯ ಪರ್ವಕಾಲ. ಹಳ್ಳಿಯಿಂದ ದಿಲ್ಲಿಯವರೆಗೆ ಎಲ್ಲ ಕಡೆ ಚುನಾವಣೆಯದ್ದೇ ಚರ್ಚೆ. ಇಡೀ ವಿಶ್ವ ಭಾರತದ ಚುನಾವಣೆ ಮೇಲೆ ಕಣ್ಣಿಟ್ಟಿದೆ. ಈಗಾಗಲೇ ಚುನಾವಣೆಯ ಎಲ್ಲ ತಯಾರಿ ಪ್ರಕ್ರಿಯೆಗಳು ನಡೆದಿವೆ. ದಿನದಿಂದ ದಿನಕ್ಕೆ ಚುನಾವಣಾ ಕಾವು ಹೆಚ್ಚಾಗುತ್ತಿದೆ. ರಾಜಕೀಯ ರಂಗದಲ್ಲಿ ಹಿರಿಯ ಮುತ್ಸದ್ದಿ ರಾಜಕಾರಣಿಯಿಂದ ಹಿಡಿದು ನಿನ್ನೆ ಮೊನ್ನೆ ರಾಜಕೀಯಕ್ಕೆ ಸೇರಿಕೊಂಡ ಕಾರ್ಯಕರ್ತನವರೆಗೆ ಎಲ್ಲರೂ ಚುನಾವಣಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವಿವಿಧ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಗೆಲುವಿಗೆ ಪ್ರಚಾರಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಸ್ವಾತಂತ್ರ್ಯ ಪಡೆದು 75 ವರ್ಷವಾದರೂ ಇನ್ನೂ ನಮ್ಮಲ್ಲಿ

ಜನಪ್ರತಿನಿಧಿಗಳಲ್ಲಿ ಇರಬೇಕು ಭಾರತೀಯತೆ Read More »

ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯ ಜಾಮೀನಿನ ವಿಧಿ ವಿಧಾನಗಳು

ನ್ಯಾಯಶಾಸ್ತ್ರ ಪ್ರಪಂಚದಲ್ಲಿ ಜಾಮೀನು ಎಂಬುವುದು ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕುಗಳ ಪೈಕಿ ಒಂದಾಗಿರುತ್ತದೆ. ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾದ ಕಾರಣಕ್ಕಾಗಿ ಒಬ್ಬ ವ್ಯಕ್ತಿಯನ್ನು ಪೋಲಿಸರು ಬಂಧಿಸಿದಾಗ ಯಾವ ಕಾರಣಕ್ಕಾಗಿ ಆತನನ್ನು ಬಂಧಿಸಲಾಗಿದೆ ಎಂಬ ಮಾಹಿತಿಯನ್ನು ಪೋಲೀಸರಿಂದ ಪಡೆಯುವ ಹಾಗೂ ಪೋಲೀಸರ ನೆರವಿನೊಂದಿಗೆ ದೂರವಾಣಿ ಮುಖಾಂತರ ತನ್ನ ಮನೆಯವರೊಂದಿಗೆ ಸಂಪರ್ಕಿಸಿ ಮಾತನಾಡುವ ಸಾಂವಿಧಾನಿಕ ಹಕ್ಕನ್ನು ಪ್ರತಿಯೊಬ್ಬ ಪ್ರಜೆಯು ಭಾರತ ಸಂವಿಧಾನದ ಅನುಚ್ಛೇದ 22(1) ರ ಪ್ರಕಾರ ಹೊಂದಿರುತ್ತಾನೆ. ನೂರು ಜನ ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಂಡರೂ ಪರವಾಗಿಲ್ಲ ಆದರೆ ಒಬ್ಬ ನಿರಪರಾಧಿಗೆ

ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯ ಜಾಮೀನಿನ ವಿಧಿ ವಿಧಾನಗಳು Read More »

ಸ್ವಾಮಿ ವಿವೇಕಾನಂದರ ಹತ್ತು ಶ್ರೇಷ್ಠ ಚಿಂತನೆಗಳು

ಇವುಗಳನ್ನು ಅನುಸರಿಸಿದರೆ ಯಶಸ್ಸು ಖಂಡಿತ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ. ಯುವ ಜನತೆಯ ಬಗ್ಗೆ ಸ್ವಾಮಿ ವಿವೇಕಾನಂದರು ಹೇಳಿದ್ದೇನು.? ಯುವ ಜನರನ್ನು ಪ್ರೇರೇಪಿಸಲು ಅವರು ಯಾವ ತತ್ವವನ್ನು ಅನುಸರಿಸಿದ್ದರು.? ಈ ಅದ್ಭುತವಾದ ಸಂದೇಶಗಳು ನಮ್ಮ ಜೀವನವನ್ನು ಎತ್ತರಕ್ಕೆ ಏರಿಸುವಲ್ಲಿ ಸಂಶಯವಿಲ್ಲ. ಸ್ವಾಮಿ ವಿವೇಕಾನಂದರ ಈ ಹತ್ತು ಚಿಂತನೆಗಳನ್ನು ಅನುಸರಿಸಿದರೆ ಯಶಸ್ಸು ಖಂಡಿತ.ಯುವ ಜನತೆಯ ಸ್ಫೂರ್ತಿಯ ಚಿಲುಮೆ ಸ್ವಾಮಿ ವಿವೇಕಾನಂದರು 1863ರ ಜನವರಿ 12ರಂದು ಕಲ್ಕತ್ತಾದ ಕಾಯಸ್ಥ ಕುಟುಂಬದಲ್ಲಿ ಜನಿಸಿದರು. ವಿವೇಕಾನಂದರ ತಂದೆ ವಿಶ್ವನಾಥ

ಸ್ವಾಮಿ ವಿವೇಕಾನಂದರ ಹತ್ತು ಶ್ರೇಷ್ಠ ಚಿಂತನೆಗಳು Read More »

ಅಪರೂಪದ ಸಜ್ಜನ ರಾಜಕಾರಣಿ ಗೋಪಾಲ ಭಂಡಾರಿ

ಜುಲೈ ತಿಂಗಳ ನಾಲ್ಕನೇ ತಾರೀಕು ಕಾರ್ಕಳದ ಜನತೆಗೆ ಮರೆಯಲಾರದ ದಿನ. ರಾಜಕೀಯ ಕ್ಷೇತ್ರದಲ್ಲಿ‌ ಅನುಪಮ ಸೇವೆ ನೀಡಿದ ,ಅಪರೂಪದ ಸಜ್ಜನ ರಾಜಕಾರಣಿ, ಬಡವರ ಬಂಧು, ಜನ ಸೇವಕ, ಶಾಸಕರಾಗಿದ್ದ ಗೋಪಾಲ ಭಂಡಾರಿಯವರು ಇಹಲೋಕ ಅಗಲಿದ ದಿನ. ನನ್ನ ಶಿಕ್ಷಕ ವೃತ್ತಿಯ ಸಂದರ್ಭ ಅವರನ್ನು ಕೆಲವೊಂದು ಬಾರಿ ಭೇಟಿಯಾಗುವ ಅವಕಾಶ ದೊರೆಯುತ್ತಿತ್ತು. ದ.ಕ. ಜಿಲ್ಲಾ ಸಂಪೂರ್ಣ ಸಾಕ್ಷರತಾ ಆಂದೋಲನದ ವಿವಿಧ ಹಂತಗಳಲ್ಲಿ ಮತ್ತು ಶಾಲಾ ವಾರ್ಷಿಕೋತ್ಸವ ಸಮಾರಂಭಗಳಲ್ಲಿ ಅವರೊಡನೆ ಭೇಟಿಯಾಗುವ ಸುಸಂದರ್ಭ ಹೊರತು ಬೇರೆ ಸಂಪರ್ಕ ಇರಲಿಲ್ಲ. ಸೇವಾ

ಅಪರೂಪದ ಸಜ್ಜನ ರಾಜಕಾರಣಿ ಗೋಪಾಲ ಭಂಡಾರಿ Read More »

ಪೊಲೀಸರ ದೈಹಿಕ ಕ್ಷಮತೆಗಾಗಿ ಕಾರ್ಕಳದಲ್ಲಿ ಶಟ್ಲ್‌ ಕೋರ್ಟ್‌ ನಿರ್ಮಾಣ

ಕ್ರೀಡಾಂಗಣ ನಿರ್ಮಿಸಿ ವರ್ಗಾವಣೆ ಹೊಂದಿದ ಪ್ರಸನ್ನ ಎಂ.ಎಸ್.‌ ಕಾರ್ಕಳ : ಶಾರೀರಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿ. ಕ್ರೀಡೆಯಿಂದ ಒತ್ತಡ ನಿವಾರಣೆಯಾಗಿ ನವೋಲ್ಲಾಸ ತುಂಬುವುದು. ಹೀಗಾಗಿ ಕಾರ್ಕಳ ನಗರ ಪೊಲೀಸ್‌ ಠಾಣೆ ಎಸ್‌ಐ ಪ್ರಸನ್ನ ಎಂ.ಎಸ್.‌ ಅವರು ಪೊಲೀಸ್‌ ವಸತಿ ಗೃಹದ ಬಳಿ ದಾನಿಗಳ ನೆರವಿನೊಂದಿಗೆ ಪೊಲೀಸರಿಗಾಗಿ ಎರಡು ಶಟ್ಲ್‌ ಕೋರ್ಟ್‌ ನಿರ್ಮಾಣ ಮಾಡಿರುತ್ತಾರೆ. ಸುಸಜ್ಜಿತ ಕ್ರೀಡಾಂಗಣ52 ಅಡಿ ಅಗಲ ಮತ್ತು 65 ಅಡಿ ಉದ್ದದೊಂದಿಗೆ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಮಾಡಲಾಗಿದೆ. ಕ್ರೀಡಾಂಗಣವನ್ನು ಪೊಲೀಸ್‌ ಸಿಬ್ಬಂದಿ

ಪೊಲೀಸರ ದೈಹಿಕ ಕ್ಷಮತೆಗಾಗಿ ಕಾರ್ಕಳದಲ್ಲಿ ಶಟ್ಲ್‌ ಕೋರ್ಟ್‌ ನಿರ್ಮಾಣ Read More »

ಜೇಸಿ ಗಣಪತಿ ಆಚಾರ್ಯ ಇನ್ನಿಲ್ಲ ಅನ್ನುವುದು ನಮಗೆಲ್ಲಾ ಆಘಾತಕಾರಿ ಸುದ್ದಿ

ಅಯ್ಯೋ ದೇವರೇ, ಈ ಸುದ್ದಿಯು ಸುಳ್ಳಾಗಿ ಹೋಗಲಿ ಎಂದು ಎಲ್ಲಾ ದೇವರಿಗೆ ಹರಕೆಯನ್ನು ಹೇಳಿತ್ತು ಮನಸು. ಆದರೆ ನಮ್ಮ ಮೊರೆಯು ಯಾವ ದೇವರಿಗೂ ಕೇಳಿಸದೆ ಹೋಯಿತು ಅನ್ನುವುದು ಸಮಾಜಕ್ಕಾದ ನಷ್ಟ. ಬೆಳ್ಮಣ್ಣು ಎಂಬ ಸುಗ್ರಾಮದ ಎಲ್ಲ ಸಂಘ ಸಂಸ್ಥೆಗಳಿಗೆ ಆದ ನಷ್ಟ ಅದು. ಆ ನಷ್ಟವನ್ನು ತುಂಬಿಕೊಡುವ ಇನ್ನೊಂದು ವ್ಯಕ್ತಿತ್ವವು ನಮ್ಮ ನಡುವೆ ಇಲ್ಲ ಅನ್ನೋದು ಶಾಶ್ವತವಾದ ನೋವಿನ ಸಂಗತಿ. ನಮ್ಮ ಗೆಳೆತನಕ್ಕೆ ಕನಿಷ್ಠ ಪಕ್ಷ 30 ವರ್ಷ ಇತಿಹಾಸವು ಇದೆ. ಅದು ಅತ್ಯಂತ ಭಾವನಾತ್ಮಕವಾದ ಸಂಬಂಧ.

ಜೇಸಿ ಗಣಪತಿ ಆಚಾರ್ಯ ಇನ್ನಿಲ್ಲ ಅನ್ನುವುದು ನಮಗೆಲ್ಲಾ ಆಘಾತಕಾರಿ ಸುದ್ದಿ Read More »

error: Content is protected !!
Scroll to Top