• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಬರಹ

ಮುಂಬಯಿಯಲ್ಲಿ ಅಜೆಕಾರು ಕಲಾಭಿಮಾನಿ ಬಳಗ ಕಟ್ಟಿದ ಬಾಲಕೃಷ್ಣ ಶೆಟ್ಟಿ

25 ವರ್ಷಗಳಿಂದ ಯಕ್ಷಗಾನ – ತಾಳಮದ್ದಳೆ ಆಯೋಜನೆ ಕಳೆದ 25 ವರ್ಷಗಳಿಂದ ಮುಂಬಯಿ ಮಹಾನಗರದಲ್ಲಿ ಯಕ್ಷಗಾನ ಹಾಗೂ ತಾಳಮದ್ದಳೆ ಆಯೋಜಿಸಿಕೊಂಡು ಕಲಾಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾದ ತಂಡ ತಂಡ ಅಜೆಕಾರು ಕಲಾಭಿಮಾನಿ ಬಳಗ. ಈ ಬಳಗದ ಸಾರಥ್ಯ ವಹಿಸಿದವರು ಕಾರ್ಕಳ ತಾಲೂಕು ಅಜೆಕಾರಿನ ಬಾಲಕೃಷ್ಣ ಶೆಟ್ಟಿ. ಯಕ್ಷಗಾನದ ಅಭಿಮಾನಿಯಾಗಿ ಮುಂಬಯಿಯಲ್ಲಿ ಯಕ್ಷಗಾನಕ್ಕೆ ಹೊಸ ಮೆರುಗು ನೀಡಿರುವ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ನಮ್ಮೂರ ಸಾಧಕರು ಇಂದಿನ ಅತಿಥಿ. 1965ರಲ್ಲಿ ಅಜೆಕಾರು ಕಲ್ಕುಡಮಾರ್ ಮನೆಯ ಸುಬ್ಬಯ್ಯ ಶೆಟ್ಟಿ ಮತ್ತು ಸಂಪ […]

ಮುಂಬಯಿಯಲ್ಲಿ ಅಜೆಕಾರು ಕಲಾಭಿಮಾನಿ ಬಳಗ ಕಟ್ಟಿದ ಬಾಲಕೃಷ್ಣ ಶೆಟ್ಟಿ Read More »

ಬಂಡೆಗಳ ನಡುವೆ ಅರಳಿದ ಜ್ಞಾನದ ನಂದನವನ ‘ಜ್ಞಾನಸುಧಾ’

ಕಾರ್ಕಳ : ಬದಲಾವಣೆ ಎಂಬುದು ಜಗತ್ತಿನ ನಿಯಮ, ಆದರೆ ಆ ಬದಲಾವಣೆ ಸಮಾಜಕ್ಕೆ ಉಪಯುಕ್ತವಾದಾಗ ಅದು ಇತಿಹಾಸವಾಗುತ್ತದೆ. ಕಳೆದ 22 ವರ್ಷಗಳಿಂದ ನಾನು ಪಳ್ಳಿ ಕಣಜಾರು ಗ್ರಾಮಕ್ಕೆ ಜಾರ್ಕಳ ಮಾರ್ಗವಾಗಿ ಸಂಚರಿಸುತ್ತಿದ್ದೆ. ಅಂದು ಬರಿ ಬಂಡೆಕಲ್ಲುಗಳು, ಪೊದೆಗಳಿಂದ ಕೂಡಿದ್ದ ಜಾಗವು ಇಂದು ‘ಗಣಿತನಗರ’ವಾಗಿ ಮಾರ್ಪಟ್ಟು, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಿರುವುದನ್ನು ಕಂಡಾಗ ಅಚ್ಚರಿಯ ಜೊತೆಗೆ ಹೆಮ್ಮೆಯೂ ಎನಿಸುತ್ತದೆ. ​ಶೂನ್ಯದಿಂದ ಸೃಷ್ಟಿಯಾದ ಜ್ಞಾನದೇಗುಲಒಂದು ಕಾಲದಲ್ಲಿ ಯಾರಿಗೂ ಬೇಡವಾಗಿದ್ದ ಬಂಡೆಗಳನ್ನು ಸಮತಟ್ಟು ಮಾಡಿ, ಅದಕ್ಕೊಂದು ಸುಂದರ ರೂಪ ನೀಡಿ ವಿದ್ಯಾಸಂಸ್ಥೆಯನ್ನು

ಬಂಡೆಗಳ ನಡುವೆ ಅರಳಿದ ಜ್ಞಾನದ ನಂದನವನ ‘ಜ್ಞಾನಸುಧಾ’ Read More »

ಸನ್ ಸ್ಟ್ರೋಕ್‌ನಿಂದ ರಕ್ಷಿಸಿಕೊಳ್ಳಿ

ತಾಪಮಾನ ದಿನೇ ದಿನೇ ಹೆಚ್ಚುತ್ತಿದೆ. ಇದರಿಂದ ಅನೇಕ ಆರೋಗ್ಯ ಸಮಸ್ಯೆ ವಿಶೇಷವಾಗಿ ಹೀಟ್ ಸ್ಟ್ರೋಕ್ ಆಗುವ ಸಂಭವವಿರುತ್ತದೆ. ಇದು ಜೀವಕ್ಕೂ ಕೂಡ ಅಪಾಯಕಾರಿ ಆಗಬಹುದು . ಇದರಿಂದ ರಕ್ಷಣೆ ಹೇಗೆ ಮಾಡಬಹುದೆಂದು ಇವತ್ತು ತಿಳಿದುಕೊಳ್ಳೋಣ. ಹೀಟ್ ಸ್ಟ್ರೋಕ್ ಎಂದರೇನು?ಅಧಿಕ ಸಮಯದವರೆಗೆ ದೇಹದ ಉಷ್ಣತೆ ಹೆಚ್ಚಾದಾಗ ಅದನ್ನು ಹೀಟ್ ಸ್ಟ್ರೋಕ್ ಅಥವಾ ಸನ್ ಸ್ಟ್ರೋಕ್ ಎಂದು ಕರೆಯುತ್ತಾರೆ. ಇದರಿಂದ ತ್ವಚೆ, ಮೂತ್ರಪಿಂಡ, ಹೃದಯ, ಮೆದುಳಿಗೆ ಹಾನಿ ಉಂಟಾಗಬಹುದು. ಹೀಟ್ ಸ್ಟ್ರೋಕ್‌ನ ಕಾರಣಗಳುಬೇಸಿಗೆಯಲ್ಲಿ ಉಷ್ಣ ಆಹಾರ ಸೇವಿಸುವುದು, ಅತಿ ವ್ಯಾಯಾಮ

ಸನ್ ಸ್ಟ್ರೋಕ್‌ನಿಂದ ರಕ್ಷಿಸಿಕೊಳ್ಳಿ Read More »

ಆದರ್ಶ ಜೀವನದ ವಿಜಯ ಪಥದಲ್ಲಿ ನಡೆದವರು ಎಂ. ಕೆ. ವಿಜಯ ಕುಮಾರ್

ನಗು ತುಂಬಿದ ವದನದಲ್ಲಿ, ಸದಾ ತೊಡುವ ಶ್ವೇತ ವಸನದಲ್ಲಿ, ನಿತ್ಯವೂ ಸತ್ಯ ನ್ಯಾಯ, ನಿಷ್ಠೆಯ ಕುರುಹು. ಇವುಗಳೇ ಇವರ ಧ್ಯೇಯ ಮಂತ್ರ. ಬದುಕಿನ ವಿಜಯ ಪಥವಾಗಿತ್ತು. ನಡೆಯಲ್ಲಿ ಗಂಭೀರತೆ, ನುಡಿಯಲ್ಲಿ ತಿರುಳುಳ್ಳ ಮಾತು. ನಡು ನಡುವೆ ಹಾಸ್ಯ ಹೊನಲ ಝರಿ. ಮಗುವಿನಂತೆ ನಗು. ಸಮಯ, ಸಂದರ್ಭ ಸನ್ನಿವೇಶವನ್ನು ಅರ್ಥೈಸಿಕೊಂಡು ಅದರೊಂದಿಗೆ ಅನುಸಂಧಾನ ಮಾಡುತ್ತಲೇ ತನ್ನ ಸವಿ ಸವಿ ನೆನಪುಗಳ ಸುರುಳಿಯನ್ನು ಬಿಚ್ಚಿಡುತ್ತಲೇ ಸಾಗುವವರು. ಎಂ.ಕೆ. ಅವರ ಮಾತು ಉಪನ್ಯಾಸ ಅದೊಂದು ವಿಶೇಷ ಜ್ಞಾನದ ಸಮರ್ಪಣೆ. ಅವರ ಭಾಷಣದಲ್ಲಿ

ಆದರ್ಶ ಜೀವನದ ವಿಜಯ ಪಥದಲ್ಲಿ ನಡೆದವರು ಎಂ. ಕೆ. ವಿಜಯ ಕುಮಾರ್ Read More »

ವೃತ್ತಿ ಪ್ರೀತಿ – ಬದ್ಧತೆ – ಅಧ್ಯಯನ ಶೀಲತೆಗೆ ಮಾದರಿ

✒️ ರವೀಂದ್ರ ಮೊಯ್ಲಿ ಕಾರ್ಕಳ ಊರಲ್ಲಿ ಮನಸ್ಸಿನಲ್ಲಿ ಮೂಡುವ ವ್ಯಕ್ತಿ – ಶಕ್ತಿ ಎಂ. ಕೆ. ವಿಜಯ ಕುಮಾರ್. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ವಕೀಲರಾಗಿ ಹಲವಾರು ದಶಕಗಳಿಂದ ಮನೆಮಾತಾಗಿರುವ ಎಂ. ಕೆ. ಅವರ ಇನ್ನೊಂದು ಬದುಕು ಅದು ರಾಜಕೀಯ. ಸಿದ್ದಾಂತದೊಂದಿಗೆ ರಾಜಿ ಮಾಡಿಕೊಳ್ಳದ ಕಾರಣದಿಂದ ಪ್ರವಾಹದ ವಿರುದ್ಧವಾಗಿ ಈಜಬೇಕಾದ ಅನಿವಾರ್ಯತೆಯನ್ನು ತನ್ನ ರಾಜಕೀಯ ಜೀವನದುದ್ದಕ್ಕೂ ಎದುರಿಸಿಕೊಂಡು ಬಂದವರು. ರಾಜಕೀಯ ಜೀವನದಲ್ಲಿ ತಾನು ನಿತ್ಯ ತೊಡುವ ಶುಭ್ರ, ಶ್ವೇತ ವಸ್ತ್ರದಂತೆ ತನ್ನ ವರ್ಚಸ್ಸು, ವಿದ್ವತ್ತು, ಸಿದ್ಧಾಂತಗಳನ್ನು

ವೃತ್ತಿ ಪ್ರೀತಿ – ಬದ್ಧತೆ – ಅಧ್ಯಯನ ಶೀಲತೆಗೆ ಮಾದರಿ Read More »

ಹೊಸ ರೀತಿಯ ತುಳು ಚಿತ್ರ ದಸ್ಕತ್‌

ಹೌದು… ದಸ್ಕತ್‌ ಸಿನಿಮಾ ಬಿಡುಗಡೆಯ ಮೊದಲೇ ಟೀಸರ್ ಹಾಗೂ ಟ್ರೈಲರ್ ಮೂಲಕ ತುಳುಚಿತ್ರರಂಗದಲ್ಲಿ ಸದ್ದು ಮಾಡಿತ್ತು. ಒಂದು ಹೊಸ ರೀತಿಯ ಅಪ್ಪಟ ತುಳುನಾಡಿನ ಸಿನಿಮಾವಾಗಿ ತುಳು ಚಿತ್ರರಂಗದಲ್ಲೇ ಒಂದು ದೊಡ್ಡ ಅಲೆಯನ್ನು ಎಬ್ಬಿಸಿ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನವಾಗುತ್ತಿದೆ. ಸುಮಾರು 70 ದಿನಗಳನ್ನು ಪೂರೈಸಿದೆ. ಬೆಂಗಳೂರು, ಹೊರದೇಶಗಳಲ್ಲೂ ಪ್ರದರ್ಶನ ಕಾಣುತ್ತಿದೆ. ಮಾತ್ರವಲ್ಲದೇ 16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಕನ್ನಡ ಸ್ಪರ್ಧಾತ್ಮಕ ವಿಭಾಗಗಳಿಗೆ ಕೂಡ ಆಯ್ಕೆಯಾಗಿದೆ. ಈ ವರ್ಷದ ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ 3ನೇ ಸ್ಥಾನವನ್ನು ಗಳಿಸಿ ತುಳುನಾಡಿಗೆ ಹಿರಿಮೆ ತಂದುಕೊಟ್ಟಿದೆ.

ಹೊಸ ರೀತಿಯ ತುಳು ಚಿತ್ರ ದಸ್ಕತ್‌ Read More »

ಯುಗಾದಿ ಹೊಸ ಸಂವತ್ಸರದ ಬಾಗಿಲನ್ನು ತೆರೆಯುವ ಕೀಲಿಕೈ

ಸಿಹಿ-ಕಹಿಯನ್ನು ಸಮಾನವಾಗಿ ಸ್ವೀಕರಿಸಿ, ನಿರಾಶೆಗಳಿಗೆ ಕುಗ್ಗದೆ ಆಶಾವಾದಿಯಾಗಿರುವ ಆಶಯದ ಹಬ್ಬ ಕನಸು ಮತ್ತು ವಾಸ್ತವಗಳ ಸಂಗಮವಾದ ಯುಗದ ‘ಆದಿ’ ಯುಗಾದಿ ಮತ್ತೆ ಬಂದಿದೆ. ಯುಗಯುಗಗಳನ್ನು ಬೆಸೆಯುವ ಈ ಹಬ್ಬ ನಮ್ಮ ಕನಸುಗಳನ್ನು ಸಾಕಾರಗೊಳಿಸುವ ನವಚೈತನ್ಯ ಮತ್ತು ವಾಸ್ತವಗಳಿಗೆ ಪ್ರತ್ಯಕ್ಷವಾಗಿ ಸೆಣಸುವ ದೃಢ ಸಂಕಲ್ಪ ಮಾಡಬೇಕೆಂಬ ಸಂದೇಶ ಸಾರುವ ಬೇವು-ಬೆಲ್ಲದ ಹಬ್ಬವೂ ಆಗಿದೆ. ಹಳೆಯದನ್ನು ಮರೆತು ಹೊಸದರತ್ತ ಮುನ್ನುಡಿ ಇಡುವ, ಹೊಸ ಆಲೋಚನೆಯತ್ತ ಕರೆದೊಯ್ದು ಬದುಕನ್ನು ಚಲನಶೀಲಗೊಳಿಸುವ ಈ ಹಬ್ಬ ಹಿಂದೂಗಳಿಗೆ ಅಮೃತ ಕಾಲವೂ ಹೌದು. ಹೊಸ ಚೈತನ್ಯವನ್ನು

ಯುಗಾದಿ ಹೊಸ ಸಂವತ್ಸರದ ಬಾಗಿಲನ್ನು ತೆರೆಯುವ ಕೀಲಿಕೈ Read More »

ಮಾಳದೂರಿನ ಒಡೆಯ ಶ್ರೀ ವಿಷ್ಣುಮೂರ್ತಿ ದೇವರಿಗೆ ಬ್ರಹ್ಮಕಲಶೋತ್ಸವ ಸಂಭ್ರಮ

4 ಕೋ.ರೂ. ವೆಚ್ಚದಲ್ಲಿ ದೇವಳದ ಸಮಗ್ರ ಜೀರ್ಣೋದ್ಧಾರ ಕಾರ್ಕಳ : ಕಾರ್ಕಳ ತಾಲೂಕಿನ ಒಂದು ಪುಟ್ಟ ಊರು ಒಂದು ಸಣ್ಣ ಊರು ಪ್ರಕೃತಿ ಸೌಂದರ್ಯದ ಜೊತೆಗೆ ಗುಡ್ಡ ಕಾಡುಗಳ ನಡುವೆ ಸುಂದರವಾಗಿ ಸ್ವಚ್ಛವಾಗಿ ಇರುವ ಊರು ನಮ್ಮೂರು ಮಾಳ. ನಂಬಿದವರಿಗೆ ಅನುಗ್ರಹಿಸಿ ಮನದ ಅಭಿಲಾಷೆಗಳನ್ನು ಪರಿಪೂರ್ಣ ಆಗುವ ಹಾಗೆ ಹರಸುತ್ತಿರುವ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಇರುವುದು ಇದುವೇ ಮಾಳದ ಹಳಪಳ್ಳಿ ಎಂಬ ಸ್ಥಳದಲ್ಲಿ. ಸರಿಸುಮಾರು ಕ್ರಿ.ಶ.16ನೇ ಶತಮಾನದ ದೇವಸ್ಥಾನ ಎಂದು ಇಲ್ಲಿಯ ಶಿಲಾಶಾಸನಗಳಿಂದ ತಿಳಿದು ಬರುತ್ತದೆ.ಇದೊಂದು ಪರಮ

ಮಾಳದೂರಿನ ಒಡೆಯ ಶ್ರೀ ವಿಷ್ಣುಮೂರ್ತಿ ದೇವರಿಗೆ ಬ್ರಹ್ಮಕಲಶೋತ್ಸವ ಸಂಭ್ರಮ Read More »

ಮಹಾಪರಾಕ್ರಮಿ, ದಕ್ಷ ಆಡಳಿತಗಾರ ಶಿವಾಜಿ ಮಹಾರಾಜ

ಶಿವಾಜಿ ಮಹಾರಾಜರ ಜನ್ಮದಿನ ಪ್ರಯುಕ್ತ ವಿಶೇಷ ಲೇಖನ ಫೆಬ್ರವರಿ 19 ಅಪೂರ್ವ ಚೇತನ, ಪರಾಕ್ರಮಿ ಶಿವಾಜಿ ಮಹಾರಾಜರ ಜನ್ಮದಿನ. ಶಿವಾಜಿ ಎಂದರೆ ನಿಷ್ಠೆ, ಸಾಹಸ, ಪರಾಕ್ರಮ, ಧರ್ಮ ತೀಕ್ಷ್ಣತೆ, ಏಕಾಗ್ರತೆ, ವಿನಯ, ಜಾಣ್ಮೆ ಎಂದರೆ ತಪ್ಪಾಗಲಾರದು.1627 ಫೆಬ್ರವರಿ 19ರಂದು ಶಿವಾಜಿ ಪುಣೆಯ ಶಿವನೇರಿ ದುರ್ಗದಲ್ಲಿ ಜನಿಸಿದರು. ಇವರ ತಂದೆ ಬೋಂಸ್ಲೆ ಮನೆತನದ ಷಹಜಿ ಬೋಂಸ್ಲೆ ಹಾಗೂ ತಾಯಿ ಜೀಜಾಬಾಯಿ. ಷಹಜಿ ಬೋಂಸ್ಲೆ ಬಿಜಾಪುರದ ಸುಲ್ತಾನ ನೀಡಿದ್ದ ಬೆಂಗಳೂರಿನ ಜಹಾಗೀರನ್ನು ನೋಡಿಕೊಳ್ಳುತ್ತಿದ್ದರು. ಪುಣೆಯ ಜಹಾಗೀರಿನಲ್ಲಿ ತನ್ನ ತಾಯಿ ಜೀಜಾಬಾಯಿಯ

ಮಹಾಪರಾಕ್ರಮಿ, ದಕ್ಷ ಆಡಳಿತಗಾರ ಶಿವಾಜಿ ಮಹಾರಾಜ Read More »

ಪರಮಾದ್ಭುತ ಧಾರ್ಮಿಕ ಕಾರ್ಯಕ್ರಮ ಮಹಾಕುಂಭಮೇಳ

144 ವರ್ಷಗಳ ಬಳಿಕ ನಡೆಯುತ್ತಿರುವ ಮಹಾ ಉತ್ಸವಕ್ಕೆ ನಡೆದ ತಯಾರಿಯೂ ಅದ್ಭುತ ಇಲ್ಲಿದೆ ಪ್ರಯಾಗ್‌ರಾಜ್‌ ಮಹಾಕುಂಭಮೇಳದ ಸಂಪೂರ್ಣ ಚಿತ್ರಣ ಲಖನೌ: ಪ್ರಯಾಗ್‌ರಾಜ್‌ನಲ್ಲಿ ನಡೆಯಲಿರುವ ಮಹಾಕುಂಭಮೇಳಕ್ಕೆ ಕ್ಷಣಗಣನೆ ಶುರುವಾಗಿದೆ. ಜ.13ರಂದು ಪ್ರಾರಂಭವಾಗಲಿರುವ ಕುಂಭಮೇಳಕ್ಕಾಗಿ ಪ್ರಯಾಗ್‌ರಾಜ್‌ನಲ್ಲಿ ವರ್ಷದಿಂದಲೇ ತಯಾರಿ ನಡೆಯುತ್ತಿದ್ದು, ಉತ್ತರ ಪ್ರದೆಶ ಸರಕಾರ ಮತ್ತು ಕೇಂದ್ರ ಸರಕಾರ ಎಲ್ಲ ವ್ಯವಸ್ಥೆಗಳನ್ನು ಮಾಡಿದೆ.ಇದು 144 ವರ್ಷಗಳ ನಂತರ ನಡೆಯುತ್ತಿರುವ ಮಹಾಕುಂಭಮೇಳ. ವಿಶ್ವಾದ್ಯಂತ ಕೋಟಿಗಟ್ಟಲೆ ಜನರು ಈ ಪರಮಾದ್ಭುತ ಧಾರ್ಮಿಕ ಕಾರ್ಯವನ್ನು ನೋಡಲು ಕಾತರರಾಗಿದ್ದಾರೆ. ಕುಂಭಮೇಳಕ್ಕೆ ಜಗತ್ತಿನ ಅತಿಹೆಚ್ಚು ಸಂಖ್ಯೆಯಲ್ಲಿ ಜನ

ಪರಮಾದ್ಭುತ ಧಾರ್ಮಿಕ ಕಾರ್ಯಕ್ರಮ ಮಹಾಕುಂಭಮೇಳ Read More »

error: Content is protected !!
Scroll to Top