ಮಾ. 19-25 : ಅತಿಶಯ ಶ್ರೀ ಕ್ಷೇತ್ರ ನೆಲ್ಲಿಕಾರು ಬಸದಿಯ ಮಹಾರಥಯಾತ್ರಾ ಮಹೋತ್ಸವ
ಕಾರ್ಕಳ : ಅತಿಶಯ ಶ್ರೀ ಕ್ಷೇತ್ರ ನೆಲ್ಲಿಕಾರು ಬಸದಿಯಲ್ಲಿ ಭಗವಾಗ್ 1008 ಶ್ರೀ ಅನಂತನಾಥ ಸ್ವಾಮಿ ಮತ್ತು ಶ್ರೀ ಬ್ರಹ್ಮಯಕ್ಷ ದೇವರ ಮಹಾರಥಯಾತ್ರಾ ಮಹೋತ್ಸವ ಮಾ. 19ರಿಂದ 25ರವರೆಗೆ ಜರುಗಲಿದೆ. ಮಾ. 19ರಂದು ಬೆಳಿಗ್ಗೆ 7.45ರಿಂದ ಇಂದ್ರ ಪ್ರತಿಷ್ಠೆ, ವಿಮಾನ ಶುದ್ಧಿ, ಯಕ್ಷ ಪ್ರತಿಷ್ಠೆ, ಶ್ರಿ ಬ್ರಹ್ಮಯಕ್ಷ ದೇವರ ಬಿಂಬ ಪೂರ್ವಾಭಿಮುಖ ಸ್ಥಾಪನೆಯಾಗಲಿದೆ. 11.55ಕ್ಕೆ ಧ್ವಜಾರೋಹಣ, ಮಹಾನೈವೇದ್ಯ ಪೂಜೆ, ಶ್ರೀ ಬಲಿ ಮಂಗಳಾರತಿ, ರಾತ್ರಿ 7 ಗಂಟೆಗೆ ಶ್ರೀಬಲಿ ವಿಧಾನ, ಉತ್ಸವ, ವಸಂತ ಕಟ್ಟೆ ಪೂಜೆ ನಡೆಯಲಿದೆ. […]
ಮಾ. 19-25 : ಅತಿಶಯ ಶ್ರೀ ಕ್ಷೇತ್ರ ನೆಲ್ಲಿಕಾರು ಬಸದಿಯ ಮಹಾರಥಯಾತ್ರಾ ಮಹೋತ್ಸವ Read More »










