• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಧಾರ್ಮಿಕ

ಶಬರಿಮಲೆ ಯಾತ್ರೆಗೈಯ್ಯುತ್ತೀರಾ? ಹಾಗಾದರೆ ಈ ವಸ್ತುಗಳನ್ನು ಅಗತ್ಯವಾಗಿ ಒಯ್ಯಿರಿ

ಶಬರಿಮಲೆ, ನ.10: ಈ ವರ್ಷ ಕೊರೊನಾ ಕಾಟದ ನಡುವೆಯೇ ಎಲ್ಲ ಧಾರ್ಮಿಕ ವಿಧಿಗಳನ್ನು ನೆರವೇರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಶಬರಿಮಲೆ ಯಾತ್ರೆಯೂ ಇದಕ್ಕೆ ಹೊರತಾಗಿಲ್ಲ. ನ.16ರಿಂದ ಪ್ರಾರಂಭವಾಗುವ ಶಬರಿಮಲೆ ಮಂಡಲ ಮತ್ತು ಮಕರ ವಿಳಕ್ಕು ಯಾತ್ರೆಗಾಗಿ ಕೇರಳ ಸರಕಾರ ಈಗಾಗಲೇ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದೆ. ಇದರ ಜೊತೆಗೆ ಹೊಸದಾಗಿ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಯಾತ್ರೆಗೈಯ್ಯುವ ಭಕ್ತರು ಅಗತ್ಯವಾಗಿ ಒಯ್ಯಬೇಕಾದ ವಸ್ತುಗಳ ಹೆಸರುಗಳನ್ನು ಪ್ರಕಟಿಸಿದೆ.ಮಾರ್ಗಸೂಚಿ ಪ್ರಕಾರ ಶಬರಿಮಲೆ ಯಾತ್ರೆಗೈಯ್ಯಲು ಅವಕಾಶ ಸಿಕ್ಕಿರುವವರು ತಮ್ಮ ಜೊತೆಗೆ ಸ್ಯಾನಿಟೈಸರ್‌ ಮತ್ತು ಮಾಸ್ಕ್‌ ಅನ್ನು ಒಯ್ಯಬೇಕು.ಪದೇಪದೆ ಕೈತೊಳೆದುಕೊಳ್ಳಬೇಕು […]

ಶಬರಿಮಲೆ ಯಾತ್ರೆಗೈಯ್ಯುತ್ತೀರಾ? ಹಾಗಾದರೆ ಈ ವಸ್ತುಗಳನ್ನು ಅಗತ್ಯವಾಗಿ ಒಯ್ಯಿರಿ Read More »

ನವರಾತ್ರಿಯ ಇಂದಿನ ಪೂಜೆ ದುರ್ಗೆಗೆ

ದುರ್ಗಾಷ್ಟಮಿ ದಿನ ದೇವಿಯ ಆರಾಧನೆ ಅತ್ಯಂತ ವಿಶೇಷವಾದದ್ದು. ಪಶ್ಚಿಮ ಬಂಗಾಳದಲ್ಲಿ ದುಗಾಷ್ಟಮಿ ಬಹು ದೊಡ್ಡ ಹಬ್ಬ. ಕಾಳಿಕಾ ಆರಾಧನೆ ಅಲ್ಲಿ ಮನೆ ಮನೆಯ ಹಬ್ಬ. ದುರ್ಗೆ ಸಿಂಹದ ಮೇಲೆ ಕುಳಿತವಳು. ಅಷ್ಟಭುಜೆ. ಎಂಟು ಕರಗಳಲ್ಲಿ ಆಯುಧಗಳು ಮತ್ತು ತಾವರೆಯ ಹೂವು ಧರಿಸಿದವಳು. 108 ದೀಪ ಹಚ್ಚಿ, 108 ಬಿಲ್ವಪತ್ರೆ ಅರ್ಪಿಸುವ ಮೂಲಕ ಆಕೆಯ ಪೂಜೆ ಮಾಡುತ್ತಾರೆ. ದುರ್ಗಾಷ್ಟಮಿ ದಿನ ತಾಮಸ ಶಕ್ತಿಗಳು ಭೂಮಿಯ ಸಮೀಪ ಬರುವ ಕಾರಣ ದುರ್ಗೆಯ ಆರಾಧನೆಯ ಮೂಲಕ ಸಾತ್ವಿಕ ಶಕ್ತಿ ಹೆಚ್ಚುತ್ತದೆ. ಕನ್ಯಾ

ನವರಾತ್ರಿಯ ಇಂದಿನ ಪೂಜೆ ದುರ್ಗೆಗೆ Read More »

ನವರಾತ್ರಿಯ ಏಳನೇ ದಿನದ ಪೂಜೆ ಕಾಳರಾತ್ರಿ ದೇವಿಗೆ

ನವರಾತ್ರಿಯ ಏಳನೇ ದಿನದ ಪೂಜೆ ಕಾಳರಾತ್ರಿ ದೇವಿಗೆ ಮೀಸಲು. ಈಕೆಯ ರೂಪ ಭಯಾನಕ. ಈಕೆ ಕತ್ತೆಯನ್ನು ವಾಹನ ಮಾಡಿಕೊಂಡಿದ್ದಾಳೆ. ಕೈಯ್ಯಲ್ಲಿ ಮಿರುಗುವ ಖಡ್ಗ, ಅಭಯ ಮುದ್ರೆ, ವರಮುದ್ರೆ ಮೊದಲಾದವು ಇವೆ. ಮೂರನೇ ಕಣ್ಣು ಬೆಂಕಿಯನ್ನು ಉಗುಳುತ್ತದೆ. ಕಾಳರಾತ್ರಿ ಎಂದರೆ ಕತ್ತಲೆಯ ರಾತ್ರಿ ಎಂದರ್ಥ. ರೌದ್ರ ಮತ್ತು ಭೀಭತ್ಸ ಆದ ರೂಪ ಆಕೆಯದ್ದು. ಅಷ್ಟೇ ಕರುಣಾಮಯಿ.ಕಡು ಕೆಂಪು ಆಕೆಗೆ ಇಷ್ಟವಾದ ಬಣ್ಣ.

ನವರಾತ್ರಿಯ ಏಳನೇ ದಿನದ ಪೂಜೆ ಕಾಳರಾತ್ರಿ ದೇವಿಗೆ Read More »

ನವರಾತ್ರಿಯ ಆರನೇ ದಿನದ ಪೂಜೆ ಕಾತ್ಯಾಯನಿಗೆ

ನವರಾತ್ರಿ ಆರನೇ ದಿನ ದೇವಿಯ ಅವತಾರ ಕಾತ್ಯಾಯನಿ ಎಂದು ಪ್ರಸಿದ್ಧವಾಗಿದೆ. ಇದು ದೇವಿಯ ಶಕ್ತಿಶಾಲಿಯಾದ ರೂಪ. ಈ ಅವತಾರದಲ್ಲಿ ಮಹಿಷಾಸುರನನ್ನು ದೇವಿ ಸಂಹಾರ ಮಾಡುತ್ತಾಳೆ. ಆಕೆಯ ಕೈಯಲ್ಲಿ ಖಡ್ಗ ,ತಾವರೆ, ಅಭಯ ಮುದ್ರೆ ಮತ್ತು ವರ ಮುದ್ರೆಗಳಿದ್ದು ಆಕೆ ಚತುರ್ಭುಜೆಯಾಗಿದ್ದಾಳೆ. ಕಾತ್ಯಾ ಎಂಬ ಋಷಿಯಿಂದ ಅವಳು ಘೋಷಿಸಲ್ಪಟ್ಟ ಕಾರಣ ಆಕೆಗೆ ಕಾತ್ಯಾಯಿನಿ ಎಂಬ ಹೆಸರು ಬಂದಿದೆ. ಅವಳು ವೈಭವದ ಸಿಂಹದ ಮೇಲೆ ಕುಳಿತವಳು. ವಿವಾಹಯೋಗ್ಯ ಕನ್ಯೆಯರಿಗೆ ಆಕೆಯ ಪೂಜೆ ಮಾಡುವುದರಿಂದ ಒಳ್ಳೆಯ ವರ ಸಿಗುತ್ತಾನೆ ಎಂಬ ನಂಬಿಕೆ

ನವರಾತ್ರಿಯ ಆರನೇ ದಿನದ ಪೂಜೆ ಕಾತ್ಯಾಯನಿಗೆ Read More »

ನವರಾತ್ರಿಯ ಐದನೇ ದಿನದ ಪೂಜೆ ಸ್ಕಂದ ಮಾತೆಗೆ

ನವರಾತ್ರಿಯ ಐದನೇ ದಿನ ದೇವಿಯ ಅವತಾರ ಸ್ಕಂದ ಮಾತಾ. ಸ್ಕಂದ ಅಂದರೆ ಸುಬ್ರಮಣ್ಯ. ಆದ್ದರಿಂದ ಈಕೆ ಮಾತೃಸ್ವರೂಪಿ. ಈಕೆ ನಾಲ್ಕು ಭುಜ ಹೊಂದಿರುವ ಕಾರಣ ಚತುರ್ಭುಜೆ. ಆಕೆಯ ಎರಡು ಕೈಯಲ್ಲಿ ತಾವರೆಯ ಹೂ, ಒಂದು ಕೈಯಲಿ ಸ್ಕಂದ ಮತ್ತು ನಾಲ್ಕನೆಯ ಕೈಯ್ಯಲ್ಲಿ ಅಭಯ ಮುದ್ರೆ ಧರಿಸಿದವಳು. ಯಾವುದೇ ಆಯುಧ ಆಕೆಯ ಕೈಗಳಲ್ಲಿ ಇಲ್ಲ. ಮುಖದಲ್ಲಿ ಶಾಂತಿ ಮತ್ತು ಗಾಂಭಿರ್ಯ ಎದ್ದು ಕಾಣುತ್ತದೆ. ಸಿಂಹದ ಮೇಲೆ ಕುಳಿತವಳು ಸ್ಕಂದ ಮಾತಾ. ಬುದ್ದಿಕಾರಕನಾದ ಬುದ್ಧನನ್ನು ಒಲಿಸಿಕೊಂಡ ಕಾರಣ ಆಕೆ ಬುದ್ದಿಪ್ರದಾಯಿನಿ.

ನವರಾತ್ರಿಯ ಐದನೇ ದಿನದ ಪೂಜೆ ಸ್ಕಂದ ಮಾತೆಗೆ Read More »

ನವರಾತ್ರಿಯ ನಾಲ್ಕನೇ ದಿನದ ಪೂಜೆ ಕೂಶ್ಮಾಂಡ ದೇವಿಗೆ

ನವರಾತ್ರಿಯ ನಾಲ್ಕನೇ ದಿನ ಪೂಜೆ ಸ್ವೀಕರಿಸುವ ದೇವಿಯ ಅವತಾರವೇ ಕೂಶ್ಮಾಂಡ ದೇವಿ. ಎಂಟು ಭುಜಗಳನ್ನು ಹೊಂದಿರುವ ಕಾರಣ ಈಕೆಯನ್ನು ಅಷ್ಟಭುಜೆ  ಎಂದೂ ಕರೆಯುತ್ತಾರೆ. ಈಕೆ ಹುಲಿಯ ಮೇಲೆ ಕುಳಿತವಳು. ಆಕೆಯ ಕೈಯ್ಯಲ್ಲಿ ತಾವರೆ, ಚಕ್ರ, ಬಿಲ್ಲು, ಬಾಣ, ಗದೆ, ಜಪಮಾಲೆ, ಕಮಂಡಲ ಇವುಗಳ ಜೊತೆಗೆ ಅಭಯ ಮುದ್ರೆ ಇರುತ್ತದೆ. ಸೂರ್ಯನ ಶಕ್ತಿಗೆ ಆಕೆ ಕಾರಣ ಎಂಬ ನಂಬಿಕೆ ಇದೆ. ಬೂದುಗುಂಬಳ ಆಕೆಗೆ ತುಂಬಾ ಇಷ್ಟವಾಗಿದೆ.ಈಕೆ ರಕ್ತಕೆಂಪು ವಸ್ತ್ರಧಾರಿಣಿ.

ನವರಾತ್ರಿಯ ನಾಲ್ಕನೇ ದಿನದ ಪೂಜೆ ಕೂಶ್ಮಾಂಡ ದೇವಿಗೆ Read More »

ನವರಾತ್ರಿಯ ಮೂರನೇ ದಿನದ ಪೂಜೆ ಚಂದ್ರಘಂಟಾ ದೇವಿಗೆ

ನವರಾತ್ರಿಯ ಮೂರನೇ ದಿನ ದೇವಿಯ ಅವತಾರ ಚಂದ್ರಘಂಟಾ. ಈಕೆ ಹುಲಿಯ ಮೇಲೆ ಕುಳಿತವಳು. ಹತ್ತು ಕೈಯ್ಯಲ್ಲಿ ಹತ್ತು ಆಯುಧಗಳು. ತ್ರಿಶೂಲ, ಕಮಲ, ಗದೆ, ಕಮಂಡಲ, ಕತ್ತಿ, ಬಿಲ್ಲು, ಬಾಣ, ಜಪಮಾಲೆ, ಅಭಯಮುದ್ರೆ, ಜ್ಞಾನ ಮುದ್ರೆ ಇವುಗಳು ಆಕೆಯ ಕೈಯಲ್ಲಿ ಎದ್ದು ಕಾಣುತ್ತವೆ. ಹಣೆಯ ಮೇಲೆ ಮೂರನೇ ಕಣ್ಣು. ಅರ್ಧ ಚಂದ್ರಾಕಾರದ ತಿಲಕ ಅವಳ ಸೌಂದರ್ಯವನ್ನು ಹೆಚ್ಚಿಸುತ್ತದೆ. ಸೌಂದರ್ಯ, ಧೈರ್ಯ ಮತ್ತು ದಿಟ್ಟತನದ ಪ್ರತೀಕ ಚಂದ್ರಘಂಟಾ ದೇವಿ.ಚಂದ್ರಘಂಟಾ ದೇವಿ ಕೆಂಪು ವಸ್ತ್ರಧಾರಿಣಿ.

ನವರಾತ್ರಿಯ ಮೂರನೇ ದಿನದ ಪೂಜೆ ಚಂದ್ರಘಂಟಾ ದೇವಿಗೆ Read More »

ನವರಾತ್ರಿಯ ಎರಡನೇ ದಿನದ ಪೂಜೆ ಬ್ರಹ್ಮಚಾರಿಣಿಗೆ

ನವರಾತ್ರಿಯ ಎರಡನೇ ದಿನದ ಪೂಜೆ ಪಡೆಯುವವಳು ಬ್ರಹ್ಮಚಾರಿಣಿ .ಆಕೆ ಶಿವನನ್ನು ಒಲಿಸಲು ಕಠಿಣ ತಪಸ್ಸನ್ನು ಗೈದ ಪಾರ್ವತಿಯ ಅವತಾರ. ವೈರಾಗ್ಯದ ಪ್ರತಿ ಮೂರ್ತಿ .ಬಿಳಿ ಬಣ್ಣದ ಸೀರೆ ಉಟ್ಟು ನಿಂತವಳು. ಬಲಕೈಯ್ಯಲ್ಲಿ ಜಪಮಾಲೆ. ಎಡ ಕೈಯ್ಯಲ್ಲಿ ಕಮಂಡಲ. ಯಾ ದೇವಿ ಸರ್ವ ಭೂತೇಷು ಬ್ರಹ್ಮಚಾರಿಣಿ ರೂಪೇನ ಸಂಸ್ಥಿತಾ ಎಂದು ಭಜಕರ ಮಂತ್ರಗಳಿಂದ ಪ್ರಸನ್ನ ಆಗುವವಳು ಬ್ರಹ್ಮಚಾರಿಣಿ. ನವರಾತ್ರಿಯ ಎರಡನೇ ದಿನದ ಪೂಜೆ ಆಕೆಗೆ. ಮಲ್ಲಿಗೆ ಅವಳಿಗೆ ಇಷ್ಟವಾದ ಹೂವು.

ನವರಾತ್ರಿಯ ಎರಡನೇ ದಿನದ ಪೂಜೆ ಬ್ರಹ್ಮಚಾರಿಣಿಗೆ Read More »

ಅಯೋಧ್ಯಾ ರಾಮನಿಗೆ ಉಡುಪಿಯಿಂದ ಶಂಖನಾದ- ಬಿಜೆಪಿ ಯುವಮೋರ್ಚಾ

ಕಾರ್ಕಳ : ಐದು ಶತಮಾನಗಳಿಂದ ಲಕ್ಷಾಂತರ ಹಿಂದುಗಳ ಹೋರಾಟ, ತ್ಯಾಗ, ಬಲಿದಾನದಿಂದಾಗಿ ರಾಮನ ಜನ್ಮಸ್ಥಳ ಅಯೋಧ್ಯೇಯಲ್ಲಿ ಭವ್ಯ ಮಂದಿರ ನಿರ್ಮಾಣಕ್ಕೆ ಆ. 5ರಂದು ಭೂಮಿ ಪೂಜೆ ನಡೆಯಲಿದೆ. ಈ ಐತಿಹಾಸಿಕ ಕಾರ್ಯಕ್ರಮದ ಸಂದರ್ಭ ಪ್ರತಿ ಗ್ರಾಮದ ದೇವಸ್ಥಾನಗಳ ಆವರಣದಲ್ಲಿ ರಾಮನ ಹೆಸರಲ್ಲಿ ಅಶ್ವತ್ಥ ಗಿಡ ಅಥವಾ ಬಿಲ್ವಪತ್ರೆ ಗಿಡವನ್ನು ನೆಟ್ಟು ಶಂಖ, ಗಂಟೆ ಹಾಗೂ ಜಾಗಟೆ ನಾದ ಮೊಳಗಿಸಿ ಭಕ್ತಿತರ್ಪಣ ಅರ್ಪಿಸುವಂತೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಗೌರವಿಸಿ ರಾಮಜನ್ಮ ಭೂಮಿ ಹೋರಾಟದಲ್ಲಿ ಕರಸೇವಕರಾಗಿ

ಅಯೋಧ್ಯಾ ರಾಮನಿಗೆ ಉಡುಪಿಯಿಂದ ಶಂಖನಾದ- ಬಿಜೆಪಿ ಯುವಮೋರ್ಚಾ Read More »

ಜಿ.ಎಸ್.ಬಿ. ಮಹಿಳಾ ಮಂಡಳಿ ವತಿಯಿಂದ ವರಮಹಾಲಕ್ಷ್ಮೀ ಪೂಜೆ

ಕಾರ್ಕಳ : ಜಿ.ಎಸ್.ಬಿ. ಮಹಿಳಾ ಮಂಡಳಿ ವತಿಯಿಂದ ಕಾರ್ಕಳದ ಶ್ರೀ ಕಾಶಿಮಠದಲ್ಲಿ ಶ್ರೀ ವರಮಹಾಲಕ್ಷ್ಮೀ ವೃತ ವ್ರತ ಹಾಗೂ ಚೂಡಿ ಪೂಜೆ ಜು. 31ರಂದು ಸರಳವಾಗಿ ನಡೆಯಿತು. ಜಿ.ಎಸ್‌.ಬಿ. ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.

ಜಿ.ಎಸ್.ಬಿ. ಮಹಿಳಾ ಮಂಡಳಿ ವತಿಯಿಂದ ವರಮಹಾಲಕ್ಷ್ಮೀ ಪೂಜೆ Read More »

error: Content is protected !!
Scroll to Top