Author name: newskarkala desk

ಗುರು–ಶಿಷ್ಯರ ಸಂಬಂಧ : ಜ್ಞಾನದಿಂದ ಸಮಾಜ ನಿರ್ಮಾಣದವರೆಗೆ

ಮಾನವನ ಬದುಕಿನಲ್ಲಿ ಕೆಲವು ಸಂಬಂಧ ರಕ್ತದಿಂದ ಹುಟ್ಟುತ್ತವೆ; ಆದರೆ, ಕೆಲವು ಸಂಬಂಧಗಳು ಜ್ಞಾನ, ನಂಬಿಕೆ, ಪ್ರೀತಿ, ಗೌರವ ಮತ್ತು ಸಂಸ್ಕಾರಗಳಿಂದ ರೂಪುಗೊಳ್ಳುತ್ತವೆ. ಅಂತಹ ಪವಿತ್ರ ಹಾಗೂ ಶ್ರೇಷ್ಠಗಳಲ್ಲಿ ಗುರು–ಶಿಷ್ಯರ ಸಂಬಂಧವೂ ಹೌದು.ತಾಯಿ ನಮಗೆ ಬದುಕನ್ನು ನೀಡಿದರೆ ಗುರು ಆ ಬದುಕಿಗೆ ದಿಕ್ಕನ್ನು ನೀಡುತ್ತಾರೆ. ತಂದೆ ನಮ್ಮ ಬೆರಳನ್ನು ಹಿಡಿದು ನಡೆಯಲು ಕಲಿಸಿದರೆ, ಗುರು ಜೀವನದ ಕಠಿಣ ದಾರಿಯಲ್ಲಿ ಸ್ವತಂತ್ರವಾಗಿ ನಡೆಯುವ ಧೈರ್ಯ, ಆತ್ಮವಿಶ್ವಾಸ ಮತ್ತು ವಿವೇಚನೆಯನ್ನು ಕಲಿಸುತ್ತಾರೆ. ಆದ್ದರಿಂದಲೇ ಭಾರತೀಯ ಪರಂಪರೆಯಲ್ಲಿ ಗುರುಗಳಿಗೆ ಅತ್ಯುನ್ನತ ಸ್ಥಾನವಿದೆ. ಭಾರತದಲ್ಲಿ

ಗುರು–ಶಿಷ್ಯರ ಸಂಬಂಧ : ಜ್ಞಾನದಿಂದ ಸಮಾಜ ನಿರ್ಮಾಣದವರೆಗೆ Read More »

ಶ್ರೀ ಗುರುಭ್ಯೋ ನಮಃ

ಗುರು ಬ್ರಹ್ಮ ಗುರು ವಿಷ್ಣುಗುರು ದೇವೋ ಮಹೇಶ್ವರಃ|ಗುರು ಸಾಕ್ಷಾತ್ ಪರಬ್ರಹ್ಮತಸ್ಮೈ ಶ್ರೀ ಗುರುವೇ ನಮಃ|| “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ, ಗುರುದೇವ ಪರಿಪೂರ್ಣ ಶರಣಾದೆನು ರಕ್ಷಿಸು ನೀ ಎನ್ನ” ಎಂಬ ಹತ್ತಾರು ಮಾತುಗಳು ಗುರುವಿನ ಮಹತ್ವವನ್ನು ಸಾರಿ ಹೇಳುತ್ತವೆ. ಸ್ಪಷ್ಟ ಗುರಿಯಿದ್ದು ದಾರಿ ತೋರಲು ಗುರು ಇದ್ದರೆ ಜಗತ್ತಿನಲ್ಲಿ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ರಾಮಾಯಣ, ಮಹಾಭಾರತದಂತಹ ಪುರಾಣಗಳಲ್ಲಿ ಬರುವ ದ್ರೋಣ, ಅಶ್ವತ್ಥಾಮ, ವಿಶ್ವಾಮಿತ್ರ, ವಸಿಷ್ಠ ಮುಂತಾದ ಮಹಾನ್ ಗುರುಗಳು ಸಾಕ್ಷಿ ಆಗುತ್ತಾರೆ. ಈ ಕಲಿಯುಗದಲ್ಲಿ

ಶ್ರೀ ಗುರುಭ್ಯೋ ನಮಃ Read More »

ಕಾರ್ಕಳ ತಾಲೂಕಿನ ಮೂವರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

ಕಾರ್ಕಳ : ಕಾರ್ಕಳ ತಾಲೂಕಿನ ಮೂವರು ಶಿಕ್ಷಕರು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಶ್ರೀಮದ್‌ ಭುವನೇಂದ್ರ ಪ್ರೌಢಶಾಲೆ ಮುಖ್ಯ ಶಿಕ್ಷಕ ಆರ್.‌ ನಾರಾಯಣ ಶೆಣೈ, ಹೆರ್ಮುಂಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಶ್ರೀಕಾಂತ್‌ ಭಟ್‌, ಕಲ್ಯಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ವೀಣಾ ಆರ್‌., ಅವರು ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ಸೆ. 5ರಂದು‌ ಬ್ರಹ್ಮಾವರ ಶ್ಯಾಮಿಲಿ ಶನಾಯ ಸಭಾಭವನದಲ್ಲಿ ಬೆಳಿಗ್ಗೆ 9:30ಕ್ಕೆ ನಡೆಯಲಿದೆ ಎಂದು

ಕಾರ್ಕಳ ತಾಲೂಕಿನ ಮೂವರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ Read More »

ಸಂಸದೀಯ ಪರಂಪರೆಗೆ ಎಳ್ಳುನೀರು ಬಿಟ್ಟ ಸ್ಪೀಕರ್ : ಸುನಿಲ್ ಕುಮಾರ್ ಟೀಕೆ

ಬೆಂಗಳೂರು : ಸಾಂವಿಧಾನಿಕ ಹುದ್ದೆಯಲ್ಲಿರುವ ವಿಧಾನಸಭಾಧ್ಯಕ್ಷರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಣದೀಪ್ ಸಿಂಗ್ ಸುರ್ಜೆವಾಲಾ ಅವರನ್ನು ಭೇಟಿ ಮಾಡುವ ಮೂಲಕ ನಿಷ್ಪಕ್ಷಪಾತತೆ ಮತ್ತು ಸಂಸದೀಯ ಪರಂಪರೆಗೆ ಎಳ್ಳುನೀರು ಬಿಟ್ಟಿದ್ದಾರೆ ಎಂದು ಮಾಜಿ ಸಚಿವ ವಿ. ಸುನೀಲ್ ಕುಮಾರ್ ಟೀಕಿಸಿದ್ದಾರೆ. ಸಭಾಧ್ಯಕ್ಷರು ಸದನದ ಅಧ್ಯಕ್ಷರು. ಅವರು ಯಾವುದೇ ಒಂದು ಪಕ್ಷದ ಅಧ್ಯಕ್ಷರಲ್ಲ. ಅವರು ಆಡಳಿತ ಪಕ್ಷಕ್ಕೂ ಸೇರಿದವರಲ್ಲ, ಪ್ರತಿಪಕ್ಷಕ್ಕೂ ಸೇರಿದವರಲ್ಲ. ಇಡೀ ವಿಧಾನಸಭೆಯ ಗೌರವ ರಕ್ಷಕರು. ಇಂತಹ ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿ ಸಕ್ರಿಯ

ಸಂಸದೀಯ ಪರಂಪರೆಗೆ ಎಳ್ಳುನೀರು ಬಿಟ್ಟ ಸ್ಪೀಕರ್ : ಸುನಿಲ್ ಕುಮಾರ್ ಟೀಕೆ Read More »

ಶಾಸಕರ ಕಚೇರಿಗೆ ಸ್ಟಿಕ್ಕರ್‌ ಅಂಟಿಸಲು ಮುಂದಾದ ಕಾಂಗ್ರೆಸ್‌ ಕಾರ್ಯಕರ್ತರು – ಸರ್ವಜ್ಞ ವೃತ್ತ ಬಳಿ ತಡೆದು ಬಂಧಿಸಿದ ಪೊಲೀಸರು

ಶಾಸಕರ ಕಚೇರಿ, ಮನೆಯಲ್ಲಿ ಜಮಾಯಿಸಿದ ನೂರಾರು ಬಿಜೆಪಿ ಕಾರ್ಯಕರ್ತರು ಕಾರ್ಕಳ : ಶಾಸಕ ಸುನಿಲ್‌ ಕುಮಾರ್‌ ರಾಜೀನಾಮೆಗೆ ಒತ್ತಾಯಿಸಿ ಸ್ಟಿಕ್ಕರ್‌ ಅಭಿಯಾನಕ್ಕೆ ಮುಂದಾದ ಕಾರ್ಕಳ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶುಭದ ರಾವ್‌ ಮತ್ತು ಕಾಂಗ್ರೆಸ್‌ ಕಾರ್ಯಕರ್ತರನ್ನು ಪೊಲೀಸರು ತಡೆದು ಬಂಧಿಸಿದ ಘಟನೆ ಸೆ. 2ರಂದು ಸರ್ವಜ್ಞ ವೃತ್ತ ಬಳಿ ನಡೆದಿದೆ. ಸುನಿಲ್‌ ಕುಮಾರ್‌ ಅವರ ಕಚೇರಿಗೆ ಸ್ಟಿಕ್ಕರ್‌ ಅಂಟಿಸಲು ಕಾಂಗ್ರೆಸ್‌ ಕಚೇರಿಯಿಂದ ಹೊರಟಿದ್ದ ಶುಭದ ರಾವ್‌ ಹಾಗೂ ಸುಮಾರು 40 ಮಂದಿ ಕಾರ್ಯಕರ್ತರನ್ನು ಸರ್ವಜ್ಞ ವೃತ್ತ ತಲುಪುತ್ತಿದ್ದಂತೆ

ಶಾಸಕರ ಕಚೇರಿಗೆ ಸ್ಟಿಕ್ಕರ್‌ ಅಂಟಿಸಲು ಮುಂದಾದ ಕಾಂಗ್ರೆಸ್‌ ಕಾರ್ಯಕರ್ತರು – ಸರ್ವಜ್ಞ ವೃತ್ತ ಬಳಿ ತಡೆದು ಬಂಧಿಸಿದ ಪೊಲೀಸರು Read More »

ಸುನಿಲ್‌ ಕುಮಾರ್‌ ರಾಜೀನಾಮೆಗೆ ಒತ್ತಾಯಿಸಿ ಕಾರ್ಕಳದಲ್ಲಿ ಪೋಸ್ಟರ್‌ ಅಭಿಯಾನ‌

ಶಾಸಕರ ಮನೆಗೆ ಮೊದಲ ಪೋಸ್ಟರ್‌ ಅಂಟಿಸುತ್ತೇವೆ – ಶುಭದ ರಾವ್ ಕಾರ್ಕಳ : ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸುತ್ತಿದ್ದ ಕಾರ್ಕಳ ಶಾಸಕರು ಪರಶುರಾಮನ ನಕಲಿ ಪ್ರತಿಮೆ ನಿರ್ಮಾಣ ಮಾಡಿದ ಕಾರಣಕ್ಕಾಗಿ ರಾಜೀನಾಮೆ ನೀಡಬೇಕು. ರಾಜೀನಾಮೆಗೆ ಆಗ್ರಹಿಸಿ ಕಾರ್ಕಳದಲ್ಲಿ ಪೋಸ್ಟರ್‌ ಅಭಿಯಾನ ಮಾಡಲಾಗುವುದು ಎಂದು ಕಾರ್ಕಳ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶುಭದ ರಾವ್‌ ತಿಳಿಸಿದ್ದಾರೆ. ಸೆ. 1ರಂದು ಕಾರ್ಕಳ ಪತ್ರಿಕಾಭವನದಲ್ಲಿ ಮಾತನಾಡಿದ ಅವರು ದೇಶದ ರಾಜಕೀಯ ವಲಯದಲ್ಲಿ ಹಗರಣಗಳ ಆರೋಪ ಹೊತ್ತವರು ರಾಜೀನಾಮೆ ನೀಡುವ ಬೆಳವಣಿಗೆ ನಡೆಯುತ್ತಿದೆ. ಕೇಂದ್ರ

ಸುನಿಲ್‌ ಕುಮಾರ್‌ ರಾಜೀನಾಮೆಗೆ ಒತ್ತಾಯಿಸಿ ಕಾರ್ಕಳದಲ್ಲಿ ಪೋಸ್ಟರ್‌ ಅಭಿಯಾನ‌ Read More »

ಕಸ್ತೂರಿ ರಂಗನ್ ವರದಿಯಲ್ಲಿರುವ ಸಾಧಕ- ಬಾಧಕ ಪರಿಶೀಲನೆ – ಜನರಿಗೆ ತೊಂದರೆಯಾಗದಂತೆ ಕ್ರಮ : ಜಿಲ್ಲಾಧಿಕಾರಿ

ವರದಿ ಕರಡು ಪ್ರತಿಯಲ್ಲಿ ಕೋರೆ, ಕೈಗಾರಿಕೆ, ಬಹುಮಹಡಿ ಕಟ್ಟಡಗಳು, ಟೌನ್‌ಶಿಪ್, ಥರ್ಮಲ್ ಪವರ್ ಪ್ಲಾಂಟ್ ಹಾಗೂ ಏರಿಯಾ ಡೆವಲಪ್‌ಮೆಂಟ್ ಪ್ರಾಜೆಕ್ಟ್‌ಗಳಿಗೆ ನಿರ್ಬಂಧವಿದೆ ಉಡುಪಿ : ಡಾ. ಕೆ. ಕಸ್ತೂರಿ ರಂಗನ್ ನೇತೃತ್ವದ ಉನ್ನತ ಮಟ್ಟದ ಕಾರ್ಯತಂಡದ ಆಧಾರದ ಮೇಲೆ ಪಶ್ಚಿಮ ಘಟ್ಟಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಿರುವ ಕರಡು ಅಧಿಸೂಚನೆ ವರದಿಯ ಅನ್ವಯ ಸಾಧಕ ಬಾಧಕಗಳನ್ನು ಪರಿಶೀಲಿಸಿ, ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಸರಕಾರಕ್ಕೆ ಪತ್ರ ಬರೆಯಲಾಗುವುದಾಗಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ತಿಳಿಸಿದರು. ಅವರು ಆ. 31ರಂದು

ಕಸ್ತೂರಿ ರಂಗನ್ ವರದಿಯಲ್ಲಿರುವ ಸಾಧಕ- ಬಾಧಕ ಪರಿಶೀಲನೆ – ಜನರಿಗೆ ತೊಂದರೆಯಾಗದಂತೆ ಕ್ರಮ : ಜಿಲ್ಲಾಧಿಕಾರಿ Read More »

ಶ್ರೀ ಶಂಕರ ಪ್ರತಿಷ್ಠಾನದ ವತಿಯಿಂದ ಆಷಾಡದಲ್ಲಿ ಒಂದು ದಿನ ಕಾರ್ಯಕ್ರಮ

ಕಾರ್ಕಳ : ಕಾರ್ಕಳ ಶ್ರೀ ಶಂಕರ ಪ್ರತಿಷ್ಠಾನದ ವತಿಯಿಂದ “ಆಷಾಡದಲ್ಲಿ ಒಂದು ದಿನ ಕಾರ್ಯಕ್ರಮ ಭಾನುವಾರ ತೆಳ್ಳಾರು ರಸ್ತೆ ಕಸ್ತೂರಿ ರಂಗಮಂಟಪದಲ್ಲಿ ಜರುಗಿತು. ಈ ವೇಳೆ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ಚೆನ್ನಮಣೆ, ಕೇರಂ, ಲೂಡೋ, ಕೆರೆದಡ, ಸಂಗೀತ ಕುರ್ಚಿ ಮೊದಲಾದ ಸ್ಪರ್ಧೆ ನಡೆಯಿತು.ಇದೇ ಸಂದರ್ಭ ಸಮಾಜದ ವಿದ್ಯಾರ್ಥಿನಿಯ ವಿದ್ಯಾಭ್ಯಾಸಕ್ಕಾಗಿ 30 ಸಾವಿರ ರೂ. ಧನ ಸಹಾಯ ನೀಡಲಾಯಿತು. ಸುಮಾರು 50 ಬಗೆಯ ಆಷಾಡದ ತಿನಿಸು ಆಗಮಿಸಿದವರ ಗಮನ ಸೆಳೆಯಿತು. ಪ್ರತಿಷ್ಠಾನದ ಅಧ್ಯಕ್ಷ ಪದ್ಮನಾಭ ಭಂಡಿ ಸ್ವಾಗತಿಸಿ, ಕಾರ್ಯದರ್ಶಿ

ಶ್ರೀ ಶಂಕರ ಪ್ರತಿಷ್ಠಾನದ ವತಿಯಿಂದ ಆಷಾಡದಲ್ಲಿ ಒಂದು ದಿನ ಕಾರ್ಯಕ್ರಮ Read More »

ಮಹಾಮಸ್ತಕಾಭಿಷೇಕ ಕಾರ್ಯಾಲಯಕ್ಕೆ ಸಚಿವ ಯು.ಟಿ. ಖಾದರ್ ಭೇಟಿ

ಕಾರ್ಕಳ : ಆರೋಗ್ಯ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಫರೀದ್ ಅವರು ಶನಿವಾರ ಕಾರ್ಕಳ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಕಾರ್ಯಾಲಯಕ್ಕೆ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಅವರು ಜೈನ ಧರ್ಮವು ಸಾರುವ ಅಹಿಂಸೆ, ಸಂಯಮ, ತ್ಯಾಗ, ಸತ್ಯ ಹಾಗೂ ಮಾನವೀಯ ಮೌಲ್ಯಗಳ ಮಹತ್ವವನ್ನು ಸಮಾಜದಲ್ಲಿ ಮತ್ತಷ್ಟು ಬಲಪಡಿಸುವ ಕಾರ್ಯವಾಗಬೇಕಿದೆ. ಕಾರ್ಕಳದ ಶ್ರೀ ಬಾಹುಬಲಿ ಸ್ವಾಮಿಗೆ ವೈಭವದಿಂದ ಮಹಾಮಸ್ತಕಾಭಿಷೇಕ ಮಹೋತ್ಸವ ನಡೆಯುವಂತಾಗಬೇಕು. ಈ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹೋತ್ಸವಕ್ಕೆ ಸರ್ಕಾರದ

ಮಹಾಮಸ್ತಕಾಭಿಷೇಕ ಕಾರ್ಯಾಲಯಕ್ಕೆ ಸಚಿವ ಯು.ಟಿ. ಖಾದರ್ ಭೇಟಿ Read More »

ತಾಲೂಕು ಆಸ್ಪತ್ರೆ ಸಮಸ್ಯೆ ಬಗೆಹರಿಸುವಂತೆ ಆರೋಗ್ಯ ಸಚಿವರಿಗೆ ಕಾಂಗ್ರೆಸ್‌ ನಿಯೋಗದಿಂದ ಮನವಿ

ಬಜಗೋಳಿ, ಅಜೆಕಾರು, ದೊಂಡೆರಂಗಡಿ ಆರೋಗ್ಯ ಕೇಂದ್ರದ ಮೇಲ್ದರ್ಜೆಗೂ ಬೇಡಿಕೆ ಕಾರ್ಕಳ : ಕಾರ್ಕಳ ಸಾರ್ವಜನಿಕ ಸರಕಾರಿ ಅಸ್ಪತ್ರೆಯಲ್ಲಿನ ಸಮಸ್ಯೆ ಬಗೆಹರಿಸುವಂತೆ ಆರೋಗ್ಯ ಸಚಿವ ಯು.ಟಿ. ಖಾದರ್ ಅವರಿಗೆ ಕಾಂಗ್ರೆಸ್ ನಿಯೋಗ ಮನವಿ ಸಲ್ಲಿಸಿತು.ಆ. 8ರಂದು ಕಾರ್ಕಳ ಕಾಂಗ್ರೆಸ್‌ ಕಚೇರಿಗೆ ಆರೋಗ್ಯ ಸಚಿವ ಯು.ಟಿ. ಖಾದರ್‌ ಅವರು ಭೇಟಿ ನೀಡಿದ ವೇಳೆ ಮನವಿ ಸಲ್ಲಿಸಲಾಯಿತು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತಾವು ಆರೋಗ್ಯ ಸಚಿವರಾಗಿದ್ದ ಸಂದರ್ಭ ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕಾಗಿ 9 ಕೋಟಿ ರೂ.

ತಾಲೂಕು ಆಸ್ಪತ್ರೆ ಸಮಸ್ಯೆ ಬಗೆಹರಿಸುವಂತೆ ಆರೋಗ್ಯ ಸಚಿವರಿಗೆ ಕಾಂಗ್ರೆಸ್‌ ನಿಯೋಗದಿಂದ ಮನವಿ Read More »

error: Content is protected !!
Scroll to Top