Author name: newskarkala desk

ಇಂದು ರಕ್ಷಾ ಬಂಧನ

ಶ್ರಾವಣ ಮಾಸದ ಹುಣ್ಣಿಮೆ ಬಂದಿತೆಂದರೆ ಹಿಂದೂಗಳಿಗೆ ರಕ್ಷಾ ಬಂಧನದ ಹಬ್ಬ! ಅಂದು ಪ್ರತೀ ಓರ್ವ ಹೆಣ್ಣು ತನ್ನ ಅಣ್ಣನಿಗೆ ರಕ್ಷೆ ಕಟ್ಟಿ ಶತ್ರುಗಳಿಂದ ರಕ್ಷಣೆಯನ್ನು ಪಡೆಯುವುದು ಇದರ ಉದ್ದೇಶ. ಅಣ್ಣ ತಂಗಿ ಅಂದರೆ ರಕ್ತ ಸಂಬಂಧವೇ ಬೇಕೆಂದಿಲ್ಲ. ಜಾತಿ, ಮತಗಳ ಭೇದ ಬರುವುದಿಲ್ಲ. ಈ ಪದ್ಧತಿ ಪ್ರಾಯಶಃ ರಜಪೂತರ ಕಾಲದಲ್ಲಿ ಪ್ರಾಮುಖ್ಯತೆ ಪಡೆಯಿತು. ಒಂದು ಕಡೆ ಮೊಘಲರ ದಾಳಿ ಮತ್ತೊಂದೆಡೆ ಅಲ್ಲಾವುದ್ದೀನ್ ಖಿಲ್ಜಿ ಅಂತಹ ಆಕ್ರಮಣಕಾರರ ದಾಳಿಯಿಂದ ಹೆಣ್ಮಕ್ಕಳು ಸಂತ್ರಸ್ತರಾದ ಸಂದರ್ಭದಲ್ಲಿ ತಮ್ಮ ಮಾನವನ್ನು ಉಳಿಸಿಕೊಳ್ಳಲು ರಕ್ಷಾಬಂಧನದ […]

ಇಂದು ರಕ್ಷಾ ಬಂಧನ Read More »

ಕೊರೊನಾ ಪಿಡುಗಿನ ಕಾಲದಲ್ಲೂ ಎಎನ್ಎಫ್‌ ಸಿಬಂದಿಗೆ ಆರಾಮ ಡ್ಯೂಟಿ

  ಕಾರ್ಕಳದಲ್ಲಿ ಎಎನ್‌ಎಫ್‌ ತುಕಡಿಯಲ್ಲಿ 80 ಸಿಬ್ಬಂದಿ , ಹೆಬ್ರಿಯಲ್ಲಿ 32 -15 ವರ್ಷಗಳಿಂದ ಇರುವ ಕ್ಯಾಂಪ್‌ -ಪೊಲೀಸರಿಂದಲೇ ಹೆಚ್ಚು ಕಾರ್ಯಾಚರಣೆ ನ್ಯೂಸ್‌ ಕಾರ್ಕಳ ವಿಶೇಷ ವರದಿ ಕಾರ್ಕಳ : ನಕ್ಸಲ್‌ ಚಟುವಟಿಕೆಯನ್ನು ನಿಗ್ರಹಿಸುವ ನಿಟ್ಟಿನಲ್ಲಿ ಮತ್ತು ನಕ್ಸಲ್‌ ಬಾಧಿತ ಪ್ರದೇಶದ ಜನರ ಸಮಸ್ಯೆಯನ್ನು ಸರಕಾರದ ಗಮನಕ್ಕೆ ತಂದು ಪರಿಹರಿಸುವ ಸಂಬಂಧ 2005 ಮೇ 21ರಂದು ರಾಜ್ಯ ಸರಕಾರದ ಆದೇಶದಂತೆ 13 ಎಎನ್‌ಎಫ್‌ (ನಕ್ಸಲ್‌ ನಿಗ್ರಹ ಪಡೆ) ತುಕಡಿಯನ್ನುತೆರೆಯಲಾಗಿದ್ದು, ಈ ಪೈಕಿ ಕಾರ್ಕಳದಲ್ಲೂ ಒಂದು ಕ್ಯಾಂಪ್‌ ಅಸ್ತಿತ್ವಕ್ಕೆ

ಕೊರೊನಾ ಪಿಡುಗಿನ ಕಾಲದಲ್ಲೂ ಎಎನ್ಎಫ್‌ ಸಿಬಂದಿಗೆ ಆರಾಮ ಡ್ಯೂಟಿ Read More »

ಮಿಯ್ಯಾರು : ಭಗವಧ್ವಜ ವಿತರಣೆ

ಕಾರ್ಕಳ : ಆ. 5ರಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಲಿರುವ ಹಿನ್ನೆಲೆಯಲ್ಲಿ ಮಿಯ್ಯಾರು ಜಿ.ಪಂ. ವ್ಯಾಪ್ತಿಯಲ್ಲಿ 4 ಸಾವಿರ ಭಗವಧ್ವಜ ವಿತರಿಸಲಾಯಿತು. ಪ್ರತಿ ಬೂತ್‌ ಮಟ್ಟದಲ್ಲಿ ಸುಮಾರು 100 ಧ್ವಜದಂತೆ ವಿತರಿಸಲಾಗಿದ್ದು, ಈ ಸಂದರ್ಭ ಜಿ.ಪಂ. ಸದಸ್ಯೆ ದಿವ್ಯಾ ಗಿರೀಶ್‌ ಅಮೀನ್‌, ಪುರಸಭೆ ಸದಸ್ಯೆ ಸುಮಾ ಕೇಶವ್‌, ರಶ್ಮಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಮಿಯ್ಯಾರು : ಭಗವಧ್ವಜ ವಿತರಣೆ Read More »

ರಕ್ಷಾ ಬಂಧನದ ಪ್ರಯುಕ್ತ ಫೋಟೋ ಸ್ಪರ್ಧೆ

ಕಾರ್ಕಳ: ರಕ್ಷಾ ಬಂಧನದ ಪ್ರಯುಕ್ತ ರೋಟರಿ ಆನ್ಸ್‌ ಕ್ಲಬ್‌ ವತಿಯಿಂದ ಆ. 3ರಂದು ವಿಶೇಷ ಸ್ಪರ್ಧೆ ಏರ್ಪಡಿಸಲಾಗಿದೆ. ತಮ್ಮ ತಮ್ಮ ಸಹೋದರನಿಗೆ ರಾಖಿ ಕಟ್ಟುವ ಒಂದು ಸುಂದರವಾದ ಫೋಟೋವನ್ನು 7892038011 ನಂಬರ್‌ಗೆ ವ್ಯಾಟ್ಸಪ್‌ ಮಾಡಿದಲ್ಲಿ ಅದನ್ನು ರೋಟರಿ ಆನ್ಸ್‌ ಕ್ಲಬ್‌ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಲಾಗುವುದು. ಅತಿ ಹೆಚ್ಚು ಲೈಕ್ಸ್ ಪಡೆದ ಫೋಟೋಗಳಿಗೆ ಬಹುಮಾನ ನೀಡಲಾಗುವುದು. ಸ್ಪರ್ಧೆಗೆ ಯಾವುದೇ ವಯಸ್ಸಿನ ಮಿತಿಯಿಲ್ಲ. ಒಬ್ಬರು ಒಂದು ಫೋಟೋ ಮಾತ್ರ ಕಳುಹಿಸಬಹುದು ಎಂದು ರೋಟರಿ ಆನ್ಸ್‌ ಕ್ಲಬ್‌

ರಕ್ಷಾ ಬಂಧನದ ಪ್ರಯುಕ್ತ ಫೋಟೋ ಸ್ಪರ್ಧೆ Read More »

ನಿತ್ಯ ಭವಿಷ್ಯ 03-08-2020

ಮೇಷ ಆರೋಗ್ಯದಲ್ಲಿ ತುಸು ಏರುಪೇರಾಗುವ ಸಾಧ್ಯತೆ ಇದ್ದಾಗ್ಯೂ ಗುರು ಭಾಗ್ಯದಲ್ಲಿರುವುದರಿಂದ ನಿಮ್ಮ ಬದುಕಿನಲ್ಲಿ ಹೊಸ ಹೆಜ್ಜೆಯಿಡಲು ಸಕಾಲ. ಮಾತು ಎಚ್ಚರಿಕೆಯಿಂದಿರಲಿ. ವೃಷಭ ಶುಕ್ರ ರಾಹು ದ್ವಿತೀಯದಲ್ಲಿದ್ದು ನಿಮ್ಮ ಮಾತಿನ ಮೋಡಿಯಿಂದಲೇ ಯಶಸ್ವಿಯಾಗುವಿರಿ. ಸಹೋದರ ವರ್ಗದವರೊಂದಿಗೂ ಉತ್ತಮ ಬಾಂಧವ್ಯವಿರುತ್ತದೆ. ಭೂ ವ್ಯವಹಾರದಿಂದ ಉತ್ತಮ ಲಾಭ ಗಳಿಸುವಿರಿ. ಮಿಥುನ ಅಷ್ಟಮದಲ್ಲಿ ಶನಿ ಇರುವುದರಿಂದ ಹಿರಿಯರ ಆರೋಗ್ಯದ ಬಗ್ಗೆ, ನಿಮ್ಮ ಬಗ್ಗೆ ಜಾಗ್ರತೆ ವಹಿಸಿರಿ. ಅನಾವಶ್ಯಕ ಆರ್ಥಿಕ ಚಿಂತೆ ನಿಮ್ಮನ್ನು ಕಾಡಲಿವೆ. ಆದರೂ, ಸಪ್ತಮದ ಗುರು ನಿರೀಕ್ಷಿಸಿದ ಬದಲಾವಣೆಯನ್ನು ತರಲಿದ್ದಾನೆ. ಕರ್ಕಾಟಕ

ನಿತ್ಯ ಭವಿಷ್ಯ 03-08-2020 Read More »

ಪತ್ರಕರ್ತ ಶರತ್‌ ಶೆಟ್ಟಿ ಅವರಿಗೆ ಶ್ರೀನಿವಾಸ್‌ ಭಟ್‌ ಪ್ರಶಸ್ತಿ

ಕಾರ್ಕಳ : ಪತ್ರಕರ್ತ, ನಾಟಕ ಕಲಾವಿದ ಶರತ್‌ ಶೆಟ್ಟಿ ಸಂಕಲಕರಿಯ ಅವರು ಯಕ್ಷಲಹರಿ ಸ್ಥಾಪಕಾಧ್ಯಕ್ಷ ದಿ. ಇ. ಶ್ರೀನಿವಾಸ್‌ ಭಟ್‌ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕಲಾವಿದರಿಗೆ ಪ್ರತಿವರ್ಷ ಕೊಡಮಾಡುವ ಶ್ರೀನಿವಾಸ್‌ ಭಟ್‌ ಪ್ರಶಸ್ತಿಗೆ ಈ ವರ್ಷ  ಶರತ್‌ ಅವರು ಆಯ್ಕೆಗೊಂಡಿದ್ದು, ಆ. 3ರಂದು ಮೂಡಬಿದ್ರೆಯ ಧನುಲಕ್ಷ್ಮೀ ನಿವಾಸದ ವೇದಿಕೆಯಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ವಿಜಯ ಕಲಾವಿದರು ಕಿನ್ನಿಗೋಳಿ ತಂಡದ ಸಂಚಾಲಕರಾಗಿರುವ ಇವರು ರಾಜ್ಯ ಮಾತ್ರವಲ್ಲದೇ ದೇಶದ ವಿವಿಧೆಡೆ ನಾಟಕ ಪ್ರದರ್ಶನ ಮಾಡಿರುತ್ತಾರೆ. ಸಂಘ-ಸಂಸ್ಥೆಗಳಲ್ಲಿ, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ

ಪತ್ರಕರ್ತ ಶರತ್‌ ಶೆಟ್ಟಿ ಅವರಿಗೆ ಶ್ರೀನಿವಾಸ್‌ ಭಟ್‌ ಪ್ರಶಸ್ತಿ Read More »

ಉಡುಪಿ :ಕೊರೊನಾ ಅಪ್‌ಡೇಟ್‌ 02-08-2020

ಪಾಸಿಟಿವ್‌ 182 ನೆಗೆಟಿವ್‌ 625 () ಆಸ್ಪತ್ರೆಯಿಂದ ಬಿಡುಗಡೆ 2696 ಸಕ್ರಿಯ ಪ್ರಕರಣ 1943 ಇದುವರೆಗೆ ಮೃತರಾದವರು 35 ಉಡುಪಿ ಇಂದಿನ ಪಾಸಿಟಿವ್‌ 75 ಕುಂದಾಪುರ 55 ಕಾರ್ಕಳ 51 ಪುರುಷರು 107 ಮಹಿಳೆಯರು 75

ಉಡುಪಿ :ಕೊರೊನಾ ಅಪ್‌ಡೇಟ್‌ 02-08-2020 Read More »

ಅಯೋಧ್ಯಾ ರಾಮನಿಗೆ ಉಡುಪಿಯಿಂದ ಶಂಖನಾದ- ಬಿಜೆಪಿ ಯುವಮೋರ್ಚಾ

ಕಾರ್ಕಳ : ಐದು ಶತಮಾನಗಳಿಂದ ಲಕ್ಷಾಂತರ ಹಿಂದುಗಳ ಹೋರಾಟ, ತ್ಯಾಗ, ಬಲಿದಾನದಿಂದಾಗಿ ರಾಮನ ಜನ್ಮಸ್ಥಳ ಅಯೋಧ್ಯೇಯಲ್ಲಿ ಭವ್ಯ ಮಂದಿರ ನಿರ್ಮಾಣಕ್ಕೆ ಆ. 5ರಂದು ಭೂಮಿ ಪೂಜೆ ನಡೆಯಲಿದೆ. ಈ ಐತಿಹಾಸಿಕ ಕಾರ್ಯಕ್ರಮದ ಸಂದರ್ಭ ಪ್ರತಿ ಗ್ರಾಮದ ದೇವಸ್ಥಾನಗಳ ಆವರಣದಲ್ಲಿ ರಾಮನ ಹೆಸರಲ್ಲಿ ಅಶ್ವತ್ಥ ಗಿಡ ಅಥವಾ ಬಿಲ್ವಪತ್ರೆ ಗಿಡವನ್ನು ನೆಟ್ಟು ಶಂಖ, ಗಂಟೆ ಹಾಗೂ ಜಾಗಟೆ ನಾದ ಮೊಳಗಿಸಿ ಭಕ್ತಿತರ್ಪಣ ಅರ್ಪಿಸುವಂತೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಗೌರವಿಸಿ ರಾಮಜನ್ಮ ಭೂಮಿ ಹೋರಾಟದಲ್ಲಿ ಕರಸೇವಕರಾಗಿ

ಅಯೋಧ್ಯಾ ರಾಮನಿಗೆ ಉಡುಪಿಯಿಂದ ಶಂಖನಾದ- ಬಿಜೆಪಿ ಯುವಮೋರ್ಚಾ Read More »

ಎರ್ಪಪಾಡಿ-ದ್ವಿಚಕ್ರ ಅಪಘಾತ

ಕಾರ್ಕಳ : ಎರ್ಲಪಾಡಿ ಗ್ರಾಮದ ಕೊಡಂಗೆ ಜಡ್ಡು ಬಳಿ ಜು. 31ರಂದು ದ್ವಿಚಕ್ರ ಅಪಘಾತಕ್ಕೀಡಾಗಿ ಇದೇ ಗ್ರಾಮದ ಸುಜಾತ ಎಂ ಆಚಾರ್ಯ ( 36) ಗಾಯಗೊಂಡಿರುತ್ತಾರೆ. ಸುಜಾತ ಅವರು ತನ್ನ ಅಳಿಯ ಪ್ರಶಾಂತ್‌ ಅವರೊಂದಿಗೆ ಬೈಕ್‌ನಲ್ಲಿ ಸಹಸವಾರೆಯಾಗಿ ಸಾಗುತ್ತಿದ್ದ ಸಂದರ್ಭ ಅವಘಡ ಸಂಭವಿಸಿದೆ. ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದ್ದು, ಈ ಕುರಿತು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.  

ಎರ್ಪಪಾಡಿ-ದ್ವಿಚಕ್ರ ಅಪಘಾತ Read More »

ಕೊರೊನಾ ಪಾಸಿಟಿವ್‌ ಬಾಧಿತರಿಗೆ ಚಿಕಿತ್ಸೆ ನೀಡಿರುವ ಡಾ. ಜ್ಯೋತ್ಸ್ನಾ ಅವರೊಂದಿಗೆ ವಿಶೇಷ ಸಂದರ್ಶನ

ಕಾರ್ಕಳ : ಕಾರ್ಕಳ ತಾಲೂಕಿನಲ್ಲಿ ಕೊರೊನಾ ಸಾಂಕ್ರಾಮಿಕ ಪಿಡುಗು ಕಾಲಿಡುತ್ತಿದ್ದೆಂತೆಯೇ ಸಾರ್ವಜನಿಕ ತಾ. ಆಸ್ಪತ್ರೆ ಸಕಲ ಸಿದ್ಧತೆಗಳೊಂದಿಗೆ ಅದನ್ನು ಎದುರಿಸಲು ಸನ್ನದ್ಧವಾಗಿತ್ತು. ಕೊರೊನಾ ಬಾಧಿತರಿಗೆ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಯಾವೊಂದು ಸಮಸ್ಯೆಯಾಗದ ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು. ಇಲ್ಲಿನ ವೈದ್ಯರು, ಸಿಬ್ಬಂದಿ ಸೇವೆ ಪ್ರಶಂಸನೀಯ. ಕೋವಿಡ್‌ ವಾರ್ಡ್‌ನಲ್ಲಿ ಚಿಕಿತ್ಸೆ ನೀಡುವಲ್ಲಿ ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸಿದವರಲ್ಲಿ ಓರ್ವರಾದ ಡಾ. ಜ್ಯೋತ್ಸ್ನಾ  ಅವರೊಂದಿಗೆ ನ್ಯೂಸ್‌ ಕಾರ್ಕಳ. ಕಾಂ. ವಿಶೇಷ ಸಂದರ್ಶನ. ಈ ಸಂಚಿಕೆಯ ಪ್ರಾಯೋಕರು ಡಿ. ಆರ್.‌ ರಾಜು (ಅಧ್ಯಕ್ಷರು, ತಾ.

ಕೊರೊನಾ ಪಾಸಿಟಿವ್‌ ಬಾಧಿತರಿಗೆ ಚಿಕಿತ್ಸೆ ನೀಡಿರುವ ಡಾ. ಜ್ಯೋತ್ಸ್ನಾ ಅವರೊಂದಿಗೆ ವಿಶೇಷ ಸಂದರ್ಶನ Read More »

error: Content is protected !!
Scroll to Top