• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ವಾರ ಭವಿಷ್ಯ

ವಿಪ್ಲವ ಸಂವತ್ಸರದ ವರ್ಷ ಭವಿಷ್ಯ

ಮೇಷಈ ವರ್ಷ ಉತ್ತಮ ದೈವಬಲವಿರುವುದರಿಂದ ವೃತ್ತಿರಂಗದಲ್ಲಿ ಉತ್ತಮ ಸ್ಥಾನಮಾನ ಪ್ರೀತಿ ಪ್ರಾಪ್ತಿಯಾಗಲಿದೆ. ಶನಿಯು ಕರ್ಮಕ್ಷೇತ್ರದಲ್ಲಿ ಇದ್ದುಕೊಂಡು ಅತಿಯಾದ ಸ್ನೇಹ ಒಳ್ಳೆಯದಲ್ಲ ಎಂಬ ಸೂಚನೆಯನ್ನು ನೀಡುತ್ತಿದ್ದಾನೆ. ಸುಖ ಸಂಪತ್ತುಗಳು ನಿಮ್ಮ ಕಲ್ಪನೆಯಂತೆ ಬಂದರೂ ಖರ್ಚುವೆಚ್ಚಗಳಲ್ಲಿ ಇತಿಮಿತಿಯನ್ನು ಕಾಪಾಡಿಕೊಂಡು ಬರುವಂತೆ ರಾಹು ಕೇತುಗಳು ಸೂಚಿಸುತ್ತಿದ್ದಾರೆ. ಶುಭ ಸಮಾರಂಭಗಳನ್ನು ನಡೆಸಲು ಇದು ಸಕಾಲವಾಗಿರುತ್ತದೆ.ವೃಷಭಮಧ್ಯಮ ರೀತಿಯ ದೈವಬಲ. ರೈಲು ಹೋದ ನಂತರ ಟಿಕೆಟ್ ತೆಗೆದುಕೊಂಡಂತೆ ಎಂಬ ಗಾದೆಯಂತೆ ನೀವು ತಯಾರಾಗುವ ಹೊತ್ತಿಗೆ ಕಾಲ ಮಿಂಚಿ ಹೋಗಿರುತ್ತದೆ. ಕೌಟುಂಬಿಕ ಸುಖವನ್ನು ನೀವು ಅನುಭವಿಸಲಿದ್ದೀರಿ. ಸಾರ್ವಜನಿಕ […]

ವಿಪ್ಲವ ಸಂವತ್ಸರದ ವರ್ಷ ಭವಿಷ್ಯ Read More »

ವಾರ ಭವಿಷ್ಯ- ಅ. 4ರಿಂದ ಅ.10ರವರೆಗೆ

ಶಾರ್ವರಿ ಸಂವತ್ಸರ: ಅಧಿಕ ಆಶ್ವಯುಜ ಕೃಷ್ಣ ಪಕ್ಷ ಶರದೃತು ದಕ್ಷಿಣಾಯನಂ   ವಿಶೇಷ ದಿನಗಳು:  4.10.2020… ಮೀನ ರಾಶಿಗೆ  ಕುಜನ ಪ್ರವೇಶ       5.10.2020  ಸಂಕಷ್ಟ ಚತುರ್ಥಿ    13.10.2020  ಸರ್ವೈಕಾದಶಿ   16.10.2020ಅಮಾವಾಸ್ಯೆ ಮೇಷ ಮೀನ ರಾಶಿಗೆ ಕುಜ ಬಂದಿರುವುದು ಹಾಗೆಯೇ ಅಷ್ಟಮದಲ್ಲಿ ಕೇತು ಬಂದಿರುವುದು ಭಾಗ್ಯದಲ್ಲಿ ಗುರು ಇರುವುದರಿಂದ ಬರುವ ದೋಷದ ಪ್ರಮಾಣ ಕಡಿಮೆಯಾಗಲಿದೆ. ದುಷ್ಟಗ್ರಹಗಳ ಪೀಡೆಯನ್ನು ಕೇತು ಕೊಡಲಿದ್ದಾನೆ. ಇಲ್ಲಿ ಕುಜನೂ ಅಶುಭ ಫಲವನ್ನೇ ಕೊಡುವವನಾಗಿದ್ದಾನೆ. ಬಂಧುಗಳೊಂದಿಗೆ ಮತ್ತು ತನ್ನವರೊಂದಿಗೆ ವೈಮನಸ್ಸು ಮೂಡಲಿದೆ. ದ್ವಿತೀಯದಲ್ಲಿ ರಾಹು ಕೂಡಾ ಇರುವುದರಿಂದ

ವಾರ ಭವಿಷ್ಯ- ಅ. 4ರಿಂದ ಅ.10ರವರೆಗೆ Read More »

ನಿತ್ಯ ಭವಿಷ್ಯ 19-09-2020

ಮೇಷ ಉದ್ಯೋಗವನ್ನು ಹುಡುಕುತ್ತಿರುವ ಜನರು ತುಂಬಾ ಪರಿಶ್ರಮದ ನಂತರ ಉದ್ಯೋಗವನ್ನು ಪಡೆಯಬಹುದು. ಶಿಕ್ಷಣಕ್ಕೆ ಸಂಬಂಧಿಸಿದ ವಿದೇಶಿ ಪ್ರಯಾಣ ಸಾಧ್ಯ. ಆರ್ಥಿಕ ದೃಷ್ಟಿಕೋನದಿಂದ, ದಿನವು ಸಾಮಾನ್ಯವಾಗಿರುತ್ತದೆ. ವೃಷಭ ನೀವು ಒಂದಕ್ಕಿಂತ ಹೆಚ್ಚು ಮೂಲಗಳಿಂದ ಆದಾಯವನ್ನು ಪಡೆಯುತ್ತೀರಿ, ಆದರೂ ವೆಚ್ಚಗಳು ಸಹ ಇರುತ್ತವೆ. ಈ ದಿನ ನೀವು ಯಾವುದೇ ಹೊಸ ವ್ಯವಸಾಯವನ್ನು ಪ್ರಾರಂಭಿಸುವುದನ್ನು ತಪ್ಪಿಸಬೇಕು. ಮಿಥುನ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಜನರಿಗೆ ಈ ದಿನ ಸಾಧನೆಗಳಿಂದ ತುಂಬಿರಬಹುದು. ಈ ದಿನ ನೀವು ನಿಮ್ಮ ಸ್ನೇಹಿತರಿಂದಲೂ ಬೆಂಬಲವನ್ನು ಪಡೆಯುತ್ತೀರಿ. ಇದು

ನಿತ್ಯ ಭವಿಷ್ಯ 19-09-2020 Read More »

ನಿತ್ಯ ಭವಿಷ್ಯ – 01-09-2020

ಮೇಷ ಗುರು ಮತ್ತು ಕೇತು ನವಮದಲ್ಲಿ ಇರುವುದರಿಂದ ಬೇರೆ ಎಲ್ಲ ಗ್ರಹರಿಂದ ಬರುವ ದೋಷಗಳು ಕಡಿಮೆಯಾಗುತ್ತವೆ . ಅದರಲ್ಲೂ ಧನು ರಾಶಿಯ ಗುರುವಿಗೆ ಬಹಳ ವಿಶೇಷವಿದೆ.ಅಷ್ಟಮಾದಿತ್ಯ ಕುಜ ಲಗ್ನದಲ್ಲಿದ್ದಾನೆ ಆದರೆ ಮೇಷ ರಾಶಿಯ ಕುಜನಿಗೆ ಅಷ್ಟಮಾಧಿಪತ್ಯದೋಷ ಕಾಡುವುದಿಲ್ಲ ದೈವಾನುಗ್ರಹವಿದ್ದು ಧನಾಗಮನ ವಿಶೇಷವಿದ್ದು ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಿದೆ.ಗುರುಹಿರಿಯರ ಸಲಹೆ ಸಹಕಾರದೊಂದಿಗೆ ಮುನ್ನೆಡೆದಾಗ  ಎಲ್ಲವೂ ಯಶಸ್ವಿಯಾಗಲಿದೆ. ವೃಷಭ ಗುರು  ಕೇತುವಿನೊಂದಿಗೆ. ಅಷ್ಟಮದಲ್ಲಿ ಇರುವುದರಿಂದ ಅದೃಷ್ಟಕ್ಕೆ ತೊಂದರೆ .ಪಾಪಗ್ರಹರ ಯುತಿ ಪಡೆದರೆ ದಾಂಪತ್ಯಕ್ಕೆ ಆರ್ಥಿಕ ಸ್ಥಿತಿಗೆ ತೊಂದರೆಯಾಗುತ್ತದೆ. ನೀವು ಎಚ್ಚರವಹಿಸಬೇಕು .ನವಮದಲ್ಲಿರುವ

ನಿತ್ಯ ಭವಿಷ್ಯ – 01-09-2020 Read More »

ನಿತ್ಯ ಭವಿಷ್ಯ -31-08-2020

ಮೇಷ ಅಷ್ಟಮಾದಿಪತಿ ಕುಜ ಜನ್ಮದಲ್ಲಿ ಇರುವಾಗ  “ತನು ಸೌಖ್ಯ ವಿವರ್ಜಿತ: ” ಎನ್ನುವಂತೆ ದೇಹಕ್ಲೇಶ ಶಾಲಾ ರೂಪಹಾನಿ ಅಪವಾದಗಳೂ ಕಾಡುತ್ತವೆ. ಆದರೆ ಮೇಷ ರಾಶಿಯ ಕುಜ ಅಷ್ಟೊಂದು ದೋಷವನ್ನು ಕೊಡುವುದಿಲ್ಲ .ತೃತೀಯಾಧಿಪತಿ ಬುಧ ಷಷ್ಟದಲ್ಲಿಇರ್ವುದರಿಂದ “ಭ್ರಾತ್ರ್ ಶತ್ರುರ್ಮಹಾಧನಿ” ಎನ್ನುವಂತೆ ಸಹೋದರನಲ್ಲಿ  ಸೋದರಮಾವನಲ್ಲಿ ವಿರೋಧವಾಗುತ್ತದೆ ದ್ವಿತೀಯಾಧಿಪತಿ ಶುಕ್ರ ಸುಖ ಸ್ಟಾಂದಲ್ಲಿರುವುದರಿಂದ ಹಲವಾರು ರೀತಿಯಿಂದ ಧನಾಗಮನ ವಾಗಲಿದೆ. ವೃಷಭ ರವಿಗೆ ಚತುರ್ಥ ಸ್ಥಾನ ಶುಭವಲ್ಲ ವಿಸುಖ ಪೀಡಿತ ಮಾನಸಶ್ಚತುರ್ತೆ ಅಂದರೆ ರವಿ ನಿಮ್ಮನ್ನು ಅಸುಖಿಯನ್ನಾಗಿ ಪೀಡಿತ ಮನಸುಳ್ಳವನನ್ನಾಗಿ ಮಾಡುತ್ತಾನೆ. ವಾಹನರಹಿತನು

ನಿತ್ಯ ಭವಿಷ್ಯ -31-08-2020 Read More »

ನಿತ್ಯ ಭವಿಷ್ಯ -30-08-2020

ಮೇಷ ಉತ್ತಮ ದೈವಾನುಗ್ರಹವಿದ್ದರೂ ನೀವು ಆರ್ಥಿಕವಾಗಿ ಲಾಭ-ನಷ್ಟ ಸರಿಯಾಗಿ ಯೋಚಿಸಲೇಬೇಕಾದ ಸಮಯವಿದು .  ಕುಜ  ನಿಮ್ಮ ಆರೋಗ್ಯವನ್ನು ಏರುಪೇರು ಮಾಡಲಿದ್ದಾನೆ .ಮುಂದಿನ ದಿನಗಳಲ್ಲಿ ಇಡೀ ಕುಟುಂಬವನ್ನು ನಿರ್ವಹಿಸಬೇಕಾದ ಅನಿವಾರ್ಯತೆ ನಿಮ್ಮ ಜವಾಬ್ದಾರಿಗೆ ಬರಲಿದೆ. ದೇವಸ್ಥಾನ ದೈವಸ್ಥಾನಗಳ ಬಗ್ಗೆ ಕೀಳು ಭಾವನೆ ಬೇಡ. ನಿಮಗೆ ಮನಸಿದ್ದರೇ ಹೋಗಿ, ಸಚ್ಚಾರಿತ್ರ್ಯ ಇರುವವರ ಸಂಪರ್ಕ ಆದಷ್ಟು ಬೆಳೆಸಿಕೊಳ್ಳಿರಿ. ವೃಷಭ  ನಿಮ್ಮ ಎಲ್ಲ ವ್ಯವಹಾರಗಳಲ್ಲಿ ಒಮ್ಮೆ ಸಿಂಹಾವಲೋಕನ ಮಾಡಿಕೊಳ್ಳುವ ಸಮಯವಿದು. ಎಲ್ಲಿ ತಪ್ಪಿದೆ ಯಾಕೆ ತಪ್ಪಿದೆ ಹೇಗೆ ಸರಿಪಡಿಸಿಕೊಳ್ಳಬಹುದು ಇತ್ಯಾದಿ. ನವೆಂಬರ್ 20

ನಿತ್ಯ ಭವಿಷ್ಯ -30-08-2020 Read More »

ನಿತ್ಯ ಭವಿಷ್ಯ -29-08-2020

ಮೇಷ ಕುಜನು ಸಪ್ತಮದಲ್ಲಿದ್ದಾನೆ ಭಾರ್ಯಾರೋಗ , ವಿಯೋಗ ಸಂಸಾರದಲ್ಲಿ  ಅತೃಪ್ತಿ ,ಒಬ್ಬ ವಿದ್ವಾಂಸರ ಪ್ರಕಾರ 37 ನೇ ವರ್ಷದಲ್ಲಿ ವಿವಾಹ ಭಂಗ ಎಂದು ಹೇಳಿದ್ದಾರೆ, ಜಾತಕ ವಿಮರ್ಶೆ ಮಾಡಿ ಪರಿಹಾರ ಮಾಡುವ ಕ್ರಮ ಇದೆ. ಶನಿ ಚತುರ್ತದಲ್ಲಿ ಇದ್ದಾನೆ ತಾಯಿ ವಾಹನ ಮನೆಗಳಿಂದ ರಹಿತನೂ ರೋಗಿಯೂ ಆಗುತ್ತೀರಿ ಎಂಬ ಮಾತಿದೆ ಸಮತೂಲನದ  ಜೀವನ ನಡೆಸಲು ಆದ್ಯಾತ್ಮಿಕತೆಯ ಚಿಂತನೆ ಅನಿವಾರ್ಯವಾದೀತು .ವಿದ್ಯಾರ್ಥಿಗಳು ಓದುವ ಕಡೆಗೆ ಗಮನ ಕೊಡದೆ ಹೋಗುವ ಸಾಧ್ಯತೆ ಇದೆ. ಮೃತ್ಯುಂಜಯ ಜಪದ ನಿರಂತರ ಪಾರಾಯಣ ಅತೀ

ನಿತ್ಯ ಭವಿಷ್ಯ -29-08-2020 Read More »

ನಿತ್ಯ ಭವಿಷ್ಯ – 28-08-2020

ಮೇಷ ಕುಜ ಜನ್ಮದಲ್ಲಿದ್ದಾನೆ “ಕ್ಷತತನು: ಕ್ರೂರ:..ಎಂಬಂತೆ ಪಿತ್ತ ಪ್ರಕೃತಿ ಶೀಘ್ರ ಕೋಪಿಯೂ ಆಗುತ್ತೀರಿ.ನಿಮ್ಮ ಆರೋಗ್ಯದ ಬಗ್ಗೆ ಎಚ್ಚರವಿರಿ. ಮಾಸ್ಕ್ ಧರಿಸದೆ ಹೊರಗೆ ಹೋಗಲೇ ಬೇಡಿ.ತಲೆಗೆ ಗಾಯವಾಗುವ ಸಾಧ್ಯತೆ ಇದೆ. ಶುಕ್ರ ಸುಖ ಸ್ಥಾನದಲ್ಲಿರುವಾಗ “ಸುವಾಹನ ಸುಮಂದಿರಾ ಭರಣ ವಸ್ತ್ರ ಗಂಧಮ್ ಸುಖೆ ಎಂದಿದ್ದಾರೆ. ವಾಹನ್ ಗೃಹ ಆಭರಣ ವಸ್ತ್ರ ಸಕಲ ಭೋಗ ಭಾಗ್ಯಗಳು ಲಭಿಸಲಿವೆ “ಅಸುತೋ ಧನವರ್ಜಿತ ಸ್ರೀಕೋಣೆ” ಅಂದರೆ ರವಿ ಪಂಚಮದಲ್ಲಿರುವಾಗ ಸಂತಾನ ಸಂಪತ್ತಿನ ಕೊರತೆ ಇರುತ್ತದೆ. ವೃಷಭ ಸುಖ ಸ್ಥಾನದಲ್ಲಿ ರವಿ ಬುಧ ಇರುವುದರಿಂದ

ನಿತ್ಯ ಭವಿಷ್ಯ – 28-08-2020 Read More »

ನಿತ್ಯ ಭವಿಷ್ಯ 27-08-2020

ಮೇಷ  ಕುಜನ ಕಾರಣದಿಂದಾಗಿ “ತನು ಸೌಖ್ಯ ವಿವರ್ಜಿತ: ಎನ್ನುವಂತೆ ದೇಹಕ್ಲೇಶ  ಅಪವಾದಗಳೂ ಕಾಡಲಿವೆ.  ಸ್ವಯಂ ಸತ್ಯಪ್ರಿಯೋ ಧೀಮಾನ್ ಎಂಬಂತೆ ಶುಕ್ರ ಮನೆಯ ನೆಮ್ಮದಿಯನ್ನು ಹಾಳು ಮಾಡಲಿದ್ದಾನೆ.ರವಿಯಿಂದಾಗಿ ನೀವು ಆರೋಗ್ಯವಂತರೂ ಸ್ವಪ್ರಯತ್ನದಿಂದ ಉನ್ನತಿಯನ್ನು ಹೊಂದುವವರೂ ಆಗುತ್ತೀರಿ. ಗುರುವಿನಿಂದಾಗಿ ನೀವು ಭಾಗ್ಯವಂತರೂ, ವಿದೇಶ ಪ್ರಯಾಣ ಯೋಗವುಳ್ಳವರೂ ಆಗುತ್ತೀರಿ. ವೃಷಭ “ಸಿಂಹ ತುಲ್ಯ ಪರಾಕ್ರಮ: ಎಂಬಂತೆ ಶುಕ್ರನಿಂದಾಗಿ ನೀವು ಧೈರ್ಯವಂತರೂ ಸಹೋದರವರ್ಗದಿಂದ ಸಂಪತ್ತನ್ನು ಗಳಿಸುವವರೂ ಆಗುತ್ತೀರಿ .ರವಿಯಿಂದಾಗಿ ಚತುರ: ಶೀಲವಾನ್ ಮಾನೀ”ಎನ್ನುವಂತೆ ಚತುರರು ಗುಣವಂತರೂ ಆಗಿರುtತ್ತೀರಿ. ಗುರುವಿನಿಂದಾಗಿ ಒಟ್ಟಿಗೆ ಕೇತು ಇರುವುದರಿಂದ

ನಿತ್ಯ ಭವಿಷ್ಯ 27-08-2020 Read More »

ನಿತ್ಯ ಭವಿಷ್ಯ 26-08-2020

ಮೇಷ ನೀವು ಮಾಡುತ್ತಿರುವ ಯಾವುದೇ ಉದ್ಯೋಗ ಕ್ಷೇತ್ರದಲ್ಲಿ ಈಗ ಹೆಚ್ಚು ಶ್ರಮವಹಿಸಿದಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ಫಲ ದೊರೆಯಲಿದೆ. ಜನ್ಮದಲ್ಲಿರುವ ಕುಜ ರೋಗಕಾರಕಾನೂ ಆಗಿರುವುದರಿಂದ ಕುಜ ಸ್ಕಂದ ಜಪ ಮನ್ಯು ಸೂಕ್ತ ಪಾರಾಯಣ ಮಾಡುತ್ತಾ ಬನ್ನಿರಿ.ಶನಿಯು  ನಿಮಗೆ ನಿರುದ್ಯೋಗಿಗಳಾಗಿದ್ದಲ್ಲಿ ಏನಾದರೊಂದು ಉದ್ಯೋಗವನ್ನು ನೀಡಿಯೇ ನೀಡುತ್ತಾನೆ ಆಪ್ತರ ಕಾಲೋಚಿತ ಸಲಹೆ ನಿಮ್ಮ ಮುಂದಿನ ಜೀವನಕ್ಕೆ ಸಹಕಾರಿಯಾಗಲಿದೆ. ವೃಷಭ ಗುರು ನಿಮಗೆ ಅನಿಷ್ಟಪ್ರಧಾನನಾದಾಗ ತ್ರಿಮೂರ್ತಿಗಳ ಆರಾಧನೆ ವಿಶೇಷವಾಗಿ ಈಶ್ವರ ಆರಾಧನೆ ಮಾಡಬೇಕು. ನೀವು  ಎಣಿಸಿದಂತೆ ಎಲ್ಲವೂ ನೆರವೇರದೆ ಇದ್ದಾಗ  ಸ್ವಲ್ಪ

ನಿತ್ಯ ಭವಿಷ್ಯ 26-08-2020 Read More »

error: Content is protected !!
Scroll to Top