• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ವಾರ ಭವಿಷ್ಯ

ನಿತ್ಯ ಭವಿಷ್ಯ- 25-08-2020

ಮೇಷ  ಉದ್ಯೋಗ  ವ್ಯವಹಾರ ವ್ಯಾಪಾರಗಳಲ್ಲಿ ಸಮಾಧಾನಕರವಾದ ವಾತಾವರಣ ಹಾಗೂ ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ. ಆಸ್ತಿ ಕ್ರಯ ವಿಕ್ರಯಗಳಲ್ಲಿ ಕೂಡಾ ಯಶಸ್ವಿಯಾಗುವಿರಿ. ಸಮಾಜದಲ್ಲಿ ಎಲ್ಲರೂ ನಿಮ್ಮನ್ನು ಗುರುತಿಸುವರು.ಸರಿಯಾದ  ಸ್ಥಾನಮಾನ ಗೌರವ ನಿಮಗೆ ಸಿಗಲಿದೆ.ವಿವಾಹ ಮಂಗಳ ಕಾರ್ಯದ ಚಿಂತನೆ ಮನೆಯಲ್ಲಿ ಎಲ್ಲರ ಮಾತಿನಲ್ಲಿ ಬರಲಿದೆ. ವೃಷಭ ನೀವು ಮಾಡುತ್ತಿರುವ ವ್ಯವಹಾರ ವ್ಯಾಪಾರಗಳಲ್ಲಿ ಕೌಟುಂಬಿಕ ವಿಚಾರಗಳಲ್ಲಿ ಒತ್ತಡಗಳು ನಿಧಾನವಾಗಿ ಕಡಿಮೆಯಾಗುತ್ತಲೇ ಬಂದಿವೆ.ಆರ್ಥಿಕವಾಗಿ ಯಾವಾಗಲೂ ಹಿತಮಿತವಾಗಿ ಇರಬೇಕು .ಹಿತ ಶತ್ರುಗಳ ಮಾತುಗಳು ನಿಮ್ಮ ನೆಮ್ಮದಿಯನ್ನು ಕೆಡಿಸಲಿವೆ. ತಾಳ್ಮೆ ಸಮಾಧಾನವನ್ನು ಇಟ್ಟುಕೊಳ್ಳಿರಿ. ಮಿಥುನ […]

ನಿತ್ಯ ಭವಿಷ್ಯ- 25-08-2020 Read More »

ನಿತ್ಯ ಭವಿಷ್ಯ -24-08-2020

ಮೇಷ  ನಿರ್ದಿಷ್ಟ ಸಮಯದೊಳಗೆ ಕೆಲಸಗಳನ್ನು ಮುಗಿಸಬೇಕಾದ ಒತ್ತಡ ಇತ್ತೀಚೆಗೆ ಹೆಚ್ಚಾಗುತ್ತಿದೆ. ಇದರ ಜೊತೆಗೆ ನಿಮ್ಮನ್ನೆ ನಂಬಿಕೊಂಡು ಬದುಕುತ್ತಿರುವವರನ್ನು ನೀವು ಗಮನಿಸುತ್ತಿರಬೇಕು.ಆರ್ಥಿಕ ಪರಿಸ್ಥಿತಿ ಹಂತ ಹಂತವಾಗಿ ಸುಧಾರಣೆಗೊಳ್ಳುತ್ತಿದೆ.ನಿಮ್ಮ ಪತ್ನಿಯ ಆರೋಗ್ಯದ ಕಡೆಗೆ ಗಮನವಿರಲಿ.ಅವರಲ್ಲಿ ರಕ್ತದ ಕೊರತೆಯ ಸಮಸ್ಯೆ ಇದೆ. ಲಕ್ಷ್ಮೀ ನರಸಿಂಹ ದೇವರನ್ನು ಪ್ರಾರ್ಥಿಸಿರಿ. ವೃಷಭ  ದೂರವಾಗಿದ್ದ ಆಪ್ತರು ಹತ್ತಿರವಾಗುತ್ತಿದ್ದಾರೆ.ನಿಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿ ವಿಸ್ತಾರ ಗೊಳ್ಳುತ್ತಿದೆ.ಗುರು ಅಷ್ಟಮದಲ್ಲಿ ಇರುವಾಗ ಎಚ್ಚರಿಕೆಯ ಹೆಜ್ಜೆ ಇಡಬೇಕು .ಯಾರನ್ನೂ ಹೆಚ್ಚು ನಂಬದೆ ನಂಬಿದವರಂತೆ ವರ್ತಿಸಬೇಕು.ಅಡೆತಡೆಗಳು ಬಂದಾಗಲೂ ಹೊಸ ಹುರುಪು ನಿಮ್ಮಲ್ಲಿ ಇರುತ್ತದೆ. ಆರೋಗ್ಯದತ್ತ

ನಿತ್ಯ ಭವಿಷ್ಯ -24-08-2020 Read More »

ನಿತ್ಯ ಭವಿಷ್ಯ 22-08-2020

ಮೇಷ ನಿಮ್ಮ ವೃತ್ತಿ ರಂಗದಲ್ಲಿ ಉದಾಸೀನ ಮಾಡದೆ ದುಡಿಯಿರಿ. ಖಂಡಿತವಾಗಿಯೂ ಯಶಸ್ಸು ನಿಮ್ಮದಾಗಲಿದೆ. ಕುಜನ ಕಾರಣದಿಂದಾಗಿ ಆಗಾಗ ಕುಟುಂಬದಲ್ಲಿ ಕಿರಿಕಿರಿ ಇರುತ್ತದೆ. ಉಷ್ಣ ಸಂಬಂಧಿ ವಸ್ತುಗಳನ್ನು ಹೆಚ್ಚು ಸೇವನೆ ಮಾಡಬೇಡಿರಿ. ನೀವು ಸ್ವಲ್ಪವೂ ಯೋಚನೆ ಮಾಡದೆ ತಕ್ಷಣ ತೆಗೆದುಕೊಳ್ಳುವ ತೀರ್ಮಾನ ವರ್ತನೆಗಳು ಅನೇಕ ಸಮಸ್ಯೆಗಳಿಗೆ ಕಾರಣವಾಗಲಿದೆ.ಯೋಗ್ಯ ವಯಸ್ಕರಿಗೆ ಭಾಗ್ಯದ ಗುರು ವಿವಾಹ ಭಾಗ್ಯವನ್ನು ತರಲಿದ್ದಾನೆ. ವೃಷಭ ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ವರ್ತನೆಗೆ ಅನುಗುಣವಾಗಿ ಪ್ರತಿಫಲ ಅನುಭವಿಸಲಿದ್ದೀರಿ. ಯಾರನ್ನೂ ಅತಿಯಾಗಿ ನಂಬದಂತಹ ಸ್ಥಿತಿ ಈಗ ಇರುತ್ತದೆ.  ಆರ್ಥಿಕವಾಗಿ

ನಿತ್ಯ ಭವಿಷ್ಯ 22-08-2020 Read More »

ನಿತ್ಯ ಭವಿಷ್ಯ- 21-08-2020

ಮೇಷ ಯೋಜನಾ ಬದ್ಧವಾದ  ನಿಮ್ಮ ಪ್ರತಿಯೊಂದು ವ್ಯವಹಾರಗಳು ಯಶಸ್ವಿಯಾಗಲಿವೆ. ಹಣಕಾಸಿನ ವಿಚಾರದಲ್ಲಿ ನಿಮ್ಮಲ್ಲಿರುವ ಧಾರಾಳತನ ಕೆಲವೊಮ್ಮೆ ನಿಮಗೆ ಸಮಸ್ಯೆಯನ್ನು ತರಲಿದೆ.   ನಿರುದ್ಯೋಗಿಗಳಿಗೆ, ಅವಿವಾಹಿತರಿಗೆ ಭಾಗ್ಯದ ಗುರು ನಿಶ್ಚಿತ ಶುಭ ಫಲವನ್ನು ನೀಡಲಿದ್ದಾನೆ. ನಿತ್ಯವೂ ನೀವು ಮಾಡುವ ವಿಷ್ಣು ಸಹಸ್ರನಾಮ ಪಾರಾಯಣ ಬಹಳ ಉತ್ತಮ ಫಲ ನೀಡಲಿದೆ. ವೃಷಭ ಆರ್ಥಿಕವಾಗಿ ಆಗಾಗ ಖರ್ಚು-ವೆಚ್ಚಗಳು ಅಧಿಕವಾದರೂ ಬರುವ ಆದಾಯ ಉತ್ತಮವಾಗಿರುತ್ತದೆ. ಬಹಳ ಮಹತ್ವದ ಭವಿಷ್ಯದ ಚಿಂತನೆ ಮನಸ್ಸಿನಲ್ಲಿ ನಡೆದಿದೆ.ಮನೆ ನಿರ್ಮಾಣದ ಕನಸು ನನಸಾಗುವ ಗಳಿಗೆ ಸನ್ನಿಹಿತವಾಗಿದೆ. ಸಾಮಾಜಿಕವಾಗಿ ನಿಮ್ಮ ಪ್ರತಿಭೆಯಿಂದಾಗಿ

ನಿತ್ಯ ಭವಿಷ್ಯ- 21-08-2020 Read More »

ನಿತ್ಯ ಭವಿಷ್ಯ -20-08-2020

ಮೇಷ    ಜನ್ಮದ ಕುಜ ನಿಮ್ಮ ವೈಯಕ್ತಿಕ ಜೀವನದಲ್ಲಿ ಕೋಪವನ್ನು ತರಬಹುದು. ಚಿಕ್ಕಪುಟ್ಟ ವಿಷಯಗಳಿಗೆ  ಕುಟುಂಬ ಸದಸ್ಯರೊಡನೆ ಸಿಟ್ಟುಗೊಳ್ಳುವುದು ಒಳ್ಳೆಯದಲ್ಲ. ಮುಂದಿನ ದಿನಗಳಲ್ಲಿ ಉತ್ತಮ ಧನಾದಾಯವಿರುತ್ತದೆ. ಆರೋಗ್ಯದ ದೃಷ್ಟಿಯಿಂದ ಮಿಶ್ರ ಫಲವನ್ನು ಪಡೆಯಲಿದ್ದೀರಿ .ಈಶ್ವರ ದೇವರನ್ನು ಪ್ರಾರ್ಥಿಸಿರಿ. ವೃಷಭ ನಿಮ್ಮ ವೈವಾಹಿಕ ಜೀವನದಲ್ಲಿ ಅಪಶ್ರುತಿ ಬರದಂತೆ ಎಚ್ಚರವಹಿಸಿರಿ. ಹೊಸ ಮನೆ ಮತ್ತು ವಾಹನ ಖರೀದಿ ಮಾಡುವ ಚಿಂತನೆ ಮಾಡುತ್ತಿರುವಿರಿ. ಅದಕ್ಕಾಗಿ ಹಣ ಹೊಂದಾಣಿಕೆಗೆ ಹೋರಾಡುವಿರಿ. ಆರೋಗ್ಯದ ಕಡೆಗೆ ಗಮನ ಕೊಡಲು ಮರೆಯಬೇಡಿರಿ. ಬೇರೆಯವರ ವಿಷಯದಲ್ಲಿ ಮೂಗು ತೂರಿಸಬೇಡಿರಿ.

ನಿತ್ಯ ಭವಿಷ್ಯ -20-08-2020 Read More »

ನಿತ್ಯ ಭವಿಷ್ಯ-18-08-2020

ಮೇಷ ನಿಮ್ಮ ಪ್ರಯತ್ನಕ್ಕೆ ತಕ್ಕ ಫಲ ಪಡೆಯುವಿರಿ. ದೈವಾನುಗ್ರಹ ವಿರುವುದರಿಂದ  ಮೇಲಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುವಿರಿ.ಯಾವುದೇ ರೀತಿಯ ವಾದ – ವಿವಾದಗಳಿಂದ ಆದಷ್ಟು ದೂರವಿರಿ. ನಿಮ್ಮ ಅಪೇಕ್ಷಿತ ಸ್ಥಳಕ್ಕೆ ನೀವು ವರ್ಗಾವಣೆ ಗೊಳ್ಳುವಿರಿ.ಸೆಪ್ಟೆಂಬರ್ ನಂತರ ವಿದೇಶಕ್ಕೆ ಹೋಗುವ ಯೋಗ ನಿಮಗಿರುತ್ತದೆ. ವೃಷಭ ಜಮೀನಿನ ಮೇಲೆ ಹೂಡಿಕೆ ಮಾಡುವ ಮೊದಲು ಸರಿಯಾದ ರೀತಿಯಲ್ಲಿ ಯೋಚಿಸಿಕೊಳ್ಳಿರಿ. ತಾಯಿಯೊಂದಿಗೆ ವಿವಾದವಾಗುವ ಸಾಧ್ಯತೆ ಇರುತ್ತದೆ.ಇದರಿಂದಾಗಿ ಮಾನಸಿಕ ಒತ್ತಡ ಎದುರಿಸಬೇಕಾಗುತ್ತದೆ.ನಿಮ್ಮ ಕೌಟುಂಬಿಕ ಜೀವನವೂ ನಿಮ್ಮ ವರ್ತನೆಯನ್ನು ಅವಲಂಬಿಸಿದೆ. ಮಿಥುನ ಅಷ್ಟಮದಲ್ಲಿ ಶನಿ ಇರುವುದರಿಂದ  ಯಾವುದೇ ವ್ಯವಹಾರದಲ್ಲಿ

ನಿತ್ಯ ಭವಿಷ್ಯ-18-08-2020 Read More »

ನಿತ್ಯ ಭವಿಷ್ಯ 16-08-2020

ಮೇಷ ಉತ್ತಮ ದೈವಾನುಗ್ರಹವಿರುವುದರಿಂದ ನೀವು ಎಣಿಸಿರುವ ಕೆಲಸವೆಲ್ಲವೂ ಸರಾಗವಾಗಿ ನೆರವೇರಲಿವೆ. ಜನ್ಮದಲ್ಲಿರುವ ಕುಜ ನಿಮ್ಮಲ್ಲಿ ಕ್ರೂರತ್ವ ವನ್ನು, ಸಿಟ್ಟನ್ನು ತರಲಿದ್ದಾನೆ. ಆದುದರಿಂದ ಮನಸ್ಸು ಹತೋಟಿಯಲ್ಲಿರಲಿ. ನಿರುದ್ಯೋಗಿಗಳಲ್ಲಿ ಆಶಾಕಿರಣ ಮೂಡಲಿದೆ. ಜೀವನದಲ್ಲಿ ಉತ್ತಮ ನೆಲೆಯೊಂದು ಕಾಣಲಿದೆ. ವೃಷಭ ಅಷ್ಟಮದ ಗುರು ಕೇತು ನಿಮ್ಮ ಐಷಾರಾಮ ಜೀವನದ ಕನಸಿಗೆ ಎಳ್ಳು ನೀರು ಬಿಡುವ ಸಾಧ್ಯತೆಯಿದೆ. ಇದನ್ನೇ ಗ್ರಹಗತಿ ಎನ್ನುವುದು. ವಿದ್ಯಾರ್ಥಿಗಳು ಬಹಳ ಎಚ್ಚರದಿಂದ ಇರಬೇಕಾಗಿರುವುದು ಅವಶ್ಯ. ದುಂದುವೆಚ್ಚ ಬೇಡ. ಉದ್ಯೋಗಿಗಳು ಕೆಲಸದ ಹಾಗೆಯೇ ಹಣದ ಮಹತ್ವ ವನ್ನು ತಿಳಿದುಕೊಂಡು ಮುನ್ನೆಡೆಯುವುದು

ನಿತ್ಯ ಭವಿಷ್ಯ 16-08-2020 Read More »

ನಿತ್ಯ ಭವಿಷ್ಯ 12-08-2020

ಮೇಷ ಅಷ್ಟಮಾಧಿಪತಿ ಕುಜ ಜನ್ಮದಲ್ಲಿರುವುದರಿಂದ  ಆರೋಗ್ಯದ ಬಗ್ಗೆ ಎಚ್ಚರವಿರಲಿ. ಭಾಗ್ಯದಲ್ಲಿ ಗುರು ಕೇತು ಇರುವುದರಿಂದ ಭಾಗ್ಯೋದಯದ ಕಾಲ ನೌಕರಿ ಮತ್ತು ಬಡ್ತಿ ಒದಗಿಸಲಿದ್ದಾನೆ. ವೃಷಭ ಅಷ್ಟಮದಲ್ಲಿ ಗುರು ಕೇತು ಇರುವುದರಿಂದ ಬೇರೆಯವರ ವಿಷಯದಲ್ಲಿ ಮೂಗುತೂರಿಸಬೇಡಿ . ವ್ಯರ್ಥಖರ್ಚು, ಮಾನಹಾನಿ ಬರಲಿದೆ. ಮನೆ ನಿರ್ಮಾಣ ಯೋಗವಿದೆ. ಪತಿ-ಪತ್ನಿಯರ ನಡುವೆ ವಿರಸ ಬರುವ ಸಾಧ್ಯತೆ ಇದ್ದರೂ ನಿಮ್ಮ ಜಾಣ್ಮೆ ಅದನ್ನು ನಿವಾರಿಸುತ್ತದೆ. ನಾಗದೇವರನ್ನು ಪ್ರಾರ್ಥಿಸಿರಿ ಮಿಥುನ ಅಷ್ಟಮದಲ್ಲಿ ಶನಿ ಇರುವುದರಿಂದ ಹಿರಿಯರ ಕಡೆಗೆ ನಿಮ್ಮ ಪ್ರೀತಿ ವಿಶ್ವಾಸವಿರಲಿ. ಅತಿಯಾದ ಆತ್ಮವಿಶ್ವಾಸ

ನಿತ್ಯ ಭವಿಷ್ಯ 12-08-2020 Read More »

ನಿತ್ಯ ಭವಿಷ್ಯ 11-08-2020

ಮೇಷ ಧನಾಗಮನಕ್ಕೆ ಕೊರತೆ ಇರಲಾರದು. ಹಿರಿಯರ ಆರೋಗ್ಯದ ಕಡೆಗೆ ಹೆಚ್ಚಿನ ಗಮನವಿರಲಿ. ಕಾರ್ಯಗಳಲ್ಲಿ ಕೆಲವೊಂದು ವಿಘ್ನಗಳು ಕಂಡುಬಂದರೂ ಯಶಸ್ಸು ಕಾಣುವಿರಿ. ವೃಷಭ ಅಷ್ಟಮದಲ್ಲಿ ಗುರು ಕೇತು ಇರುವುದರಿಂದ ಅತೀ ಅಗತ್ಯ ಕೆಲಸಗಳಿಗೆ ವಿಳಂಬವಾದೀತು. ಮನೆಯಲ್ಲಿ ಸುಖ, ಶಾರೀರಿಕ ನೆಮ್ಮದಿಯ ಕೊರತೆ ಕಂಡುಬರಲಿದೆ. ರವಿ ಬುಧ ಸುಖ ಸ್ಥಾನದಲ್ಲಿರುವುದರಿಂದ ಅನೇಕ ಮೂಲಗಳಿಂದ ಧನಾಗಮನವಿರಲಿದೆ. ಮಿಥುನ ಶನಿ ಅಷ್ಟಮದಲ್ಲಿರುವುದರಿಂದ ಆಪ್ತವರ್ಗದಲ್ಲಿ ಮನಸ್ತಾಪ ಬರಲಿದೆ. ಅನಾವಶ್ಯಕವಾಗಿ ಖರ್ಚು ವೆಚ್ಚಗಳೇ ಅಧಿಕವಾಗಲಿದೆ. ಸಪ್ತಮದಲ್ಲಿ ಗುರು ಕೇತು ಇರುವುದರಿಂದ ಸಂಸಾರದಲ್ಲಿ ತಾಳ್ಮೆ ಸಮಧಾನವೇ ಪ್ರಧಾನವಾಗಿರುತ್ತದೆ.

ನಿತ್ಯ ಭವಿಷ್ಯ 11-08-2020 Read More »

ನಿತ್ಯ ಭವಿಷ್ಯ-10-08-2020

ಮೇಷ : ಆರ್ಥಿಕವಾಗಿ ನಿಮ್ಮ ಜವಾಬ್ದಾರಿಯನ್ನು ನೀವು ಎಚ್ಚರದಿಂದ ನಿರ್ವಹಿಸಿದಲ್ಲಿ ಸಮಸ್ಯೆಯಾಗದು. ವಿದ್ಯಾರ್ಥಿಗಳಲ್ಲಿ ಸುಧಾರಣೆ ಕಂಡು ಬರಲಿದೆ. ಹಿರಿಯರೊಂದಿಗೆ ಹೊಂದಿಕೊಂಡು ಮುಂದುವರಿಯಿರಿ. ವೃಷಭ : ದೇವರ ನಿತ್ಯ ಪ್ರಾರ್ಥನೆಯಿಂದ ನಿಮ್ಮ ಪ್ರತಿಯೊಂದು ವ್ಯವಹಾರಗಳು ಯಶಸ್ವಿಯಾಗಲಿದೆ. ಮಂಗಳ ಕಾರ್ಯಗಳು ಸುಸೂತ್ರವಾಗಿ ನೆರವೇರುವಂತೆ ನೋಡಿಕೊಳ್ಳಿ. ಸಹೋದರಿಯೊಬ್ಬರು ಆರ್ಥಿಕ ಸಹಾಯ ಮಾಡಲಿದ್ದಾರೆ . ಮಿಥುನ : ದೇವಿ ಪಾರಾಯಣವೊಂದೇ ನಿಮ್ಮ ಸಾಂಸಾರಿಕ ಗೊಂದಲಗಳಿಗೆ ಪರಿಹಾರವಾಗಲಿದೆ. ಕೆಲವೊಂದು ಗೊಂದಲಗಳು ನಿಮ್ಮ ಮನದಲ್ಲಿ ಮೂಡಲಿದೆ. ಕರ್ಕಾಟಕ: ನೀವು ಮನಸ್ಸಿನಲ್ಲಿ ಯೋಚಿಸುತ್ತಿರುವ ಶುಭ ಕಾರ್ಯವು ನಿಧಾನಗತಿಯಲ್ಲಿ

ನಿತ್ಯ ಭವಿಷ್ಯ-10-08-2020 Read More »

error: Content is protected !!
Scroll to Top