• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ವಾರ ಭವಿಷ್ಯ

ನಿತ್ಯ ಭವಿಷ್ಯ -09-08-2020

ಮೇಷ ಅನೇಕ ಒಳ್ಳೆಯ ಅವಕಾಶಗಳು ತಾವಾಗಿಯೇ ಬರುತ್ತಿದೆ. ಅದೃಷ್ಟಶಾಲಿಗಳು ನೀವು. ಹಣಕಾಸಿನ ವಿಷಯದಲ್ಲಿ ಯೋಜನೆ, ಯೋಚನೆ ಸರಿಯಾಗಿರಲಿ. ವೃಷಭ ನಿಮ್ಮ ಸಮಸ್ಯೆಗಳನ್ನು ಹಿರಿಯರೊಂದಿಗೆ ಹಂಚಿಕೊಳ್ಳಿರಿ. ಸೂಕ್ತ ಪರಿಹಾರ ಸಿಗಲಿದೆ. ಅವಿವಾಹಿತರು ನವೆಂಬರ್  ತನಕ  ಕಾದು ನೋಡಿರಿ. ಆದಷ್ಟು ತಾಳ್ಮೆ ಇರಲಿ. ಅಷ್ಟಮದಲ್ಲಿ ಗುರು ಕೇತು ಇರುವುದು ಶುಭ ಲಕ್ಷಣವಲ್ಲ. ಮಿಥುನ ಅಷ್ಟಮದಲ್ಲಿ ಭಾಗ್ಯಾಧಿಪತಿ ಶನಿ ಇರುವುದರಿಂದ ಹಿರಿಯರ ಅನಾರೋಗ್ಯದಿಂದ ಮನೋಲ್ಲಸಕ್ಕೆ ತೊಂದರೆಯಾಗಲಿದೆ. ದ್ವಿತೀಯಲ್ಲಿ ರವಿ, ಬುಧ ಇರುವುದರಿಂದ ಮಕ್ಕಳು ವಿದ್ಯಾಭ್ಯಾಸದಲ್ಲಿ ಯಶಸ್ಸಿಯಾಗುವರು. ಕರ್ಕಾಟಕ ಷಷ್ಠದಲ್ಲಿ ಗುರುಕೇತು ಇರುವುದರಿಂದ […]

ನಿತ್ಯ ಭವಿಷ್ಯ -09-08-2020 Read More »

ನಿತ್ಯ ಭವಿಷ್ಯ -08-08-2020

ಮೇಷ ನಿಮ್ಮ  ಜನ್ಮದಲ್ಲಿರುವ ಕುಜ ಸದಾ ಎಲ್ಲರಲ್ಲಿಯೂ ತರ್ಕ- ವಾದ ವಿವಾದ ಮಾಡುವಂತೆ ಮಾಡಲಿದ್ದಾನೆ .ಮೂಗಿನ ತುದಿಯಲ್ಲಿ ಕೋಪ ನೆಲೆಸಿರುತ್ತದೆ .ನಿಮ್ಮ ಅತಿ ಬುದ್ಧಿವಂತಿಕೆ ಗೊಂದಲಕ್ಕೆ ಕಾರಣವಾಗಲಿದೆ .ಮನೆಯ ವಾತಾವರಣ ಉತ್ತಮವಾಗಲಿದೆ . ಕೃಷ್ಣ ದೇವರನ್ನು ಪೂಜಿಸಿರಿ . ವೃಷಭ ಹಿರಿಯರನ್ನು ಗೌರವಿಸಿರಿ .ನೌಕರರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ .ನಿಮ್ಮ ದೈನಂದಿನ ವ್ಯವಹಾರಗಳಲ್ಲಿ ಆರ್ಥಿಕ ಮುಗ್ಗಟ್ಟು ಎದುರಾಗಲಿದೆ. ವಿದ್ಯಾರ್ಥಿಗಳು  ಓದಿನ ಕಡೆಗೆ ಗಮನ ಹರಿಸಿರಿ . ಮಿಥುನ ಆಯ-ವ್ಯಯ ಸಮವಾಗಿರುತ್ತದೆ . ದೇವರು ನಮಗೆ ಕೆಲವನ್ನು

ನಿತ್ಯ ಭವಿಷ್ಯ -08-08-2020 Read More »

ನಿತ್ಯ ಭವಿಷ್ಯ-06-08-2020

ಮೇಷ :  ಈ ದಿನ ಮೌನಧಾರಿಗಳಾಗಿ ಇದ್ದರೆ ಬಹಳ ಒಳ್ಳೇದು .ನೀವು ಮಾಡಬೇಕಾದ  ಕೆಲಸಗಳ ಬಗ್ಗೆ ಹೆಚ್ಚಿನ ಗಮನ ಕೊಡುವುದು ಉತ್ತಮ. ಸಮಾಜದಲ್ಲಿ ನಿಮ್ಮ ಗೌರವವನ್ನು ಗುರು ಕೇತು ಹೆಚ್ಚಿಸಲಿದ್ದಾರೆ. ಮಹಾ ಸುಧರ್ಶನ ಯಂತ್ರ ಧಾರಣೆ ನಿಮಗೆ ಅವಶ್ಯವಿದೆ. ವೃಷಭ: ಈ ದಿನ ಮನೆಯಲ್ಲಿ ನಡೆಯಲಿರುವ ಅನಗತ್ಯ   ಕಿರಿಕಿರಿಗೆ ಹೆಚ್ಚು ಮಹತ್ವ ಕೊಡುವ ಅಗತ್ಯವಿಲ್ಲ .ಗುರು ಕೇತು ಅಷ್ಟಮದಲ್ಲಿ ಇರುವುದರಿಂದ ಮಹಾಮೃತ್ಯುಂಜಯ ಮಂತ್ರವನ್ನು 108 ಬಾರಿ ಹೇಳಿರಿ .ಇದರಿಂದ ನಿಮ್ಮ ಯಾವುದೇ ಸಮಸ್ಯೆಗಳು ಪರಿಹಾರವಾಗಲಿದೆ .ನೆರೆಹೊರೆಯವರೊಡನೆ ಎಚ್ಚರಿಕೆಯ

ನಿತ್ಯ ಭವಿಷ್ಯ-06-08-2020 Read More »

ನಿತ್ಯ ಭವಿಷ್ಯ-05-08-2020

ಮೇಷ ಉತ್ತಮ ಉದ್ಯೋಗ ಪ್ರಾಪ್ತಿಯಾಗಿದೆ. ಸೌಮ್ಯವಾಗಿ ವರ್ತಿಸಿ. ಖರ್ಚುವೆಚ್ಚಗಳು ನಿಮ್ಮ ಹಿಡಿತದಲ್ಲಿರಲಿ. ಉಸಿರಾಟದ ಕಿರಿಕಿರಿ ನಿಮ್ಮನ್ನು ಬಹಳ ಸಮಯದಿಂದ ಕಾಡುತ್ತಿರುತ್ತದೆ. ಸುರಕ್ಷೆಯ ಸಾಧನಗಳನ್ನು ಧರಿಸುವುದನ್ನು ಮರೆಯಬೇಡಿ. ವೃಷಭ ಧನಾಧಿಪತಿ ಚಂಚಲತೆಯನ್ನು ತೋರಿಸುತ್ತಿರುತ್ತಾನೆ. ಉದ್ಯೋಗ ಕ್ಷೇತ್ರದಲ್ಲಿ ನೀವಾಡುವ ನಿಷ್ಠುರದ ಮಾತುಗಳು ಆಗಾಗ ಅಸಮಾಧಾನಕ್ಕೆ ಕಾರಣವಾಗುತ್ತಿರುತ್ತದೆ. ಪದೇಪದೆ ಕೈಕೊಡುವ ಅನಾರೋಗ್ಯ ಬೇಸರ ತರಲಿದೆ. ಮಿಥುನ ಸಾಂಸಾರಿಕ ಬೇಡಿಕೆಗಳು ನಿಮ್ಮ ಆರ್ಥಿಕ ಸ್ಥಿತಿಯನ್ನು ಬರಿದುಗೊಳಿಸಲಿವೆ. ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ. ಗಣಪತಿ ದೇವರನ್ನು ಪ್ರಾರ್ಥಿಸಿರಿ. ಆಹಾರ ಸೇವನೆ ಮಾಡುವಾಗ ಎಚ್ಚರವಿರಲಿ.

ನಿತ್ಯ ಭವಿಷ್ಯ-05-08-2020 Read More »

ನಿತ್ಯ ಭವಿಷ್ಯ: 04-08-2020

ಮೇಷ ಉದ್ಯೋಗದಲ್ಲಿ ಅನೇಕ ಅಡೆತಡೆಗಳು ಬರುತ್ತಲೇ ಇರುತ್ತವೆ. ಬದಲಾವಣೆ ಆದರೂ ಆಶ್ಚರ್ಯವಿಲ್ಲ. ಮೂಗಿನ ನೇರದಲ್ಲಿ ಸಿಟ್ಟು ಒಳ್ಳೆಯದಲ್ಲ. ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಬರುವುದು ಸ್ವಾಭಾವಿಕ. ಮಾನಸಿಕ ಒತ್ತಡ, ಖಿನ್ನತೆಗೆ ಒಳಗಾಗಲಿದ್ದೀರಿ. ವೃಷಭ ಉದ್ಯೋಗ ವ್ಯವಹಾರದಲ್ಲಿ ಜವಾಬ್ದಾರಿ ಹೆಚ್ಚಾಗಲಿದೆ. ಆದಾಯ ಹೆಚ್ಚಾಗಲಿದೆ. ದೈವ ಬಲ ಸಾಧಾರಣವಾಗಿದ್ದು, ನಿಮ್ಮ ಕುಲದೇವರ ದರ್ಶನ ಮಾಡಿರಿ. ಈ ಮಧ್ಯೆ ಅಷ್ಟಮದ ಕೇತುವಿನ ಪ್ರತಿಕೂಲತೆಯಿಂದ ಆಗಾಗ ಆರೋಗ್ಯದ ಕಡೆಗೆ ಗಮನವಿರಲಿ. ಮಿಥುನ ಅಷ್ಟಮದಲ್ಲಿ ಶನಿ ಇರುವುದರಿಂದ ಆರೋಗ್ಯ ಆರ್ಥಿಕ ವಿಚಾರಗಳ ಬಗ್ಗೆ ನಾನಾ ರೀತಿಯ ಖರ್ಚುವೆಚ್ಚಗಳಿಂದ

ನಿತ್ಯ ಭವಿಷ್ಯ: 04-08-2020 Read More »

ನಿತ್ಯ ಭವಿಷ್ಯ 03-08-2020

ಮೇಷ ಆರೋಗ್ಯದಲ್ಲಿ ತುಸು ಏರುಪೇರಾಗುವ ಸಾಧ್ಯತೆ ಇದ್ದಾಗ್ಯೂ ಗುರು ಭಾಗ್ಯದಲ್ಲಿರುವುದರಿಂದ ನಿಮ್ಮ ಬದುಕಿನಲ್ಲಿ ಹೊಸ ಹೆಜ್ಜೆಯಿಡಲು ಸಕಾಲ. ಮಾತು ಎಚ್ಚರಿಕೆಯಿಂದಿರಲಿ. ವೃಷಭ ಶುಕ್ರ ರಾಹು ದ್ವಿತೀಯದಲ್ಲಿದ್ದು ನಿಮ್ಮ ಮಾತಿನ ಮೋಡಿಯಿಂದಲೇ ಯಶಸ್ವಿಯಾಗುವಿರಿ. ಸಹೋದರ ವರ್ಗದವರೊಂದಿಗೂ ಉತ್ತಮ ಬಾಂಧವ್ಯವಿರುತ್ತದೆ. ಭೂ ವ್ಯವಹಾರದಿಂದ ಉತ್ತಮ ಲಾಭ ಗಳಿಸುವಿರಿ. ಮಿಥುನ ಅಷ್ಟಮದಲ್ಲಿ ಶನಿ ಇರುವುದರಿಂದ ಹಿರಿಯರ ಆರೋಗ್ಯದ ಬಗ್ಗೆ, ನಿಮ್ಮ ಬಗ್ಗೆ ಜಾಗ್ರತೆ ವಹಿಸಿರಿ. ಅನಾವಶ್ಯಕ ಆರ್ಥಿಕ ಚಿಂತೆ ನಿಮ್ಮನ್ನು ಕಾಡಲಿವೆ. ಆದರೂ, ಸಪ್ತಮದ ಗುರು ನಿರೀಕ್ಷಿಸಿದ ಬದಲಾವಣೆಯನ್ನು ತರಲಿದ್ದಾನೆ. ಕರ್ಕಾಟಕ

ನಿತ್ಯ ಭವಿಷ್ಯ 03-08-2020 Read More »

ನಿತ್ಯ ಭವಿಷ್ಯ- 02-08-2020

ಮೇಷ ದೈವಾನುಗ್ರಹ ಉತ್ತಮವಾಗಿರುವುದರಿಂದ ಹಿಂದಿನ ತೊಂದರೆಗಳು ಕಡಿಮೆಯಾಗಲಿವೆ. ಆದಾಯ ಉತ್ತಮವಾಗಲಿದೆ. ಆರೋಗ್ಯದ ಮೇಲೆ ಎಚ್ಚರವಿರಲಿ. ವಿವಾಹವಾಗಲು ಸಕಾಲವಾಗಲಿದೆ.  ವೃಷಭ ದೈವಾನುಗ್ರಹದ ಕೊರತೆ ಇರುವುದರಿಂದ ಆರೋಗ್ಯದ ಕಡೆಗೆ ಬಹಳ ಎಚ್ಚರವಹಿಸಬೇಕಾಗಿದೆ. ತಂದೆಯವರೊಂದಿಗೆ ಕಲಹಬೇಡ. ಪರಸ್ಪರ ಗೌರವಿರಲಿ. ಭೂಮಿ ಖರೀದಿ ಮಾಡಲು ಸಕಾಲವಾಗಿದೆ.  ಮಿಥುನ ಸಪ್ತಮದಲ್ಲಿ ಬುಧ ರಾಹು ಇರುವುದರಿಂದ ವಿವಾಹ ನಿಶ್ಚಯವಾದರೂ ತಪ್ಪುವ ಸಾಧ್ಯತೆಯೇ ಹೆಚ್ಚಾಗಿದೆ. ಶನಿ ಅಷ್ಟಮದಲ್ಲಿರುವಾಗ ಹಿರಿಯರೊಂದಿಗೆ ಕಲಹ ,ಅಪಘಾತದ ಸೂಚನೆ ಇದೆ. ಮೃತ್ಯುಂಜಯ ಜಪ ಮುಂದುವರಿಸಿರಿ. ಕರ್ಕಾಟಕ ದಾಂಪತ್ಯದಲ್ಲಿ ತೀವ್ರ ಬಿಕ್ಕಟ್ಟು ಸಂಭವ. ಹಿತಶತ್ರುಗಳಿದ್ದಾರೆ.

ನಿತ್ಯ ಭವಿಷ್ಯ- 02-08-2020 Read More »

error: Content is protected !!
Scroll to Top