ನಿತ್ಯ ಭವಿಷ್ಯ -09-08-2020
ಮೇಷ ಅನೇಕ ಒಳ್ಳೆಯ ಅವಕಾಶಗಳು ತಾವಾಗಿಯೇ ಬರುತ್ತಿದೆ. ಅದೃಷ್ಟಶಾಲಿಗಳು ನೀವು. ಹಣಕಾಸಿನ ವಿಷಯದಲ್ಲಿ ಯೋಜನೆ, ಯೋಚನೆ ಸರಿಯಾಗಿರಲಿ. ವೃಷಭ ನಿಮ್ಮ ಸಮಸ್ಯೆಗಳನ್ನು ಹಿರಿಯರೊಂದಿಗೆ ಹಂಚಿಕೊಳ್ಳಿರಿ. ಸೂಕ್ತ ಪರಿಹಾರ ಸಿಗಲಿದೆ. ಅವಿವಾಹಿತರು ನವೆಂಬರ್ ತನಕ ಕಾದು ನೋಡಿರಿ. ಆದಷ್ಟು ತಾಳ್ಮೆ ಇರಲಿ. ಅಷ್ಟಮದಲ್ಲಿ ಗುರು ಕೇತು ಇರುವುದು ಶುಭ ಲಕ್ಷಣವಲ್ಲ. ಮಿಥುನ ಅಷ್ಟಮದಲ್ಲಿ ಭಾಗ್ಯಾಧಿಪತಿ ಶನಿ ಇರುವುದರಿಂದ ಹಿರಿಯರ ಅನಾರೋಗ್ಯದಿಂದ ಮನೋಲ್ಲಸಕ್ಕೆ ತೊಂದರೆಯಾಗಲಿದೆ. ದ್ವಿತೀಯಲ್ಲಿ ರವಿ, ಬುಧ ಇರುವುದರಿಂದ ಮಕ್ಕಳು ವಿದ್ಯಾಭ್ಯಾಸದಲ್ಲಿ ಯಶಸ್ಸಿಯಾಗುವರು. ಕರ್ಕಾಟಕ ಷಷ್ಠದಲ್ಲಿ ಗುರುಕೇತು ಇರುವುದರಿಂದ […]
ನಿತ್ಯ ಭವಿಷ್ಯ -09-08-2020 Read More »

