ವಿಡಿಯೋ

ಕಾರ್ಕಳದಲ್ಲಿ ಸ್ಕೂಟಿಗೆ ಬೈಕ್‌ ಡಿಕ್ಕಿ – ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಕಾರ್ಕಳ : ನಗರದ ಸರ್ವಜ್ಞ ವೃತ್ತ ಬಳಿ, ಹೊಟೇಲ್‌ ಜೈನ್‌ ಮುಂಭಾಗ ಸ್ಕೂಟಿಗೆ ಬೈಕ್‌ ಡಿಕ್ಕಿ ಹೊಡೆದ ಘಟನೆ ಶುಕ್ರವಾರ ಬೆಳಿಗ್ಗೆ ಸಂಭವಿಸಿದ್ದು, ಪರಿಣಾಮ ಸ್ಕೂಟಿ ಸಹ ಸವಾರ ಕುಕ್ಕುಂದೂರು ಗ್ರಾಮದ ನಕ್ರೆ ನಿವಾಸಿ ಜಾರ್ಜ್‌ ಗಾಯಗೊಂಡಿರುತ್ತಾರೆ. ಗಾಯಗೊಂಡವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.‌ ಸ್ಕೂಟಿ ಸವಾರ ಕುಕ್ಕೂಂದೂರು ಗ್ರಾಮದ ಆಂಟೋನಿ ಹಾಗೂ ಬೈಕ್‌ ಸವಾರ ಅದೇ ಗ್ರಾಮದ ವಿಘ್ನೇಶ್‌ ಪಾರಾಗಿದ್ದಾರೆ. ಡಿಕ್ಕಿಯ ರಭಸಕ್ಕೆ ಬೈಕ್‌ ಕೆಲವು ಮೀಟರ್‌ ದೂರ ಸಾಗಿ ಬಿದ್ದಿದೆ. ಘಟನೆಯ ಭೀಕರ ದೃಶ್ಯ ಸಿಸಿಟಿವಿಯಲ್ಲಿ …

ಕಾರ್ಕಳದಲ್ಲಿ ಸ್ಕೂಟಿಗೆ ಬೈಕ್‌ ಡಿಕ್ಕಿ – ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ Read More »

ಕಾರ್ಕಳದಲ್ಲಿ ಬೀಸಿದ ಸುಳಿಗಾಳಿ

ಕಾರ್ಕಳ : ಜ. 28ರ ಮಧ್ಯಾಹ್ನ ಕಾರ್ಕಳ ಗಾಂಧಿಮೈದಾನದಲ್ಲಿ ಸುಳಿಗಾಳಿ ಬೀಸಿದ್ದು, ಅಲ್ಲಿನ ಧೂಳು ಬಾನೆತ್ತರಕ್ಕೆ ಚಿಮ್ಮಿದ ಘಟನೆ ನಡಿದಿದೆ. ಸುಮಾರು 3 ನಿಮಿಷಗಳ ಕಾಲ ಸುಳಿಗಾಳಿ ಬೀಸಿದ್ದು, ಅಲ್ಲಿ ನೆರೆದಿದ್ದವರಲ್ಲಿ ಒಮ್ಮೆಗೆ ಆತಂಕವನ್ನುಂಟು ಮಾಡಿತ್ತು. ಶನಿವಾರ ಪರಪ್ಪು ಫ್ರೆಂಡ್ಸ್‌ ವತಿಯಿಂದ ಗಾಂಧಿಮೈದಾನದಲ್ಲಿ ಕ್ರಿಕೆಟ್‌ ಪಂದ್ಯಾಟ ಆಯೋಜನೆಗೊಂಡಿತ್ತು. ನ್ಯೂ ಸ್ಟಾರ್‌ ಕಾರ್ಕಳ ಹಾಗೂ ಟೆಕ್ ವಿಂಗ್‌ ಅಜೆಕಾರು ತಂಡಗಳ ಮಧ್ಯೆ ಕ್ರಿಕೆಟ್‌ ಪಂದ್ಯಾಟ ನಡೆಯುತ್ತಿದ್ದ ಸಂದರ್ಭ ಬಿರುಗಾಳಿ ಬೀಸಿ ಕೆಲ ಕಾಲ ಪಂದ್ಯಾಟಕ್ಕೆ ಅಡಚಣೆಯುಂಟಾಯಿತು ಎಂದು ಪ್ರತ್ಯಕ್ಷದರ್ಶಿ …

ಕಾರ್ಕಳದಲ್ಲಿ ಬೀಸಿದ ಸುಳಿಗಾಳಿ Read More »

ಕಾರ್ಕಳ ಕರಿಯಕಲ್ಲು ಪರಿಸರದಿಂದ ಗೋವು-ಕೋಳಿ ಕಳವು

ಕಾರ್ಕಳ : ಕಾರ್ಕಳ ಸಮೀಪದ ಕರಿಯಕಲ್ಲು ಮೋಹಿನಿ ಮೂಲ್ಯ ಎಂಬವರ ಹಟ್ಟಿಯಿಂದ ಎ. 19ರ ರಾತ್ರಿ ದನಕಳ್ಳತನವಾಗಿದೆ. ಜೀವನ ನಿರ್ವಹಣೆಗಾಗಿ ಮೂರು ತಿಂಗಳ ಹಿಂದೆ ಅವರು ಹಸು ಖರೀದಿಸಿದ್ದು, ಆ ಹಸುವನ್ನು ಮಂಗಳವಾರ ರಾತ್ರಿ ಗೋಕಳ್ಳರು ಹೊತ್ತೊಯ್ದಿದ್ದಾರೆ. ಇದರೊಂದಿಗೆ ಕೋಳಿಗೂಡಿನಲ್ಲಿದ್ದ 5 ಕೋಳಿ, 2 ನಾಯಿಮರಿಗಳನ್ನು ಕಳವು ಮಾಡಲಾಗಿದೆ. ಕಾರ್ಕಳ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಈ ಕುರಿತು ತನಿಖೆ ನಡೆಸುತ್ತಿದ್ದಾರೆ. ಆ ಪರಿಸರದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಗೃಹೋಪಯೋಗಿ ವಸ್ತಗಳನ್ನು ಮಾರಾಟ ಮಾಡುವವರು, …

ಕಾರ್ಕಳ ಕರಿಯಕಲ್ಲು ಪರಿಸರದಿಂದ ಗೋವು-ಕೋಳಿ ಕಳವು Read More »

ಉಕ್ರೇನ್‌ ದೇಶದಲ್ಲಿ ಸಿಲುಕಿಕೊಂಡಿರುವ ಉಡುಪಿಯ ವಿದ್ಯಾರ್ಥಿಗಳು

ಉಡುಪಿ: ಉಕ್ರೇನ್‌ ನಲ್ಲಿ ರಷ್ಯಾ ಸೇನೆಯ ದಾಳಿ ಮುಂದುವರೆದಿದ್ದು, ಉಕ್ರೇನ್‌ ನಲ್ಲಿ ಉಡುಪಿ ಜಿಲ್ಲೆಗೆ ಸೇರಿದ 7 ಮಂದಿ ವಿದಾರ್ಥಿಗಳ ಪೈಕಿ ಇಬ್ಬರು ವಿದ್ಯಾರ್ಥಿಗಳು ಇನ್ನು ಬಂಕರ್ಗಳಲ್ಲಿದ್ದು, ರಾಯಭಾರ ಕಛೇರಿಯ ಸೂಚನೆಗಾಗಿ ಕಾಯುತ್ತಿದ್ದಾರೆ.ಉಕ್ರೇನಿನ ಟೌನ್‌ ನೇಶನಲ್‌ ಮೆಡಿಕಲ್‌ ಯುನಿವರ್ಸಿಟಿಯಲ್ಲಿ ಕಲಿಯುತ್ತಿರುವ ಕೆಮ್ಮಣ್ಣಿನ ಯುವಕ ಗ್ಲೆನ್ವಿಲ್ ಫೆರ್ನಾಂಡಿಸ್‌(19) ಹಾಸ್ಟಲ್‌ ಸಮೀಪದ ಬಂಕರ್ನಲ್ಲಿದ್ದು, ಖಾಕ್ರೀವ್‌ ನೇಶನಲ್‌ ಮೆಡಿಕಲ್‌ ಯುನಿವರ್ಸಿಟಿ ವಿದ್ಯಾರ್ಥಿನಿ ಕಲ್ಯಾಣಪುರದ ಅನಿಫ್ರೆಡ್‌ ರಿಡ್ಲೆ ಡಿಸೋಜಾ(20) ಹಾಸ್ಟೆಲ್‌ ಬಂಕರ್‌ನಲ್ಲಿದ್ದಾರೆ ಎಂದು ಜಿಲ್ಲಾಡಳಿತದ ಮಾಹಿತಿ ತಿಳಿಸಿದೆ.7 ಮಂದಿಯ ಪೈಕಿ ಪರ್ಕಳ ಮೂಲದ …

ಉಕ್ರೇನ್‌ ದೇಶದಲ್ಲಿ ಸಿಲುಕಿಕೊಂಡಿರುವ ಉಡುಪಿಯ ವಿದ್ಯಾರ್ಥಿಗಳು Read More »

ಹಾಟ್‌ ಛೇಂಬರ್‌ ವೀಕ್ಷಣೆಗೆ ಆಗಮಿಸಿದ ಜಂಟಿ ಕೃಷಿ ನಿರ್ದೇಶಕರು

ಕಂಬಳ ಕ್ಷೇತ್ರದ ಸಾಧಕ, ಮಾದರಿ ಕೃಷಿಕ ಗುಣಪಾಲ್‌ ಕಡಂಬ ಅವರ ಕೃಷಿ ಕಾರ್ಯಕ್ಕೆ ಮೆಚ್ಚುಗೆಕಾರ್ಕಳ : ಅಡಿಕೆ ಸೇರಿದಂತೆ ಇತರೆ ಕೃಷಿ ಬೆಳೆಗಳನ್ನು ಮಳೆಯಿಂದ ರಕ್ಷಿಸುವ ನಿಟ್ಟಿನಲ್ಲಿ ಹಾಟ್‌ ಛೇಂಬರ್‌ ಸಂಶೋಧಿಸಿರುವ ಶಿರ್ಲಾಲು ಗ್ರಾಮದ ಗುಣಪಾಲ್‌ ಕಡಂಬ ಅವರ ತೋಟಕ್ಕೆ ಉಡುಪಿ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಕೆಂಪೇ ಗೌಡ ಅವರು ತಮ್ಮ ತಂಡದೊಂದಿಗೆ ನ. 30ರಂದು ಭೇಟಿ ನೀಡಿದರು. ಅಕಾಲಿಕ ಮತ್ತು ನಿರಂತರ ಮಳೆಯಿಂದಾಗಿ ಕಂಗಾಲಾಗಿದ್ದ ಕೃಷಿಕರು ಹಾಟ್‌ ಛೇಂಬರ್‌ ನಿರ್ಮಿಸುವ ಮೂಲಕ ತಮ್ಮ …

ಹಾಟ್‌ ಛೇಂಬರ್‌ ವೀಕ್ಷಣೆಗೆ ಆಗಮಿಸಿದ ಜಂಟಿ ಕೃಷಿ ನಿರ್ದೇಶಕರು Read More »

ಅಸಹಾಯಕ- ಅಶಕ್ತ- ಅನಾಥರ ಪಾಲಿನ ಆಶಾಕಿರಣ ಆಯಿಷಾ ಹಿರಿಜೀವಗಳಿಗೆ ಕೈಯರೇ ತುತ್ತು ನೀಡುತ್ತಿರುವ ಅಮ್ಮ

ಕಾರ್ಕಳ : ಅಶಕ್ತರ, ಅನಾಥರ ಪಾಲಿನ ಅಪೂರ್ವ ಅಮ್ಮ ಇವರು. ಹಿರಿಜೀವಗಳ ಆರೈಕೆಯಲ್ಲೇ ನೆಮ್ಮದಿ ಕಾಣುವ ಸಮಾಜ ಸೇವಕಿಯಿವರು. ಸದ್ದು-ಸುದ್ದಿಯಿಲ್ಲದೇ ತನ್ನ ಅತ್ಯಲ್ಪ ಆದಾಯವನ್ನೇ ಹಿರಿಜೀವಗಳ ಸೇವೆಗಾಗಿಯೇ ಮುಡಿಪಾಗಿಸಿಟ್ಟ ಮಾದರಿ ಮಹಿಳೆಯಿವರು.ಇವರೇ ಕಾರ್ಕಳ ನಗರದ ಜರಿಗುಡ್ಡೆ ನಿವಾಸಿ ಆಯಿಷಾ. ಹೌದು, ಯಾವುದೇ ಪ್ರಚಾರ ಬಯಸದೇ ಹಿರಿ ಜೀವಗಳ ಪಾಲನೆ-ಪೋಷಣೆಯಲ್ಲೇ ತನ್ನ ಪೂರ್ತಿ ಸಮಯ ಕಳೆಯುತ್ತಿದ್ದಾರೆ ಆಯಿಷಾ. ತನ್ನ ಕೈಯರೇ ತುತ್ತು ಅನ್ನ ನೀಡಿ ಸಾರ್ಥಕತೆ ಕಾಣುವ, ಶ್ರೀಮಂತೆಯಲ್ಲದ್ದಿರೂ ಹೃದಯ ಶ್ರೀಮಂತಿಕೆಯಿಂದ ಮನೆಮಾತಾಗಿದ್ದಾರೆ ಆಯಿಷಾ. ಮನೆ ಪಕ್ಕ ಆಶ್ರಮಕಳೆದ …

ಅಸಹಾಯಕ- ಅಶಕ್ತ- ಅನಾಥರ ಪಾಲಿನ ಆಶಾಕಿರಣ ಆಯಿಷಾ ಹಿರಿಜೀವಗಳಿಗೆ ಕೈಯರೇ ತುತ್ತು ನೀಡುತ್ತಿರುವ ಅಮ್ಮ Read More »

ಕಾರ್ಕಳ ಘನ ತ್ಯಾಜ್ಯ ಘಟಕದಲ್ಲಿ ಬೆಂಕಿ: ವಿಷಕಾರಿ ಹೊಗೆ-ಪುರಸಭೆ ಮೌನ

ಕಾರ್ಕಳ : ಪುರಸಭೆ ವ್ಯಾಪ್ತಿಯ ಕರಿಯಕಲ್ಲು ಘನ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ನ. 29ರ ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದ್ದು, 6 ದಿನಗಳಿಂದ ಹೊಗೆಯಾಡುತ್ತಿದೆ. ಪುರಸಭೆಯ 13ನೇ ವಾರ್ಡ್ನ ಲ್ಲಿರುವ ಕರಿಯಕಲ್ಲು ಘನ ತ್ಯಾಜ್ಯ ನಿರ್ಹಹಣಾ ಘಟಕದಲ್ಲಿ (ಎಸ್‌ಎಲ್‌ಆರ್‌ಎಂ) ವರ್ಷದಲ್ಲಿ ಒಂದೆರಡು ಬಾರಿ ಬೆಂಕಿ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದ್ದು, ಇದೇ ವರ್ಷದಲ್ಲಿ ಅಂದರೆ ಮಾರ್ಚ್‌ 20 ಮತ್ತು 24ರಂದು ಎರಡು ಬಾರಿ ಬೆಂಕಿ ಅವಘಡ ಸಂಭವಿಸಿತ್ತು. ಸೆಕ್ಯೂರಿಟಿ ಗಾರ್ಡ್‌ ಇದ್ದರೂ ಬೆಂಕಿ ಅವಘಡ ನಡೆಯುವುದಾದರೂ ಹೇಗೆ ? ಎನ್ನುವುದು ಸಾರ್ವಜನಿಕರ …

ಕಾರ್ಕಳ ಘನ ತ್ಯಾಜ್ಯ ಘಟಕದಲ್ಲಿ ಬೆಂಕಿ: ವಿಷಕಾರಿ ಹೊಗೆ-ಪುರಸಭೆ ಮೌನ Read More »

error: Content is protected !!
Scroll to Top