ಹೂತುಹೋದ ಲಾರಿಯನ್ನು ತೆಗೆಯುವ ವಿಚಾರದಲ್ಲಿ ಹಲ್ಲೆ – ಆಸ್ಪತ್ರೆ ದಾಖಲು
ಕಾರ್ಕಳ : ಹೂತುಹೋದ ಲಾರಿಯನ್ನು ತೆಗೆಯುವ ವಿಚಾರದಲ್ಲಿ ಗಲಾಟೆಯಾಗಿ ಹಲ್ಲೆ ನಡೆದು ವ್ಯಕ್ತಿಯೋರ್ವರು ಆಸ್ಪತ್ರೆ ದಾಖಲಾದ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಲ್ಯಾ ಗ್ರಾಮದ ಸತೀಶ್ ಓಬಯ್ಯ ಪೂಜಾರಿ ಎಂಬವರು ಜು. 2ರಂದು ರಾತ್ರಿ 7 ಗಂಟೆಗೆ ಕಲ್ಯಾ ಗ್ರಾಮದ ಕುಂಟಾಡಿಯಲ್ಲಿ ಇದ್ದಾಗ ಕಲ್ಲುಕೋರೆಗೆ ಹೋಗುವ ಲಾರಿ ಹೂತು ಹೋಗಿದ್ದು ಸತೀಶ್ ಓಬಯ್ಯ ಪೂಜಾರಿ ಮತ್ತು ಅಲ್ಲಿಯೇ ಇದ್ದ ಸುರೇಂದ್ರ ರೈ ಎಂಬುವವರಿಗೆ ಹೂತುಹೋದ ಲಾರಿಯನ್ನು ತೆಗೆಯುವ ವಿಚಾರದಲ್ಲಿ ಮಾತಿಗೆ ಮಾತು ಬೆಳಿದಿದೆ. ಈ […]
ಹೂತುಹೋದ ಲಾರಿಯನ್ನು ತೆಗೆಯುವ ವಿಚಾರದಲ್ಲಿ ಹಲ್ಲೆ – ಆಸ್ಪತ್ರೆ ದಾಖಲು Read More »










