• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಸಂವಾದ

ಧ್ಯಾನ, ಸೌಹಾರ್ದತೆ , ಸೇವಾ ಧರ್ಮದ ಪ್ರತೀಕ ರಮ್ಜಾನ್‌

ಇಸ್ಲಾಮಿಕ್ ಕ್ಯಾಲೆಂಡರ್‌ ಒಂಬತ್ತನೆಯ ತಿಂಗಳು ರಮ್ಜಾನ್‌. ಮುಸ್ಲಿಂ ಬಾಂಧವರಿಗೆ ಇದು ಪವಿತ್ರವಾದ ತಿಂಗಳು. ಈ ತಿಂಗಳು ದೇವರ ಧ್ಯಾನದಲ್ಲಿದ್ದು, ಹಗಲು ಉಪವಾಸ ಮಾಡುವುದರಿಂದ ಮುಸ್ಲಿಮರು ಮುಂದಿನ ಮೆಕ್ಕಾ ಯಾತ್ರೆಗೆ ಸಿದ್ಧತೆ ನಡೆಸುತ್ತಾರೆ.ಮುಸ್ಲಿಂ ನಂಬಿಕೆಗಳ ಪ್ರಕಾರ ದೇವತೆಗಳ ಪ್ರತಿನಿಧಿಯಾದ ಗೇಬ್ರಿಯಲ್ ಸ್ಪರ್ಶದಿಂದ ಭೂಮಿಗೆ ಇಳಿದು ಬಂದು ದೇವವಾಣಿಯಾದ ಕುರಾನ್ ನ್ನು ಪ್ರವಾದಿ ಮಹಮ್ಮದ್‌ ಅವರಿಗೆ ಪರಿಚಯ ಮಾಡಿದ ಸಂಕೇತವಾಗಿ 29 ರಿಂದ 30 ದಿನ ಉಪವಾಸವೃತ ಕೈಗೊಳ್ಳುತ್ತಾರೆ. ಇದರಿಂದ ಸ್ವಯಂ ನಿಯಂತ್ರಣ ಸಾಧ್ಯವಾಗುತ್ತದೆ ಎಂದು ಅವರ ನಂಬಿಕೆ.ರಮ್ಜಾನ್‌ ಹಬ್ಬವನ್ನು

ಧ್ಯಾನ, ಸೌಹಾರ್ದತೆ , ಸೇವಾ ಧರ್ಮದ ಪ್ರತೀಕ ರಮ್ಜಾನ್‌ Read More »

ಯಾಕಾಗಿ ಈ ಬಂದ್..?

ಸದ್ಯ ದೇಶದಾದ್ಯಂತ ಎ. ಪಿ. ಎಂ. ಸಿ. ತಿದ್ದುಪಡಿ ಕಾಯ್ದೆ ಮತ್ತು ಭೂ ಸುಧಾರಣಾ ಕಾಯಿದೆ ಈ ಎರಡು ವಿಷಯಗಳು ಭಾರೀ ಚರ್ಚೆಗೆ ಗ್ರಾಸವಾಗುತ್ತಿವೆ. ಒಂದಷ್ಟು ಕೃಷಿಕರು ಈ ಎರಡೂ ಕಾಯಿದೆಯನ್ನು ಬೆಂಬಲಿಸಿದರೆ ಮತ್ತೊಂದಿಷ್ಟು ರೈತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಈ ವಿಷಯ ರಾಜಕೀಯ ತಿರುವು ಪಡೆದಿದ್ದು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ವಾದ – ಪ್ರತಿವಾದಕ್ಕೆ ವೇದಿಕೆ.ಭೂಸುಧಾರಣಾ ಕಾಯ್ದೆ ತಿದ್ದುಪಡಿ – 2020 ಭಾರತವು ಕೃಷಿ ಪ್ರಧಾನವಾದ ರಾಷ್ಟ್ರವಾಗಿದೆ. ಆದರೆ ಕೃಷಿಯ ಕಡೆ

ಯಾಕಾಗಿ ಈ ಬಂದ್..? Read More »

ಕೊರೊನ ಸವಾಲುಗಳ ನಡುವೆ ವಿದ್ಯಾರ್ಥಿಗಳ ಕಲಿಕೆ

ಕೊರೊನ ಸಮಸ್ಯೆಯಿಂದ ಪ್ರಪಂಚವೇ ತಲ್ಲಣಗೊಂಡಿದೆ.ಜೀವನದಲ್ಲಿ ಗಮನಾರ್ಹ ಬದಲಾವಣೆಗಳು ಉಂಟಾಗಿವೆ. ಕೊರೊನ ವೈರಸ್ ನಮ್ಮ ಶಿಕ್ಷಣದ ಮೇಲೂ ಗಮನಾರ್ಹ ಪರಿಣಾಮಗಳನ್ನು ಉಂಟುಮಾಡಿದೆ.ಬಹುತೇಕ ಶಾಲಾ- ಕಾಲೇಜುಗಳು ಆನ್ ಲೈನ್ ಶಿಕ್ಷಣ ಮತ್ತು ರೆಕಾರ್ಡಿಂಗ್ ತರಗತಿಗಳನ್ನು ನಡೆಸುತ್ತಿವೆ.ಈ ಕ್ರಮಗಳು ನಮ್ಮ ಶಿಕ್ಷಣದ ಕೊಂಡಿಯು ತಪ್ಪಬಾರದು ಎನ್ನುವ ಉದ್ದೇಶವನ್ನು ಒಳಗೊಂಡಿವೆ ಎನ್ನುವುದು ನಿಜ.ಆದರೆ ಈ ಕ್ರಮ ಗಳಾವುದೂ ತರಗತಿಯಲ್ಲಿ ಕುಳಿತು ಕಲಿತಂಥ ಅನುಭವವನ್ನು ತಂದುಕೊಡಲಾರದು.ಹಾಗಾಗಿ ನಮ್ಮ ಓದು ಬರಹದಲ್ಲಿ ಕೆಲವು ಕ್ರಮವನ್ನು ತೆಗೆದುಕೊಳ್ಳಬೇಕಾಗುತ್ತದೆ.ಇಲ್ಲವಾದರೆ ನಮಗೆಲ್ಲ ಶಿಕ್ಷಣದ ಬಗ್ಗೆ ಆಸಕ್ತಿ ಇಲ್ಲದೇ ಹೋಗಬಹುದು ಅಥವಾ

ಕೊರೊನ ಸವಾಲುಗಳ ನಡುವೆ ವಿದ್ಯಾರ್ಥಿಗಳ ಕಲಿಕೆ Read More »

ಚಾರಣಿಗರ ಸ್ವರ್ಗ ಕಾರ್ಕಳದ ನಕ್ರೆ ಕಲ್ಲು

ಅಗಸದೆತ್ತರಕ್ಕೆ ಮುಖಮಾಡಿ ನಿಂತಿರುವ ಈ ಕಲ್ಲು ಜನ್ಮ ತಾಳಿ ಅದೆಷ್ಟು ಶತಮಾನಗಳಾಯಿತೋ ಏನೋ? ಬೆಟ್ಟದ ಮೇಲೆ ಯಾರೋ ಒಂದು ದೊಡ್ಡ ಬಂಡೆ ಕಲ್ಲನ್ನು ಎತ್ತಿ ನಿಲ್ಲಿಸಿದಂತೆ ಭಾಸವಾಗುವ ಈ ಕಲ್ಲು ಊರ ಪರವೂರಿನ ಜನರಿಗೆ ವಿಸ್ಮಯ ತಾಣ, ಹಲವಾರು ರಹಸ್ಯಗಳನ್ನು ತನ್ನೊಳಗೆ ಅಡಗಿಸಿಟ್ಟಿರುವ ಈ ನಕ್ರೆ ಕಲ್ಲು ಸಾಹಸಿ ಚಾರಣಿಗರಿಗೆ ಆಕರ್ಷಣೆಯ ಕೇಂದ್ರ ಬಿಂದು.ಬೆಟ್ಟದ ಮೇಲೆ ಬಿರು ಬಿರುಬಿಸಿಲಿದ್ದರೂ ಈ ಕಲ್ಲಿನ ಬುಡದಲ್ಲಿರುವ ವಿಶಾಲ ತಂಪು ಪ್ರದೇಶ ಬೆಟ್ಟ ಹತ್ತುವವರ ಮೈ ಮನಸ್ಸಿಗೆ ಮುದನೀಡುತ್ತದೆ. ಬಂಡೆಯ ತಳಭಾಗದಲ್ಲಿರುವ

ಚಾರಣಿಗರ ಸ್ವರ್ಗ ಕಾರ್ಕಳದ ನಕ್ರೆ ಕಲ್ಲು Read More »

ಅಂಗೈಯಲ್ಲಿ ಅರಮನೆ ತೋರಿಸುವ “ಭವಿಷ್ಯ”ಗಳು

ಕನ್ನಡದ ಜನಪ್ರಿಯ ಧಾರಾವಾಹಿಯೊಂದರಲ್ಲಿ ಹೀಗೊಂದು ಕತೆ ಬರುತ್ತದೆ. ವಿದ್ಯುನ್ಮಾನ ವಾಹಿನಿಯಲ್ಲಿ ಭವಿಷ್ಯ ಹೇಳುವ “ಗುರುಗಳು” ಯಾವುದೋ ಒಂದು ಸಂಸ್ಥೆಯಿಂದ ದೊಡ್ಡ ಮೊತ್ತದ “ದಕ್ಷಿಣೆಯನ್ನು” ಪಡೆದುಕೊಂಡು ಆ ಸಂಸ್ಥೆಯು ಉತ್ಪಾದಿಸುವ ಒಂದು ಉತ್ಪನ್ನದ ಬಗ್ಗೆ ಪರೋಕ್ಷವಾಗಿ ಪ್ರಚಾರ ಮಾಡುತ್ತಾರೆ. ಪ್ರಶ್ನೆ ಕೇಳುವ ದೂರವಾಣಿ ಕರೆಯೊಂದಕ್ಕೆ ಉತ್ತರವಾಗಿ ಸಮಸ್ಯೆಯ ನಿವಾರಣೆಗೆ ‘ಆ’ ಉತ್ಪನ್ನವನ್ನು ಉಪಯೋಗಿಸಲು ಸಲಹೆ ನೀಡುತ್ತಾರೆ. ಕೆಲವು ದಿನಗಳ ನಂತರ ಅದೇ ವ್ಯಕ್ತಿಯಿಂದ ಪುನಃ ಕರೆ ಬರುತ್ತದೆ, ಹಾಗೂ ಅವರ ಸಲಹೆಯಿಂದ ತನಗೆ ತುಂಬಾ ಉಪಯೋಗವಾಗಿದೆಯೆಂದು ಒತ್ತಿ ಒತ್ತಿ

ಅಂಗೈಯಲ್ಲಿ ಅರಮನೆ ತೋರಿಸುವ “ಭವಿಷ್ಯ”ಗಳು Read More »

ಮುಂಬೈ ಭಯೋತ್ಪಾದಕ ದಾಳಿಯ ಒಂದು ನೆನಪು…

ಮುಂಬೈ ನಗರಿಯ ಮೇಲೆ ಪಾಕಿಸ್ಥಾನಿ ಭಯೋತ್ಪಾದಕರು ನುಗ್ಗಿ ಬಂದು ದಾಳಿ ಮಾಡಿದ ಘಟನೆ ಸಂಭವಿಸಿ ಇಂದಿಗೆ 12 ವರ್ಷ ಆಯಿತು. ಆ ಭೀಕರ ದಾಳಿಯ ಒಂದು ಘಟನೆ ಬಗ್ಗೆ ಖ್ಯಾತ ವ್ಯಂಗ್ಯ ಚಿತ್ರಕಾರ ಪಂಜು ಗಂಗೊಳ್ಳಿ ಅವರು ಬರೆದಿದ್ದಾರೆ.ಆ ಭೀಕರ ರಾತ್ರಿ ಪಾಕ್ ಭಯೋತ್ಪಾದಕರು ಮುಂಬೈಯ ಮೇಡಮ್ ಕಾಮಾ ಆಸ್ಪತ್ರೆಯ ಮೇಲೆ ದಾಳಿ ಮಾಡಿದಾಗ ಅಂಜಲಿ ಕಾಂತೆ ಎಂಬ ಸ್ಟಾಫ್ ನರ್ಸ್ ಮೊದಲ ಮಹಡಿಯ ವಾರ್ಡಿನಲ್ಲಿ ರಾತ್ರಿ ಪಾಳಿ ಮಾಡುತ್ತಿದ್ದರು. 20 ಗರ್ಭಿಣಿಯರು ಆವತ್ತು ರಾತ್ರಿ ಹೆರುವವರಿದ್ದರು.

ಮುಂಬೈ ಭಯೋತ್ಪಾದಕ ದಾಳಿಯ ಒಂದು ನೆನಪು… Read More »

ಸಮರ್ಥ ನಾಯಕನಿಗೆ ಸೂಕ್ತ ಜವಾಬ್ದಾರಿ

ಶಾಸನಾತ್ಮಕವಾಗಿ ಶಾಶ್ವತವಾಗಿ ಕಾಯ೯ನಿವ೯ಹಿಸುವ ರಾಜ್ಯದ ಪ್ರಮುಖವಾದ ಆಯೋಗವೆಂದರೆ ಹಿಂದುಳಿದ ವಗ೯ದ ಆಯೋಗ.ಇದು ಅತ್ಯಂತ ಜವಾಬ್ದಾರಿಯುತವಾಗಿ ನಿರಂತರವಾಗಿ ಅಧ್ಯಯನಶೀಲರಾಗಿ ಕಾಯ೯ನಿವ೯ಹಿಸ ಬೇಕಾದ ಸಂಸ್ಥೆ .ಹಾಗಾಗಿ ಇಂತಹ ಸಂಸ್ಥೆಗಳಿಗೆ ಅಧ್ಯಕ್ಷರನ್ನು ನೇಮಿಸುವಾಗ ಅತ್ಯಂತ ಜಾಗೃತಿಯಿಂದ ನಿಧಾ೯ರ ತೆಗೆದುಕೊಳ್ಳ ಬೇಕಾಗುತ್ತದೆ.ಈ ನಿಟ್ಟಿನಲ್ಲಿ ಜಯಪ್ರಕಾಶ್ ಹೆಗ್ಡೆ ಅವರ ನೇಮಕಾತಿ ಅತ್ಯಂತ ಸೂಕ್ತ ಮತ್ತು ಸಮಯೋಜಿತ ನಿಧಾ೯ರವೆಂದೇ ಪರಿಗಣಿಸ ಬಹುದು.ಜಯಪ್ರಕಾಶ್ ಹೆಗ್ಡೆ ಅವರ ವೈಯಕ್ತಿಕ ಆಹ೯ತೆ; ಪ್ರತಿಭೆ; ನಿಲುವು ಈ ಹುದ್ದೆಗೆ ಹೇಳಿ ಮಾಡಿಸಿದಂತಿದೆ. ಹೆಗ್ಡೆ ಕಾನೂನು ಪರಿಣಿತರೂ ಹೌದು.ಜಾತಿ ಮೀರಿ ಬೆಳೆದ ರಾಜಕಾರಣಿಯೂ

ಸಮರ್ಥ ನಾಯಕನಿಗೆ ಸೂಕ್ತ ಜವಾಬ್ದಾರಿ Read More »

ಬಾಲ ಭಿಕ್ಷಾಟನೆ ಎಂಬ ಪಿಡುಗಿಗೆ ಪರಿಹಾರ ಎಂದು?

ಭಾರತ ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳು ಮಕ್ಕಳಿಗೂ ಅನ್ವಯಿಸುತ್ತವೆ. ಮಕ್ಕಳಿಗೂ ಸಾಮಾಜಿಕ ನ್ಯಾಯ ಸಿಗಬೇಕು. ಎಲ್ಲ ಮಕ್ಕಳನ್ನು ಎಲ್ಲರೂ ಎಲ್ಲ ಸಂದರ್ಭದಲ್ಲೂ ಸಮಾನವಾಗಿ ಪರಿಗಣಿಸಬೇಕು ಮತ್ತು ಮಕ್ಕಳ ಘನತೆಗೆ ಕುಂದುಂಟಾಗಬಾರದು. ಮಕ್ಕಳನ್ನು ದುಡಿಮೆಗೆ ದೂಡಬಾರದು, ಬದಲಿಗೆ ಮಕ್ಕಳನ್ನು ಶಾಲಾ ಶಿಕ್ಷಣಕ್ಕೆ ತೊಡಗಿಸಬೇಕು ಎಂದು ನಮ್ಮ ಸಂವಿಧಾನ ಸರ್ಕಾರಕ್ಕೆ ನಿರ್ದೇಶಿಸಿದೆ.ರಾಜ್ಯದಲ್ಲಿ ಭಿಕ್ಷೆ ಬೇಡುವವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಕಾನೂನು ವಿರುದ್ಧದ ಕೆಲಸದಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವ ಮಾಫಿಯಾಗೆ ಅಂತ್ಯವಿಲ್ಲದಂತಾಗಿದೆ.ಹಣಗಳಿಸುವ ವ್ಯಾಮೋಹಕ್ಕೆ ಬಿದ್ದಿರುವ ಪಾತಕಿಗಳು ಯಾವುದೋ ಮಹಿಳೆಯ ಕಂಕುಳಲ್ಲಿ ಇನ್ಯಾರದ್ದೋ ಕೂಸನಿಟ್ಟು ಭಿಕ್ಷೆಗೆ

ಬಾಲ ಭಿಕ್ಷಾಟನೆ ಎಂಬ ಪಿಡುಗಿಗೆ ಪರಿಹಾರ ಎಂದು? Read More »

ಮಹಿಳೆ ಕೈಗೆ ಅಧಿಕಾರ ನೀಡಿದರೆ ಸಾಲದು ಅಧಿಕಾರ ಚಲಾಯಿಸುವ ಸ್ವಾತಂತ್ರ್ಯವನ್ನೂ ನೀಡಬೇಕು

ಪ್ರತಿಯೊಂದು ಕಾಲಘಟ್ಟವನ್ನು ನಾವು ಸೂಕ್ಷ್ಮವಾಗಿ ಗಮನಿಸುವಾಗ ಕಂಡು ಬರುವ ಅಂಶಗಳೆಂದರೆ ಹೆಣ್ಣು ಮಕ್ಕಳ ಪರಿಸ್ಥಿತಿ ಎಲ್ಲಾ ಕಾಲದಲ್ಲೂ ಒಂದೇ ರೀತಿಯಾಗಿತ್ತು. ಸಾಮಾಜಿಕ/ಧಾರ್ಮಿಕ ಸಮಾನತೆ ಇರಲಿಲ್ಲ. ವ್ಯೆದಿಕ ಕಾಲದಿಂದ ಆಧುನಿಕ ಯುಗದವರೆಗಿನ ಕಾಲಾವಧಿಯನ್ನು ಗಮನಿಸುವುದಾದರೆ ಕೆಲವೇ ಕೆಲವು ಧೀಮಂತ ಮಹಿಳೆಯರು ಎಲ್ಲ ಕಟ್ಟುಪಾಡುಗಳನ್ನು ಮೀರಿ ಅಸಾಮಾನ್ಯವಾದ ಸಾಧನೆಯನ್ನು ಮಾಡಿ ತೋರಿದ್ದಾರೆ. ಉದಾಹರಣೆಗೆ ಹೇಳುವುದಾದರೆ ಭಕ್ತಿಪಂಥದಲ್ಲಿ ಮೀರಾಬಾಯಿ, ಆಳ್ವಿಕೆ ಮತ್ತು ರಾಜಕೀಯದಲ್ಲಿ ರಝಿಯಾ ಸುಲ್ತಾನ, ಝಾನ್ಸಿರಾಣಿ ಲಕ್ಷ್ಮೀಬಾಯಿ, ಕಿತ್ತೂರು ಚೆನ್ನಮ್ಮ ರಾಣಿ ಅಬ್ಬಕ್ಕ, ಹೀಗೆ ಅಲ್ಲಲ್ಲಿ ಕೆಲವರು ಕಾಣಿಸುತ್ತಾರೆ. ಆದರೆ

ಮಹಿಳೆ ಕೈಗೆ ಅಧಿಕಾರ ನೀಡಿದರೆ ಸಾಲದು ಅಧಿಕಾರ ಚಲಾಯಿಸುವ ಸ್ವಾತಂತ್ರ್ಯವನ್ನೂ ನೀಡಬೇಕು Read More »

ಲಂಚ ಪ್ರಪಂಚ- ಸರಕಾರಿ ನೌಕರಿಯ ಅಗೋಚರ ಸತ್ಯಗಳು

ಸರ್ಕಾರದಲ್ಲಿ ಯಾವುದೇ ಕೆಲಸವಾಗಬೇಕಾದರೂ ಲಂಚ ಕೊಡಬೇಕೆಂಬುದು ಜನಸಾಮಾನ್ಯರ ಅನಿಸಿಕೆ.  ಲಂಚವೆಂದ ಕೂಡಲೇ ಕಣ್ಣೆದುರು ಮೂಡುವುದು “ಸ್ವಲ್ಪ ತಳ್ಳಿ” ಎಂಬ ಮಾತು  ಮತ್ತು ಮೇಜಿನಡಿಯಿಂದ ಹಣ ಕೊಡುವ ಚಿತ್ರ. ಆದರೆ ಲಂಚವೆಂದರೆ ಕೇವಲ ಹಣ ಮಾತ್ರವಲ್ಲ ಮೇಲ್ನೋಟಕ್ಕೆ ಗೋಚರಿಸದ ಬಹಳಷ್ಟು ಒಳಸುಳಿಗಳಿವೆಯೆಂಬುದನ್ನು ವಿವರಿಸುವ ಮತ್ತು ಧನದಾಹಕ್ಕೂ ಹೊರತಾದ ಅನಿವಾರ್ಯತೆಗಳೇನು? ನಿಜಕ್ಕೂ ಇದರ ಬೇರು ಎಲ್ಲಿದೆ ಎಂಬ ವಿಷಯದಲ್ಲಿ ಒಂದಿಷ್ಟು ಪ್ರಸ್ತುತಿ. ಸರಕಾರಿ ಕೆಲಸಕ್ಕೆ ಸೇರುವಾಗ ಹೆಚ್ಚಿನವರು ತಾವು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕೆಂಬ ಮನಸ್ಥಿತಿ ಹೊಂದಿರುತ್ತಾರೆ. ಆದರೂ ವ್ಯವಸ್ಥೆಯ ಪಾಲುದಾರನಾಗುವ,

ಲಂಚ ಪ್ರಪಂಚ- ಸರಕಾರಿ ನೌಕರಿಯ ಅಗೋಚರ ಸತ್ಯಗಳು Read More »

error: Content is protected !!
Scroll to Top