• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಸಂವಾದ

ಪಾಲಕರೇ ಜೋಪಾನ … ಆನ್ಲೈನ್ ನಲ್ಲಿ ಮಕ್ಕಳು ಹಾದಿ ತಪ್ಪದಿರಲಿ

ಆನ್ ಲೈನ್ ತರಗತಿಯಿಂದಾಗಿ ಮಕ್ಕಳ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗುತ್ತಿದೆ. ಹದಿಹರೆಯದ ವಯಸ್ಸಿನಲ್ಲಿ ಇದರ ಬಳಕೆಯಿಂದ ವಿಭಿನ್ನ ಪರಿಣಾಮಗಳು ಮನಸ್ಸಿನಲ್ಲಿ ಮೂಡುತ್ತವೆ. ಇತ್ತೀಚೆಗೆ ಪ್ರೀತಿ ಪ್ರೇಮಕ್ಕೆ ಒಳಗಾಗಿ ಮನೆ ಬಿಟ್ಟು ತೆರಳುವುದು, ಹಣಕ್ಕಾಗಿ ಅಪಹರಣದ ಕೇಸ್ ಗಳು ದಾಖಲಾಗುತ್ತಿರುವುದು ದುರಂತದ ವಿಷಯ.ಸೋಷಿಯಲ್ ಮೀಡಿಯಾಗಳ ಆಕಷ೯ಣೆಗೆ ಸಿಕ್ಕ ಮಕ್ಕಳು ಅದರ ಸಾಧಕಬಾಧಕಗಳ ಅರಿವಿಲ್ಲದೆ ಸಮಸ್ಯೆಗಳಿಗೆ ಸಿಲುಕುತ್ತಿದ್ದಾರೆ. ಜಾಲತಾಣದಲ್ಲಿ ತಮ್ಮ ವಿಭಿನ್ನ ಮಾದರಿಯ, ತರತರದ ಪೋಟೋವನ್ನು ಅಪಲೋಡ್ ಮಾಡಿ ವಿಡಿಯೋಗಳನ್ನು ಹರಿಬಿಟ್ಟು ಟ್ರೋಲ್ ಗೆ ಒಳಗಾಗುದನ್ನು ನಾವು ನೋಡುತ್ತಿದ್ದೇವೆ. ಇಂತಹ

ಪಾಲಕರೇ ಜೋಪಾನ … ಆನ್ಲೈನ್ ನಲ್ಲಿ ಮಕ್ಕಳು ಹಾದಿ ತಪ್ಪದಿರಲಿ Read More »

ಕೊನೆಯ ಬಾಲ್‌ನಲ್ಲಿ ಸಿಕ್ಸರ್‌ ಹೊಡೆದು ಕಪ್‌ ಎತ್ತಿದ ಎನ್‌ಡಿಎ

ಬಿಹಾರದ ರಾಜಧಾನಿ ಪಾಟ್ನ ರಾಜಕೀಯ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪೊಲಿಟಿಕಲ್ ಲೀಗ್ ಮ್ಯಾಚ್‌ ಕೊನೆಯ ಓವರ್ ತನಕ ಅತ್ಯಂತ ಕುತೂಹಲಕಾರಿಯಾಗಿ ನಡೆದು ಕೊನೆಯ ಓವರ್‌ನ ಕೊನೆಯ ಬಾಲಿಗೆ ಸಿಕ್ಸರ್ ಬಾರಿಸುವುದರ ಮೂಲಕ 125 ರನ್ನುಗಳ ಗಡಿ ತಲುಪುದರೊಂದಿಗೆ ಎನ್.ಡಿ.ಎ.ತಂಡ ಬಿಹಾರ ಕಪ್‌ನ್ನು ಮತ್ತೆ ತನ್ನ ಮುಡಿಲಗೇರಿಸಿಕೊಂಡಿತು.ವಿಜಯಿ ತಂಡದ ನಾಯಕ ನಿತೀಶ್ ಕೇವಲ 45 ರನ್ನುಗಳನ್ನು ಗಳಿಸುವುದರೊಂದಿಗೆ ಔಟಾಗಿ ಪೆವಿಲಿಯನ್ ತೆರಳಿದರು.ತಂಡದ ಉಪನಾಯಕ ಸುಶೀಲ್ ಮೋದಿ ತಮ್ಮ ಆಕಷ೯ಕ ಬ್ಯಾಟಿಂಗ್‌ ನಲ್ಲಿ 74 ರನ್ನು ಕಲೆ ಹಾಕುವುದರೊಂದಿಗೆ ತಂಡಕ್ಕೆ

ಕೊನೆಯ ಬಾಲ್‌ನಲ್ಲಿ ಸಿಕ್ಸರ್‌ ಹೊಡೆದು ಕಪ್‌ ಎತ್ತಿದ ಎನ್‌ಡಿಎ Read More »

ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದ ಯಡಿಯೂರಪ್ಪ

ಕನಾ೯ಟಕದ ರಾಜರಾಜೇಶ್ವರಿ ನಗರ ಮತ್ತು ಶಿರಾ ವಿಧಾನ ಸಭಾಕ್ಷೇತ್ರಗಳಿಗೆ ನಡೆದ ಉಪ ಚುನಾವಣಾ ಫಲಿತಾಂಶ ಬಹುತೇಕ ನಿರೀಕ್ಷಿತವೇ ಆಗಿದ್ದರೂ ಕೆಲವು ವಿಚಾರಗಳಲ್ಲಿ ಅಚ್ಚರಿ ಹುಟ್ಟಿಸಿರುವುದಂತೂ ಸತ್ಯ. ಈ ಎರಡು ಕ್ಷೇತ್ರಗಳ ಜಯ ಸರಕಾರದ ಮೇಲೆ ನೇರ ಪರಿಣಾಮ ಬೀರದಿರಬಹುದು;ಆದರೆ ಕನಾ೯ಟಕ ರಾಜಕೀಯದ ಮೇಲೆ ಪರೋಕ್ಷವಾದ ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ.ಯಾಕೆ?ಹೇಗೆ ?ಅನ್ನುವುದನ್ನು ಸಂಕ್ಷಿಪ್ತವಾಗಿ ವಿಶ್ಲೇಷಣೆ ಮಾಡೋಣ.ಈ ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಬಳಸಿದ ಕಲ್ಲು ಒಂದು.ಬಿದ್ದ ಹಕ್ಕಿಗಳು ಸಾಲುಸಾಲಾಗಿ ಎರಡು.1.ಚುನಾವಣೆ ನಡೆದದ್ದು ಎರಡು ಕ್ಷೇತ್ರ.”ಶಿರಾ” ವನ್ನು ಮೊದಲ ಬಾರಿಗೆ”

ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದ ಯಡಿಯೂರಪ್ಪ Read More »

ಬಿಜೆಪಿ ಕಾರ್ಯಕಾರಿಣಿ ತೀರ್ಮಾನಗಳ ಮೇಲೊಂದು ಟಿಪ್ಪಣಿ

ಪ್ರಜಾಸತ್ತೆಯಲ್ಲಿ ಒಂದು ರಾಜಕೀಯ ಪಕ್ಷದ ಬೃಹತ್ ಕಾರ್ಯಕಾರಿಣಿ ಸಭೆಯ ತೀರ್ಮಾನ ಆ ಪಕ್ಷದ ಆಡಳಿತಾರೂಢ ಸರ್ಕಾರದ ಮೇಲೆ ಹೇರಿಕೆ ( binding)ಯಾಗುವುದಿಲ್ಲ. ಅದು ಪಕ್ಷದ ನಿಲುವು ಅಥವಾ ಧೋರಣೆ ಎಂಬಷ್ಟಕ್ಕೆ ಸೀಮಿತ. ಸಂಸದೀಯ ಭಾಷೆಯಲ್ಲಿ ಅದನ್ನು extra constitutional caucus ಎಂದು ಕರೆಯುತ್ತಾರೆ. ಆದಾಗ್ಯೂ ಅದೇ ಪಕ್ಷದ ನೇತೃತ್ವದ ಸರ್ಕಾರವಿದ್ದಾಗ ಕೆಲವೊಂದು ಸಲಹೆಗಳನ್ನು ಸ್ವೀಕರಿಸಿ ಅನುಷ್ಠಾನಕ್ಕೆ ತರಲು ಮುಂದಾದರೆ ಅದರಲ್ಲಿ ಅಸಹಜತೆ ಇರುವುದಿಲ್ಲ. ಈ ನಿಟ್ಟಿನಲ್ಲಿ ಗುರುವಾರ ಮಂಗಳೂರಿನಲ್ಲಿ ನಡೆದ ಬಿಜೆಪಿಯ ಕೋರ್ ಕಮಿಟಿ ಸಭೆಯ ತೀರ್ಮಾನದ

ಬಿಜೆಪಿ ಕಾರ್ಯಕಾರಿಣಿ ತೀರ್ಮಾನಗಳ ಮೇಲೊಂದು ಟಿಪ್ಪಣಿ Read More »

ಮೀಸಲಾತಿ- ಒಂದು ಚಿಂತನೆ

ಮೀಸಲಾತಿಯ ಉದ್ದೇಶವೇ ಒಂದು ವರ್ಗದ ಜನರ ಶ್ರೇಯೋಭಿವೃದ್ಧಿ. ಆರ್ಥಿಕವಾಗಿ,ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದವರನ್ನು ಮುಖ್ಯವಾಹಿನಿಗೆ ತರುವುದೇಉದ್ದೇಶ. ಹಾಗಾಗಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ. ರಾಜಕೀಯ ಮೀಸಲಾತಿಯೂ ಸಂವಿಧಾನದಲ್ಲಿ ಒಳಗೊಂಡಿದೆ. ಹಿಂದುಳಿದವರ ಸಂಖ್ಯೆ ಅಧಿಕ ಪ್ರಮಾಣದಲ್ಲಿ ಇರುವ ಪ್ರದೇಶದಿಂದ ಆ ವರ್ಗದ ಒಂದು ಪ್ರಾತಿನಿಧ್ಯ ಆಡಳಿತದಲ್ಲಿರುವುದು ಕೂಡ ಆ ವರ್ಗದ ಅನುಕೂಲಕ್ಕಾಗಿ. ಒಟ್ಟು ಸಮುದಾಯದ ಅಭ್ಯುದಯದ ದೃಷ್ಟಿಯಿಂದಲ್ಲ. ಆದರೆ ಅದು ಒಟ್ಟುಸಮಾಜದ ಅಭ್ಯುದಯದ ಭಾಗವೆಂಬುದನ್ನು ಅಲ್ಲಗಳೆಯುವಂತಿಲ್ಲ.ಆಡಳಿತ ಎಂಬ ಪದದ ವ್ಯಾಪ್ತಿಯೊಳಗೆ ಸಮುದಾಯದ ಎಲ್ಲಾ ವರ್ಗದ ಜನರೂ ಬರುತ್ತಾರೆ. ಸರ್ವ

ಮೀಸಲಾತಿ- ಒಂದು ಚಿಂತನೆ Read More »

ಟ್ರಾಫಿಕ್ ಪೊಲೀಸರನ್ನು ಬೈಯುವ ಮುನ್ನ…

       ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದರೆ ದಂಡ ಹಾಕಲಾಗುತ್ತದೆ ಮತ್ತು ತಪ್ಪಿತಸ್ಥ ಆ ದಂಡವನ್ನು ಕಟ್ಟಬೇಕು ಎನ್ನುವ ವಿಚಾರ ಕಾನೂನುಬದ್ಧ ಮತ್ತದು ನಮಗೆಲ್ಲರಿಗೂ ತಿಳಿದಿರುವ ಸಂಗತಿ. ಇತ್ತೀಚಿಗೆ ಜಾಲತಾಣಗಳಲ್ಲಿ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪೊಲೀಸರಿಂದ ದಂಡ ಹಾಕಿಸಿಕೊಂಡ ಬಳಿಕ,  ‘ನಿಮಗೆ ಮಾನವೀಯತೆ ಇಲ್ಲ, ನೀವು ದುಬಾರಿ ದಂಡ ಹಾಕುತ್ತೀರಿ. ಸಣ್ಣ ಸಣ್ಣ ತಪ್ಪಿಗೆ ಜಾಸ್ತಿ ಹಣವನ್ನು ಕಟ್ಟಬೇಕು. ನೋಡ್ರೀ ಈ ರಸ್ತೆಯ ದುರವಸ್ಥೆ. ಎಷ್ಟೊಂದು ಕೆಟ್ಟುಹೋಗಿದೆ. ಈ ರಸ್ತೆ ಮಾಡಿದವರಿಗೆ ದಂಡ ಹಾಕಲು ತಾಕತ್ತಿದೆಯಾ ನಿಮಗೆ? ನೀವು ದಂಡ

ಟ್ರಾಫಿಕ್ ಪೊಲೀಸರನ್ನು ಬೈಯುವ ಮುನ್ನ… Read More »

ಭಾಷೆಯೆಂದರೆ ಬದುಕು…ಭಾಷೆಯೆಂದರೆ ಉಸಿರು…

ಭಾಷೆ ಒಂದು ಸಂವಹನ ಮಾಧ್ಯಮ. ಎಲ್ಲ ಭಾಷೆಗಳ ಉದ್ದೇಶವು ವಿಚಾರವಿನಿಮಯ ಮಾಡುವುದೇ ಆಗಿದೆ. ಆದರೂ ಕನ್ನಡ ನಾಡಿನಲ್ಲಿ ಜನಿಸಿದ ನಮಗೆ ಕನ್ನಡವೇ ಉಸಿರಾಗಿರಬೇಕು. ಅದರ ಬಗ್ಗೆ ವಿಶೇಷ ಒಲವಿರಬೇಕು. “ಸಾವಿರ ಸೌದೆ ಒಲೆಯಲ್ಲಿ ಉರಿದರೂ ದೀವಿಗೆಯಂತ ಬೆಳಕುಂಟೇ” ಎಂದು ಜನಪದರು ಹಡೆದವ್ವನ ಬಗ್ಗೆ ನುಡಿದ ಮಾತು ಅಕ್ಷರಶಃ ತಾಯ್ನುಡಿಗೂ ಅನ್ವಯಿಸುತ್ತದೆ. ನಮ್ಮ ತುಟಿಯಿಂದ ಹೊರಬಿದ್ದ ಮೊದಲ ಮಾತು ಅರ್ಥಾತ್ ಮಾತೃಭಾಷೆಯನ್ನು ಮೀರಿದ ಭಾಷೆ ಬೇರೊಂದಿಲ್ಲ ಎಂಬುದನ್ನು ನಾವೆಲ್ಲರೂ ಗಮನಿಸಬೇಕು.ಕನ್ನಡವನ್ನು ಉಳಿಸಬೇಕು, ಬೆಳೆಸಬೇಕು ಎಂದು ಬೊಬ್ಬಿರಿದರೆ ಸಾಲದು. ಅದನ್ನು

ಭಾಷೆಯೆಂದರೆ ಬದುಕು…ಭಾಷೆಯೆಂದರೆ ಉಸಿರು… Read More »

ಕನ್ನಡಿಗರ ಅನಾಥ ಪ್ರಜ್ಞೆ ಮತ್ತು ಕೆಲವು ಹಕ್ಕೊತ್ತಾಯಗಳು

ಯಥಾ ಪ್ರಕಾರ ನವೆಂಬರ್ ಒಂದು ಬರುತ್ತಿದೆ. ಇದ್ದಕ್ಕಿದ್ದಂತೆ ಕನ್ನಡ ಜ್ವರ ಏರುತ್ತಿದೆ. ನವೆಂಬರ್ ತಿಂಗಳು ಮುಗಿಯುತ್ತಲೇ ಪುನಃ ಎಲ್ಲಾ ತಣ್ಣಗಾಗಿ ಕನ್ನಡ ಮತ್ತೊಂದು ವರ್ಷದ ತನಕವೂ ನಮ್ಮ ವಿಸ್ಮರಣೆಗೆ ಒಳಗಾಗುತ್ತದೆ. ನಿದ್ರೆ ಬಂದಂತೆ ನಟಿಸುವ ಕನ್ನಡಿಗರ ಬಗ್ಗೆ ಮರುಕವೂ ಉಂಟಾಗುತ್ತದೆ. ನನ್ನನ್ನು ಪದೇ ಪದೆ ಕಾಡುವ ಕವಿತೆ ಶ್ರೀ ಅವರ ‘ಕನ್ನಡ ತಾಯಿಯ ಹರಕೆ’- ಕನ್ನಡದ ದುಃಸ್ಥಿತಿ ಅವತ್ತಿಗೂ ಇವತ್ತಿಗೂ ಹೆಚ್ಚು ಕಡಿಮೆ ಹಾಗೆ ಉಳಿದುಕೊಂಡಿದೆ, ಮತ್ತಷ್ಟು ಹೆಚ್ಚೂ ಆಗುತ್ತಿದೆ. ಕರ್ನಾಟಕದಲ್ಲಿಯೇ ಕನ್ನಡಿಗ ಒಂದು ರೀತಿಯಲ್ಲಿ ಅನಾಥ

ಕನ್ನಡಿಗರ ಅನಾಥ ಪ್ರಜ್ಞೆ ಮತ್ತು ಕೆಲವು ಹಕ್ಕೊತ್ತಾಯಗಳು Read More »

ಭಾರತದ ಏಕತೆಯ ರೂವಾರಿ ಸರ್ದಾರ್‌ ಪಟೇಲ್‌

ಅಕ್ಟೋಬರ್‌ 31ನ್ನು ರಾಷ್ಟ್ರೀಯ ಏಕತಾ ದಿನವೆಂದು ಆಚರಿಸಲಾಗುತ್ತಿದೆ. ಅದು ಸ್ವಾತಂತ್ರ್ಯಾನಂತರ ದೇಶವನ್ನು ಒಗ್ಗೂಡಿಸಿದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ಹುಟ್ಟಿದ ದಿನ. ಈ ನಿಮಿತ್ತ ಒಂದು ಪುಟ್ಟ ಲೇಖನ ‌ದೇಶದ ಮೊದಲ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಭಾರತದ ಏಕತೆಗಾಗಿ ಶ್ರಮಿಸಿದರು. ಸ್ವಾತಂತ್ರ್ಯ ಸಿಕ್ಕಿದ ಮೇಲೂ ಕೆಲವೊಂದು ಭೂ ಪ್ರದೇಶಗಳು ರಾಜರ ಮತ್ತು ವಿದೇಶಿಗರ ವಶದಲ್ಲಿದ್ದವು.ಇದನ್ನು ವಶಪಡಿಸಿಕೊಂಡು ಭವ್ಯ ಭಾರತ ನಿರ್ಮಾಣಕ್ಕೆ ಕಾರಣರಾದವರು ಪಟೇಲ್ ಅವರು.ಪಟೇಲರು 1875, ಅ. 31ರಂದು ಗುಜರಾತ್ ನ ನಾಡಿಯಾಡ್

ಭಾರತದ ಏಕತೆಯ ರೂವಾರಿ ಸರ್ದಾರ್‌ ಪಟೇಲ್‌ Read More »

ಕೊರೊನಾ ಕಲಿಸಿದ ಪಾಠ ಜೀವನ ಪರ್ಯಂತ ನೆನಪಿರಲಿ

ಕಳೆದ 8 ತಿಂಗಳಿಂದ ನಿರಂತರವಾಗಿ ದೇಶವನ್ನು ಕಾಡಿದ ಜನರ ಬದುಕನ್ನು ಸಂಕಷ್ಟಕ್ಕೆ ದೂಡಿದ ಕೊರೊನಾ ವೈರಸ್‌ ಕಳೆದ ಕೆಲವು ದಿನಗಳಿಂದ ಇಳಿಮುಖವಾಗುತ್ತಿರುವುದು ಶೂಭಸೂಚನೆ. ಉಡುಪಿ ಜಿಲ್ಲೆಯಲ್ಲೂ ಕೊರೊನಾ ಇಳಿಮುಖವಾಗುತ್ತಿದೆ. ದೇಶದಲ್ಲಿ ಗುಣಮುಖ ಪ್ರಮಾಣ ಶೇ.83 ಕ್ಕೆ ಏರಿದೆ ಅದೇ ರೀತಿ ಮರಣ ಪ್ರಮಾಣ ಶೇ.1.5 ರಷ್ಟು ಇಳಿದಿರುವುದು ಶುಭ ಸಂದೇಶ.ಉಡುಪಿ ಜಿಲ್ಲೆಯಲ್ಲಿ 1300 ರಷ್ಟು ಸಕ್ರಿಯ ಪ್ರಕರಣಗಳಿದ್ದು, ಮರಣ ಪ್ರಮಾಣ ಅದೇ ರೀತಿ ಹೊಸ ಪ್ರಕರಣಗಳು ಕಡಿಮೆಯಾಗುತ್ತಿರುವುದು ಜನತೆ ನಿಟ್ಟುಸಿರು ಬಿಡುವಂತಾಗಿದೆ.ಇದೇ ರೀತಿ ಮುಂದುವರಿದರೆ ಜನವರಿಗಾಗುವಾಗ ಕೊರೊನಾ

ಕೊರೊನಾ ಕಲಿಸಿದ ಪಾಠ ಜೀವನ ಪರ್ಯಂತ ನೆನಪಿರಲಿ Read More »

error: Content is protected !!
Scroll to Top