• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಸಂವಾದ

ಆರೋಗ್ಯ ಕಾಳಜಿ ಮೂಡಿಸಿದ ಕೊರೊನಾ

ಕೊರೊನಾ ವೈರಸ್‌ ನಿಂದ ಇಡೀ ಜಗತ್ತು ಇನ್ನಿಲ್ಲದ ಸಂಕಷ್ಟಗಳನ್ನು ಅನುಭವಿಸಿರಬಹುದು. ಆದರೆ ಇದೇ ವೇಳೆ ಈ ವೈರಸ್‌ ಜನರಲ್ಲಿ ಆರೋಗ್ಯದ ಬಗ್ಗೆ ವಿಶೇಷವಾದ ಕಾಳಜಿಯನ್ನು ಮೂಡಿಸಿದೆ. ಬಡವರಿರಲಿ ಶ್ರೀಮಂತರಿರಲಿ ಎಲ್ಲರೂ ತಮ್ಮ ಮಟ್ಟಕ್ಕನುಗುಣವಾಗಿ ಆರೋಗ್ಯ ಕಾಪಾಡುವತ್ತ ವಿಶೇಷ ಗಮನ ಹರಿಸುತ್ತಿದ್ದಾರೆ. ನಿಜವಾಗಿಯೂ ಇದು ಒಂದು ಉತ್ತಮ ಬೆಳವಣಿಗೆ. ಹೀಗಾಗಿ ಜಗತ್ತಿನೆಲ್ಲೆಡೆ 2020ನ್ನು ನಾವು ಆರೋಗ್ಯ ಕಾಳಜಿ ವರ್ಷ ಎಂದು ಕರೆಯಬಹುದು. ಇಂತಹ ಒಂದು ಆತಂಕ  ಜಗತ್ತಿನಾದ್ಯಂತ ವ್ಯಾಪಿಸುತ್ತದೆ ಎಂದು ಯಾರೂ ಯೋಚಿಸಿರಲಿಲ್ಲ.  ಯಾವುದೇ ರೋಗ  ಬಂದರೆ ವೈಜ್ಞಾನಿಕ

ಆರೋಗ್ಯ ಕಾಳಜಿ ಮೂಡಿಸಿದ ಕೊರೊನಾ Read More »

ಅಪರಾಧಿಗಳಿಗೆ ಕಾನೂನಿನ ಭಯ ಇರಬೇಕು

ನಮ್ಮ ದೇಶದ ಕಾನೂನು ವ್ಯವಸ್ಥೆಗೆ ಎಷ್ಟೇ ತಿದ್ದುಪಡಿಗಳನ್ನು ಮಾಡಿದರೂ ಕೆಲವೊಂದು ಲೋಪಗಳು ಉಳಿದುಕೊಳ್ಳುತ್ತವೆ. ಈ ಲೋಪಗಳೇ ಅಪರಾಧಿಗಳಿಗೆ ವರದಾನವಾಗುತ್ತದೆ. ಅತ್ಯಾಚಾರ ಪ್ರಕರಣಗಳನ್ನು ತಡೆಯಲು ಕಠಿಣವಾದ ಕಾನೂನು ಏನೋ ಇದೆ. ಆದರೆ ಅದು ಸಕಾಲಕ್ಕೆ ಅನ್ವಯವಾಗದಿರುವುದರಿಂದ ಇಂದಿಗೂ ಅತ್ಯಾಚಾರಗಳು ನಡೆಯುತ್ತಲೇ ಇವೆ.  ಮಾಧ್ಯಮಗಳಲ್ಲಿ ಬರುವ ಸುದ್ದಿಗಳನ್ನು ನೋಡುವಾಗ ಈಗೀಗ  ಅತ್ಯಾಚಾರ ಮತ್ತು ಹೆಣ್ಣುಮಕ್ಕಳ ಶೋಷಣೆ ಹೆಚ್ಚುತ್ತಿವೆಯೋ ಎಂಬ ಅನುಮಾನ ಕಾಡುತ್ತಿದೆ. ಇದರಿಂದ ಹೆಣ್ಣುಮಕ್ಕಳು ಹೊರಗಡೆ ಹೋಗಲು ಭಯಪಡುವಂತಾಗಿದೆ. ಕೆಲವು ದಿನಗಳ ಹಿಂದೆ  ಉತ್ತರಪ್ರದೇಶದ ಹಾಥ್ರಾಸ್ ಮತ್ತು ಬಲರಾಮ ಪುರದಲ್ಲಿ

ಅಪರಾಧಿಗಳಿಗೆ ಕಾನೂನಿನ ಭಯ ಇರಬೇಕು Read More »

ಇದು ಸಾರ್ವಜನಿಕರಿಗೆ ಬಗೆವ ದ್ರೋಹವಲ್ಲವೇ?

ಸರಕಾರಿ ಸೇವೆಯಲ್ಲಿರುವ ನೌಕರರ ವರ್ಗಾವಣೆಗೆ ಕಾನೂನು ( statute) ಇಲ್ಲ. ಅದೊಂದು ಆಂತರಿಕ ವ್ಯವಸ್ಥೆ. ಆ ಬಗ್ಗೆ ಸರಕಾರ ಕಾಲಕಾಲಕ್ಕೆ  ಮಾರ್ಗಸೂಚಿಯನ್ನು ಹೊರಡಿಸುತ್ತದೆ.ಆಡಳಿತದ ಹಿತ ದೃಷ್ಟಿಯಿಂದ ಸರಕಾರಿ ನೌಕರರ ಸ್ಥಾನ ಪಲ್ಲಟ ಅನಿವಾರ್ಯ. ಭಡ್ತಿ, ಸಿಬ್ಬಂದಿ ಹೊಂದಾಣಿಕೆ, ಅಗತ್ಯ ಸ್ಥಾನಗಳ ಭರ್ತಿ ಹಾಗೂ ಜಡಕಟ್ಟಿದ ನೌಕರರಿಗೆ ಚುರುಕು ಮುಟ್ಟಿಸಲು ವರ್ಗಾವಣೆ ಅನಿವಾರ್ಯ. ಇದರಲ್ಲಿ ಸಾರ್ವಜನಿಕ ಹಿತಾಸಕ್ತಿ ಇದೆ. ಆದರೆ ಇದೊಂದು ಇಲಾಖಾ ಮಟ್ಟದ ಪ್ರಕ್ರಿಯೆ. ಮಾರ್ಗಸೂಚಿಯನ್ನು ನೀಡಿದ ಸರಕಾರ ಅಥವಾ ಚುನಾಯಿತ ಪ್ರತಿನಿಧಿಗಳ ಹಸ್ತ ಕ್ಷೇಪವಿರಬಾರದು. ಇದ್ದಲ್ಲಿ

ಇದು ಸಾರ್ವಜನಿಕರಿಗೆ ಬಗೆವ ದ್ರೋಹವಲ್ಲವೇ? Read More »

ನೋಡಬನ್ನಿ ನಮ್ಮೂರ “ಕೊಣಾಜೆ ಕಲ್ಲು”

      ಬೆಟ್ಟದ ಬುಡದವರೆಗೆ ಹಬ್ಬಿರುವ ಹಸಿರ ಕಾಡು, ಕಪ್ಪನೆ ಹೊಳೆವ ಬೆಟ್ಟಕ್ಕೆ ಏರುತ್ತಾ ಸಾಗುವ ಕಾಲುದಾರಿ, ಮೇಲಕ್ಕೆ ಹತ್ತಿದಂತೆಲ್ಲ ಮೈಸೊಕುವ ಪ್ರಕೃತಿಯ ಸೊಬಗು. ಇದು ಮೂಡಬಿದ್ರೆ ಸಮೀಪದ ಕೊಣಾಜೆ ಕಲ್ಲು ಎಂಬ ಚಾರಣ ತಾಣ.     ಸುಮಾರು 2 ಕಿ.ಮಿ ದೂರವಷ್ಟೆ ಕಾಡುದಾರಿಯಲ್ಲಿ ಚಾರಣ ಮಾಡಬೇಕಾದ ಕಾರಣ ಇಲ್ಲಿಗೆ ಯಾರು ಕೂಡ ಹೋಗಬಹುದು. ಬೆಟ್ಟವನ್ನು ಸುಲಭವಾಗಿ ಸುತ್ತಬಹುದು. ಹೆಚ್ಚೆನು ಕಷ್ಟವಿಲ್ಲದೆ ತಲುಪಬಹುದಾದ ಈ ತಾಣ ವಾರಾಂತ್ಯ ದಿನಗಳಲ್ಲಿ ಚಾರಣಿಗರ ಮತ್ತು ಪ್ರವಾಸಿಗರ ಹಾಟ್ ಸ್ಟಾಟ್ ಎನಿಸಿಕೊಂಡಿದೆ. ಏನು

ನೋಡಬನ್ನಿ ನಮ್ಮೂರ “ಕೊಣಾಜೆ ಕಲ್ಲು” Read More »

ಸಾಮಾಜಿಕ ಅಭಿವೃದ್ಧಿಯ ಹರಿಕಾರ ಜಯ ಸುವರ್ಣ

     ಬಿಲ್ಲವರ ಅಸೋಸಿಯೇಷನ್ ಮುಂಬಯಿ ಇದರ ಅಧ್ಯಕ್ಷರಾಗಿ ಮುಂಬಯಿ ಮಹಾನಗರದ ಹೃದಯ ಭಾಗದಲ್ಲಿ ಬಿಲ್ಲವ ಭವನವನ್ನು ಸ್ಥಾಪಿಸಿ ಸಮಾಜದ ಹಿರಿಮೆಯನ್ನು ಎತ್ತಿ ತೋರಿಸಿದ ಬಿಲ್ಲವ ಕುಲ ಶಿರೋಮಣಿ ,5 ಶಾಖೆಗಳನ್ನು ಹೊಂದಿದ ಭಾರತ್ ಬ್ಯಾಂಕಿನ ಅಧ್ಯಕ್ಷರಾಗಿ ನೂರಕ್ಕೂ ಮಿಕ್ಕಿ ಶಾಖೆಗಳನ್ನು ದೇಶದ ವಿವಿಧ ಭಾಗದಲ್ಲಿ ತೆರೆದು ಸಾವಿರಾರು ಮಂದಿಗೆ ಉದ್ಯೋಗ ನೀಡಿದ ಅನ್ನದಾತ, ದೇಶ ವಿದೇಶಗಳಲ್ಲಿ ಸುಮಾರು 275ಕ್ಕೂ ಮಿಕ್ಕ ಸಂಘಸಂಸ್ಥೆಗಳು ಸದಸ್ಯತ್ವ ಹೊಂದಿರುವ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಸ್ಥಾಪಕಾಧ್ಯಕ್ಷರು ಮತ್ತು ಹಾಲಿ ಗೌರವಾಧ್ಯಕ್ಷರು ಆಗಿರುವ ಇವರು

ಸಾಮಾಜಿಕ ಅಭಿವೃದ್ಧಿಯ ಹರಿಕಾರ ಜಯ ಸುವರ್ಣ Read More »

ಸರ್ವರಿಗೂ ʼಜಯʼವ ಬಯಸಿದ ʼಸುವರ್ಣʼ ಮನಸು

ತನ್ನಂತೆ ಪರರಿಗೂ ಹಿತವನ್ನು ಬಯಸುವುದು ನಿಜವಾದ ಸಮಾಜ ಸೇವೆ. ಜನಸೇವೆ ನಮ್ಮ ಋಣದ  ಹೊರೆ ಹಗುರವಾಗಿಸುವ ಯತ್ನ ಎಂಬ ಬ್ರಹ್ಮರ್ಷಿ ನಾರಾಯಣ ಗುರುಗಳ ಸಂದೇಶದಂತೆ ಸಮಾಜದ ಹಿತವ ಬಯಸಿ ಸಮಾಜ ಸೇವೆಯೊಂದಿಗೆ  ಬದುಕಿದವರು ಜಯ ಸಿ. ಸುವರ್ಣ. ಹೆಸರಲ್ಲೇ ಜಯ ಇರುವ ಹಾಗೆ  ಮಾಡಿದ ಕಾರ್ಯಗಳಲ್ಲೂ ಜಯವ ಕಂಡವರು.  ಬದುಕು, ಸಮಾಜದ ಚಿಂತನೆಯೊಂದಿಗೆ ಸಾಮಾಜಿಕ ಉತ್ಥಾನ ಬಯಸಿದವರು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಶಾಖೆಗಳನ್ನು ವಿಸ್ತರಿಸಿ, ಹಲವಾರು ಮಂದಿಗೆ ಉದ್ಯೋಗದಾತರಾದರು. ಜನ್ಮಭೂಮಿ ಮತ್ತು ಕರ್ಮಭೂಮಿಯ ಬಗೆಗೆ ಅಪಾರ ಒಲವನ್ನು ಹೊಂದಿದ್ದರು.

ಸರ್ವರಿಗೂ ʼಜಯʼವ ಬಯಸಿದ ʼಸುವರ್ಣʼ ಮನಸು Read More »

ಯಡಿಯೂರಪ್ಪ ಹುದ್ದೆ ಪಲ್ಲಟಕ್ಕೆ ಉಪಚುನಾವಣೆ ಎಂಬ ಅಸ್ರ್ತ?

 ರಾಜ್ಯದಲ್ಲಿ ಕೊರೊನ ಸೋಂಕು ವಿಪರೀತವಾಗಿದ್ದರೂ,  ಮತ್ತೊಂದು ಕಡೆ ಭೀಕರ ನೆರೆ ಹಾವಳಿ ಉಂಟಾದರೂ ಸಹ ಚುನಾವಣಾ ಆಯೋಗ ತನ್ನ ಏಕಪಕ್ಷೀಯ  ತೀರ್ಮಾನದಿಂದ ಹೊರಬರಲು ಸಿದ್ದವಾಗಿಲ್ಲ. ಕೇಂದ್ರದ ಹುಕುಂ ಕೂಡಾ ಹಾಗೇ ಇರಬಹುದು. ಇಬ್ಬರು ಶಾಸಕರ  ಆಯ್ಕೆ ತಡವಾದರೆ ಯಾವ ನಷ್ಟವೂ ಇಲ್ಲ. ಒಬ್ಬ ಶಾಸಕನ ಅಗತ್ಯ ಅಂಥದ್ದಾಗಿದೆಯೆಂದಾಗಿದ್ದರೆ ರಾಜ್ಯದ ಪರಿಸ್ಥಿತಿ ಈ ಮಟ್ಟದಲ್ಲಿ ತೊಳಲಾಡುವುದಿಲ್ಲ. ಶಾಸಕ ನಾಗುವ ಬಯಕೆಯೇ ತಾನುದ್ಧಾರವಾಗುವುದು. ಬಿಜೆಪಿ ಹೈಕಮಾಂಡು ಈ ಉಪಚುನಾವಣೆಯನ್ನು  ಒಂದು ಅಸ್ತ್ರವನ್ನಾಗಿ ಮಾಡಿ ಯಡಿಯೂರಪ್ಪನವರ ಕೊರಳ ನೇರಕ್ಕೆ ಗುರಿಯಿಟ್ಟಿರುವುದಂತೂ ಸೂರ್ಯನಷ್ಟೇ 

ಯಡಿಯೂರಪ್ಪ ಹುದ್ದೆ ಪಲ್ಲಟಕ್ಕೆ ಉಪಚುನಾವಣೆ ಎಂಬ ಅಸ್ರ್ತ? Read More »

ಕೊರೊನ ನಿಯಂತ್ರಣ ಸ್ಕೀಂ ಜಾರಿಗೆ ತನ್ನಿ

ಕಳೆದ ಒಂದು ವಾರದಿಂದ ಕೊರೊನ ದೇಶದಾದ್ಯಂತ ಇಳಿಮುಖವಾಗುತ್ತಿದೆ.ಕನಾ೯ಟಕದಲ್ಲಿಯೂ,ಹೊಸ ಪ್ರಕರಣಗಳು ಇಳಿಮುಖವಾಗುತ್ತಿರುವುದರ ಸುಳಿವು ಸಿಕ್ಕಿದೆ. ಆದರೆ ಮುಂದಿನ ಮೂರು ತಿಂಗಳು ಎಚ್ಚರದಿಂದಿರುವಂತೆ ಆರೋಗ್ಯ ಸಚಿವ ಡಾ! ಸುಧಾಕರ್ ಸಾವ೯ಜನಿಕರಿಗೆ ಸಂದೇಶ ನೀಡಿದ್ದಾರೆ.ಆರೋಗ್ಯ ಸಚಿವರ ಈ ಎಚ್ಚರಿಕೆಯನ್ನು ಪ್ರತಿಯೊಬ್ಬರೂ ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ.ಏಕೆಂದರೆ ಸದ್ಯಕ್ಕೆ ಸೋಂಕಿನ ಪ್ರಕರಣಗಳು ಇಳಿಮುಖವಾಗುತ್ತಿದ್ದರೂ ಚಳಿಗಾಲದಲ್ಲಿ ಮತ್ತೆ ಹೆಚ್ಚುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಕೆ ನೀಡಿರುವುದನ್ನು ಮರೆಯಬಾರದು.   ಗುಂಪಿನಲ್ಲಿ ಮಾಸ್ಕ್ ಧರಿ‌ಸುವ ಹಾಗೂ  ಅಂತರ  ಕಾಯ್ದುಕೊಳ್ಳುವ ಪ್ರವೃತ್ತಿಯನ್ನು ಜೀವನ ಶೈಲಿಯ ಭಾಗವಾಗಿ ಪರಿಗ್ರಹಿಸಲು ನೀಡಿದ

ಕೊರೊನ ನಿಯಂತ್ರಣ ಸ್ಕೀಂ ಜಾರಿಗೆ ತನ್ನಿ Read More »

ಉಪ ಚುನಾವಣೆ- ಅನುಕಂಪದ ಅಲೆಯಲ್ಲಿ ತೇಲುವರಾರು; ಮುಳುಗುವರಾರು?

ಈ ಬಾರಿಯ ಎರಡು ಕ್ಷೇತ್ರಗಳ ಉಪಚುನಾವಣೆಯ ಒಟ್ಟಾರೆ ಸ್ವರೂಪ ನೋಡುವಾಗ ಯಾರು ಗೆಲ್ಲುತ್ತಾರೆ ;ಯಾರು ಸೋಲುತ್ತಾರೆ ಅನ್ನುವ ಪ್ರಶ್ನೆಗಿಂತಲೂ ಯಾರಿಗೆ ಅನುಕಂಪದ ಅಲೆ ಒಲಿಯಬಹುದು ಅನ್ನುವುದೇ ತುಂಬಾ ಕುತೂಹಲಕಾರಿ ವಿಷಯ. ಉಪಚುನಾವಣೆ ನಡೆಯುವ ರಾಜರಾಜೇಶ್ವರಿ ನಗರ ವಿರಬಹುದು ಶಿರಾ ಕ್ಷೇತ್ರವಿರಬಹುದು. ಬಹು ಮುಖ್ಯ ವಾಗಿ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್ ಪಕ್ಷಗಳು ತಮ್ಮ ಉಮೇದುವಾರಿಕೆಗೆ  ಅನುಕಂಪದ ಅಸ್ತ್ರವನ್ನೇ ಪ್ರಧಾನವಾಗಿ ಬಳಸಿಕೊಂಡಿರುವುದು ಮೇಲುನೋಟಕ್ಕೆ ಸ್ವಷ್ಟವಾಗಿ ಗೋಚರಿಸುವ ಸತ್ಯಾಂಶವೂ ಹೌದು. ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರಲ್ಲದ ಪತಿಯನ್ನು

ಉಪ ಚುನಾವಣೆ- ಅನುಕಂಪದ ಅಲೆಯಲ್ಲಿ ತೇಲುವರಾರು; ಮುಳುಗುವರಾರು? Read More »

ಚುನಾವಣೆ ನಡೆಸಲು ಆಯೋಗಕ್ಕೆ ಹೆಚ್ಚು ಉತ್ಸುಕತೆ ಏಕೆ?

ಕನಾ೯ಟಕದಲ್ಲಿ ಪಂಚಾಯತ್ ಚುನಾವಣೆಗೆ ಅವಧಿ ಪ್ರಾಪ್ತವಾಗಿದೆ.ಆದರೆ ಕೊರೊನ ಸಾಂಕ್ರಾಮಿಕ ವ್ಯಾಪಕವಾಗಿರುವುದರಿಂದ ಚುನಾವಣೆಗೆ ಸರ್ಕಾರ ಒಲವನ್ನು ತೋರಿಸುತ್ತಿಲ್ಲ ಹಾಗೂ  ಮುಂದೂಡಲು ಮನವಿ ಮಾಡಿಕೊಂಡಿದೆ.ಇದೇ ವೇಳೆ ಮುಂಚೂಣಿಯಲ್ಲಿರುವ ರಾಜಕೀಯ ಪಕ್ಷಗಳು ಕೂಡ  ಚುನಾವಣೆ ಮುಂದೂಡಲು ಆಯೋಗಕ್ಕೆ ಮನವಿ ಮಾಡಿವೆ ಎಂದು ತಿಳಿದು ಬಂದಿದೆ. ಆದರೆ ಹಿತಾಸಕ್ತಿಯುಳ್ಳವರೋವ೯ರು ಚುನಾವಣೆ ನಡೆಸುವಂತೆ ಆಯೋಗಕ್ಕೆ ನಿದೇ೯ಶನ ನೀಡಲು ಕೋರಿ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಿದ್ದು ಅದರ ತನಿಖೆಯ ವೇಳೆ ಆಯೋಗ ತಾನು ಚುನಾವಣೆ ನಡೆಸಲು ಸಿದ್ಧ ಎಂಬ ಹಾಗೆ ಅಫಿಡವಿತ್ ಸಲ್ಲಿಸಿರುತ್ತದೆ.ಮುಂದುವರಿದು ಸಮುಜಾಯಿಷಿ 

ಚುನಾವಣೆ ನಡೆಸಲು ಆಯೋಗಕ್ಕೆ ಹೆಚ್ಚು ಉತ್ಸುಕತೆ ಏಕೆ? Read More »

error: Content is protected !!
Scroll to Top