• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಸಂವಾದ

ಶಿಕ್ಷಣ ವ್ಯವಸ್ಥೆಯ ದೋಷದಲ್ಲಿ ಎಲ್ಲರ ಪಾಲೂ ಇದೆ

ಇತ್ತೀಚಿನ ವರ್ಷಗಳಲ್ಲಿ ಖಾಸಗಿ ವಿದ್ಯಾ ಸಂಸ್ಥೆಗಳ ಕುರಿತು ಪುಂಖಾನುಪುಂಖ ಟೀಕೆಗಳು ಬರುತ್ತಿದೆ. ಇಲ್ಲಿ ಸರಿ ತಪ್ಪುಗಳ ವಿಮರ್ಶೆಗಿಂತಲೂ ಈ ಸಮಸ್ಯೆ ಇಷ್ಟೊಂದು ಕ್ಲಿಷ್ಟಕರ ಸ್ಥಿತಿಗೆ ಬರಲು ಕಾರಣ ಹುಡುಕುವ ಮತ್ತು ಮುಂದಿನ ದಿನಗಳಲ್ಲಾದರೂ ಇಂತಹ ತಪ್ಪುಗಳು ಪುನರಾವರ್ತನೆಯಾಗದಂತೆ ಸೂಕ್ತ ಯೋಜನೆಗಳನ್ನು ರೂಪಿಸುವತ್ತ ಗಂಭೀರವಾಗಿ ಚಿಂತಿಸಲು ಇದು ಸಕಾಲ. ಬ್ರಿಟಿಷರ ಆಡಳಿತದ ಕಾಲದಲ್ಲಿ, ಸನಾತನ ಭಾರತೀಯ ಗುರುಕುಲ ಪದ್ಧತಿಯು ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವಕ್ಕೊಳಗಾದ ಕಾರಣ ಒಟ್ಟು ಶಿಕ್ಷಣ ಪದ್ಧತಿಯೇ ಬದಲಾಯಿತು. ಆದರೂ ಆರಂಭದ ದಿನಗಳಲ್ಲಿ ಸರಕಾರಿ ಶಾಲೆಗಳು ಮಾತ್ರವೇ

ಶಿಕ್ಷಣ ವ್ಯವಸ್ಥೆಯ ದೋಷದಲ್ಲಿ ಎಲ್ಲರ ಪಾಲೂ ಇದೆ Read More »

ಸುಶಾಂತ್‌ ಸಾವಿನ ಸುತ್ತ ಅನುಮಾನಗಳ ಹುತ್ತ

-ಸುಪ್ರೀಂ ಕೋರ್ಟ್ ಗರಂ -ಸಿಬಿಐ ತನಿಖೆಗೆ ಅನುಮತಿ -ಪ್ರಕರಣ ಮುಚ್ಚಿ ಹಾಕಲು ವ್ಯವಸ್ಥಿತ ಷಡ್ಯಂತ್ರ? ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ಆತ್ಮಹತ್ಯೆ/ಕೊಲೆ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಮಧ್ಯ ಪ್ರವೇಶಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಮುಂಬಯಿ ಪೊಲೀಸರ ವರ್ತನೆಗೆ ನ್ಯಾಯಾಲಯ ಕಟುವಾಗಿ ಟೀಕಿಸಿದೆ. ಇದುವರೆಗಿನ ತನಿಖೆಯ ವರದಿಯನ್ನು ಮೂರು ದಿನಗಳೊಳಗೆ ಸಲ್ಲಿಸುವಂತೆ ಅವರಿಗೆ ಆದೇಶಿಸಿದೆ. ಪ್ರಕರಣವನ್ನು ಬಿಹಾರದಿಂದ ಮುಂಬಯಿಗೆ ವರ್ಗಾಯಿಸಬೇಕೆಂಬ ಸುಶಾಂತ್ ಪ್ರಿಯತಮೆ ರಿಯಾ ಚಕ್ರವರ್ತಿ ಕೋರಿಕೆಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಇದರಿಂದ ರಿಯಾ ಆಘಾತಗೊಂಡಿದ್ದು, ತನ್ನನ್ನು ಬಂಧಿಸಬೇಡಿ ಎಂದು

ಸುಶಾಂತ್‌ ಸಾವಿನ ಸುತ್ತ ಅನುಮಾನಗಳ ಹುತ್ತ Read More »

ಅಯೋಧ್ಯೆಯಲ್ಲಿ 29 ವರ್ಷದ ಹಿಂದೆ ಮೋದಿ  ಮಾಡಿದ್ದ  ಪ್ರತಿಜ್ಞೆ ಏನು ?

ಆಗಸ್ಟ್‌ 5 ರಂದು ಮೋದಿ ಅಯೋಧ್ಯೆಯಲ್ಲಿ  ರಾಮಮಂದಿರದ ಶಿಲಾನ್ಯಾಸವನ್ನು ನೆರವೇರಿಸಲಿದ್ದಾರೆ.ತಿಳಿದೋ ತಿಳಿಯದೆಯೋ ಮಾಡಿದ್ದ ಶಪಥವೊಂದು ಕೂಡಾ ಈ ದಿನ ನೆರವೇರಲಿದೆ. ಸುಮಾರು 29 ವರ್ಷಗಳ ಹಿಂದೆ ರಾಮ ಮಂದಿರ ಆಂದೋಲನದ ಸಮಯ 1991ರಲ್ಲಿ ಫೋಟೋಗ್ರಾಫರ್ ಒಬ್ಬರ ಜತೆ ಮಾತನಾಡುತ್ತಾ,’ ಯಾವ ದಿನ ರಾಮ ಮಂದಿರ ನಿರ್ಮಾಣ ಗೊಳ್ಳುತ್ತದೋ ಆ ದಿನ ಅಯೋಧ್ಯೆಗೆ ಮರಳಿ ಬರುತ್ತೇನೆ’ ಎಂದಿದ್ದರು.ಆ ಫೋಟೋ ಗ್ರಾಫರ್ ಮಹೇಂದ್ರ ತ್ರಿಪಾಠಿ.ಪ್ರಧಾನಿಯಾದ ಬಳಿಕ ಮೋದಿ ದೇಶ ವಿದೇಶದ ಹತ್ತು ಹಲವು ಪೂಜಾ ಸ್ಥಳಗಳಿಗೆ ಭೇಟಿ ನೀಡಿದ್ದರು.ಆದರೆ ಅಯೋಧ್ಯೆಗೆ

ಅಯೋಧ್ಯೆಯಲ್ಲಿ 29 ವರ್ಷದ ಹಿಂದೆ ಮೋದಿ  ಮಾಡಿದ್ದ  ಪ್ರತಿಜ್ಞೆ ಏನು ? Read More »

ಅಯೋಧ್ಯೆಯ ರಾಮನಿಗೂ  ಓರ್ಚಾದ ರಾಮ ರಾಜನಿಗೂ ಇರುವ ಸಂಬಂಧವೇನು?

ಅಯೋಧ್ಯಾ ನಗರಿ ಶೃಂಗಾರಗೊಂಡಿದೆ.ಎಲ್ಲಾ ಅಡಚಣೆಗಳು ನಿವಾರಣೆಯಾಗಿ  ಆ.5ರಂದು ಭೂಮಿಪೂಜೆಯೊಂದಿಗೆ ಅಲ್ಲಿ ಪ್ರಭು ಶ್ರೀ ರಾಮನ ವಿಶಾಲ ಮಂದಿರದ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ.ಅಯೋಧ್ಯೆಯ ರಾಮಲಲ್ಲಾನ ಜತೆಗೆ ಮಧ್ಯ ಪ್ರದೇಶ ರಾಜ್ಯದ ಓರ್ಚಾದ ರಾಜಾರಾಮನ ಬಗ್ಗೆ ಈಗ ಚರ್ಚೆ ನಡೆಯುತ್ತಿದೆ. ಯಾರು ಈ ರಾಜಾರಾಮ, ಅಯೋಧ್ಯೆಯ  ರಾಮನಿಗೂ ಓರ್ಚಾದ ರಾಜಾ ರಾಮನಿಗೂ ಇರುವ ಸಂಬಂಧವೇನು? ಅಯೋಧ್ಯೆಯಿಂದ ಓರ್ಚಾಕ್ಕಿರುವ ಅಂತರ 450 ಕಿ.ಮೀ.ಆದರೆ ಈ ಎರಡೂ ಸ್ಥಳಗಳ ನಡುವೆ ಬಹಳ ಆಳವಾದ ಮತ್ತು ಹತ್ತಿರದ ಸಂಬಂಧವಿದೆ.ಯಾವ ರೀತಿ ಅಯೋಧ್ಯೆಯ ಕಣಕಣದಲ್ಲಿ ರಾಮನಿದ್ದಾನೋ

ಅಯೋಧ್ಯೆಯ ರಾಮನಿಗೂ  ಓರ್ಚಾದ ರಾಮ ರಾಜನಿಗೂ ಇರುವ ಸಂಬಂಧವೇನು? Read More »

ರಾಜಕೀಯ ಬಣ್ಣ ಪಡೆಯುತ್ತಿರುವ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ

ಬಾಲಿವುಡ್ ನಲ್ಲಿ ಬೆಳೆಯುತ್ತಿದ್ದ ಪ್ರತಿಭಾವಂತ ನಟ ಸುಶಾಂತ್ ಸಿಂಗ್ ರಜಪೂತ್ ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಂಡಾಗ ಚಿತ್ರರಂಗ  ಸೇರಿದಂತೆ ಅಭಿಮಾನಿಗಳೆಲ್ಲ ಆಘಾತಕ್ಕೊಳಗಾಗಿದ್ದು ಸಹಜ.ಸುಶಾಂತ್ ಗಿಂತಲೂ ಮೊದಲು ಈ ರೀತಿ ಯುವ ಪ್ರತಿಭೆಗಳು ಆತ್ಮಹತ್ಯೆ ಮಾಡಿಕೊಂಡ ಕೆಲವು ಘಟನೆಗಳು  ಸಂಭವಿಸಿದ್ದವು. ನೆನಪಿಡಿ ಹೀಗೆ ಸತ್ತವರೆಲ್ಲಾ  ಚಿತ್ರರಂಗದಲ್ಲಿ ಅಪ್ಪ ಅಮ್ಮನ ಹೆಸರು‌ ಉಪಯೋಗಿಸಿ ಬಂದವರಲ್ಲ. ಅಥವಾ ಗಾಡ್ ಫಾದರ್ ಗಳ ಬಲದಿಂದ ಬಂದವರಲ್ಲ.ಅವರ  ಸಾವಿನ  ಸುದ್ದಿ ಹೆಣ ಸ್ಮಶಾನಕ್ಕೆ  ಹೋಗುವ ತನಕ ಮಾತ್ರ ಬಿಸಿಯಾಗಿರುತ್ತಿತ್ತು.ಅತ್ತ ಚಿತೆಯ  ಬೆಂಕಿ‌ ನಂದುವ ಮೊದಲೇ ಇತ್ತ

ರಾಜಕೀಯ ಬಣ್ಣ ಪಡೆಯುತ್ತಿರುವ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ Read More »

2020ರ ಭೂಸುಧಾರಣಾ ಕಾಯಿದೆ ರೆೈತರಿಗೆ ವರದಾನವಲ್ಲವೇ?

ಇತ್ತೀಚೆಗೆ ಕರ್ನಾಟಕ ಸರಕಾರ ಭೂ ಸುಧಾರಣಾ  ಕಾಯಿದೆಗೆ ಪ್ರಮುಖವಾದ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಮೂಲಕ ಅನುಷ್ಠಾನಕ್ಕೆ ತಯಾರಿ ನಡೆಸಿದೆ. ಈ ಭೂ ಸುಧಾರಣೆಯ ತಿದ್ದುಪಡಿ ಕುರಿತು ಸಾಕಷ್ಟು ಪರ ವಿರೋಧ ಮಾತು ಕೇಳಿ ಬರುತ್ತಿದೆ. 2020ರ ಭೂ ಸುಧಾರಣಾ ತಿದ್ದುಪಡಿಯ ಪ್ರಮುಖ ಅಂಶವೇನು?ಈ ಹಿಂದಿನ ಭೂ ಸುಧಾರಣಾ ನಿಯಮದಂತೆ ರೆೈತರ ಕೃಷಿ ಭೂಮಿಯನ್ನು ರೆೈತರೇ ಖರೀದಿಸಬಹುದು ಹೊರತು ಬೇರೆಯವರಿಗೆ ಅದನ್ನು ಖರೀದಿಸುವ ಹಕ್ಕಿಲ್ಲ.ಈಗಿನ ತಿದ್ದುಪಡಿ ನಿಯಮದಂತೆ ಕೃಷಿಯೇತರರು ಕೂಡಾ ಕೃಷಿ ಭೂಮಿಯನ್ನು ಖರೀದಿಸುವ ಅವಕಾಶ ಪಡೆದುಕೊಳ್ಳುತ್ತಾರೆ. ಈ

2020ರ ಭೂಸುಧಾರಣಾ ಕಾಯಿದೆ ರೆೈತರಿಗೆ ವರದಾನವಲ್ಲವೇ? Read More »

ಜಡ್ಡುಗಟ್ಟಿರುವ ಶಿಕ್ಷಣಕ್ಕೆ ಕಾಯಕಲ್ಪ ಕೊಡುವ ನೀತಿ

2020ರ ರಾಷ್ಟ್ರೀಯ ಶಿಕ್ಷಣ ನೀತಿ ಭಾರತದ ಶೆೈಕ್ಷಣಿಕ ವಲಯದಲ್ಲಿ ಹೊಸ ಅಲೆಯನ್ನು ಎಬ್ಬಿಸುವುದರಲ್ಲಿ ಯಾವುದೇ ಸಂಶಯವಿಲ್ಲ.ಜಡ್ಡು ಕಟ್ಟಿದ ಶಿಕ್ಷಣ ವ್ಯವಸ್ಥೆಗೆ ಹೊಸ ಹುರುಪು  ತಂದಿದೆ.ಪ್ರಾಥಮಿಕ ಹಂತದಲ್ಲಿ ಶಿಕ್ಷಣ ಒಂದು ಹೊರೆಯಾಗಬಾರದು ಅನ್ನುವುದು ಉತ್ತಮ ಕ್ರಮ.ಐದನೇ ತರಗತಿಯ ತನಕ ಆಯಾಯ ಸ್ಥಳೀಯ ಮಾತೃಭಾಷೆಯಲ್ಲಿ ಶಿಕ್ಷಣ ನೀಡ ಬೇಕು ಅನ್ನುವುದು ಮಗುವಿನ ಗ್ರಹಿಕಾ ಶಕ್ತಿ, ಸೃಜನಶೀಲತೆಯನ್ನು ಉದ್ದೀಪನಗೊಳಿಸುತ್ತದೆ. ಮಕ್ಕಳ ಪಾಸು-ಫೆೈಲುಗಳನ್ನು ಬರೇ ಅವರು ಗಳಿಸುವ ಅಂಕಗಳಿಂದ ನಿಧ೯ರಿಸದೆ ಅವರ ಇನ್ನಿತರ ಪಠ್ಯೇತರ ಚಟುವಟಿಕೆಗಳಿಂದ ನಿಧ೯ರಿಸುವ ವಿಧಾನ ಶ್ಲಾಘನೀಯ. ವೃತ್ತಿ ಆಧರಿಸಿದ

ಜಡ್ಡುಗಟ್ಟಿರುವ ಶಿಕ್ಷಣಕ್ಕೆ ಕಾಯಕಲ್ಪ ಕೊಡುವ ನೀತಿ Read More »

ನರೇಂದ್ರ ಮೋದಿ ಲಡಾಖ್ ಗೆ ಹೋದದ್ದೇಕೆ?

ದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಗುರುವಾರ ದಿಢೀರ್‌ ಎಂದು ಲಡಾಖ್ಗೆ ಭೇಟಿ ನೂಡಿರುವ ಬೆಳವಣಿಗೆ ನಾನಾ ರೀತಿಯ ಊಹಾಪೋಹಗಳಿಗೆ ಕಾರಣವಾಗಿದೆ.ಗಡಿಯಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಇರುವ ಕಾರಣ ಸೈನಿಕರನ್ನು ಹುರಿದುಂಬಿಸಲು ದೇಶದ ಪ್ರಧಾನಿ ಯುದ್ಧದ ಮುಂಚೂಣಿ ನೆಲೆಗೆ ಭೇಟಿ ನೀಡಿರುವುದು ಸಮಯೋಚಿತ ಹೌದಾಗಿದ್ದರೂ ಈ ಭೇಟಿ ಹಿಂದೆ ಬೇರೆ ಯಾವುದಾದರೂ ಉದ್ದೇಶವಿದೆಯೇ ಎನ್ನುವುದು ಈಗ ಚರ್ಚೆಯಾಗುತ್ತಿರುವ ವಿಷಯ ಅದೇನೆ ಇದ್ದರೂ     ಸಮುದ್ರ ಮಟ್ಟದಿಂದ 11 ಸಾವಿರಗಳ ಅಡಿಗಳ ಮೇಲೆ ನೀಮುವಿನ ಬೇಸ್ ಕ್ಯಾಂಪ್ ನಲ್ಲಿ ಭಾರತ್ ಮಾತಾಕಿ ಜೈ..

ನರೇಂದ್ರ ಮೋದಿ ಲಡಾಖ್ ಗೆ ಹೋದದ್ದೇಕೆ? Read More »

error: Content is protected !!
Scroll to Top