• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಹೆಬ್ರಿ ಸುದ್ದಿ

hebri news, newskarkala, karkala news

ಬೈಕ್‌ಗೆ ಕಾರು ಡಿಕ್ಕಿ – ಸಹಸವಾರ ಆಸ್ಪತ್ರೆ ದಾಖಲು

ಕಾರ್ಕಳ : ಬೈಕ್‌ಗೆ ಕಾರು ಡಿಕ್ಕಿಯಾಗಿ ಸಹಸವಾರ ಗಾಯಗೊಂಡು ಆಸ್ಪತ್ರೆ ದಾಖಲಾದ ಘಟನೆ ಫೆ. 1ರಂದು ಹೆಬ್ರಿಯಲ್ಲಿ ನಡೆದಿದೆ. ಸುರತ್ಕಲ್‌ನ ಮೊಹಮ್ಮದ್‌ ಆಶೀರ್‌ ಹಾಗೂ ಮೊಹಮ್ಮದ್‌ ಜಿಯನ್‌ ಆಗುಂಬೆ ಹೋಗುವುದಕ್ಕಾಗಿ ಬೈಕ್‌ನಲ್ಲಿ ಹೆಬ್ರಿ ಸರಕಾರಿ ಆಸ್ಪತ್ರೆಯ ಎದುರು ಸಾಗುತ್ತಿದ್ದಾಗ ಹೆಬ್ರಿ ಲಯನ್‌ ಸರ್ಕಲ್‌ ಕಡೆಯಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಬೈಕ್‌ ಸವಾರರಿಬ್ಬರು ರಸ್ತೆಗೆ ಬಿದ್ದಿದ್ದು, ಸಹ ಸವಾರ ಜಿಯನ್‌ಗೆ ಹೆಬ್ರಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಆದರ್ಶ್‌ […]

ಬೈಕ್‌ಗೆ ಕಾರು ಡಿಕ್ಕಿ – ಸಹಸವಾರ ಆಸ್ಪತ್ರೆ ದಾಖಲು Read More »

ಉಳಿಸಿಕೊಟ್ಟ ರಸ್ತೆಗೆ ವಕೀಲರದ್ದೇ ಹೆಸರಿಟ್ಟ ಬೆಂಗಳೂರಿನ ಜನತೆ

ನ್ಯಾಯವಾದಿ ರಮೇಶ್‌ಚಂದ್ರ ಹೆಬ್ರಿ ರಸ್ತೆ ಕಸ್ತೂರಿ ಬಡಾವಣೆ ಹೆಬ್ರಿ : ಸುಮಾರು ಇಪ್ಪತ್ತು ವರ್ಷಗಳ ಬೆಂಗಳೂರಿನ ರಾಜಗೋಪಾಲ ನಗರ ಮತ್ತು ಲಗ್ಗೆರೆ ನಡುವಿನ ಕಸ್ತೂರಿ ಬಡಾವಣೆಯ ರಸ್ತೆ ಸಮಸ್ಯೆಯ ಪ್ರಕರಣದಲ್ಲಿ ಬಡಾವಣೆಯ ನಿವಾಸಿಗಳಿಗೆ ಜಯ ದೊರಕಿಸಿಕೊಟ್ಟ ವಕೀಲ ಹೆಬ್ರಿ ಮೂಲದ ರಮೇಶ್‌ಚಂದ್ರ ಅವರ ಹೆಸರನ್ನೇ ರಸ್ತೆಗೆ ಇಟ್ಟು ನಿವಾಸಿಗಳು ಅಭಿನಂದಿಸಿದ್ದಾರೆ. ಬಡಾವಣೆಗೆ ಪ್ರಮುಖ ಸಂಪರ್ಕ ಕಲ್ಪಿಸುವ ಈ ರಸ್ತೆಯನ್ನು ಇಬ್ಬರು ಪ್ರಭಾವಿ ವ್ಯಕ್ತಿಗಳು ಆಕ್ರಮಿಸಿಕೊಂಡು ಅದು ತಮ್ಮ ನಿವೇಶನ ಎಂದು ಜಾಗವನ್ನು ಬಂದ್ ಮಾಡಿ ವಾಹನಗಳ ಸಂಚಾರಕ್ಕೆ

ಉಳಿಸಿಕೊಟ್ಟ ರಸ್ತೆಗೆ ವಕೀಲರದ್ದೇ ಹೆಸರಿಟ್ಟ ಬೆಂಗಳೂರಿನ ಜನತೆ Read More »

ಮನೆಯ ಅಂಗಳಕ್ಕೆ ಅಕ್ರಮವಾಗಿ ಪ್ರವೇಶಿಸಿ ಹಲ್ಲೆ

ಕಾರ್ಕಳ : ಮನೆಯ ಅಂಗಳಕ್ಕೆ ಅಕ್ರಮವಾಗಿ ಪ್ರವೇಶಿಸಿ ಹಲ್ಲೆ ಮಾಡಿರುವ ಬಗ್ಗೆ ವರಂಗದಲ್ಲಿ ಜ. 19ರಂದು ಸಂಭವಿಸಿದೆ. ಮಾತಿಬೆಟ್ಟು ಕಲ್ಪ ವೃಕ್ಷದ ವಿದ್ಯಾನಂದ ಶೆಟ್ಟಿಯವರ ಮನೆಯ ಅಂಗಳಕ್ಕೆ ಪಕ್ಕದ ಮನೆಯ ಪ್ರಕಾಶ ತೆಲಿಗ ಎಂಬವರು ಅಕ್ರಮವಾಗಿ ಪ್ರವೇಶ ಮಾಡಿ ತನಗೆ ವರಂಗ ಸಹಕಾರಿ ಬ್ಯಾಂಕಿನಲ್ಲಿ ಇರುವ ಸಾಲದ ಬಗ್ಗೆ ಅಲ್ಲಿ ಕೆಲಸ ಮಾಡುವ ನಿನ್ನ ಅಕ್ಕನಿಗೆ ಹೇಳಿಸಿ ನೋಟಿಸ್‌ ಜ್ಯಾರಿ ಮಾಡುತ್ತಿ ಎಂದು ವಿದ್ಯಾನಂದ ಶೆಟ್ಟಿಯವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಕಲ್ಲಿನಿಂದ ಹಲ್ಲೆ ಮಾಡಿರುತ್ತಾರೆ. ಅಲ್ಲದೆ ವಿದ್ಯಾನಂದ

ಮನೆಯ ಅಂಗಳಕ್ಕೆ ಅಕ್ರಮವಾಗಿ ಪ್ರವೇಶಿಸಿ ಹಲ್ಲೆ Read More »

ಅಮೃತಭಾರತಿ ವಿದ್ಯಾರ್ಥಿಗೆ ಪ್ರಧಾನಿಯಿಂದ ಅಭಿನಂದನಾ ಪತ್ರ

ಹೆಬ್ರಿ : ಉಡುಪಿ ಶ್ರೀ ಕೃಷ್ಣ ಮಠದಲ್ಲಿ ನಡೆದ ಲಕ್ಷಕಂಠ ಗೀತಾ ಪಾರಾಯಣಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ಬಿಡಿಸಿ ಅವರಿಗೆ ನೀಡಿದ್ದ ಹೆಬ್ರಿ ಪಿ.ಆರ್‌.ಎನ್. ಅಮೃತ ಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 8ನೇ ತರಗತಿಯ ವಿದ್ಯಾರ್ಥಿ ಆಶಿಶ್ ಎಚ್. ಅವರಿಗೆ ಪ್ರಧಾನಿ ಕಚೇರಿಯಿಂದ ಅಭಿನಂದನಾ ಪತ್ರ ದೊರೆತಿದೆ. ವಿದ್ಯಾರ್ಥಿಗೆ ಅಮೃತ ಭಾರತಿ ವಿದ್ಯಾಲಯ ಆಡಳಿತ ಮಂಡಳಿ ಅಧ್ಯಕ್ಷ ಶೈಲೇಶ್ ಕಿಣಿ ಹಾಗೂ ಸಂಸ್ಥೆಯ ಮುಖ್ಯಸ್ಥೆ ಅಪರ್ಣಾ ಆಚಾರ್ ಅಭಿನಂದಿಸಿದ್ದಾರೆ.

ಅಮೃತಭಾರತಿ ವಿದ್ಯಾರ್ಥಿಗೆ ಪ್ರಧಾನಿಯಿಂದ ಅಭಿನಂದನಾ ಪತ್ರ Read More »

ಬ್ರದರ್ಸ್‌ ಸ್ಪೋರ್ಟ್ಸ್‌ & ಯೂತ್‌ ಕ್ಲಬ್‌ ಅಜೆಕಾರು – ಬ್ರದರ್ಸ್‌ ಟ್ರೋಪಿ 2026

ಕಾರ್ಕಳ : ಬ್ರದರ್ಸ್‌ ಸ್ಪೋರ್ಟ್ಸ್‌ & ಯೂತ್‌ ಕ್ಲಬ್‌ ಅಜೆಕಾರು ಇದರ 35ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಜ. 10-11ರಂದು ಅಜೆಕಾರಿನ ವೈಟ್‌ ಫೀಲ್ಡ್‌ ಗ್ರೌಂಡ್‌ನಲ್ಲಿ ಬ್ರದರ್ಸ್‌ ಟ್ರೋಪಿ ಕ್ರಿಕೆಟ್‌ ಪಂದ್ಯಾಟ ನಡೆಯಿತು. ಜ. 10ರಂದು ನಡೆದ ಉದ್ಘಾಟನಾ ಸಮಾರಂಭದಲ್ಲಿ ವೇದಮೂರ್ತಿ ಅರುಣ್‌ ಭಟ್‌ ಎಣ್ಣೆಹೊಳೆ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ರದರ್ಸ್‌ ಸ್ಪೋರ್ಟ್ಸ್‌ & ಯೂತ್‌ ಕ್ಲಬ್‌ ಅಧ್ಯಕ್ಷ ವಿಜಯ್‌ ಶೆಟ್ಟಿ ಮಾತನಾಡಿ, ದೈಹಿಕ – ಮಾನಸಿಕ ಸದೃಢತೆಯನ್ನು ಕಾಪಾಡುವಲ್ಲಿ

ಬ್ರದರ್ಸ್‌ ಸ್ಪೋರ್ಟ್ಸ್‌ & ಯೂತ್‌ ಕ್ಲಬ್‌ ಅಜೆಕಾರು – ಬ್ರದರ್ಸ್‌ ಟ್ರೋಪಿ 2026 Read More »

ಆನ್‌ಲೈನ್ ಸಾಲದ ಹೆಸರಿನಲ್ಲಿ ವಂಚನೆ

ಹೆಬ್ರಿ : ಆನ್‌ಲೈನ್ ಸಾಲದ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ವಂಚನೆ ಮಾಡಿರುವ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹೆಬ್ರಿ ಸೋಮೇಶ್ವರದ ಕೆಪ್ಲಿ ನಿವಾಸಿ ರಮೇಶ ಎಂಬವರಿಗೆ ಜ.2ರಂದು ಬಜಾಜ್ ಫೈನಾನ್ಸ್‌ನಿಂದ ರವಿ ಕುಮಾರ್ ಮಾತನಾಡುವುದಾಗಿ ಹೇಳಿ ಕರೆ ಮಾಡಿದ್ದು, ಶೇ.3ರ ಬಡ್ಡಿದರದಲ್ಲಿ ಆನ್‌ಲೈನ್ ಲೋನ್ ಕೋಡುವುದಾಗಿ ರಮೇಶ್ ಅವರನ್ನು ನಂಬಿಸಿದ್ದನು. 5 ವರ್ಷಕ್ಕೆ ಪ್ರತಿ ತಿಂಗಳು 6289ರೂ. ಹಣ ಪಾವತಿಸಲು ಬರುತ್ತದೆ ಎಂದು ನಂಬಿಸಿ ಬೇರೆ ಬೇರೆ ಕಾರಣ ಹೇಳಿ ಜ.2ರಿಂದ ಜ.5ರವರೆಗೆ ಹಂತ

ಆನ್‌ಲೈನ್ ಸಾಲದ ಹೆಸರಿನಲ್ಲಿ ವಂಚನೆ Read More »

ಬ್ಲ್ಯಾಕ್ ಕ್ಯಾಟ್ ಕಮಾಂಡೋ ಆಗಿ ಹೆಬ್ರಿಯ ಸಚಿನ್ ಶೆಟ್ಟಿ

ಕಾರ್ಕಳ : ಯೋಧ ಹೆಬ್ರಿಯ ಸಚ್ಚಿನ್‌ ಶೆಟ್ಟಿ ಬ್ಲ್ಯಾಕ್ ಕ್ಯಾಟ್ ಕಮಾಂಡೋ (NSG) ಆಗಿ ನೇಮಕಗೊಂಡಿದ್ದಾರೆ. ಭಾರತೀಯ ಸೇನೆಯಲ್ಲಿ ನ್ಯಾಷನಲ್‌ ಸೆಕ್ಯೂರಿಟಿ ಗಾರ್ಡ್ (NSG) ಒಂದು ಸ್ಪೆಷಲ್ ಫೋರ್ಸ್. ಇವರನ್ನು ಬ್ಲ್ಯಾಕ್ ಕ್ಯಾಟ್ ಕಮಾಂಡೋ ಎಂದು ಕರೆಯುತ್ತಾರೆ. ಕೆಲವೇ ಆಯ್ದ ಸೈನಿಕರಿಗೆ ಮಾತ್ರ ದೊರೆಯುವ ಅತಿ ಕಠಿಣ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ NSG BLACK CAT COMMANDO ಸಚಿನ್ ಶೆಟ್ಟಿ ನೇಮಕಗೊಂಡಿದ್ದಾರೆ. ಸಚ್ಚಿನ್‌ ಶೆಟ್ಟಿ ಹೆಬ್ರಿಯ ದಿ. ಜಗದೀಶ್ ಶೆಟ್ಟಿ ಮತ್ತು ಸತ್ಯವತಿ ಶೆಟ್ಟಿ ದಂಪತಿಯ ಪುತ್ರ.

ಬ್ಲ್ಯಾಕ್ ಕ್ಯಾಟ್ ಕಮಾಂಡೋ ಆಗಿ ಹೆಬ್ರಿಯ ಸಚಿನ್ ಶೆಟ್ಟಿ Read More »

ಮುನಿಯಾಲು : ಇಲಾಖಾ ಅನುಮತಿಯಿಲ್ಲದೆ ರಸ್ತೆಯ ಭಾಗದಲ್ಲಿ ಅಗೆತ – ಪ್ರಕರಣ ದಾಖಲು

ಕಾರ್ಕಳ : ಲೋಕೋಪಯೋಗಿ ಇಲಾಖಾ ವ್ಯಾಪ್ತಿಗೊಳಪಡುವ ಹೆಬ್ರಿ ತಾಲೂಕು ಕುರ್ಪಾಡಿ-ಖಜಾನೆ- ಮುನಿಯಾಲು ರಸ್ತೆಯ ಭಾಗಗಳಲ್ಲಿ 2025ರ ನ. 11ರಂದು ಇಲಾಖಾ ಅನುಮತಿಯಿಲ್ಲದೆ ಯಾರೋ ಅಪರಿಚಿತರು ಜೆ.ಸಿ.ಬಿ/ಹಿಟಾಚಿ ಯಂತ್ರೋಪಕರಣಗಳನ್ನು ಬಳಸಿಕೊಂಡು ಅನಧಿಕೃತವಾಗಿ ಅಗೆದು ಸಾರ್ವಜನಿಕರು ಮತ್ತು ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯುಂಟು ಮಾಡಿದ್ದಾರೆ. ಅಲ್ಲದೆ ಸರಕಾರದ ಆಸ್ತಿ ಪಾಸ್ತಿಗೆ ಹಾನಿ ಮಾಡಿ ನಷ್ಟ ಉಂಟು ಮಾಡಿರುತ್ತಾರೆ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ತ್ರಿನೇಶ್ವರ ಸಿ.ಪಿ. ಇವರು ನೀಡಿದ ದೂರಿನಂತೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ

ಮುನಿಯಾಲು : ಇಲಾಖಾ ಅನುಮತಿಯಿಲ್ಲದೆ ರಸ್ತೆಯ ಭಾಗದಲ್ಲಿ ಅಗೆತ – ಪ್ರಕರಣ ದಾಖಲು Read More »

ಶಿವಪುರ ಸರಕಾರಿ ಪ್ರೌಢಶಾಲೆ – ಪ್ರತಿಭಾ ಪುರಸ್ಕಾರ

ಹೆಬ್ರಿ : ಶಿವಪುರ ಸರಕಾರಿ ಪ್ರೌಢಶಾಲೆಯಲ್ಲಿ ಡಿ. 24ರಂದು ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಶಾಲಾ ಹಳೆ ವಿದ್ಯಾರ್ಥಿಗಳಾದ ಡಾ. ಗೋಪಾಲ ಪೂಜಾರಿ ಹಾಗೂ ರವಿರಾಜ್ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ವಿವಿಧ ದಾನಿಗಳು ಕೊಡ ಮಾಡುವ ದತ್ತಿ ನಿಧಿ ಪುರಸ್ಕಾರಗಳನ್ನು ವಿತರಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ರಾಘವೇಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ

ಶಿವಪುರ ಸರಕಾರಿ ಪ್ರೌಢಶಾಲೆ – ಪ್ರತಿಭಾ ಪುರಸ್ಕಾರ Read More »

ಸಹಕಾರ ರತ್ನ ಪುರಸ್ಕೃತ ಭಾಸ್ಕರ್‌ ಎಸ್.‌ ಕೋಟ್ಯಾನ್‌ – ರವೀಂದ್ರ ಪ್ರಭು ಅವರಿಗೆ ಅಭಿನಂದನೆ

ಸಮಾಜಮುಖಿ ಕಾರ್ಯದೊಂದಿಗೆ ಜನತೆಗೆ ಹತ್ತಿರ – ವಿ. ಸುನಿಲ್‌ ಕುಮಾರ್‌ ಪಕ್ಷ ಭೇದವಿಲ್ಲದೇ ಅವಿಭಜಿತ ಜಿಲ್ಲೆಯಲ್ಲಿ 10 ಮಂದಿಗೆ ಸಹಕಾರ ರತ್ನ – ಡಾ. ರಾಜೇಂದ್ರ ಕುಮಾರ್‌ ಕಾರ್ಕಳ : ಕಳೆದ 3 ದಶಕಗಳಿಂದ ಸಹಕಾರಿ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಕಡಾರಿ ರವೀಂದ್ರ ಪ್ರಭು ಮತ್ತು ಕೊಳಕೆ ಇರ್ವತ್ತೂರು ಭಾಸ್ಕರ್‌ ಎಸ್‌. ಕೋಟ್ಯಾನ್‌ ಅವರಿಗೆ ಕಾರ್ಕಳ – ಹೆಬ್ರಿ ತಾಲೂಕು ಸಹಕಾರ ಸಂಘಗಳ ವತಿಯಿಂದ ಡಿ. 23ರಂದು ಹಿರ್ಗಾನ ಲಕ್ಷ್ಮೀಪುರ ಶ್ರೀ

ಸಹಕಾರ ರತ್ನ ಪುರಸ್ಕೃತ ಭಾಸ್ಕರ್‌ ಎಸ್.‌ ಕೋಟ್ಯಾನ್‌ – ರವೀಂದ್ರ ಪ್ರಭು ಅವರಿಗೆ ಅಭಿನಂದನೆ Read More »

error: Content is protected !!
Scroll to Top