ಗೃಹಪ್ರವೇಶಕ್ಕೂ ಮುನ್ನವೇ ಇಹಲೋಕ ತ್ಯಜಿಸಿದ ನವೀನ್ಚಂದ್ರ
ನಿಟ್ಟೆ ಅಪಘಾತದಲ್ಲಿ ಸಾವಿಗೀಡಾದ ಅಮಾಯಕ – ಪುತ್ರಿಯೂ ಗಂಭೀರ ಉಡುಪಿ : ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರ ಬಳಿ ಎ. 24ರಂದು ಸಂಭವಿಸಿದ ಅಪಘಾತದಲ್ಲಿ ನಿಧನರಾದ ಬಜಕಳ ನವೀನ್ಚಂದ್ರ ಮೂಲ್ಯರ ಗೃಹಪ್ರವೇಶ ಮೇ 6ರಂದು ನಿಗದಿಯಾಗಿತ್ತು. ವೆಲ್ಡರ್ ಆಗಿದ್ದ ನವೀನ್ಚಂದ್ರ ಕುಟುಂಬ ಹಲವಾರು ವರ್ಷಗಳಿಂದ ಬಾಡಿಗೆ ಮನೆಯಲ್ಲಿದ್ದು ಇತ್ತೀಚೆಗೆ ನೂತನ ಮನೆ ನಿರ್ಮಾಣ ಮಾಡಿದ್ದರು. ಕಷ್ಟಪಟ್ಟು ಕಟ್ಟಿದ ಮನೆಯ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಮೇ 6ರಂದು ಗೃಹಪ್ರವೇಶದ ಸಂಭ್ರಮಕ್ಕೆ ಅಣಿಯಾಗಿತ್ತು. ಆದರೆ, ವಿಧಿಲಿಖಿತ ಬೇರೆಯೇ ಆಗಿತ್ತು. ನವೀನ್ಚಂದ್ರ […]
ಗೃಹಪ್ರವೇಶಕ್ಕೂ ಮುನ್ನವೇ ಇಹಲೋಕ ತ್ಯಜಿಸಿದ ನವೀನ್ಚಂದ್ರ Read More »







