ಕಾಲಿನ ಮೇಲೆ ಚಲಿಸಿದ ಕಾರು : ಗಂಭೀರ ಗಾಯ
ಕಾರ್ಕಳ : ವೇಗವಾಗಿ ಹೋಗುತ್ತಿದ್ದ ಕಾರು, ಚಾಲಕನ ನಿಯಂತ್ರಣ ತಪ್ಪಿ ಕಸಬಾ ಗ್ರಾಮದ ಮ್ಯಾಡಿಸ್ ಕಟ್ಟಿ ಕೆಫೆ ಸಮೀಪ ರಸ್ತೆ ಬದಿ ಮಲಗಿದ್ದ ಗಣೇಶ ಎಂಬವರ ಕಾಲುಗಳ ಮೇಲೆ ಚಲಿಸಿದ ಪರಿಣಾಮ ಗಣೇಶ ಅವರ ಎರಡೂ ಕಾಲುಗಳಿಗೆ ತೀವ್ರ ಸ್ವರೂಪದ ಗಾಯವಾಗಿದೆ. ಮಾ.9ರ ರಾತ್ರಿ 11.45ರ ವೇಳೆಗೆ ಘಟನೆ ಸಂಭವಿಸಿದ್ದು, ಪೆರ್ವಾಜೆ ಕಸಬಾದ ರಾಮನಾಥ ಎಂಬವರು ನೀಡಿದ ದೂರಿನ ಪ್ರಕಾರ ನಗರ ಪೊಲೀಸ್ ಠಾಣೆಯಲ್ಲಿ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. ಲಾರಿ ಪಲ್ಟಿಯಾಗಿ ಡ್ರೈವರ್, ಕ್ಲೀನರ್ಗೆ […]
ಕಾಲಿನ ಮೇಲೆ ಚಲಿಸಿದ ಕಾರು : ಗಂಭೀರ ಗಾಯ Read More »