• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಅಂಕಣ

ಇಂದಿನ ಐಕಾನ್…  ಭಾರತದ ಜಿಮ್ನಾಸ್ಟಿಕ್ ಮಿರಾಕಲ್ ದೀಪಾ ಕರ್ಮಾಕರ್

ಐದು ಅಡಿಗೂ ಒಂದಿಂಚು ಕಡಿಮೆ ಎತ್ತರವಿರುವ ಆ ಪುಟ್ಟ ಹುಡುಗಿಯ ಪುಟ್ಟ ದೇಹದಲ್ಲಿ ಎಷ್ಟೊಂದು ಎನರ್ಜಿ ಇದೆ  ಎಂದು ಗೊತ್ತಾಗಬೇಕಾದರೆ ಆಕೆ ಜಿಮ್ನ್ಯಾಸ್ಟಿಕ್ ಕಣಕ್ಕೆ ಬರಬೇಕು.  ಜಾಗತಿಕ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ ಮತ್ತು ಪದಕವನ್ನು ಗೆದ್ದ ಮೊದಲ ಮಹಿಳಾ ಜಿಮ್ನ್ಯಾಸ್ಟಿಕ್ ಪಟು ಎಂಬ ಕೀರ್ತಿ ಆಕೆಗೆ ಈಗಾಗಲೇ ದೊರೆತಿದೆ. ಆಕೆ ನಮ್ಮ ಇಂದಿನ ಐಕಾನ್ ದೀಪಾ ಕರ್ಮಾಕರ್. ಇಂದು ಆಕೆಗೆ 27ನೆಯ ಹುಟ್ಟು ಹಬ್ಬ! ಭಾರತದ ಈಶಾನ್ಯ ರಾಜ್ಯಗಳಲ್ಲಿ ಅತೀ  ಸುಂದರವಾದ ಸಿಕ್ಕಿಂ ಅವಳ ರಾಜ್ಯ. ಆಕೆ […]

ಇಂದಿನ ಐಕಾನ್…  ಭಾರತದ ಜಿಮ್ನಾಸ್ಟಿಕ್ ಮಿರಾಕಲ್ ದೀಪಾ ಕರ್ಮಾಕರ್ Read More »

ಕೋಝಿಕ್ಕೋಡ್‌ : ತಾನು ಉರಿದು ನೂರಾರು ಪ್ರಯಾಣಿಕರ ಪ್ರಾಣ ಉಳಿಸಿದ ಪೈಲಟ್‌

–ತನ್ನ ಪ್ರಾಣ ಹೋದರೂ ಆ ಪೈಲಟ್‌ ನೂರಾರು ಜನರ ಪ್ರಾಣ ಉಳಿಸಿದ್ದು ಹೇಗೆ ? –ವಿಮಾನ ಆಕಾಶದಲ್ಲೇ ಮೂರು ಸುತ್ತು ತಿರುಗಿದ್ದು ಏಕೆ? ಬರಹ : ರಾಜೇಂದ್ರ ಭಟ್‌ ಕೆ. ಕಾರ್ಕಳ : ವಿಂಗ್‌ ಕಮಾಂಡರ್‌ ದೀಪಕ್‌ ವಸಂತ್‌ ಸಾಠೆ  ನಿನ್ನೆ ರಾತ್ರಿ ಕೇರಳದಲ್ಲಿ ನಡೆದ ವಿಮಾನ ಅಪಘಾತದಲ್ಲಿ ನಿಧನರಾದ ಏರ್ ಲೈನ್ಸ್ ಪೈಲಟ್. ಅವರು ಸುದೀರ್ಘ ಅವಧಿಗೆ ಭಾರತೀಯ ವಾಯುಸೇನೆಯ ಸೇವೆಯಲ್ಲಿ ಇದ್ದವರು. ವಾಯು ಸೇನೆಯ ಫೈಟರ್ ವಿಮಾನಗಳನ್ನು ಓಡಿಸುವುದರಲ್ಲಿ ಅವರು ಹತ್ತಾರು ವರ್ಷ ಅನುಭವ

ಕೋಝಿಕ್ಕೋಡ್‌ : ತಾನು ಉರಿದು ನೂರಾರು ಪ್ರಯಾಣಿಕರ ಪ್ರಾಣ ಉಳಿಸಿದ ಪೈಲಟ್‌ Read More »

ಇಂದಿನ ಐಕಾನ್ – ರಕ್ಷಾ ಬಂಧನದ ಗೌರವ ಕಾಪಾಡಿದ ಮೊಗಲ್ ದೊರೆ ಹುಮಾಯೂನ್

ಎಲ್ಲಾ ಓದುಗರಿಗೆ ರಕ್ಷಾ ಬಂಧನ ಹಬ್ಬದ ಶುಭಾಶಯಗಳು. ಎಲ್ಲರಿಗೂ ಪ್ರೇರಣೆ ನೀಡುವ ಒಂದು ಸುಂದರವಾದ ಸಂಚಿಕೆ ಇಂದು ನಿಮ್ಮ ಮುಂದಿದೆ. ಆಕೆ ಚಿತ್ತೂರಿನ ರಜಪೂತ ಮಹಾ ರಾಣಿ ಕರ್ಣಾವತಿ ( ಕರ್ಮಾವತಿ ಎಂಬ ಉಲ್ಲೇಖ ಕೂಡ ಇದೆ). 15ನೇ  ಶತಮಾನದಲ್ಲಿ ಮೇವಾಡವು ಚಿತ್ತೂರು ರಾಜ್ಯದ ರಾಜಧಾನಿ ಆಗಿತ್ತು. ರಾಣಾ ಸಂಗನು  ಚಿತ್ತೂರಿನ ರಜಪೂತ  ಅರಸನಾಗಿದ್ದನು. ಆತನ ಪತ್ನಿ ಕರ್ಣಾವತಿ. ರಜಪೂತರು ಮಹಾನ್ ರಾಷ್ಟ್ರಪ್ರೇಮಿಗಳು ಮತ್ತು ಸ್ವಾಭಿಮಾನಿಗಳು. 1526ರಲ್ಲಿ  ದೆಹಲಿಯಲ್ಲಿ ಮೊಗಲ್ ದೊರೆ ಬಾಬರನ ಆಳ್ವಿಕೆಯು ಆರಂಭವಾಯಿತು. ಆತ

ಇಂದಿನ ಐಕಾನ್ – ರಕ್ಷಾ ಬಂಧನದ ಗೌರವ ಕಾಪಾಡಿದ ಮೊಗಲ್ ದೊರೆ ಹುಮಾಯೂನ್ Read More »

error: Content is protected !!
Scroll to Top