• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಅಂಕಣ

ಹೆತ್ತವರು ಮಾಡುವ ಪ್ರಮಾದಗಳು

ಮಕ್ಕಳ ಸುಪ್ತ ಮನಸ್ಸಿನ ಒಳಗೆ ನಿಧಾನ ವಿಷವನ್ನು ತುಂಬುವ ಮೊದಲು ನೂರು ಬಾರಿ ಯೋಚನೆ ಮಾಡಿ ಪ್ರತಿಯೊಂದು ಮಗುವು ಕೂಡ ಮುಗ್ಧವಾಗಿ ಈ ಜಗತ್ತಿಗೆ ಬರುತ್ತದೆ. ಅದರ ಮನಸಿನಲ್ಲಿ ಇರುವುದು ಪಾಸಿಟಿವ್ ಎನರ್ಜಿ ಮಾತ್ರ! ಅದೊಂದು ಆವೆಮಣ್ಣಿನ ಮುದ್ದೆ ಇದ್ದ ಹಾಗೆ. ಅದನ್ನು ಯಾವ ಆಕಾರಕ್ಕೂ ಎರಕ ಹಾಕಬಹುದು. ಆದರೆ ಹೆಚ್ಚಿನ ಹೆತ್ತವರು (ಮತ್ತು ಹಲವು ಅಧ್ಯಾಪಕರು) ತಮ್ಮ ಅರಿವಿಗೆ ಬಾರದಂತೆ ಅದರ ಸುಪ್ತ ಮನಸ್ಸಿನೊಳಗೆ (Subconcious Mind) ಹಂತ ಹಂತವಾಗಿ ನೆಗೆಟಿವ್ ಎನರ್ಜಿಯನ್ನು ತುಂಬಿಸಿ ಆ […]

ಹೆತ್ತವರು ಮಾಡುವ ಪ್ರಮಾದಗಳು Read More »

ಬಂಗಾಳದ ಕ್ರಾಂತಿ ಸಿಂಹಿಣಿ ಬೀನಾ ದಾಸ್

ಆಕೆ ಅನಾಮಧೇಯಳಾಗಿ ಸಾಯುವಾಗಲೂ ಆಕೆಯ ಪರ್ಸಲ್ಲಿ ಸುಭಾಸ್ ಬಾಬು ಫೋಟೋ ಇತ್ತು! 1930ರ ಸ್ವಾತಂತ್ರ್ಯ ಹೋರಾಟದ ತೀವ್ರತೆಯ ದಿನಗಳು. ಪಶ್ಚಿಮ ಬಂಗಾಳದ ಒಂದು ಸಾಧಾರಣವಾದ ಮನೆಯ ಒಳಗೆ ಸುಭಾಸಚಂದ್ರ ಬೋಸರು ಮಾತಾಡುತ್ತ ಊಟ ಮಾಡುತ್ತಿದ್ದರು. ಇಪ್ಪತ್ತರ ಹರೆಯದ ಆ ಮನೆಯ ಮಗಳು ಸುಭಾಸರ ಎದುರು ಕೂತು ಅವರ ಮಾತುಗಳನ್ನೇ ಗಮನ ಕೊಟ್ಟು ಕೇಳುತ್ತಿದ್ದಳು. ಆಕೆಯ ಅಮ್ಮ ಸುಭಾಸರಿಗೆ ಹೇಳಿದರು -ನಮ್ಮ ಮಗಳು ನಿಮ್ಮ ಬಹಳ ದೊಡ್ಡ ಆರಾಧಕಿ! ಆಕೆಯ ಪ್ರಪಂಚದಲ್ಲಿ ನೀವು ಮತ್ತು ನೀವು ಮಾತ್ರ ಇರುತ್ತೀರಿ

ಬಂಗಾಳದ ಕ್ರಾಂತಿ ಸಿಂಹಿಣಿ ಬೀನಾ ದಾಸ್ Read More »

ಜಿಂದಗೀ ಬಡಿಯಾ ಹೋನಿ ಚಾಹಿಯೇ, ಲಂಬಿ ನಹೀನ್ – ಹಿಂದಿ ಕವಿ ಗುಲ್ಜಾರ್

ಅಲ್ಪಾಯುಷಿ ಲೆಜೆಂಡ್ಸ್‌ಗಳ ಸ್ಟೋರಿ (ನಿನ್ನೆಯ ಸಂಚಿಕೆಯಿಂದ ಮುಂದುವರೆದಿದೆ)ಸಾಧನೆಗೆ ವಯಸ್ಸು ಒಂದು ಮಿತಿ ಅಲ್ಲ ಎಂದು ನೂರಾರು ಜನರು ಈವರೆಗೆ ಸಾಬೀತು ಮಾಡಿದ್ದಾರೆ. ಅಂತಹ ಸಾಧಕರು ತಮ್ಮ ಅಲ್ಪಾಯುಷ್ಯವನ್ನು ಮಿತಿಯಾಗಿ ತೆಗೆದುಕೊಳ್ಳದೆ ಅದನ್ನೊಂದು ಉಡ್ಡಯನ ವೇದಿಕೆಯಾಗಿ ತೆಗೆದುಕೊಂಡರು. ತಮ್ಮ ಅಲ್ಪಾಯುಷ್ಯವನ್ನು ಮೊದಲೇ ತಿಳಿದ ಹಾಗೆ ವಿಶ್ರಾಂತಿ, ನಿದ್ದೆ ಎಲ್ಲವನ್ನೂ ಕಡಿಮೆ ಮಾಡಿ ವಿಶ್ವದ ಒಳಿತಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿ ಹಗಲು ರಾತ್ರಿ ದುಡಿದರು. ತಮ್ಮ ಅಲ್ಪಾಯುಷ್ಯದಲ್ಲಿ ಏನೆಲ್ಲಾ ಸಾಧಿಸಬೇಕೋ ಅದರ ನೂರು ಪಟ್ಟು ಸಾಧನೆ ಮಾಡಿದರು. ಸಾವು ಅವರ

ಜಿಂದಗೀ ಬಡಿಯಾ ಹೋನಿ ಚಾಹಿಯೇ, ಲಂಬಿ ನಹೀನ್ – ಹಿಂದಿ ಕವಿ ಗುಲ್ಜಾರ್ Read More »

ಜಿಂದಗೀ ಬಡೀ ಹೋನಾ ಚಾಹಿಯೇ, ಲಂಬಿ ನಹೀ – ಕವಿ ಗುಲ್ಜಾರ್

ಅಲ್ಪಾಯುಷಿಯಾದರೂ ಜಗತ್ತನ್ನು ಬೆಳಗಿದ ಲೆಜೆಂಡಗಳು! ಹಿಂದಿಯಲ್ಲಿ ಅಮೂಲ್ಯವಾದ ಕವಿತೆಗಳನ್ನು, ಶಾಯರಿಗಳನ್ನು ಬರೆದಿರುವ ಖ್ಯಾತ ಸಾಹಿತಿ ಗುಲ್ಜಾರ್ ಅವರು ನೂರಾರು ಹಿಂದೀ ಸಿನೆಮಾಗಳಿಗೆ ಅದ್ಭುತ ಸಂಭಾಷಣೆಗಳನ್ನು ಬರೆದಿದ್ದಾರೆ. ಆ ಸಂಭಾಷಣೆಗಳ ಮೂಲಕ ಅವರು ಶ್ರೇಷ್ಠವಾದ ಜೀವನ ಮೌಲ್ಯಗಳನ್ನು ವಿಶ್ವಕ್ಕೆ ಪರಿಚಯ ಮಾಡಿದ್ದಾರೆ. ಅವರು 70ರ ದಶಕದ ಬೆಸ್ಟ್ ಹಿಂದಿ ಸಿನೆಮಾ ಆನಂದನಲ್ಲಿ ಬರೆದ ಒಂದು ಸಾಲು ನನಗೆ ತುಂಬಾ ಪ್ರೇರಣೆ ಕೊಟ್ಟಿದೆ. ಜಿಂದಗೀ ಬಡೀ ಹೊನಿ ಚಾಹಿಯೇ, ಲಂಬಿ ನಹೀ…ಬದುಕು ದೊಡ್ಡದಾಗಿರಬೇಕು, ದೀರ್ಘವಾಗಿ ಅಲ್ಲ ಎಂಬುದು ಇದರ ಅರ್ಥ.

ಜಿಂದಗೀ ಬಡೀ ಹೋನಾ ಚಾಹಿಯೇ, ಲಂಬಿ ನಹೀ – ಕವಿ ಗುಲ್ಜಾರ್ Read More »

ಭಾರತದ ವಾಲ್ಟ್ ಡಿಸ್ನಿ ಅನಂತ್ ಪೈ (ಅಂಕಲ್ ಪೈ)

ಭಾರತದಲ್ಲಿ ದಾಖಲೆಯನ್ನು ಮಾಡಿದ ‘ಅಮರ ಚಿತ್ರಕಥಾ’ ಸರಣಿ ರೂಪಿಸಿದ್ದು ಅವರು ! ಪ್ರತಿಯೊಬ್ಬರೂ ಬಾಲ್ಯದಲ್ಲಿ ಖಂಡಿತವಾಗಿ ಓದಿರುವ ಹಾಗೂ ಇಂದಿಗೂ ಓದಲು ಇಚ್ಛೆ ಪಡುವ ಎರಡು ಕಾಮಿಕ್ಸ್ ಪುಸ್ತಕಗಳ ಸರಣಿಗಳೆಂದರೆ ಅವು ಅಮರ ಚಿತ್ರಕಥಾ ಮತ್ತು ಟಿಂಕಲ್! ಬಣ್ಣ ಬಣ್ಣದ ಚಿತ್ರಗಳ ಜೊತೆಗೆ ಕಥೆ ಹೇಳುವ ಆಕರ್ಷಕ ಪುಸ್ತಕಗಳು ಅವು. ನಮ್ಮೆಲ್ಲರ ಮನಸ್ಸಿನಲ್ಲಿ ಅದ್ಭುತವಾದ ರಮ್ಯ ಕಲ್ಪನಾಲೋಕವನ್ನು ಸೃಷ್ಟಿಸಿದ ಸರಣಿ ಪುಸ್ತಕಗಳು! ಅವೆರಡೂ ಸರಣಿಗಳನ್ನು ಭಾರತದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆಸಿದವರು ಅನಂತ್ ಪೈಯವರು. ತಮ್ಮನ್ನು ‘ಅಂಕಲ್

ಭಾರತದ ವಾಲ್ಟ್ ಡಿಸ್ನಿ ಅನಂತ್ ಪೈ (ಅಂಕಲ್ ಪೈ) Read More »

ಪ್ರಾಥಮಿಕ ಶಿಕ್ಷಣವನ್ನೂ ಪೂರ್ತಿ ಮಾಡದ ಆ ವ್ಯಕ್ತಿಯು ರಾಷ್ಟ್ರಮಟ್ಟದಲ್ಲಿ ಕಿಂಗ್ ಮೇಕರ್ ಆಗಿದ್ದು ಹೇಗೆ?

ಇಂಗ್ಲಿಷ್ ಅಥವಾ ಹಿಂದಿ ಮಾತಾಡಲು ಬಂದಿದ್ದರೆ ಅವರೇ ಭಾರತದ ಮೂರನೇ ಪ್ರಧಾನಿ ಆಗ್ತಾ ಇದ್ದರು! ಅವರ ಪ್ರಾಥಮಿಕ ಶಿಕ್ಷಣವು 11ನೇ ವರ್ಷಕ್ಕೆ ನಿಂತು ಹೋಗಿತ್ತು! ಅದಕ್ಕೆ ಕಾರಣ ತಂದೆಯ ಸಾವು. ಅವರಿಗೆ ತಮಿಳು ಬಿಟ್ಟರೆ ಬೇರೆ ಯಾವ ಭಾಷೆ ಬರುತ್ತಲೇ ಇರಲಿಲ್ಲ! ಇಂಗ್ಲಿಷ್ ಅಥವಾ ಹಿಂದೀ ಭಾಷೆ ಗೊತ್ತೇ ಇರಲಿಲ್ಲ! ಆದರೆ ರಾಜಕೀಯದಲ್ಲಿ ಅವರಷ್ಟು ಪರಿಣತರು ಬೇರೆ ಇರಲು ಸಾಧ್ಯವೇ ಇರಲಿಲ್ಲ! ಪಕ್ಷ ನಿಷ್ಠೆ ಹಾಗೂ ಸಿದ್ಧಾಂತಗಳಲ್ಲಿ ಕೂಡ ಅವರಿಗೆ ಅವರೇ ಸಾಟಿ ಆಗಿದ್ದರು. ಪರಿಣಾಮವಾಗಿ ಎರಡು

ಪ್ರಾಥಮಿಕ ಶಿಕ್ಷಣವನ್ನೂ ಪೂರ್ತಿ ಮಾಡದ ಆ ವ್ಯಕ್ತಿಯು ರಾಷ್ಟ್ರಮಟ್ಟದಲ್ಲಿ ಕಿಂಗ್ ಮೇಕರ್ ಆಗಿದ್ದು ಹೇಗೆ? Read More »

ನೈಜ ಪ್ರೀತಿಯ ಕೆಲವು ಘಟನೆಗಳು

ದೇಹದ ಪ್ರೀತಿ ಮೀರಿದ ನೂರಾರು ನಿದರ್ಶನ ನಮ್ಮ ಸುತ್ತಮುತ್ತಲೇ ಇದೆ ಮತ್ತೆ ಫೆಬ್ರವರಿ 14 ಬಂದಿದೆ. ನಿಜವಾದ ಪ್ರೀತಿಯ ಅನುಭೂತಿಯಲ್ಲಿ ಮಿಂದೆದ್ದ ನೂರಾರು ಜೋಡಿಗಳಿಗೆ ಪ್ರೇಮಿಗಳ ದಿನದ ಶುಭಾಶಯಗಳು. ಯುವ ಪ್ರೇಮಿಗಳ ನೂರಾರು ಬಿಸಿ ಉಸಿರುಗಳು, ಬಿಗಿಯಪ್ಪುಗೆಗಳು, ಭಾವುಕ ಪ್ರಪೋಸಲ್‌ಗಳು, ಮುಂದೆ ಬ್ರೇಕ್‌ಅಪ್ ಆಗಿ ಮುಗಿದೇ ಹೋಗುವ ಕೆಲವು ಕ್ಷಣಿಕ ಪ್ರೀತಿಗಳು..ಇವೆಲ್ಲದರ ನಡುವೆ ನನಗೆ ಅನ್ನಿಸಿದ ಕೆಲವು ಸಂಗತಿಗಳನ್ನು ಇಲ್ಲಿ ಬರೆದಿದ್ದೇನೆ. ಈ ದೃಶ್ಯಗಳು ನನ್ನ ಮುಂದೆ ಇರುವ ನಿಜವಾದ ಪ್ರೀತಿಯ ಪರಾಕಾಷ್ಠೆಗಳು. ಕೇವಲ ಹಸಿಬಿಸಿ ಪ್ರೀತಿಯೇ

ನೈಜ ಪ್ರೀತಿಯ ಕೆಲವು ಘಟನೆಗಳು Read More »

ಕರ್ನಾಟಕ ಲೇವಾದೇವಿದಾರರ ಅಧಿನಿಯಮ

ಕರ್ನಾಟಕ ರಾಜ್ಯದ ಒಳಗಿನ ಪ್ರದೇಶದಲ್ಲಿ ನಡೆಸುವಂತಹ ಲೇವಾದೇವಿ ವ್ಯವಹಾರ ಅಂದರೆ ಸಾಲವನ್ನು ನೀಡುವ ಹಣಕಾಸಿನ ವ್ಯವಹಾರವನ್ನು ನಿಯಂತ್ರಿಸುವ ಮತ್ತು ಸಾಲಗಾರರ ಹಿತಾಸಕ್ತಿಗಳನ್ನು ಕಾಪಾಡುವ ಮತ್ತು ಮುಗ್ಧ ಸಾಲಗಾರರಿಗೆ ಸಾಕಷ್ಟು ರಕ್ಷಣೆಯನ್ನು ನೀಡುವ ದೃಷ್ಟಿಯಿಂದ ಸರಕಾರವು ಕರ್ನಾಟಕ ಲೇವಾದೇವಿದಾರರ ಅಧಿನಿಯಮ 1961 ಎಂಬ ಕಾನೂನನ್ನು ಕಳೆದ 29-03-1962 ರಿಂದ ಜಾರಿಗೆ ಬರುವಂತೆ ರಾಜ್ಯಾದ್ಯಂತ ಜ್ಯಾರಿಗೆ ತಂದಿರುತ್ತದೆ. ಈ ಕಾನೂನಿನ ಪ್ರಕಾರ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ನಮ್ಮ ರಾಜ್ಯದಲ್ಲಿ ಲೇವಾದೇವಿ ವ್ಯವಹಾರವನ್ನು ನಡೆಸಲು ಸರಕಾರದಿಂದ ನಿಯಮಿಸಲ್ಪಟ್ಟ ಸಹಾಯಕ ರಿಜಿಸ್ಟಾರ್

ಕರ್ನಾಟಕ ಲೇವಾದೇವಿದಾರರ ಅಧಿನಿಯಮ Read More »

ಸಾರ್ವಜನಿಕ ಹಿತಾಸಕ್ತಿ

ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರ ಜೀವ, ಸೊತ್ತು ಮತ್ತು ನೆಮ್ಮದಿಗೆ, ಅಡ್ಡಿ, ಹಾನಿ ಅಥವಾ ಅಪಾಯ ಉಂಟುಮಾಡುವ ಯಾವುದೇ ಹಾನಿಕಾರಕ ವ್ಯವಹಾರ ಮತ್ತು ಉಪದ್ರವನ್ನು ಕಾನೂನು ಬದ್ಧವಾಗಿ ತಡೆಗಟ್ಟಿ ಅಥವಾ ನಿರ್ಮೂಲನೆ ಮಾಡಿ ಸಾರ್ವಜನಿಕರ ಜೀವ, ಸೊತ್ತು ಮತ್ತು ನೆಮ್ಮದಿಯನ್ನು ರಕ್ಷಿಸುವ ಮೂಲಕ ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡುವ ಸಂಪೂರ್ಣ ಕಾನೂನು ಬದ್ಧ ಅಧಿಕಾರವನ್ನು ಕ್ರಿಮಿನಲ್ ಪ್ರೊಸೀಜರ್ ಕೋಡ್ ಕಾನೂನಿನ 133ನೇ ಸೆಕ್ಷನ್ ಪ್ರಕಾರ ಆಯಾಯ ಜಿಲ್ಲೆಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಂದರೆ ಜಿಲ್ಲಾಧಿಕಾರಿಯವರು ಮತ್ತು ಉಪವಿಭಾಗದ ಮ್ಯಾಜಿಸ್ಟ್ರೇಟ್ ಅಂದರೆ

ಸಾರ್ವಜನಿಕ ಹಿತಾಸಕ್ತಿ Read More »

ಬಾಲಕ ನ್ಯಾಯ, ಮಕ್ಕಳ ಪಾಲನೆ ಮತ್ತು ರಕ್ಷಣೆ ಅಧಿನಿಯಮ 2000

ಕಾನೂನಿನ ಜೊತೆ ಸಂಘರ್ಷವಿರುವ ಬಾಲಕರಿಗೆ ಮತ್ತು ಪಾಲನೆ ಹಾಗೂ ರಕ್ಷಣೆಯ ಅವಶ್ಯಕತೆಯಿರುವ ಮಕ್ಕಳಿಗೆ ಸಂಬಂಧಿಸಿದಂತೆ, ಅವರ ಅಭಿವೃದ್ಧಿಪರ ಅಗತ್ಯತೆಗಳನ್ನು ಯುಕ್ತ ಪಾಲನೆ, ರಕ್ಷಣೆ ಮತ್ತು ಉಪಚಾರವನ್ನು ಒದಗಿಸುವ ಮೂಲಕ ಹಾಗೂ ಮಕ್ಕಳ ಅತ್ಯುತ್ತಮ ಹಿತದೃಷ್ಟಿಯಿಂದ ವಿಷಯಗಳ ನ್ಯಾಯ ನಿರ್ಣಯ ಮತ್ತು ವಿಲೇವಾರಿ ಮಾಡುವಲ್ಲಿ ಮಕ್ಕಳ ಬಗ್ಗೆ ಸ್ನೇಹಪರ ಮನೋಭಾವವನ್ನು ಅಳವಡಿಸಿಕೊಳ್ಳುವ ಮೂಲಕ ಅವರಿಗೆ ಅಂತಿಮ ಪುನರ್‍ವಸತಿ ಕಲ್ಪಿಸುವ ಮತ್ತು ಅದಕ್ಕೆ ಸಂಬಂಧಿಸಿದ ಅಥವಾ ಅದಕ್ಕೆ ಪ್ರಾಸಂಗಿಕವಾದ ವಿಷಯಗಳ ಬಗ್ಗೆ ಕಾನೂನನ್ನು ಕ್ರೋಡಿಕರಿಸಿ, ತಿದ್ದುಪಡಿ ಮಾಡಿ ಕೇಂದ್ರ ಸರ್ಕಾರವು

ಬಾಲಕ ನ್ಯಾಯ, ಮಕ್ಕಳ ಪಾಲನೆ ಮತ್ತು ರಕ್ಷಣೆ ಅಧಿನಿಯಮ 2000 Read More »

error: Content is protected !!
Scroll to Top