ಕರಿಂಜೆಯ ದಿ. ವಸಂತ ಪೂಜಾರಿ ಮತ್ತು ನಿಟ್ಟೆ ನಡಿಮನೆ ಸುಜಾತಾ ವಿ. ಪೂಜಾರಿ ಪುತ್ರ ಗಂಗಾಧರ ಅವರ ವಿವಾಹವು ಮೂಡುಕುದ್ರು ಕಲ್ಯಾಣ್ ಪುರ ಕೇಶವ ಜತ್ತನ್ ರವರ ಪುತ್ರಿ ಕೃತಿಕಾ ಅವರೊಂದಿಗೆ ನ. 19 ರಂದು ಉಡುಪಿಯ ಕರಾವಳಿ ಬೈಪಾಸಿನ ಶಾರದಾ ಇಂಟರ್ ನ್ಯಾಶನಲ್ ಹೊಟೇಲ್ ನಲ್ಲಿ ಜರಗಿತು.
ಗಂಗಾಧರ – ಕೃತಿಕಾ

November 20, 2020 / By
Newskarkala Desk














