• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಬರಹ

ಆರೋಗ್ಯಧಾರ : ಪಪ್ಪಾಯ ಹಣ್ಣಿನ ಆರೋಗ್ಯ ಲಾಭಗಳು

ಹಣ್ಣುಗಳಲ್ಲಿ ಅತ್ಯಂತ ಆರೋಗ್ಯದಾಯಕ ಹಣ್ಣು ಪಪ್ಪಾಯ. ಮೂಲವ್ಯಾಧಿ, ಮಲಬದ್ಧತೆಯಲ್ಲಿ ಅತ್ಯುಪಯೋಗಿ. ಇದನ್ನು ಮನೆಯಲ್ಲಿ ಬೀಜದಿಂದ ಸುಲಭವಾಗಿ ಬೆಳೆಯಬಹುದು. ಯಾವುದೇ ಆರೈಕೆ ಅವಶ್ಯಕತೆ ಇರುವುದಿಲ್ಲ. ಇದರ ಎಲೆ ಹಾಗೂ ಬೀಜ ಕೂಡ ಔಷಧ ಗುಣ ಹೊಂದಿದೆ. ಇದರ ಆರೋಗ್ಯ ಲಾಭವನ್ನು ತಿಳಿದುಕೊಳ್ಳೋಣ.ಬೊಟಾನಿಕಲ್ ನೇಮ್- carica Papayaಪಪ್ಪಾಯಿ ಹಣ್ಣಿನ ಗುಣಗಳು-ರುಚಿಯಲ್ಲಿ ಖಾರ ಹಾಗೂ ಕಹಿ. ಲಘು (ಬೇಗ ಜೀರ್ಣವಾಗುವಂತಹ), ರೂಕ್ಷ( ಶುಷ್ಕ) ತೀಕ್ಷ್ಣ ಗುಣ ಇದರದ್ದು. ಸ್ವಭಾವದಲ್ಲಿ ಉಷ್ಣ ವೀರ್ಯ. ಕಫ ಹಾಗೂ ವಾತಹರ.ಪ್ರಯೋಗಿಸುವ ಅಂಗ – ಹಣ್ಣು, ಎಲೆ, […]

ಆರೋಗ್ಯಧಾರ : ಪಪ್ಪಾಯ ಹಣ್ಣಿನ ಆರೋಗ್ಯ ಲಾಭಗಳು Read More »

ಕ್ರಿಮಿನಲ್ ಪ್ರಕರಣದ ತನಿಖೆಯಲ್ಲಿ ಕರ್ತವ್ಯನಿರತ ಪೋಲೀಸ್ ಅಧಿಕಾರಿಯ ಮಹತ್ವಪೂರ್ಣ ಜವಾಬ್ದಾರಿಗಳು

ಕ್ರಿಮಿನಲ್ ಪ್ರಕರಣದಲ್ಲಿ ಸಂಬಂಧಪಟ್ಟ ಅಪರಾಧಿಗೆ ಕಾನೂನಿನ ನಿಯಮಾನುಸಾರವಾಗಿ ನ್ಯಾಯಾಲಯದ ಮುಖಾಂತರ ಶಿಕ್ಷೆಯನ್ನು ಕೊಡಿಸುವಲ್ಲಿ ಪ್ರಕರಣದ ತನಿಖೆಯನ್ನು ನಡೆಸುವ ಪೋಲೀಸ್ ಅಧಿಕಾರಿಯ ಜವಾಬ್ದಾರಿ ಅತ್ಯಂತ ಮಹತ್ವಪೂರ್ಣದ್ದಾಗಿರುತ್ತದೆ. ಕ್ರಿಮಿನಲ್ ಪ್ರಕರಣದ ತನಿಖೆಯನ್ನು ನಡೆಸುವ ಪೋಲೀಸ್ ಅಧಿಕಾರಿಯನ್ನು ತನಿಖಾಧಿಕಾರಿ ಎನ್ನುತ್ತಾರೆ. ಯಾವುದೇ ಪೋಲೀಸ್ ಠಾಣೆಯ ಉಸ್ತುವಾರಿಯನ್ನು ನೋಡಿಕೊಳ್ಳುವ ಪೋಲೀಸ್ ಅಧಿಕಾರಿಯನ್ನು ಠಾಣಾಧಿಕಾರಿ ಎನ್ನುತ್ತಾರೆ. ಕ್ರಿಮಿನಲ್ ಪ್ರಕರಣದಲ್ಲಿ ಕೃತ್ಯದ ಬಗ್ಗೆ ಮಾಹಿತಿ ಪಡೆದ ಪೋಲೀಸ್ ಠಾಣಾಧಿಕಾರಿಯು ಮಾಹಿತಿಯ ವಿವರವನ್ನು ಠಾಣೆಯ ದೈನಿಕ ದಿನಚರಿಯಲ್ಲಿನಮೂದಿಸಿಕೊಂಡು ಪ್ರಥಮ ವರ್ತಮಾನ ವರದಿಯನ್ನು ತಯಾರಿಸಿ, ತಡಮಾಡದೇ ಕೃತ್ಯಕ್ಕೆ ಸಂಬಂಧಪಟ್ಟ

ಕ್ರಿಮಿನಲ್ ಪ್ರಕರಣದ ತನಿಖೆಯಲ್ಲಿ ಕರ್ತವ್ಯನಿರತ ಪೋಲೀಸ್ ಅಧಿಕಾರಿಯ ಮಹತ್ವಪೂರ್ಣ ಜವಾಬ್ದಾರಿಗಳು Read More »

ಕಾರ್ಕಳದಲ್ಲೊಂದು ʼಪುಸ್ತಕ ಮನೆʼ : ಕ್ರಿಯೇಟಿವ್‌ ಸಂಸ್ಥೆಯ ವಿಶಿಷ್ಟ ಪರಿಕಲ್ಪನೆ

ಅ.16ರಂದು ಶಾಸಕ ಸುನೀಲ್‌ ಕುಮಾರ್‌ ಉದ್ಘಾಟನೆ ಪುಸ್ತಕ ಪ್ರೇಮಿಗಳಿಗೆ ಬಹಳ ಇಷ್ಟಪಡುವ ಮನೆ ಕಾರ್ಕಳ : ಒಂದು ಒಳ್ಳೆಯ ಪುಸ್ತಕ ಜತೆಗಿದ್ದರೆ ಒಬ್ಬ ಉತ್ತಮ ಗೆಳೆಯ ಜತಗಿದ್ದಂತೆ ಎನ್ನುತ್ತಾರೆ. ಪುಸ್ತಕಗಳೇ ಜ್ಞಾನದ ಆಕರವಾಗಿದ್ದ ಕಾಲದಲ್ಲಿ ಚಾಲ್ತಿಗೆ ಬಂದ ಮಾತಾದರೂ ಇದು ಇಂದಿಗೂ ಪ್ರಸ್ತುತವಾಗುತ್ತದೆ. ಆದರೆ ಡಿಜಿಟಲ್‌ ತಂತ್ರಜ್ಞಾನದ ಆವಿಷ್ಕಾರದ ಬಳಿಕ ಜ್ಞಾನ ವಿವಿಧ ಮೂಲಗಳಿಂದ ಸಿಗುವುದರಿಂದ ಪುಸ್ತಕಗಳನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಕೊರಗು ಇದೆ. ಆದರೆ ಈಗಲೂ ಉತ್ತಮ ಪುಸ್ತಕಗಳಿಗೆ ಓದುಗರು ಇದ್ದಾರೆ. ಇಂಥ ಉತ್ತಮ

ಕಾರ್ಕಳದಲ್ಲೊಂದು ʼಪುಸ್ತಕ ಮನೆʼ : ಕ್ರಿಯೇಟಿವ್‌ ಸಂಸ್ಥೆಯ ವಿಶಿಷ್ಟ ಪರಿಕಲ್ಪನೆ Read More »

ದಾಲ್ಚೀನಿಯ ಆರೋಗ್ಯ ಲಾಭಗಳು

ಮಸಾಲೆ ಪದಾರ್ಥಗಳಲ್ಲಿ ಒಂದಾಗಿರುವಂತಹ ದಾಲ್ಚಿನಿಯು ನಿಗದಿತ ಪ್ರಮಾಣದಲ್ಲಿ ಸೇವಿಸಿದರೆ ಆರೋಗ್ಯಕ್ಕೆ ಅನೇಕ ಲಾಭವನ್ನುಂಟು ಮಾಡುತ್ತದೆ. ಇದರ ಪರಿಮಳದಿಂದ ಅನೇಕ ಅಡುಗೆಗಳಲ್ಲಿ ಬಳಸುತ್ತಾರೆ. ಇದರ ಬಗ್ಗೆ ತಿಳಿದುಕೊಳ್ಳೋಣ.ಸಂಸ್ಕೃತದಲ್ಲಿ ತ್ವಕ್ ಎಂದು ಕರೆಯುತ್ತಾರೆ.ಬೊಟಾನಿಕಲ್ ನೇಮ್- Cinnamomum zylanica ದಾಲ್ಚೀನಿಯ ಗುಣಗಳು-ರುಚಿಯಲ್ಲಿ ಖಾರ ಕಹಿ ಹಾಗೂ ಸಿಹಿ ಇರುತ್ತದೆ. ಲಘು(ಶೀಘ್ರ ಜೀರ್ಣವಾಗುವಂಥದ್ದು) ತೀಕ್ಷ್ಣ ಹಾಗೂ ಶುಶ್ಕತೆ ಇದರ ಗುಣಗಳು. ಸ್ವಭಾವದಲ್ಲಿ ಉಷ್ಣವೀರ್ಯ.ದೋಷದ ಮೇಲೆ ಪ್ರಭಾವ – ವಾತ ಹಾಗೂ ಕಫದೋಷವನ್ನು ಸಮತೋಲನದಲ್ಲಿಡುತ್ತದೆ. ಪಿತ್ತದೋಷವನ್ನು ಹೆಚ್ಚಿಸುತ್ತದೆ.ಉಪಯೋಗಿಸುವ ಅಂಗ- ತೊಗಟೆ, ಎಲೆ. ಇದರಲ್ಲಿ ಅನೇಕ

ದಾಲ್ಚೀನಿಯ ಆರೋಗ್ಯ ಲಾಭಗಳು Read More »

ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದ ಪಂಚಕಜ್ಜಾಯ ಬಗ್ಗೆ ಅಂತಾರಾಷ್ಟೀಯ ಚೆಫ್ ವಿಕಾಸ್ ಖನ್ನಾ ಮಾತು

ಕಾರ್ಕಳ : ಅಂತಾರಾಷ್ಟ್ರೀಯ ಚೆಫ್ ( ವಿಶ್ವ ಮಟ್ಟದ ಬಾಣಸಿಗ ) ವಿಕಾಸ್ ಖನ್ನಾ ಯಾರಿಗೆ ಗೊತ್ತಿಲ್ಲ ಹೇಳಿ ? ಪಂಜಾಬಿನಲ್ಲಿ ಹುಟ್ಟಿದ ಖನ್ನಾ 90ರ ದಶಕದಲ್ಲಿ ಮಣಿಪಾಲಕ್ಕೆ ಬಂದು ಹೋಟೆಲ್ ಮ್ಯಾನೇಜ್‌ಮೆಂಟ್ ಪದವಿ ಪಡೆದವರು. ನಂತರ ತನ್ನ ಸ್ವಂತ ಪ್ರತಿಭೆಯಿಂದ ಜಾಗತಿಕ ಮಟ್ಟಕ್ಕೆ ಬೆಳೆದವರು. ಮಾಸ್ಟರ್ ಚೆಫ್ ಇಂಡಿಯಾ ಸ್ಪರ್ಧೆಗೆ ತೀರ್ಪುಗಾರ ಆಗಿದ್ದವರು. ತದನಂತರ ಭಾರತದ ಸ್ಟಾರ್ ಹೊಟೇಲ್‌ಗಳಾದ ತಾಜ್, ವೆಲ್ ಕಮ್ ಗ್ರೂಪ್, ಲೀಲಾ ಗ್ರೂಪ್ ಜೊತೆಗೆ ಕೆಲಸ ಮಾಡಿದವರು. ಅನಂತರ ಮುಂದೆ ಅಮೆರಿಕಾದಲ್ಲಿ

ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದ ಪಂಚಕಜ್ಜಾಯ ಬಗ್ಗೆ ಅಂತಾರಾಷ್ಟೀಯ ಚೆಫ್ ವಿಕಾಸ್ ಖನ್ನಾ ಮಾತು Read More »

ಸಾಮಾನ್ಯರಲ್ಲಿ ಸಾಮಾನ್ಯ ನಮ್ಮ ಗಣೇಶ

ಸಾವಿರ ರೂಪ, ಸಾವಿರ ರೀತಿಯ ಆರಾಧನೆ ಪಡೆಯುವ ಸಕಲರ ಇಷ್ಟದ ದೇವರು ನಮ್ಮ ದೇಶದ ಉನ್ನತ ಸಾಂಸ್ಕೃತಿಕ ಪರಂಪರೆ, ನೈಜ ಜಾತ್ಯಾತೀತ ಮನೋಭಾವ, ವೈವಿಧ್ಯತೆಯಲ್ಲಿ ಏಕತೆ ವ್ಯಕ್ತವಾಗುವುದು ಗಣೇಶೋತ್ಸವ ಸಂದರ್ಭದಲ್ಲಿ. ದೇಶದ ಬಹತೇಕ ಎಲ್ಲ ರಾಜ್ಯಗಳಲ್ಲಿ ಎಲ್ಲ ಜಾತಿ ಧರ್ಮದ ಜನರು ಗಣೇಶನ ಹಬ್ಬವನ್ನು ಒಂದಲ್ಲ ರೀತಿಯಲ್ಲಿ ಆಚರಿಸುತ್ತಾರೆ. ಎಲ್ಲರನ್ನೂ ಒಗ್ಗೂಡಿಸುವ ಒಂದು ಅವ್ಯಕ್ತವಾದ ಮಹಿಮೆ ಗಣೇಶನಿಗೆ ಇದೆ ಎಂಬ ಕಾರಣಕ್ಕೆ ಸ್ವಾತಂತ್ರ್ಯ ಹೋರಾಟದ ಕಾಲದಲ್ಲೇ ಬಾಲ ಗಂಗಾಧರ ತಿಲಕರು ಗಣೇಶೋತ್ಸವವನ್ನು ಜಾತಿ ಧರ್ಮದ ಬೇಧವಿಲ್ಲದೆ ಸಾರ್ವಜನಿಕವಾಗಿ

ಸಾಮಾನ್ಯರಲ್ಲಿ ಸಾಮಾನ್ಯ ನಮ್ಮ ಗಣೇಶ Read More »

ಲೋಕ ಶಾಂತಿಯ ಹರಿಕಾರ-ಮನುಕುಲದ ಮಹಾನ್ ಸಂತ

ಇಂದು ನಾರಾಯಣ ಗುರುಗಳ 169ನೇ ಜಯಂತಿ ಜಾತಿ, ಧರ್ಮ, ಬಣ್ಣ, ಮೇಲು, ಕೀಳು ಎಂಬ ಅಜ್ಞಾನದ ಅಂಧಕಾರದಲ್ಲಿ ಸಮಾಜ ಮುಳುಗಿದ್ದ ಸಂದರ್ಭ ಸಾಮಾಜಿಕ ಚಿಂತನೆಯೊಂದಿಗೆ, ಧಾರ್ಮಿಕ, ಶೈಕ್ಷಣಿಕ, ಆರ್ಥಿಕ ಸುಧಾರಣೆಗಾಗಿ ಉದಯಿಸಿದ ಮಾನವ ರೂಪದ ಶಕ್ತಿ ಬ್ರಹ್ಮ ಶ್ರೀ ನಾರಾಯಣ ಗುರುಗಳು. ಓಣಂ‌ ಹಬ್ಬದ ಸಂಭ್ರಮದಲ್ಲಿ ನಾಣುವಿನ ಜನನ ಅಂದು ಎಲ್ಲೆಡೆ ಓಣಂ‌ ಹಬ್ಬದ ಸಂಭ್ರಮ. 1855ರಲ್ಲಿ ಶತಭಿಷ ನಕ್ಷತ್ರದ‌ ಅಮೃತ ಘಳಿಗೆಯಲ್ಲಿ ಕೇರಳದ ತಿರುವನಂತಪುರದ ಚೆಂಬಳತಿ ಗ್ರಾಮದಲ್ಲಿ ಈಳವ ಸಮುದಾಯದ ಮಾಡನ್ ಆಶಾನ್ ಮತ್ತು ಕುಟ್ಟಿ

ಲೋಕ ಶಾಂತಿಯ ಹರಿಕಾರ-ಮನುಕುಲದ ಮಹಾನ್ ಸಂತ Read More »

ಕಾನೂನು ಕಣಜ : ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ – 2020

ಕರ್ನಾಟಕ ರಾಜ್ಯದಲ್ಲಿ ಜಾನುವಾರುಗಳ ಹತ್ಯೆಯನ್ನು ನಿಯಂತ್ರಿಸುವ, ಪ್ರತಿಬಂಧಿಸುವ ಹಾಗೂ ಜಾನುವಾರುಗಳನ್ನು ಸಂರಕ್ಷಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸರಕಾರವು 2020 ರಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ -2020 ಎಂಬ ಕಾನೂನನ್ನು ಜ್ಯಾರಿಗೆ ತಂದಿದ್ದು ಅದೀಗ ಊರ್ಜಿತದಲ್ಲಿರುತ್ತದೆ.ಈ ಕಾನೂನಿನ ಪ್ರಕಾರ ಯಾವುದೇ ಜಾನುವಾರುಗಳ ಹತ್ಯೆ ಅಂದರೆ ವಿವಿಧ ವಿಧಾನಗಳಿಂದ ಕೊಲ್ಲುವುದು, ಮತ್ತು ದೈಹಿಕ ಹಾನಿ ಅಥವಾ ಗಾಯಗೊಳಿಸುವ ಮುಖಾಂತರ ಜಾನುವಾರುಗಳ ಸಾವಿಗೆ ಕಾರಣ ಉಂಟು ಮಾಡುವುದು ಅಥವಾ ಈ ರೀತಿಯ ಕೃತ್ಯವನ್ನು ನಡೆಸಲು ಪ್ರಚೋದಿಸುವುದು

ಕಾನೂನು ಕಣಜ : ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ – 2020 Read More »

ಮೊಬೈಲ್‌, ಬೈಕ್‌ ಮತ್ತು ಯುವ ಜನಾಂಗ…

ವೇಗದ ಬದುಕಿನ ಧಾವಂತದಲ್ಲಿ ಕಳೆದು ಹೋದ ನಾವು ದಿನ ಬೆಳಗಾದರೆ ಆತ್ಮಹತ್ಯೆ, ರಸ್ತೆ ಅಪಘಾತ, ಹೃದಯಾಘಾತ ಇವೇ ಸುದ್ದಿಗಳು. ಯಾವುದೇ ಟಿವಿ, ಪತ್ರಿಕೆ, ಸಾಮಾಜಿಕ ಜಾಲತಾಣ ನೋಡಿದರೆ ಇಂಥ ಸುದ್ದಿಗಳೇ ತುಂಬಿಕೊಂಡಿರುತ್ತವೆ. ಇದು ಡಿಜಿಟಲ್‌ ಯುಗ, ಇಲ್ಲಿ ಎಲ್ಲ ಫಾಸ್ಟ್‌ ಆಗಿ ಆಗಬೇಕು. ಫಾಸ್ಟ್‌ ಲೈಫ್‌, ಇನ್‌ಸ್ಟಂಟ್‌ ಫುಡ್‌ ಯುಗ ಅಂದರೆ ಇಂದಿನ ಪರಿಸ್ಥಿಯಲ್ಲಿ ಯಾರಿಗೂ ತಾಳ್ಮೆ ಇಲ್ಲದಿರುವುದೇ ಒಂದು ಕಾಯಿಲೆಯಾಗಿದೆ. ಎಲ್ಲ ಕ್ಷಿಪ್ರವಾಗಿ ಆಗಬೇಕು ಎನ್ನುವ ತುಡಿತ ಮತ್ತು ಎಲ್ಲರಿಗಿಂತ ಮುಂಚೂಣಿಯಲ್ಲಿ ನಾನಿರಬೇಕೆಂಬ ಹಪಾಹಪಿ ಇಂದಿನ

ಮೊಬೈಲ್‌, ಬೈಕ್‌ ಮತ್ತು ಯುವ ಜನಾಂಗ… Read More »

ಆರೋಗ್ಯ ಧಾರಾ : ಮಳೆಗಾಲದಲ್ಲಿ ಸ್ವಾಸ್ಥ್ಯ ರಕ್ಷಣೆ

ಆಯುರ್ವೇದ ಸ್ವಾಸ್ಥ್ಯ ರಕ್ಷಣೆಗೆ ಪ್ರಾಮುಖ್ಯತೆ ನೀಡುತ್ತದೆ. ಆರೋಗ್ಯದಿಂದಿರಲು ದಿನಚರ್ಯ ಹಾಗೂ ಋತುಚರ್ಯಗಳ ಪಾಲನೆ ಅಗತ್ಯ. ಶ್ರಾವಣ ಹಾಗೂ ಭಾದ್ರಪದ ಮಾಸ ವರ್ಷ ಋತುವಿನಲ್ಲಿ ಬರುತ್ತದೆ. ಮಳೆಗಾಲದಲ್ಲಿ ಪಾಲಿಸಬೇಕಾದ ಕೆಲವು ನಿಯಮಗಳು ಈ ಕೆಳಗಿನಂತಿದೆ, ಮಳೆಗಾಲದಲ್ಲಿ ವಾತ ದೋಷವು ವೃದ್ಧಿಯಾಗುತ್ತದೆ. ಜಠರಾಗ್ನಿಯು ಮಂದವಿರುವುದರಿಂದ ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಆದ್ದರಿಂದ ಬಿಸಿಯಾದ ಲಘು ಹಾಗು ಸ್ವಲ್ಪ ಜಿಡ್ಡಿನ ಅಂಶದಿಂದ ಕೂಡಿರುವಂತ ಆಹಾರ ಸೇವಿಸುವುದು ಒಳ್ಳೆಯದು. ಶುದ್ಧವಾದ ತಾಜಾ ಆಹಾರ ಸೇವಿಸಿ. ತುಪ್ಪ, ಅಕ್ಕಿ, ಗೋಧಿ, ಬೇಳೆ ಕಾಳು ಸೇವಿಸಿ.

ಆರೋಗ್ಯ ಧಾರಾ : ಮಳೆಗಾಲದಲ್ಲಿ ಸ್ವಾಸ್ಥ್ಯ ರಕ್ಷಣೆ Read More »

error: Content is protected !!
Scroll to Top