ಸಂಗೀತ ವಾದ್ಯ ತರಬೇತಿ ಕೇಂದ್ರ ಮತ್ತು ದೇವಾಡಿಗರ ಸಂಘದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ 20. ಲ. ರೂ ಅನುದಾನ

ಕಾರ್ಕಳ : ಕಾರ್ಕಳ ವಿಧಾನಸಭಾ ಕ್ಷೇತ್ರದ ಬೆಳ್ಮಣ್‌ನಲ್ಲಿ ನಿರ್ಮಾಣವಾಗಲಿರುವ ಸಂಗೀತ ವಾದ್ಯ ತರಬೇತಿ ಕೇಂದ್ರ ಮತ್ತು ದೇವಾಡಿಗರ ಸಂಘದ ಸಮುದಾಯ ಭವನದ ಕಾಮಗಾರಿಗೆ ಮಾ. 5 ರಂದು ಸಚಿವ ವಿ. ಸುನೀಲ್‌ ಕುಮಾರ್‌ ಅವರ ನೇತೃತ್ವದಲ್ಲಿ ಸರಕಾರವು 20. ಲ. ರೂ. ಅನುದಾನವನ್ನು ಬಿಡುಗಡೆಗೊಳಿಸಿದೆ.

































































































































































error: Content is protected !!
Scroll to Top