ಡಾ. ಸಚ್ಚಿದಾನಂದ ಅವರಿಗೆ ಸನ್ಮಾನ

ಕಾರ್ಕಳ : ಅತಿ ಹೆಚ್ಚು ಸ್ವಯಂಪ್ರೇರಿತ ರಕ್ತದಾನ ಶಿಬಿರ ಆಯೋಜನೆಗಾಗಿ ಕಾರ್ಕಳದ ನಿಟ್ಟೆ ಗಜ್ರಿಯಾ ಆಸ್ಪತ್ರೆ ಗುರುತಿಸಿಕೊಂಡಿದ್ದು, ಆಸ್ಪತ್ರೆ ಪರವಾಗಿ ಗಜ್ರಿಯಾ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ಸಚ್ಚೀದಾನಂದ ಪ್ರಭು ಅರನ್ನು ಉಡುಪಿಯಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್‌ ಸನ್ಮಾನಿಸಿದರು.









































































































error: Content is protected !!
Scroll to Top