ಕಾರ್ಕಳ : ಅಕ್ರಮ ಸಕ್ರಮ ಬೈಠಕ್‌

ಕಾರ್ಕಳ : ಕಾರ್ಕಳ ತಾಲೂಕು ಕಚೇರಿಯಲ್ಲಿ ಆ. 23ರಂದು ಶಾಸಕ ವಿ. ಸುನಿಲ್‌ ಕುಮಾರ್‌ ಅವರ ಅಧ್ಯಕ್ಷತೆಯಲ್ಲಿ ಅಕ್ರಮ ಸಕ್ರಮ ಬೈಠಕ್‌ ನಡೆಯಿತು. ಹೆಬ್ರಿ ತಹಶಿಲ್ದಾರ್‌ ಮಹೇಶ್ಚಂದ್ರ, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಬೋಳ ಜಯರಾಮ ಸಾಲ್ಯಾನ್‌, ಸುಪ್ರಿಯಾ ಕೆ. ಶೆಟ್ಟಿ ಕಲ್ಯಾ, ಶ್ರೀಧರ್‌ ಗೌಡ ಈದು, ಕಂದಾಯ ನಿರೀಕ್ಷಕ ಮಹಮ್ಮದ್‌ ರಿಯಾಜ್‌, ಅಜೆಕಾರು ನಾಡಕಚೇರಿ ಕಂದಾಯ ನಿರೀಕ್ಷಕ ಮಂಜುನಾಥ್‌ ನಾಯಕ್‌ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.















































































































































error: Content is protected !!
Scroll to Top