ಕಾಂತಾವರ ಅನಂತರಾಮ ಭಟ್‌ ನಿಧನ

ಕಾರ್ಕಳ : ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದ ಅರ್ಚಕ ಕಾಂತಾವರ ಗ್ರಾಮದ ಅನಂತರಾಮ ಭಟ್ (73) ಸೆ. 21ರಂದು ಹೃದಯಾಘಾತದಿಂದ ನಿಧನರಾದರು. ಕಳೆದ 55 ವರ್ಷಗಳಿಂದ ಇವರು ಯಕ್ಷಗಾನ ಮೇಳದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

































































error: Content is protected !!
Scroll to Top