• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಆರೋಗ್ಯಧಾರಾ

newskarkala, dr. harsha kamath, health, health tips, hebri, doctor

ಆರೋಗ್ಯಕರ ಹೃದಯ

ಹೃದಯವನ್ನು ಆಯುರ್ವೇದದಲ್ಲಿ “ಹೃದಯಂ” ಎಂದು ಕರೆಯುತ್ತಾರೆ. ರಕ್ತ ಪರಿಚಲನೆಯ ಮೂಲಕ ಪ್ರಾಣಶಕ್ತಿ ಮತ್ತು ಓಜಸ್ ಅನ್ನು ಇಡೀ ದೇಹಕ್ಕೆ ತಲುಪಿಸುವ ಕೆಲಸವನ್ನು ಹೃದಯ ಮಾಡುತ್ತದೆ. ಆಯುರ್ವೇದದ ಪ್ರಕಾರ ಹೃದಯ ರೋಗಗಳು ಮುಖ್ಯವಾಗಿ ವಾತ, ಪಿತ್ತ ಮತ್ತು ಕಫ ದೋಷಗಳ ಅಸಮತೋಲನದಿಂದ ಉಂಟಾಗುತ್ತವೆ. ಆಯುರ್ವೇದದಲ್ಲಿ ಹೃದಯ ದೌರ್ಬಲ್ಯಕ್ಕೆ ಮೂರು ಮುಖ್ಯ ಕಾರಣಗಳನ್ನು ಹೇಳಲಾಗಿದೆ. ಹೃದಯವನ್ನು ಬಲಪಡಿಸುವ ಆಹಾರಗಳು- ಏನು ಮಾಡಬಾರದು?ಅತಿಯಾದ ಉಪ್ಪು, ಕೆಂಪು ಮಾಂಸ, ತಂಪು ಪಾನೀಯ, ಫಾಸ್ಟ್ ಫುಡ್, ಫ್ರಿಜ್ಜಿನಲ್ಲಿಟ್ಟ ಆಹಾರ. ಅತಿಯಾದ ವ್ಯಾಯಾಮ. ಆಹಾರವನ್ನು ಮಿತಮಿರಿ

ಆರೋಗ್ಯಕರ ಹೃದಯ Read More »

ಆರೋಗ್ಯವೇ ಭಾಗ್ಯ

“ಶರೀರಮಾದ್ಯಂ ಖಲು ಧರ್ಮ ಸಾಧನಂ”ಅಂದರೆ, ಎಲ್ಲಾ ಧರ್ಮ, ಕರ್ತವ್ಯ ಮತ್ತು ಸುಖಗಳನ್ನು ಪಡೆಯಲು ಮೊದಲು ಬೇಕಾಗಿರುವುದು ಆರೋಗ್ಯಕರ ಶರೀರ. ಹಣವಿದ್ದರೂ, ಮನೆ ಇದ್ದರೂ, ವಿದ್ಯೆ ಇದ್ದರೂ ಆರೋಗ್ಯ ಇಲ್ಲದಿದ್ದರೆ ಜೀವನದಲ್ಲಿ ಸುಖವೇ ಇರುವುದಿಲ್ಲ. ಅದಕ್ಕಾಗಿಯೇ ನಮ್ಮ ಹಿರಿಯರು ಆರೋಗ್ಯವೇ ಭಾಗ್ಯ ಎಂದು ಹೇಳಿದ್ದಾರೆ. ಆರೋಗ್ಯ ಎಂದರೇನು?ಆಯುರ್ವೇದದ ಪ್ರಕಾರ ಆರೋಗ್ಯ ಎಂದರೆ ಕೇವಲ ರೋಗ ಇಲ್ಲದಿರುವುದು ಮಾತ್ರವಲ್ಲ.ಸಮದೋಷಃ ಸಮಾಗ್ನಿಶ್ಚ ಸಮಧಾತು ಮಲಕ್ರಿಯಾಃ | ಪ್ರಸನ್ನಾತ್ಮೇಂದ್ರಿಯ ಮನಃ ಸ್ವಸ್ಥ ಇತ್ಯಭಿಧೀಯತೇ || ಅಂದರೆ, ತ್ರಿದೋಷಗಳು ಸಮತೋಲನದಲ್ಲಿದ್ದು, ಜಠರಾಗ್ನಿ ಸರಿಯಾಗಿದ್ದು, ಏಳು

ಆರೋಗ್ಯವೇ ಭಾಗ್ಯ Read More »

ಆಟಿ ಕಷಾಯದ ಮಹತ್ವ

ಆಟಿ ಅಮಾವಾಸ್ಯೆ ತುಳುನಾಡು ಮತ್ತು ಕರಾವಳಿ ಕರ್ನಾಟಕದ ವಿಶೇಷ ಆಚರಣೆ. ಇದನ್ನು ಆಷಾಢ ಅಮಾವಾಸ್ಯೆ ಎಂದೂ ಕರೆಯುತ್ತಾರೆ. ಆಟಿ ಅಮಾವಾಸ್ಯೆಯ ದಿನ ಕುಡಿಯುವ ಕಷಾಯವನ್ನು ಪಾಲೆ ಮರ ಅಥವಾ ಹಾಳೆ ಮರದ ತೊಗಟೆಯಿಂದ ತಯಾರಿಸಲಾಗುತ್ತದೆ. ವೈಜ್ಞಾನಿಕ ಹೆಸರು Alstonia Scholaris – ಇದನ್ನು Blackboard tree, Devil tree ಎಂದೂ ಕರೆಯುತ್ತಾರೆ. ತುಳುವಿನಲ್ಲಿ ಇದನ್ನು “ಪಾಲೆ” ಎನ್ನುತ್ತಾರೆ. ಹೇಗೆ ತಯಾರಿಸುತ್ತಾರೆ?ಸೂರ್ಯೋದಯಕ್ಕೂ ಮೊದಲು ಬೆತ್ತಲಾಗಿ ಹೋಗಿ ಚೂಪಾದ ಕಲ್ಲಿನಿಂದ ಮರದ ತೊಗಟೆಯನ್ನು ಕೆತ್ತಬೇಕು ಎನ್ನುವ ನಂಬಿಕೆ ಇದೆ. ತೊಗಟೆಯನ್ನು

ಆಟಿ ಕಷಾಯದ ಮಹತ್ವ Read More »

ಮಾನವನ ಆಯುಷ್ಯ ಕಡಿಮೆಯಾಗುತ್ತಿರುವ ಕಾರಣಗಳು – ಆಯುರ್ವೇದ ಪರಿಹಾರಗಳು

ಇತ್ತೀಚಿನ ದಿನಗಳಲ್ಲಿ 25-40ರ ವಯಸ್ಸಿನ ಜನತೆ ಹೃದಾಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಯಾಕೆ ಹೀಗಾಗುತ್ತಿದೆ. ಇದರ ಬಗ್ಗೆ ತಿಳಿದುಕೊಳ್ಳೋಣ. ಪ್ರಮುಖ ಕಾರಣಗಳುಹೃದಯ ಸಂಬಂಧಿ ಸಮಸ್ಯೆಗಳು, ಒತ್ತಡ, ಆತಂಕ, ಜಾಸ್ತಿ ಕೆಲಸ, ಸಾಲ. ಇದರಿಂದ ಹೃದಯದ ಮೇಲೆ ಲೋಡ್ ಬೀಳುತ್ತೆ.ರಾತ್ರಿ 1-2ರವರೆಗೆ ಮೊಬೈಲ್ ಬಳಸುವುದು, ಕೆಲಸ ಮಾಡುವುದು. ನಿದ್ರೆ ಸರಿಯಾಗಿ ಮಾಡದಿದ್ದರೆ ಹೃದಯಕ್ಕೆ ರೆಸ್ಟ್ ಸಿಗುವುದಿಲ್ಲ.ಜಂಕ್ ಫುಡ್, ಎನರ್ಜಿ ಡ್ರಿಂಕ್ಸ್, ಹೆಚ್ಚು ಎಣ್ಣೆ, ಸಕ್ಕರೆ, ಕೆಫೀನ್. ಕೊಲೆಸ್ಟ್ರಾಲ್ ಬೇಗ ಜಾಸ್ತಿ ಆಗುತ್ತೆ.ವ್ಯಾಯಾಮ ಇಲ್ಲದ ಜೇವನ. ರಕ್ತ ಸಂಚಾರದಲ್ಲಿ ಅಡಚಣೆ.ಸಿಗರೇಟ್ ಮತ್ತು ಮದ್ಯಪಾನ

ಮಾನವನ ಆಯುಷ್ಯ ಕಡಿಮೆಯಾಗುತ್ತಿರುವ ಕಾರಣಗಳು – ಆಯುರ್ವೇದ ಪರಿಹಾರಗಳು Read More »

ಮಳೆಗಾಲದ ರೋಗಗಳು ಮತ್ತು ಆಯುರ್ವೇದ ಪರಿಹಾರಗಳು

ಮಳೆಗಾಲವು ಸಂತಸದ ಜೊತೆ ಅನೇಕ ರೋಗಗಳನ್ನು ಆಹ್ವಾನಿಸುತ್ತದೆ. ಈ ಕಾಲದಲ್ಲಿ ಕೆಲವು ಸಾಮಾನ್ಯವಾಗಿ ಬರುವಂತಹ ರೋಗಗಳ ಬಗ್ಗೆ ತಿಳಿದುಕೊಳ್ಳೋಣ. 1.ಜ್ವರ ಮತ್ತು ವೈರಲ್ ಜ್ವರಕಾರಣ – ಹವಾಮಾನ ಬದಲಾವಣೆ, ತೇವಾಂಶ, ಸೊಳ್ಳೆಗಳಿಂದ ಜ್ವರ ಬರಬಹುದು.ಲಕ್ಷಣ – ತಲೆನೋವು, ಮೈಕೈ ನೋವು, ಜ್ವರ, ಸುಸ್ತು ಕಾಣಬಹುದು. – ಒಂದು ಗ್ಲಾಸ್ ನೀರಿಗೆ ತುಳಸಿ 10 ಎಲೆ, ಶುಂಠಿ, ಕರಿಮೆಣಸು 3, ಬೆಲ್ಲ ಹಾಕಿ ಅರ್ಧ ಗ್ಲಾಸ್ ಬರುವವರೆಗೆ ಕುದಿಸಿ ದಿನಕ್ಕೆ 2 ಬಾರಿ ಸೇವಿಸಿ. ಬೆಚ್ಚಗಿನ ನೀರು ಕುಡಿಯಿರಿ

ಮಳೆಗಾಲದ ರೋಗಗಳು ಮತ್ತು ಆಯುರ್ವೇದ ಪರಿಹಾರಗಳು Read More »

ರಕ್ತ ಚಂದನ

ರಕ್ತ ಚಂದನ ಅಥವಾ ಕೆಂಪು ಚಂದನ ಆಯುರ್ವೇದದಲ್ಲಿ ಬಹಳ ಪವಿತ್ರ ಹಾಗೂ ಔಷಧೀಯ ಮರ. ಇದರ ವೈಜ್ಞಾನಿಕ ಹೆಸರು Pterocarpus santalinus. ಬಿಳಿ ಚಂದನಕ್ಕಿಂತ ಇದು ಬೇರೆ. ಬಿಳಿ ಚಂದನಕ್ಕೆ ಸುಗಂಧ ಇದೆ, ಆದರೆ ರಕ್ತ ಚಂದನಕ್ಕೆ ಪರಿಮಳ ಇಲ್ಲ. ರಕ್ತ ಚಂದನದ ಗುಣಗಳುರಸ – ತಿಕ್ತ – ಕಹಿ, ಕಷಾಯ – ಒಗರುಗುಣ – ಲಘು – ಹಗುರ, ರೂಕ್ಷ – ಒಣಗಿಸುವಪಿತ್ತ ಮತ್ತು ಕಫ ಶಾಮಕ. ವಾತವನ್ನು ಸ್ವಲ್ಪ ಹೆಚ್ಚಿಸಬಹುದು. ಉಪಯೋಗಮೊಡವೆ, ಕಲೆ, ಬಿಸಿಲಿನಿಂದ

ರಕ್ತ ಚಂದನ Read More »

ಮಳೆಗಾಲದಲ್ಲಿ ತ್ವಚೆಯ ಆರೈಕೆ

ಪ್ರತಿ ಋತುವಿನಲ್ಲಿ ಅದರದ್ದೇ ಆದ ಖುಷಿಯ ಜೊತೆಗೆ ಕೆಲವು ಆರೋಗ್ಯ ಸಮಸ್ಯೆಗಳು ಕೂಡ ಕಾಡುವುದು. ಇದರ ಬಗ್ಗೆ ಕಾಳಜಿ ಹೊಂದಿದರೆ ಅನೇಕ ಸಮಸ್ಯೆಗಳಿಂದ ದೂರವಿರಬಹುದು. ಮಳೆಗಾಲದಲ್ಲಿ ಶೀತ ಕೆಮ್ಮಿನ ಜೊತೆ ತ್ವಚೆಯ ಆರೈಕೆ ಬಹಳ ಮುಖ್ಯ ಇದರ ಬಗ್ಗೆ ತಿಳಿದುಕೊಳ್ಳೋಣ. ಮಳೆಗಾಲದಲ್ಲಿ ವಾತ ಹಾಗೂ ಪಿತ್ತದೋಷವೂ ಜಾಸ್ತಿ ಇರುವುದರಿಂದ ತ್ವಚೆಯು ರೂಕ್ಷವಾಗುವುದು. ತುರಿಕೆ, ಮೊಡವೆ, ಫಂಗಲ್ ಇನ್ಫೆಕ್ಷನ್ ಆಗಬಹುದು. ಈ ಕಾಲದಲ್ಲಿ ಜೀರ್ಣ ಶಕ್ತಿಯು ಕಮ್ಮಿ ಇರುರುವುದರಿಂದ ತ್ವಚೆಯು ಕಳೆರಹಿತವಾಗುತ್ತದೆ. ಆದ್ದರಿಂದ ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ಹಾಗೂ

ಮಳೆಗಾಲದಲ್ಲಿ ತ್ವಚೆಯ ಆರೈಕೆ Read More »

ರಕ್ತದೊತ್ತಡ

ಆಯುರ್ವೇದದಲ್ಲಿ ಅಧಿಕ ರಕ್ತದೊತ್ತಡವನ್ನು ನೇರವಾಗಿ ಹೆಸರಿಸಿಲ್ಲ. ಆದರೆ, ಇದನ್ನು ರಕ್ತಗತ ವಾತ, ಶೋಣಿತ ದುಷ್ಟಿ ಅಥವಾ ವ್ಯಾನ ವಾತ ವೈಶಮ್ಯ ಎಂದು ಅರ್ಥೈಸಬಹುದು. ಹೃದಯದಿಂದ ರಕ್ತವನ್ನು ಪಂಪ್ ಮಾಡುವಾಗ ಧಮನಿಗಳ ಗೋಡೆಗಳ ಮೇಲೆ ಬೀಳುವ ಒತ್ತಡ ಹೆಚ್ಚಾದಾಗ ಇದನ್ನು ಅಧಿಕ ರಕ್ತದೊತ್ತಡ ಎನ್ನುತ್ತೇವೆ. ಆಧುನಿಕ ಮಾಪನದಲ್ಲಿ 140/90 mmHg ಗಿಂತ ಹೆಚ್ಚಿದ್ದರೆ ಅಧಿಕ BP ಎಂದು ಪರಿಗಣಿಸಲಾಗುತ್ತದೆ. ಆಯುರ್ವೇದದ ಪ್ರಕಾರ ಕಾರಣಗಳು*ರೋಗವು ದೋಷಗಳ ಅಸಮತೋಲನದಿಂದ ಬರುತ್ತದೆ. ಅಧಿಕ BP ಮುಖ್ಯವಾಗಿ ವಾತ ಮತ್ತು ಪಿತ್ತ ದೋಷಗಳ ಪ್ರಕೋಪದಿಂದ

ರಕ್ತದೊತ್ತಡ Read More »

ಈರುಳ್ಳಿಯ ಆರೋಗ್ಯ ಲಾಭಗಳು

ಅಡುಗೆಯಲ್ಲಿ ಬಳಸುವಂತಹ ಈರುಳ್ಳಿ ಬಾಯಿ ರುಚಿಯನ್ನು ಮಾತ್ರ ಹೆಚ್ಚಿಸದೆ ಕೂದಲಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಅದಷ್ಟೇ ಅಲ್ಲದೆ ಈರುಳ್ಳಿ ಸೇವಿಸುವುದರಿಂದ ತ್ವಚೆಯ ಸಮಸ್ಯೆ ದೂರವಾಗುತ್ತದೆ ಮತ್ತು ನಮ್ಮ ಬುದ್ಧಿ ಶಕ್ತಿಯು ಕೂಡ ಹೆಚ್ಚುತ್ತದೆ. ಸಂಸ್ಕೃತದಲ್ಲಿ ಇದಕ್ಕೆ ಪಲಾಂಡು ಎಂದು ಹೆಸರು.ಭಾರತದಲ್ಲಿ ಎಲ್ಲೆಡೆ ದಿನನಿತ್ಯ ಅಡುಗೆಯಲ್ಲಿ ಬಳಸುವಂತಹ ತರಕಾರಿ ಇದು. ಇದನ್ನು ಹಸಿಯಾಗಿ ಅಥವಾ ಬೇಯಿಸಿ ಸೇವಿಸಬಹುದು. ಈರುಳ್ಳಿಯ ಗುಣಗಳುರುಚಿಯಲ್ಲಿ ಮಧುರ ಹಾಗೂ ಖಾರವಿರುವುದು. ತೀಕ್ಷ್ಣ, ಗುರು ಹಾಗೂ ಜಿಡ್ಡಿನಂಶದಿಂದ ಹೊಂದಿದೆ. ಸ್ವಭಾವದಲ್ಲಿ ಇದು ಅನುಷ್ಣ ಅಂದರೆ

ಈರುಳ್ಳಿಯ ಆರೋಗ್ಯ ಲಾಭಗಳು Read More »

ಪಾಲಕ್ ಸೊಪ್ಪಿನ ಆರೋಗ್ಯ ಲಾಭಗಳು

ಆಯುರ್ವೇದದಲ್ಲಿ ಪಾಲಕ್‌ ಸೊಪ್ಪಿನ ಹಲವಾರು ಆರೋಗ್ಯ ಲಾಭಗಳನ್ನು ತಿಳಿಸಲಾಗಿದೆ. ಇದರ ಬಗ್ಗೆ ತಿಳಿದುಕೊಳ್ಳೋಣ. ಪಾಲಕ್‌ ವಿಟಮಿನ್ ಎ.ಸಿ ಮತ್ತು ಕೆ ಮತ್ತು ಕಬ್ಬಿಣ, ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಖನಿಜಗಳಿಂದ ಸಮೃದ್ಧವಾಗಿದೆ. ಪಾಲಕ್‌ನ ಆಯುರ್ವೇದ ಗುಣಲಕ್ಷಣಗಳುರುಚಿಯಲ್ಲಿ ಸಿಹಿ ಹಾಗೂ ಕಹಿಯಳ್ಳದ್ದಾಗಿದೆ. ರೂಕ್ಷ ಗುಣ ಹೊಂದಿದೆ. ಸ್ವಭಾವದಲ್ಲಿ ಶೀತವೀರ್ಯ ಹೊಂದಿದೆ. ಪಿತ್ತವನ್ನು ಸಮತೋಲನಗೊಳಿಸುತ್ತದೆ. ವಾತ ಹಾಗೂ ಕಫವನ್ನು ವೃದ್ಧಿಸುತ್ತದೆ. ಬೇಗ ಜೀರ್ಣವಾಗುವುದಿಲ್ಲ.ತಂಪಾಗಿಸುತ್ತದೆ, ಪೋಷಣೆ ನೀಡುತ್ತದೆ ಮತ್ತು ನಿರ್ವಿಷಗೊಳಿಸುತ್ತದೆ. ಪ್ರಯೋಜನಗಳುಜೀರ್ಣಕಾರಿ – ಪಾಲಕ್ ಯಕೃತ್ತಿನ ಆರೋಗ್ಯವನ್ನು ಬೆಂಬಲಿಸುತ್ತದೆ, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ

ಪಾಲಕ್ ಸೊಪ್ಪಿನ ಆರೋಗ್ಯ ಲಾಭಗಳು Read More »

error: Content is protected !!
Scroll to Top