ಮಳೆಗಾಲದಲ್ಲಿ ಈ ನಿಯಮಗಳನ್ನು ಪಾಲಿಸಿ
ಋತು ಬದಲಾದಂತೆ ಹೇಗೆ ವಾತಾವರಣ ಬದಲಾಗುತ್ತದೆಯೊ ಅದೇ ರೀತಿ ದೇಹದೊಳಗಿನ ವಾತಾವರಣ ಕೂಡ ಬದಲಾಗುತ್ತದೆ. ಆದ್ದರಿಂದ ಋತುಗಳಿಗೆ ಹೊಂದಿಕೊಂಡು ಹೋಗುವ ಆಹಾರ ವಿಹಾರಗಳ ಬಗ್ಗೆ ಆಯುರ್ವೇದದಲ್ಲಿ ಹೇಳಿದೆ. ಇದಕ್ಕೆ ಋತುಚರ್ಯ ಎಂದು ಕರೆಯುತ್ತಾರೆ. ಈಗ ವರ್ಷಋತು ನಡೆಯುತ್ತಿದೆ ಇದರ ಬಗ್ಗೆ ತಿಳಿದುಕೊಳ್ಳೋಣ. ವರ್ಷ ಋತುವಿನಲ್ಲಿ ವಾತ ಹಾಗೂ ಕಫ ದೋಷವು ಉಲ್ಬಣಗೊಳ್ಳುವುದರಿಂದ ವಾತ ಹಾಗೂ ಕಫ ಹರ ಆಹಾರ ಹಾಗೂ ಜೀವನ ಶೈಲಿಯನ್ನು ಪಾಲಿಸಬೇಕು. ಆಹಾರ ಹೀಗಿರಲಿಮಳೆಗಾಲದಲ್ಲಿ ನಮ್ಮ ಜೀರ್ಣಶಕ್ತಿಯು ಸಾಧಾರಣವಿರುವುದರಿಂದ ಲಘು ಆಹಾರವನ್ನು ಸೇವಿಸಬೇಕು. ಬಿಸಿ
ಮಳೆಗಾಲದಲ್ಲಿ ಈ ನಿಯಮಗಳನ್ನು ಪಾಲಿಸಿ Read More »

