• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಆರೋಗ್ಯಧಾರಾ

newskarkala, dr. harsha kamath, health, health tips, hebri, doctor

ಮಳೆಗಾಲದಲ್ಲಿ ಈ ನಿಯಮಗಳನ್ನು ಪಾಲಿಸಿ

ಋತು ಬದಲಾದಂತೆ ಹೇಗೆ ವಾತಾವರಣ ಬದಲಾಗುತ್ತದೆಯೊ ಅದೇ ರೀತಿ ದೇಹದೊಳಗಿನ ವಾತಾವರಣ ಕೂಡ ಬದಲಾಗುತ್ತದೆ. ಆದ್ದರಿಂದ ಋತುಗಳಿಗೆ ಹೊಂದಿಕೊಂಡು ಹೋಗುವ ಆಹಾರ ವಿಹಾರಗಳ ಬಗ್ಗೆ ಆಯುರ್ವೇದದಲ್ಲಿ ಹೇಳಿದೆ. ಇದಕ್ಕೆ ಋತುಚರ್ಯ ಎಂದು ಕರೆಯುತ್ತಾರೆ. ಈಗ ವರ್ಷಋತು ನಡೆಯುತ್ತಿದೆ ಇದರ ಬಗ್ಗೆ ತಿಳಿದುಕೊಳ್ಳೋಣ. ವರ್ಷ ಋತುವಿನಲ್ಲಿ ವಾತ ಹಾಗೂ ಕಫ ದೋಷವು ಉಲ್ಬಣಗೊಳ್ಳುವುದರಿಂದ ವಾತ ಹಾಗೂ ಕಫ ಹರ ಆಹಾರ ಹಾಗೂ ಜೀವನ ಶೈಲಿಯನ್ನು ಪಾಲಿಸಬೇಕು. ಆಹಾರ ಹೀಗಿರಲಿಮಳೆಗಾಲದಲ್ಲಿ ನಮ್ಮ ಜೀರ್ಣಶಕ್ತಿಯು ಸಾಧಾರಣವಿರುವುದರಿಂದ ಲಘು ಆಹಾರವನ್ನು ಸೇವಿಸಬೇಕು. ಬಿಸಿ

ಮಳೆಗಾಲದಲ್ಲಿ ಈ ನಿಯಮಗಳನ್ನು ಪಾಲಿಸಿ Read More »

ಆಹಾರ ಸೇವನೆಯ ಮೇಲೆ ಗಮನ ಅವಶ್ಯ

ಯಾವುದೇ ಆಹಾರ ಸೇವಿಸುವ ಮುನ್ನ ನಾವು ಸೇವಿಸುವ ಆಹಾರದ ಬಗ್ಗೆ ತಿಳಿದುಕೊಳ್ಳುವುದು ಉತ್ತಮ. ಆಯುರ್ವೇದದಲ್ಲಿ ಪ್ರತಿ ಆಹಾರ ದ್ರವ್ಯಗಳಿಗೆ ತನ್ನದೇ ಆದ ರಸ (ರುಚಿ), ವೀರ್ಯ (ಶೀತ ಅಥವಾ ಉಷ್ಣ) ಹಾಗೂ ವಿಪಾಕ (ಜೀರ್ಣ ಆದ ಮೇಲೆ ಪರಿಣಾಮ)ದ ಬಗ್ಗೆ ವಿವರಿಸಿದ್ದಾರೆ. ಕೆಲವು ದ್ರವ್ಯಗಳಿಗೆ ಪ್ರಭಾವ (ತಿಳಿಯದೆ ಇರುವ) ಗುಣಗಳು ಇರುತ್ತದೆ. ಅಸಾತ್ಮ್ಯ ಆಹಾರ ನಮ್ಮ ಜೀರ್ಣಕ್ರಿಯೆಗೆ ಬಾಧೆ ಉಂಟು ಮಾಡುತ್ತದೆ. ನಾವು ಸೇವಿಸುವ ಆಹಾರ ಆರೋಗ್ಯಕರವಾಗಿರಬಹುದು ಆದರೆ ಕೆಲವೊಮ್ಮೆ ಆಹಾರಗಳು ಒಟ್ಟಿಗೆ ಸೇವಿಸಿದಾಗ ವಿಪರೀತ ಪರಿಣಾಮ

ಆಹಾರ ಸೇವನೆಯ ಮೇಲೆ ಗಮನ ಅವಶ್ಯ Read More »

ಆಹಾರ ಸೇವನೆಯ ಮೇಲಿರಲಿ ಗಮನ

ಮದುವೆ ಸಮಾರಂಭದ ಭರ್ಜರಿ ಊಟ. ಹಿಂದಿನ ಸಂಜೆ ಫಲಾಹಾರ. ಫ್ರೂಟ್ ಸಲಾಡ್ ವಿತ್ ಐಸ್ ಕ್ರೀಮ್, ಮೊಸರು ವಡೆ, ವಿವಿಧ ತರಹದ ಮಿಲ್ಕ್ ಶೇಕ್‌ಗಳು, ಚಪಾತಿಯ ಜೊತೆ ಮೊಸರನ್ನು ಬಿಸಿ ಮಾಡಿ ಮಸಾಲೆ ಪದಾರ್ಥಗಳು. ಇನ್ನೂ ಅನೇಕ ರೀತಿಯ ಅಡುಗೆಗಳು ನಾವು ಇತ್ತೀಚಿನ ದಿನಗಳಲ್ಲಿ ಸೇವಿಸುತ್ತೇವೆ. ಮನೆಯಲ್ಲೂ ಕೂಡ ಈ ತರಹದ ದೇಹಕ್ಕೆ ಸಾತ್ಮ್ಯವಲ್ಲದ ಆಹಾರವನ್ನು ಸೇವಿಸಿ ನಮ್ಮ ಆರೋಗ್ಯವನ್ನು ಕೆಡಿಸಿಕೊಳ್ಳುತ್ತೇವೆ. ಮೇಲೆ ಹೇಳಿದ ಆಹಾರ ಪದಾರ್ಥಗಳು ಅಸಾತ್ಮ್ಯ ಪದಾರ್ಥಗಳು. ಯಾವುದೇ ಆಹಾರ ಸೇವಿಸುವ ಮುನ್ನ ನಾವು

ಆಹಾರ ಸೇವನೆಯ ಮೇಲಿರಲಿ ಗಮನ Read More »

ಆರೋಗ್ಯಧಾರ : ಪಿತ್ತಕೋಶದ ಕಲ್ಲು

ಯಕೃತ್ತಿನ ಕೆಳಗೆ ಹಿಂದಿನ ಭಾಗದಲ್ಲಿ ಪಿತ್ತಕೋಶವು ಸ್ಥಿತವಾಗಿದೆ. ಪಿತ್ತಕೋಶದಿಂದ ಸ್ರವಿಸುವ ರಸವು ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುತ್ತದೆ. 40 ವರ್ಷ ದಾಟಿದ ವ್ಯಕ್ತಿಗಳಲ್ಲಿ ಪಿತ್ತಕೋಶದ ಕಲ್ಲುಗಳಾಗುವ ಸಂಭವವಿರುತ್ತದೆ ವಿಶೇಷವಾಗಿ ಮಹಿಳೆಯರಲ್ಲಿ ಕಂಡು ಬರುವುದು. ಇದರ ಕಾರಣಗಳುಆಯುರ್ವೇದದ ಪ್ರಕಾರ ವಾತ ಪಿತ್ತ ಹಾಗೂ ಕಫ ದೋಷದಿಂದ ವಿಶೇಷವಾಗಿ ಪಿತ್ತದೋಷದ ವಿಕೃತಿಯಿಂದ ಕಲ್ಲುಗಳು ರೂಪಗೊಳ್ಳುತ್ತದೆ. ಇದನ್ನು ಪಿತ್ತಾಶ್ಮರಿ ಎಂದು ಕರೆಯುತ್ತಾರೆ. ಪಿತ್ತಕೋಶದಲ್ಲಿ ಸಂಗ್ರಹವಾಗಿರುವ ಪಿತ್ತ ರಸವು ಕಲ್ಲಿನಂತಾಗಿ ಪಿತ್ತ ಗಲ್ಲುಗಳಾಗಿ ರೂಪಗೊಳ್ಳುತ್ತದೆ. ಹೆಚ್ಚು ಕೊಲೆಸ್ಟ್ರಾಲ್, ಪಿತ್ತ ರಸ ಲವಣಗಳು ಹಾಗೂ ಬಿಲಿರುಬಿನ

ಆರೋಗ್ಯಧಾರ : ಪಿತ್ತಕೋಶದ ಕಲ್ಲು Read More »

ದೇಹವನ್ನು ತಂಪುಮಾಡುವ ಪದಾರ್ಥಗಳು

ಬೇಸಿಗೆಯಲ್ಲಿ ಪಿತ್ತದೋಷವು ಪ್ರಕುಪಿತವಾಗಿರುವುದರಿಂದ ದೇಹವನ್ನು ತಂಪು ಮಾಡುವುದು ಬಹಳ ಮುಖ್ಯ. ದೇಹವನ್ನು ತಂಪಾಗಿರಿಸಲು ನಮ್ಮ ಆಹಾರ ವಿಹಾರ ಪ್ರಮುಖ ಪಾತ್ರ ವಹಿಸುತ್ತದೆ. ಆರೋಗ್ಯದಾಯಕ, ನೈಸರ್ಗಿಕವಾಗಿ ದೊರೆಯುವ ಹಣ್ಣು, ತರಕಾರಿ, ಮಸಾಲೆ ಪದಾರ್ಥಗಳನ್ನು ಬಳಸಿರಿ. ಬೇಸಿಗೆಯಲ್ಲಿ ಸೇವಿಸುವಂತಹ ಪದಾರ್ಥಗಳ ಬಗ್ಗೆ ತಿಳಿದುಕೊಳ್ಳೋಣ. ಸೋಂಪು – ಯಾವುದೇ ಹೊಟೇಲ್‌ನಲ್ಲಿ ಇರಬಹುದು ಊಟವಾದ ನಂತರ ಬಿಲ್ ತರುವಾಗ ಸೋಂಪನ್ನು ಜೊತೆಗೆ ತರುವುದು ನಾವು ಕಂಡಿದ್ದೇವೆ. ಇದು ತಿಂದ ಆಹಾರವನ್ನು ಜೀರ್ಣ ಮಾಡುವುದಲ್ಲದೆ ಬಾಯಿಯ ದುರ್ಗಂಧವನ್ನು ಹೋಗಲಾಡಿಸುತ್ತದೆ. ಬೇಸಿಗೆಯಲ್ಲಿ ಜೀರ್ಣಶಕ್ತಿ ಕಡಿಮೆ ಇರುವುದರಿಂದ

ದೇಹವನ್ನು ತಂಪುಮಾಡುವ ಪದಾರ್ಥಗಳು Read More »

ಮಧುಮೇಹ ನಿಯಂತ್ರಣ

ಅನುಚಿತ ಆಹಾರ ಹಾಗೂ ಜೀವನಶೈಲಿಯಿಂದ ಉಂಟಾಗುವುದು ಈ ಸಕ್ಕರೆ ಕಾಯಿಲೆ. ಔಷಧಕ್ಕಿಂತ ಆಹಾರ ಹಾಗೂ ಜೀವನ ಶೈಲಿಯ ಬದಲಾವಣೆಯಿಂದಲೇ ನಿಯಂತ್ರಿಸಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಔಷಧದಿಂದಲೇ ವಾಸಿಯಾಗಬೇಕೆಂದು ಜನಸಾಮಾನ್ಯರು ಬಯಸುತ್ತಾರೆ. ಆದರೆ ಬರಿ ಔಷದ ಸೇವನೆಯಿಂದ ಇದು ನಿಯಂತ್ರಣಕ್ಕೆ ಬರಲು ಕಷ್ಟ. ಸೈಲೆಂಟ್ ಕಿಲ್ಲರ್ ಎಂದು ಕರೆಯಲಾಗುವ ಈ ಮಧುಮೇಹ ನಿಯಂತ್ರಣಕ್ಕೆ ಬಾರದಿದ್ದರೆ ಅಪಾಯವನ್ನು ಉಂಟುಮಾಡುತ್ತದೆ. ಏನಿದು ಮಧುಮೇಹ?ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಆಗದಿದ್ದಾಗ ಸಂಭವಿಸುವುದು. ಇದರಲ್ಲಿ ಮೇದೋಜೀರಕ ಗ್ರಂಥಿಯು ಇನ್ಸುಲಿನ್ ಉತ್ಪಾದಿಸಲು ಅಸಮರ್ಥವಾಗಿರುತ್ತದೆ. ಆಯುರ್ವೇದದಲ್ಲಿ ಏನು ಹೇಳಿದೆ?ಆಯುರ್ವೇದದಲ್ಲಿ

ಮಧುಮೇಹ ನಿಯಂತ್ರಣ Read More »

ಬೇಸಿಗೆಯಲ್ಲಿ ಬೆಲ್ಲ ಸೇವಿಸಿ

ಯಾವುದೇ ರಾಸಾಯನಿಕ ಬಳಸದೆ ತಯಾರಿಸಿದಂತಹ ಗಾಢ ಬಣ್ಣದ ಬೆಲ್ಲವು ಆರೋಗ್ಯದಾಯಕ. ಸಂಸ್ಕೃತದಲ್ಲಿ ಬೆಲ್ಲವನ್ನು ಗುಡ ಎಂದು ಕರೆಯುತ್ತಾರೆ.ಹೊಸ ಬೆಲ್ಲ ಹಾಗೂ ಹಳೆಯ ಬೆಲ್ಲದ ಗುಣಗಳಲ್ಲಿ ವ್ಯತ್ಯಾಸವಿದೆ. ಹೊಸ ಬೆಲ್ಲವು ಕಫವನ್ನು ಕುಪಿತಗೊಳಿಸಿ ಅಜೀರ್ಣಕ್ಕೆ ಕಾರಣವಾಗುತ್ತದೆ. ಹಳೆಯ ಬೆಲ್ಲದ ಉಪಯೋಗಗಳು ಅಪಾರ. ಹಳೆಯ ಬೆಲ್ಲ ಎಂದರೆ ಒಂದು ವರ್ಷ ಹಳೆಯದಾಗಿರಬೇಕು. ಹಳೆಯಬೆಲ್ಲವು ಸಿಹಿರಸ, ಜಿಡ್ಡು, ಹಗುರ ಹಾಗೂ ಜೀರ್ಣಕಾರಕ ಗುಣದಿಂದ ಕೂಡಿದೆ. ಕರುಳನ್ನು, ಮೂತ್ರಪಿಂಡವನ್ನು ಹಾಗೂ ಹೊಟ್ಟೆಯನ್ನು ಶುದ್ಧಗೊಳಿಸುತ್ತದೆ. ಬಾಯಿ ರುಚಿಯನ್ನು ಹೆಚ್ಚಿಸುತ್ತದೆ. ಹೃದಯಕ್ಕೆ ಬಹಳ ಉತ್ತಮ. ವಿಶೇಷವಾಗಿ

ಬೇಸಿಗೆಯಲ್ಲಿ ಬೆಲ್ಲ ಸೇವಿಸಿ Read More »

ನೀರನ್ನು ಹೇಗೆ ಸೇವಿಸಬೇಕು

ಜೀವಿಸಲು ನೀರು ಎಷ್ಟು ಮುಖ್ಯವೋ, ನೀರನ್ನು ಸರಿಯಾದ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಸೇವಿಸುವುದು ಅಷ್ಟೇ ಮುಖ್ಯ.ಪ್ರಾಚೀನ ಕಾಲದಲ್ಲಿ ನದಿಯ ನೀರು, ಮಳೆಯ ನೀರು ಆರೋಗ್ಯದಾಯಕ ಹಾಗೂ ಶುದ್ಧ ಎಂದು ಪರಿಗಣಿಸಲಾಗುತ್ತಿತ್ತು .ಆದರೆ ಈಗಿನ ಕಾಲದಲ್ಲಿ ಅದು ಹಿತವಲ್ಲವೆನ್ನಬಹುದು. ಯಾರು ನೀರನ್ನು ಅಧಿಕವಾಗಿ ಸೇವಿಸಬಾರದುಅರುಚಿ, ಅಜೀರ್ಣ ಸಮಸ್ಯೆ ಇರುವವರು, ಉದರದಲ್ಲಿ ಗೆಡ್ಡೆ, ರಕ್ತಹೀನತೆ, ಅತಿಸಾರ, ಮೂಲವ್ಯಾಧಿ, ಮಲಬದ್ಧತೆ, ಡಯಾಬಿಟಿಸ್ (ಸಕ್ಕರೆ ಕಾಯಿಲೆ) ಜ್ವರ, ಕಣ್ಣಿನ ರೋಗ, ತ್ವಚೆಯ ರೋಗ, ಅಲ್ಸರ್ ಇರುವವರು ಅಧಿಕ ನೀರು ಕುಡಿಯಬಾರದು.ಬೇಸಿಗೆ ಹಾಗೂ ವಸಂತ

ನೀರನ್ನು ಹೇಗೆ ಸೇವಿಸಬೇಕು Read More »

ಆರೋಗ್ಯಧಾರ : ಬೇಸಿಗೆಗೆ ತ್ವಚೆಯ ಆರೈಕೆ

ತಾಪಮಾನ ಹೆಚ್ಚಾದಂತೆ ವಿವಿಧ ಆರೋಗ್ಯ ಸಮಸ್ಯೆ ಕೂಡ ಹೆಚ್ಚಾಗುತ್ತದೆ. ಇದರಲ್ಲಿ ತ್ವಚೆಯ ಸಮಸ್ಯೆಯೂ ಕೂಡ ಒಂದು. ತ್ವಚೆಯ ಆರೈಕೆ ಹೇಗೆ ಮಾಡುವುದು ಎಂದು ತಿಳಿದುಕೊಳ್ಳೋಣ. ಚರ್ಮದ ಸಮಸ್ಯೆಯಲ್ಲಿ ತುರಿಕೆ, ಬೆವರು ಗುಳ್ಳೆಗಳು ತ್ವಚೆಯು ಸುಕ್ಕುಗಟ್ಟುವುದು, ಸನ್ ಟ್ಯಾನಿಂಗ್ ಪ್ರಮುಖವಾದವುಗಳು. ಇದನ್ನು ತಡೆಯುವುದು ಹೇಗೆ ನೋಡೋಣ.•ದಿನಾಲು ಯಥೇಚ್ಛವಾಗಿ ನೀರು ಕುಡಿಯಿರಿ. ನಿರ್ಜಲೀಕರಣವಾಗದಂತೆ ನೋಡಿಕೊಳ್ಳಿ. ಬಿಸಿ ಮಾಡಿ ಆರಿದ ನೀರನ್ನು ಕುಡಿಯಿರಿ. ನೀರಿಗೆ ಲಾವಂಚ ಬೇರು ಹಾಕಿ ಇಡಿರಿ. ಮಡಿಕೆಯ ನೀರನ್ನು ಕುಡಿಯುವುದು ಒಳ್ಳೆಯದು. ಕೊತ್ತಂಬರಿ ಬೀಜ ನೆನೆಸಿದ ನೀರು

ಆರೋಗ್ಯಧಾರ : ಬೇಸಿಗೆಗೆ ತ್ವಚೆಯ ಆರೈಕೆ Read More »

error: Content is protected !!
Scroll to Top