ಮಧುಮೇಹ ನಿಯಂತ್ರಣ
ಅನುಚಿತ ಆಹಾರ ಹಾಗೂ ಜೀವನಶೈಲಿಯಿಂದ ಉಂಟಾಗುವುದು ಈ ಸಕ್ಕರೆ ಕಾಯಿಲೆ. ಔಷಧಕ್ಕಿಂತ ಆಹಾರ ಹಾಗೂ ಜೀವನ ಶೈಲಿಯ ಬದಲಾವಣೆಯಿಂದಲೇ ನಿಯಂತ್ರಿಸಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಔಷಧದಿಂದಲೇ ವಾಸಿಯಾಗಬೇಕೆಂದು ಜನಸಾಮಾನ್ಯರು ಬಯಸುತ್ತಾರೆ. ಆದರೆ ಬರಿ ಔಷದ ಸೇವನೆಯಿಂದ ಇದು ನಿಯಂತ್ರಣಕ್ಕೆ ಬರಲು ಕಷ್ಟ. ಸೈಲೆಂಟ್ ಕಿಲ್ಲರ್ ಎಂದು ಕರೆಯಲಾಗುವ ಈ ಮಧುಮೇಹ ನಿಯಂತ್ರಣಕ್ಕೆ ಬಾರದಿದ್ದರೆ ಅಪಾಯವನ್ನು ಉಂಟುಮಾಡುತ್ತದೆ. ಏನಿದು ಮಧುಮೇಹ?ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಆಗದಿದ್ದಾಗ ಸಂಭವಿಸುವುದು. ಇದರಲ್ಲಿ ಮೇದೋಜೀರಕ ಗ್ರಂಥಿಯು ಇನ್ಸುಲಿನ್ ಉತ್ಪಾದಿಸಲು ಅಸಮರ್ಥವಾಗಿರುತ್ತದೆ. ಆಯುರ್ವೇದದಲ್ಲಿ ಏನು ಹೇಳಿದೆ?ಆಯುರ್ವೇದದಲ್ಲಿ […]

