• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಆರೋಗ್ಯಧಾರಾ

newskarkala, dr. harsha kamath, health, health tips, hebri, doctor

ಮಧುಮೇಹ ನಿಯಂತ್ರಣ

ಅನುಚಿತ ಆಹಾರ ಹಾಗೂ ಜೀವನಶೈಲಿಯಿಂದ ಉಂಟಾಗುವುದು ಈ ಸಕ್ಕರೆ ಕಾಯಿಲೆ. ಔಷಧಕ್ಕಿಂತ ಆಹಾರ ಹಾಗೂ ಜೀವನ ಶೈಲಿಯ ಬದಲಾವಣೆಯಿಂದಲೇ ನಿಯಂತ್ರಿಸಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಔಷಧದಿಂದಲೇ ವಾಸಿಯಾಗಬೇಕೆಂದು ಜನಸಾಮಾನ್ಯರು ಬಯಸುತ್ತಾರೆ. ಆದರೆ ಬರಿ ಔಷದ ಸೇವನೆಯಿಂದ ಇದು ನಿಯಂತ್ರಣಕ್ಕೆ ಬರಲು ಕಷ್ಟ. ಸೈಲೆಂಟ್ ಕಿಲ್ಲರ್ ಎಂದು ಕರೆಯಲಾಗುವ ಈ ಮಧುಮೇಹ ನಿಯಂತ್ರಣಕ್ಕೆ ಬಾರದಿದ್ದರೆ ಅಪಾಯವನ್ನು ಉಂಟುಮಾಡುತ್ತದೆ. ಏನಿದು ಮಧುಮೇಹ?ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಆಗದಿದ್ದಾಗ ಸಂಭವಿಸುವುದು. ಇದರಲ್ಲಿ ಮೇದೋಜೀರಕ ಗ್ರಂಥಿಯು ಇನ್ಸುಲಿನ್ ಉತ್ಪಾದಿಸಲು ಅಸಮರ್ಥವಾಗಿರುತ್ತದೆ. ಆಯುರ್ವೇದದಲ್ಲಿ ಏನು ಹೇಳಿದೆ?ಆಯುರ್ವೇದದಲ್ಲಿ […]

ಮಧುಮೇಹ ನಿಯಂತ್ರಣ Read More »

ಬೇಸಿಗೆಯಲ್ಲಿ ಬೆಲ್ಲ ಸೇವಿಸಿ

ಯಾವುದೇ ರಾಸಾಯನಿಕ ಬಳಸದೆ ತಯಾರಿಸಿದಂತಹ ಗಾಢ ಬಣ್ಣದ ಬೆಲ್ಲವು ಆರೋಗ್ಯದಾಯಕ. ಸಂಸ್ಕೃತದಲ್ಲಿ ಬೆಲ್ಲವನ್ನು ಗುಡ ಎಂದು ಕರೆಯುತ್ತಾರೆ.ಹೊಸ ಬೆಲ್ಲ ಹಾಗೂ ಹಳೆಯ ಬೆಲ್ಲದ ಗುಣಗಳಲ್ಲಿ ವ್ಯತ್ಯಾಸವಿದೆ. ಹೊಸ ಬೆಲ್ಲವು ಕಫವನ್ನು ಕುಪಿತಗೊಳಿಸಿ ಅಜೀರ್ಣಕ್ಕೆ ಕಾರಣವಾಗುತ್ತದೆ. ಹಳೆಯ ಬೆಲ್ಲದ ಉಪಯೋಗಗಳು ಅಪಾರ. ಹಳೆಯ ಬೆಲ್ಲ ಎಂದರೆ ಒಂದು ವರ್ಷ ಹಳೆಯದಾಗಿರಬೇಕು. ಹಳೆಯಬೆಲ್ಲವು ಸಿಹಿರಸ, ಜಿಡ್ಡು, ಹಗುರ ಹಾಗೂ ಜೀರ್ಣಕಾರಕ ಗುಣದಿಂದ ಕೂಡಿದೆ. ಕರುಳನ್ನು, ಮೂತ್ರಪಿಂಡವನ್ನು ಹಾಗೂ ಹೊಟ್ಟೆಯನ್ನು ಶುದ್ಧಗೊಳಿಸುತ್ತದೆ. ಬಾಯಿ ರುಚಿಯನ್ನು ಹೆಚ್ಚಿಸುತ್ತದೆ. ಹೃದಯಕ್ಕೆ ಬಹಳ ಉತ್ತಮ. ವಿಶೇಷವಾಗಿ

ಬೇಸಿಗೆಯಲ್ಲಿ ಬೆಲ್ಲ ಸೇವಿಸಿ Read More »

ನೀರನ್ನು ಹೇಗೆ ಸೇವಿಸಬೇಕು

ಜೀವಿಸಲು ನೀರು ಎಷ್ಟು ಮುಖ್ಯವೋ, ನೀರನ್ನು ಸರಿಯಾದ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಸೇವಿಸುವುದು ಅಷ್ಟೇ ಮುಖ್ಯ.ಪ್ರಾಚೀನ ಕಾಲದಲ್ಲಿ ನದಿಯ ನೀರು, ಮಳೆಯ ನೀರು ಆರೋಗ್ಯದಾಯಕ ಹಾಗೂ ಶುದ್ಧ ಎಂದು ಪರಿಗಣಿಸಲಾಗುತ್ತಿತ್ತು .ಆದರೆ ಈಗಿನ ಕಾಲದಲ್ಲಿ ಅದು ಹಿತವಲ್ಲವೆನ್ನಬಹುದು. ಯಾರು ನೀರನ್ನು ಅಧಿಕವಾಗಿ ಸೇವಿಸಬಾರದುಅರುಚಿ, ಅಜೀರ್ಣ ಸಮಸ್ಯೆ ಇರುವವರು, ಉದರದಲ್ಲಿ ಗೆಡ್ಡೆ, ರಕ್ತಹೀನತೆ, ಅತಿಸಾರ, ಮೂಲವ್ಯಾಧಿ, ಮಲಬದ್ಧತೆ, ಡಯಾಬಿಟಿಸ್ (ಸಕ್ಕರೆ ಕಾಯಿಲೆ) ಜ್ವರ, ಕಣ್ಣಿನ ರೋಗ, ತ್ವಚೆಯ ರೋಗ, ಅಲ್ಸರ್ ಇರುವವರು ಅಧಿಕ ನೀರು ಕುಡಿಯಬಾರದು.ಬೇಸಿಗೆ ಹಾಗೂ ವಸಂತ

ನೀರನ್ನು ಹೇಗೆ ಸೇವಿಸಬೇಕು Read More »

ಆರೋಗ್ಯಧಾರ : ಬೇಸಿಗೆಗೆ ತ್ವಚೆಯ ಆರೈಕೆ

ತಾಪಮಾನ ಹೆಚ್ಚಾದಂತೆ ವಿವಿಧ ಆರೋಗ್ಯ ಸಮಸ್ಯೆ ಕೂಡ ಹೆಚ್ಚಾಗುತ್ತದೆ. ಇದರಲ್ಲಿ ತ್ವಚೆಯ ಸಮಸ್ಯೆಯೂ ಕೂಡ ಒಂದು. ತ್ವಚೆಯ ಆರೈಕೆ ಹೇಗೆ ಮಾಡುವುದು ಎಂದು ತಿಳಿದುಕೊಳ್ಳೋಣ. ಚರ್ಮದ ಸಮಸ್ಯೆಯಲ್ಲಿ ತುರಿಕೆ, ಬೆವರು ಗುಳ್ಳೆಗಳು ತ್ವಚೆಯು ಸುಕ್ಕುಗಟ್ಟುವುದು, ಸನ್ ಟ್ಯಾನಿಂಗ್ ಪ್ರಮುಖವಾದವುಗಳು. ಇದನ್ನು ತಡೆಯುವುದು ಹೇಗೆ ನೋಡೋಣ.•ದಿನಾಲು ಯಥೇಚ್ಛವಾಗಿ ನೀರು ಕುಡಿಯಿರಿ. ನಿರ್ಜಲೀಕರಣವಾಗದಂತೆ ನೋಡಿಕೊಳ್ಳಿ. ಬಿಸಿ ಮಾಡಿ ಆರಿದ ನೀರನ್ನು ಕುಡಿಯಿರಿ. ನೀರಿಗೆ ಲಾವಂಚ ಬೇರು ಹಾಕಿ ಇಡಿರಿ. ಮಡಿಕೆಯ ನೀರನ್ನು ಕುಡಿಯುವುದು ಒಳ್ಳೆಯದು. ಕೊತ್ತಂಬರಿ ಬೀಜ ನೆನೆಸಿದ ನೀರು

ಆರೋಗ್ಯಧಾರ : ಬೇಸಿಗೆಗೆ ತ್ವಚೆಯ ಆರೈಕೆ Read More »

error: Content is protected !!
Scroll to Top