• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಆರೋಗ್ಯಧಾರಾ

newskarkala, dr. harsha kamath, health, health tips, hebri, doctor

ಇಸಬಗೋಲ್‌ನ ಆರೋಗ್ಯ ಲಾಭಗಳು

ಮಲಬದ್ಧತೆಗೆ ಉಪಯುಕ್ತವಾದ ಔಷಧಿ ಸಸ್ಯ ಇಸಬುಗೋಲ್. ಇದರ ಗುಣ ಹಾಗೂ ಆರೋಗ್ಯ ಲಾಭವನ್ನು ತಿಳಿದುಕೊಳ್ಳೋಣ. ಇದರಲ್ಲಿ ಫೈಬರ್ ಪ್ರಮಾಣ ಹೆಚ್ಚಿರುವುದರಿಂದ ಕರುಳನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ರುಚಿಯಲ್ಲಿ ಸಿಹಿ ಇದ್ದು ಸ್ನಿಘ್ಧ ಗುಣ ಹೊಂದಿದೆ. ಇದು ಜೀರ್ಣವಾಗಲು ಸಮಯ ಹಿಡಿಯುತ್ತದೆ. ಶೀತ ವೀರ್ಯ ಸ್ವಭಾವ ಹೊಂದಿದೆ. ವಾತ ಹಾಗೂ ಪಿತ್ತವನ್ನು ಶಮನಗೊಳಿಸುತ್ತದೆ. ಇದರ ಬೀಜ ಹಾಗೂ ಹೊಟ್ಟು ಉಪಯೋಗಿಸುತ್ತಾರೆ. ಇಸಬಗೋಲಿನ ಆರೋಗ್ಯ ಲಾಭಗಳುಇದನ್ನು ಮಲಬದ್ಧತೆ, ಮೂತ್ರ ಉರಿ, ಪೈಲ್ಸ್, ಇರಿಟೇಬಲ್ ಬವಲ್ ಸಿಂಡ್ರೋಮ್, ಅಜೀರ್ಣ. ಆಸಿಡಿಟಿ, ಕರುಳಿನ

ಇಸಬಗೋಲ್‌ನ ಆರೋಗ್ಯ ಲಾಭಗಳು Read More »

ಎಳ್ಳು – ಎಳ್ಳೆಣ್ಣೆಯ ಉಪಯೋಗಗಳು

ಎಳ್ಳಿಗೆ ಸಂಸ್ಕೃತದಲ್ಲಿ ತಿಲ ಎಂದು ಹೆಸರು. ಚಳಿಗಾಲದಲ್ಲಿ ಎಳ್ಳನ್ನು ಉಪಯೋಗಿಸುವುದು ಲಾಭದಾಯಕ. ಆಯುರ್ವೇದದ ಪ್ರಕಾರ ತಿಲತೈಲ ಸರ್ವ ಶ್ರೇಷ್ಠ ಎಂದು ಹೇಳಲಾಗಿದೆ. ಯಾಕೆಂದರೆ ಸ್ಥೂಲಕಾಯದ ವ್ಯಕ್ತಿಯನ್ನು ತೆಳು ಕಾಯ ಮಾಡುವ ಹಾಗೂ ತೆಳುಕಾಯದ ವ್ಯಕ್ತಿಯನ್ನು ಸ್ಥೂಲ ಕಾಯ ಮಾಡುವ ಗುಣ ಈ ಎಳ್ಳಿನಲ್ಲಿದೆ. ಆಯುರ್ವೇದದಲ್ಲಿ ತೊಂಭತ್ತು ಪ್ರತಿಶತ ಔಷಧೀಯ ಎಣ್ಣೆಯ ತಯಾರಿಕೆಯಲ್ಲಿ ತಿಲ ತೈಲವನ್ನು ಮುಖ್ಯ ದ್ರವ್ಯವಾಗಿ ಬಳಸುತ್ತಾರೆ. ಉದಾಹರಣೆಗೆ ಕ್ಷೀರಬಲಾ ತೈಲ, ಧನ್ವಂತರಿ ತೈಲ, ಮಹಾ ಮಾಷತೈಲ, ಗಂಧ ತೈಲ. ಇದರಲ್ಲಿ ತಿಲ ತೈಲವನ್ನು ಮುಖ್ಯ

ಎಳ್ಳು – ಎಳ್ಳೆಣ್ಣೆಯ ಉಪಯೋಗಗಳು Read More »

ಶೂಲ ರೋಗ

ಯಾವುದೇ ತರಹದ ನೋವನ್ನು ಶೂಲ ಎಂದು ಕರೆಯುತ್ತಾರೆ. ಅದು ತಲೆನೋವು ಇರಬಹುದು, ಕಿವಿ ನೋವು, ಕಣ್ಣಿನ ನೋವು, ಹಲ್ಲು ನೋವು ಹೃದಯದಲ್ಲಿ ಆಗಿರುವ ಬೇನೆ, ಕುತ್ತಿಗೆ ನೋವು, ಕೈ ಕಾಲು ನೋವು, ಉದರ ನೋವು ಯಾವುದೇ ತರಹದ ನೋವಿದ್ದಲ್ಲಿ ಅದನ್ನು ಶೂಲ ರೋಗ ಎಂದು ಆಯುರ್ವೇದ ಪರಿಗಣಿಸುತ್ತದೆ.ನೋವು ಬೇರೆ ರೋಗಗಳ ಲಕ್ಷಣವಾಗಿ ಕಂಡು ಬರಬಹುದು ಅಥವಾ ಯಾವುದೆ ಕಾರಣವಿಲ್ಲದ ನೋವಿರಬಹುದು. ಶೂಲ ರೋಗಕ್ಕೆ ಅನೇಕ ಕಾರಣಗಳು ಇವೆ. ಕಾರಣವನ್ನು ತಿಳಿದು ಅದರ ಚಿಕಿತ್ಸೆ ಮಾಡುವುದು ಸೂಕ್ತ. ಶೂಲ

ಶೂಲ ರೋಗ Read More »

ಆರೋಗ್ಯವಾಗಿರುವುದು ಕಷ್ಟವೇನಲ್ಲ, ನಾವು ಪ್ರಯತ್ನಿಸಬೇಕಷ್ಟೇ

ಆರೋಗ್ಯವೆಂದರೆ ದೈಹಿಕ ಮಾನಸಿಕ ಭಾವನಾತ್ಮಕ ಸಾಮಾಜಿಕವಾಗಿ ಸದೃಢವಾಗಿರುವುದು ಎಂದರ್ಥ. ದೈಹಿಕ ಆರೋಗ್ಯಕ್ಕೆ ಮಾತ್ರ ಪ್ರಾಮುಖ್ಯತೆ ಕೊಡದೆ ಈ ಕೆಳಗೆ ತಿಳಿಸಿರುವಂತೆ ಇತರ ಆರೋಗ್ಯದ ಬಗ್ಗೆಯೂ ಗಮನ ಹರಿಸುವುದು ಒಳ್ಳೆಯದು.ಯಾವುದೇ ರೋಗ ದೈಹಿಕವಾಗಿ ಕಂಡರೂ ಅದರ ಹಿಂದೆ ಇತರ ಕಾರಣಗಳಿರುತ್ತದೆ. ಎಲ್ಲದರ ಪರಿಣಾಮ ಮಾತ್ರ ಶರೀರದ ಮೇಲೆ ಕಾಣುವುದರಿಂದ. ನಾವು ದೈಹಿಕ ಆರೋಗ್ಯವೇ ಮುಖ್ಯವೆಂದು ಎನಿಸಿದ್ದೇವೆ. ಆರೋಗ್ಯದಿಂದಿರಲು ಹೇಗೆ ತಯಾರಾಗಬೇಕೆಂದು ತಿಳಿದುಕೊಳ್ಳೋಣ. ಹೀಗಿವೆ ಕೆಲವು ಸಲಹೆಗಳು ದಿನಾಲು ಏಳುವಾಗ ಉಲ್ಲಾಸದಿಂದಿರಿಯಾರನ್ನೋ ಬೈಯುತ್ತಾ , ಯಾಕೆ ಬೆಳಕಾಯಿತೆಂದು, ಎದ್ದು ಕೆಲಸ

ಆರೋಗ್ಯವಾಗಿರುವುದು ಕಷ್ಟವೇನಲ್ಲ, ನಾವು ಪ್ರಯತ್ನಿಸಬೇಕಷ್ಟೇ Read More »

ಪಾದಾಭ್ಯಂಗದ ಪ್ರಯೋಜನಗಳು

ಆಯುರ್ವೇದ ಪಂಚಕರ್ಮ ಚಿಕಿತ್ಸಾ ವಿಧಾನದಲ್ಲಿ ಅಭ್ಯಂಗವನ್ನು ಶಾರೀರಿಕ ಶೋಧನಾ ಕ್ರಮವಾಗಿ ಬಳಸಲಾಗುತ್ತೆ. ಅದರಲ್ಲೂ ಅಭ್ಯಂಗದಿಂದ ದೇಹ ಮತ್ತು ಮನಸ್ಸು ವಿಶ್ರಾಂತಗೊಳ್ಳುತ್ತೆ. ಆಯುರ್ವೇದದಲ್ಲಿ ದಿನಾಲೂ ಅಭ್ಯಂಗ ಮಾಡಲು ಸೂಚಿಸಿದ್ದಾರೆ. ಆದರೆ ದಿನನಿತ್ಯ ಅಭ್ಯಂಗ ಮಾಡಲು ಸಮಯದ ಅಭಾವವಿರುವುದರಿಂದ ಕಷ್ಟ. ಆದ್ದರಿಂದ ಅಂತವರಿಗೆ ಕನಿಷ್ಠ ಪಕ್ಷ ನೆತ್ತಿ, ಕಿವಿ ಹಾಗೂ ಪಾದಗಳಿಗೆ ಅಭ್ಯಂಗ ಮಾಡಿದರೆ ಒಳ್ಳೆಯದು. ಪಾದಗಳಿಗೆ ಮಾತ್ರವಲ್ಲದೆ ಇಡೀ ದೇಹಕ್ಕೆ ಉಪಯೋಗವಾಗುವಂತಹ ಪಾದಾಭ್ಯಂಗದ ಬಗ್ಗೆ ತಿಳಿದುಕೊಳ್ಳೋಣ. ಪಾದಗಳಿಗೆ ಎಣ್ಣೆ ಹಚ್ಚಿ ಅಭ್ಯಂಗ ಮಾಡುವುದರಿಂದ ಪಾದದ ರೂಕ್ಷತೆ, ಪಾದ ಒಡೆಯುವುದು

ಪಾದಾಭ್ಯಂಗದ ಪ್ರಯೋಜನಗಳು Read More »

ಚಳಿಗಾಲದಲ್ಲಿ ತ್ವಚೆಯ ಆರೈಕೆ

ಚಳಿಗಾಲದಲ್ಲಿ ಕಾಡುವ ಸಮಸ್ಯೆಗಳು ಅಷ್ಟಿಷ್ಟಲ್ಲ. ಒಣ ಚರ್ಮ, ಒಡೆದ ಹಿಮ್ಮಡಿ, ಒರಟು ತುಟಿಗಳು ದೊಡ್ಡ ಸಮಸ್ಯೆಯಾಗಿ ಕಾಣುತ್ತದೆ. ಚರ್ಮದ ಆರೈಕೆಯೇ ದೊಡ್ಡ ಸವಾಲು ಈ ಚಳಿಗಾಲದಲ್ಲಿ. ವಾತ ದೋಷವು ಪ್ರಬಲವಾಗಿರುವುದರಿಂದ ವಾತಾವರಣವು ರೂಕ್ಷವಾಗಿರುತ್ತದೆ. ಇದರ ಪರಿಣಾಮ ತ್ವಚೆಯ ಸಮಸ್ಯೆಗಳು ಜಾಸ್ತಿಯಾಗುವುದು. ಇದಕ್ಕೆ ಉತ್ತಮ ಉಪಾಯ ತಿಳಿದುಕೊಳ್ಳೋಣ. ಚಳಿಗೆ ನೀರು ಕುಡಿಯಲು ಮರೆತು ಹೋಗುತ್ತೇವೆ ಒಣ ಚರ್ಮದಿಂದ ರಕ್ಷಿಸಲು ಮೊದಲು ನೀರು ಕುಡಿಯಿರಿ. ಆಹಾರದಲ್ಲಿ ಸ್ನಿಗ್ಧ ಪದಾರ್ಥವನ್ನು ಬಳಸಿ. ತುಪ್ಪ, ಬೆಣ್ಣೆ, ಎಣ್ಣೆಯನ್ನು ಬಳಸಿ. ಈ ಕಾಲದಲ್ಲಿ ನಮ್ಮ

ಚಳಿಗಾಲದಲ್ಲಿ ತ್ವಚೆಯ ಆರೈಕೆ Read More »

ಚಳಿಗಾಲದಲ್ಲಿ ಹೀಗೆ ಮಾಡಿ

ಕೆಲವೇ ದಿನಗಳಲ್ಲಿ ಚಳಿಗಾಲ ಆರಂಭವಾಗುತ್ತದೆ. ಚಳಿಗಾಲಕ್ಕೆ ನಮ್ಮ ದೇಹವನ್ನು ತಯಾರಿಸುದು ಸೂಕ್ತ. ಪ್ರತೀ ಋತುವಿನಲ್ಲಿ ಪಾಲಿಸಬೇಕಾದ ಹಲವು ನಿಯಮಗಳು ಆಯುರ್ವೇದದಲ್ಲಿ ಹೇಳಿದೆ. ಇದನ್ನೇ ಋತುಚರ್ಯವೆಂದು ಕರೆಯುತ್ತಾರೆ. ನಾವು ಇದನ್ನು ಸರಿಯಾಗಿ ಪಾಲಿಸಿದರೆ ಮಾತ್ರ ಆರೋಗ್ಯದಿಂದಿರಲು ಸಾಧ್ಯವಾಗುವುದು. ಹೇಮಂತ ಹಾಗೂ ಶಿಶಿರ ಋತು ಚಾತುರ್ಯ ಅಂದರೆ ಚಳಿಗಾಲದಲ್ಲಿ ಪಾಲಿಸಬೇಕಾದ ನಿಯಮಗಳನ್ನು ತಿಳಿದುಕೊಳ್ಳೋಣ. ಹೇಮಂತ ಋತುವಿನಲ್ಲಿ ಮಾರ್ಗಶಿರ ಹಾಗೂ ಪುಷ್ಯ ಮಾಸವು ಹಾಗೂ ಶಿಶಿರ ಋತುವಿನಲ್ಲಿ ಮಾಘ ಹಾಗೂ ಫಾಲ್ಗುಣ ಮಾಸ ಸೇರಿದೆ. ಚಳಿಗಾಲದಲ್ಲಿ ವಾತ ಪ್ರಕೋಪ ವಿರುವುದು. ವಾತಾವರಣವು

ಚಳಿಗಾಲದಲ್ಲಿ ಹೀಗೆ ಮಾಡಿ Read More »

ಕಿವಿಯ ಸಾಮಾನ್ಯ ರೋಗಗಳು

ಶ್ರವಣೇಂದ್ರಿಯ ಪಂಚೇಂದ್ರಿಯಗಳಲ್ಲಿ ಒಂದು. ಕಿವಿಯು ಶಬ್ದಗಳನ್ನು ಗ್ರಹಿಸುವುದಲ್ಲದೆ ನಮ್ಮ ಶರೀರದ ಸಮತೋಲನವನ್ನು ಇಟ್ಟುಕೊಳ್ಳಲು ಸಹಾಯಮಾಡುತ್ತದೆ. ಕಿವಿಯನ್ನು ಹೊರಗಿವಿ, ಮಧ್ಯ ಕಿವಿ ಹಾಗೂ ಒಳಗಿರವಿ ಎಂದು ವಿಭಾಗಿಸಬಹುದು.ಕಿವಿಗಳ ರೋಗಗಳಿಗೆ ಬಾಹ್ಯ ಹಾಗೂ ಆಂತರಿಕ ಕಾರಣಗಳಿರುತ್ತವೆ. ಸಾಮಾನ್ಯವಾಗಿ 60 -70 ಡೆಸಿಬಲ್ ಪ್ರಮಾಣದ ಶಬ್ದವು ಕಿವಿಗೆ ತೊಂದರೆ ಮಾಡುವುದಿಲ್ಲ. ಆದರೆ 95 ದೆಸಿಬಲ್‌ಗಳಿಗಿಂತ ಹೆಚ್ಚಿನ ಪ್ರಮಾಣದ ಶಬ್ದವನ್ನು ನಿರಂತರವಾಗಿ ಕೇಳಿದರೆ ನಮಗೆ ಕಿವಿ ನೋವಾಗಿ ಶ್ರವಣನಷ್ಟವಾಗಬಹುದು. ಕಿವಿಗಳ ಕೆಲವು ಸಾಮಾನ್ಯ ರೋಗಗಳು ಹೀಗಿವೆಓಟಿಟಿಸ್ ಮೀಡಿಯಾ- ಈಜುಗಾರರ ಕಿವಿಯ ಸೋಂಕು (ಓಟಿಟಿಸ್

ಕಿವಿಯ ಸಾಮಾನ್ಯ ರೋಗಗಳು Read More »

ಮೆಂತೆಯ ಆರೋಗ್ಯ ಲಾಭಗಳು

ಅಡುಗೆ ಮನೆಯಲ್ಲಿ ಬಳಸುವಂತಹ ಮೆಂತೆ ಆರೋಗ್ಯಕ್ಕೆ ಒಳ್ಳೆಯದು. ಅನೇಕ ರೋಗಗಳನ್ನು ದೂರ ಮಾಡುವ ಶಕ್ತಿ ಇದಕ್ಕಿದೆ. ಇದರ ಬಗ್ಗೆ ತಿಳಿದುಕೊಳ್ಳೋಣ. ಆಯುರ್ವೇದದ ಪ್ರಕಾರ ಮೆಂತೆಯು ಲಘು ಗುಣವುಳ್ಳದ್ದು ಅಂದರೆ ಬೇಗನೆ ಜೀರ್ಣವಾಗುವಂತದ್ದು. ರುಚಿಯಲ್ಲಿ ಖಾರ ಹಾಗೂ ಕಹಿ ಇರುತ್ತದೆ. ವಾತ ಹಾಗೂ ಕಫ ದೋಷವನ್ನು ಶಮನಗೊಳಿಸುತ್ತದೆ. ಪಿತ್ತ ದೋಷವನ್ನು ಉಲ್ಬಣಗೊಳಿಸುತ್ತದೆ. ಉಷ್ಣ ವೀರ್ಯ ಸ್ವಭಾವ ಹೊಂದಿದೆ.ಸಂಸ್ಕೃತದಲ್ಲಿ ಮೆಂತೆಯನ್ನು ಮೇಥಿಕ, ವಲ್ಲರಿ, ಚಂದ್ರಿಕಾ ಹೀಗೆ ಅನೇಕ ಹೆಸರಿಂದ ಕರೆಯುತ್ತಾರೆ. ಮೆಂತೆಯ ಆರೋಗ್ಯ ಲಾಭಗಳುಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.ಮೈಕೈ ನೋವನ್ನು ನಿವಾರಿಸುತ್ತದೆ.ಸಕ್ಕರೆ ಕಾಯಿಲೆ

ಮೆಂತೆಯ ಆರೋಗ್ಯ ಲಾಭಗಳು Read More »

ರೇಬಿಸ್ ಎಂಬ ಮಾರಣಾಂತಿಕ ಕಾಯಿಲೆ

ಕೆಲವು ದಿನಗಳ ಹಿಂದೆ 22 ವರ್ಷದ ಕಬಡ್ಡಿ ಆಟಗಾರ ಬ್ರಿಜೇಶ್ ಸೋಲಂಕಿ ರೇಬಿಸ್ ನಿಂದ ಮೃತಪಟ್ಟಿದ್ದರು. ಚರಂಡಿಯಲ್ಲಿ ಬಿದ್ದ ನಾಯಿಮರಿಯನ್ನು ರಕ್ಷಿಸಲು ಹೋದಾಗ ಆ ಮರಿಯು ಇವರಿಗೆ ಕಚ್ಚಿತು. ಚಿಕ್ಕಮರಿಯೆಂದು ನಿರ್ಲಕ್ಷಿಸಿದರು. ಕಚ್ಚಿದ ಅನೇಕ ದಿನಗಳಾದ ಬಳಿಕ ಇವರಿಗೆ ರೇಬೀಸ್ ತಗಲಿತು. ರೇಬೀಸ್ ಒಂದು ಮಾರಕ ವೈರಲ್ ಕಾಯಿಲೆಯಾಗಿದ್ದು, ಇದು ಮನುಷ್ಯರು ಸೇರಿದಂತೆ ಸಸ್ತನಿಗಳ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಇದು ಪ್ರಾಥಮಿಕವಾಗಿ ಸೋಂಕಿತ ಪ್ರಾಣಿಗಳ ಲಾಲಾರಸದ ಮೂಲಕ, ಸಾಮಾನ್ಯವಾಗಿ ಕಚ್ಚುವಿಕೆಯ ಮೂಲಕ ಹರಡುತ್ತದೆ. ರೇಬೀಸ್‌ನ ಕಾರಣಗಳುಪ್ರಾಣಿಗಳ

ರೇಬಿಸ್ ಎಂಬ ಮಾರಣಾಂತಿಕ ಕಾಯಿಲೆ Read More »

error: Content is protected !!
Scroll to Top