• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಆರೋಗ್ಯಧಾರಾ

newskarkala, dr. harsha kamath, health, health tips, hebri, doctor

ಫಂಗಲ್ ಇನ್ಫೆಕ್ಷನ್‌ನಿಂದ ಆರೋಗ್ಯವನ್ನು ರಕ್ಷಿಸಿಕೊಳ್ಳಿ

ಬೇಸಿಗೆಯ ಜೊತೆ ಬೆವರು, ಅತ್ಯಧಿಕ ಬೆದರಿನಿಂದ ತೇವಾಂಶ ಹೆಚ್ಚಿ ತ್ವಚೆಯ ಇನ್ಫೆಕ್ಷನ್‌ಗಳು ಸಾಮಾನ್ಯ. ಅದರಲ್ಲೂ ಫಂಗಲ್ ಇನ್ಫೆಕ್ಷನ್ ಬೇಸಿಗೆಯಲ್ಲಿ ಜಾಸ್ತಿ. ಇದನ್ನು ಹೇಗೆ ತಡೆಯಬಹುದು ಎಂದು ತಿಳಿದುಕೊಳ್ಳೋಣ.ಫಂಗಲ್ ಇನ್ಫೆಕ್ಷನ್‌ಗಳಲ್ಲಿ ರಿಂಗ್ ವರ್ಮ್ ಇನ್ಫೆಕ್ಷನ್ ಆಗುವುದು ಜಾಸ್ತಿ. ಇದು ಚರ್ಮದ ಮೇಲೆ ವರ್ತುಲಕಾರವಿದ್ದು ಸುತ್ತಲು ಉಬ್ಬಿದಂತಿರುತ್ತದೆ. ತುರಿಕೆ ಜಾಸ್ತಿ ಹಾಗಂತ ತುರಿಸಿದರೆ ಉಲ್ಬಣಗೊಳ್ಳುತ್ತದೆ. ಇದು ಒಬ್ಬರಿಂದ ಇನ್ನೊಬ್ಬ ವ್ಯಕ್ತಿಗೆ ಹರಡುತ್ತದೆ. ಇನ್ಫೆಕ್ಷನ್‌ನಿಂದ ಬಳಲುತ್ತಿರುವ ವ್ಯಕ್ತಿಯ ಬಟ್ಟೆ ಇನ್ನೊಬ್ಬರು ಬಳಸುವುದರಿಂದ ಹರಡುತ್ತದೆ . ಇದನ್ನು ತಡೆಯುವುದು ಹೇಗೆಇನ್ನೊಬ್ಬರ ಬಟ್ಟೆಯನ್ನು ಧರಿಸಬೇಡಿ.ಅಧಿಕ […]

ಫಂಗಲ್ ಇನ್ಫೆಕ್ಷನ್‌ನಿಂದ ಆರೋಗ್ಯವನ್ನು ರಕ್ಷಿಸಿಕೊಳ್ಳಿ Read More »

ಪಿತ್ತ ಸಮತೋಲನದಲ್ಲಿಡಲು ಏನು ಮಾಡಬೇಕು

ಆಯುರ್ವೇದದಲ್ಲಿ ಬೇಸಿಗೆಯನ್ನು ಪಿತ್ತ-ಪ್ರಾಬಲ್ಯದ ಕಾಲವೆಂದು ಪರಿಗಣಿಸಲಾಗುತ್ತದೆ. ಪಿತ್ತವು ಆಯುರ್ವೇದದಲ್ಲಿ ಮೂರು ದೋಷಗಳಲ್ಲಿ ಒಂದಾಗಿದೆ ಮತ್ತು ಇದು ಚಯಾಪಚಯ ಮತ್ತು ಶಕ್ತಿಯನ್ನು ನಿಯಂತ್ರಿಸುತ್ತದೆ. ಬೇಸಿಗೆಯಲ್ಲಿ ಶಾಖ ಮತ್ತು ತೇವಾಂಶವು ಪಿತ್ತದ ಅಸಮತೋಲನವನ್ನು ಉಂಟುಮಾಡಬಹುದು, ಇದು ಪಿತ್ತ ಸಂಬಂಧಿತ ಕಾಯಿಲೆಗಳಿಗೆ ಕಾರಣವಾಗಬಹುದು. ಪಿತ್ತವನ್ನು ಸಮತೋಲನದಲ್ಲಿಡಲು ಹೀಗೆ ಮಾಡಿಆಹಾರಪಿತ್ತವನ್ನು ಸಮತೋಲನದಲ್ಲಿಡಲು ಬೇಸಿಗೆಯಲ್ಲಿ ನಿರ್ದಿಷ್ಟ ಆಹಾರವನ್ನು ಅನುಸರಿಸಬೇಕಾಗುತ್ತದೆ. ಬೇಸಿಗೆಯಲ್ಲಿ ಸಿಗುವಂತಹ ಹಣ್ಣು ತರಕಾರಿಗಳನ್ನು ಸೇವಿಸಬೇಕು ಸೌತೆಕಾಯಿ ಕಲ್ಲಂಗಡಿ ಮೋಸಂಬಿ ಕಿತ್ತಳೆ ಅನಾನಸು ಪಾಲಕ್ ಹಸಿರು ಸೊಪ್ಪುಗಳು ಅಕ್ಕಿ ಬಾರ್ಲಿ ರಾಗಿ ಹೆಸರುಬೇಳೆ ಸೇವಿಸಿ.

ಪಿತ್ತ ಸಮತೋಲನದಲ್ಲಿಡಲು ಏನು ಮಾಡಬೇಕು Read More »

ಬಿರು ಬೇಸಿಗೆಯ ಬಿಸಿಯನ್ನು ಕೂಲ್ ಕೂಲ್ ಮಾಡುವ ಹಣ್ಣುಗಳು

ಯಾವ ಹಣ್ಣು ಏನು ಉಪಯೋಗ ಇಲ್ಲಿದೆ ಮಾಹಿತಿ ಹಣ್ಣುಗಳು ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ. ಅವು ಅಗತ್ಯ ಪೋಷಕಾಂಶಗಳು ಮತ್ತು ಫೈಬರ್‌ಗಳನ್ನು ಒದಗಿಸುತ್ತವೆ. ಆಯುರ್ವೇದದಲ್ಲಿ ಹಣ್ಣುಗಳನ್ನು ಹೇಗೆ ಸೇವಿಸಬೇಕು, ಯಾವಾಗ ಸೇವಿಸಬೆಕು, ಯಾವುದರ ಜೊತೆ ಸೇವಿಸಬೆಕೆಂದು ವಿವರ ನೀಡಿದೆ. ಹಣ್ಣುಗಳ ವರ್ಗೀಕರಣಆಯುರ್ವೇದವು ಹಣ್ಣುಗಳನ್ನು ಮೂರು ಮುಖ್ಯ ವರ್ಗಗಳಾಗಿ ವರ್ಗೀಕರಿಸುತ್ತದೆ. ಸಿಹಿ ಹಣ್ಣುಗಳು ಹುಳಿ ಹಣ್ಣುಗಳು ಕಷಾಯರಸಯುಕ್ತ ಹಣ್ಣುಗಳು ವಿಭಿನ್ನ ದೋಷಗಳಿಗೆ ಹಣ್ಣುಗಳುಸಮತೋಲನವನ್ನು ಕಾಪಾಡಿಕೊಳ್ಳಲು ಮತ್ತು ಯೋಗಕ್ಷೇಮವನ್ನು ಉತ್ತೇಜಿಸಲು ಆಯುರ್ವೇದವು ಪ್ರತಿ ದೋಷಕ್ಕೂ ನಿರ್ದಿಷ್ಟ ಹಣ್ಣುಗಳನ್ನು ಶಿಫಾರಸು ಮಾಡುತ್ತದೆ.ವಾತ ದೋಷ- ಪಿತ್ತ

ಬಿರು ಬೇಸಿಗೆಯ ಬಿಸಿಯನ್ನು ಕೂಲ್ ಕೂಲ್ ಮಾಡುವ ಹಣ್ಣುಗಳು Read More »

ಮಧುಮೇಹದ ತೊಡಕುಗಳು

ಮಧುಮೇಹವು ಪ್ರಪಂಚದಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುವ ದೀರ್ಘಕಾಲದ ಸ್ಥಿತಿಯಾಗಿದೆ. ಇದನ್ನು ನಿಯಂತ್ರಿಸದಿದ್ದರೆ ಮಧುಮೇಹವು ದೇಹದ ವಿವಿಧ ಅಂಗಗಳು ಮತ್ತು ವ್ಯವಸ್ಥೆಗಳ ಮೇಲೆ ಪರಿಣಾಮ ಬೀರುವ ಹಲವಾರು ಗಂಭೀರ ತೊಡಕುಗಳಿಗೆ ಕಾರಣವಾಗಬಹುದು. ಮಧುಮೇಹದ ಸಾಮಾನ್ಯ ತೊಡಕುಗಳು, ಅವುಗಳ ಕಾರಣಗಳು, ಲಕ್ಷಣಗಳು ಮತ್ತು ತಡೆಗಟ್ಟುವ ಬಗೆಗಳನ್ನು ತಿಳಿದುಕೊಳ್ಳೋಣ. ಕಣ್ಣಿನ ತೊಡಕುಗಳುಮಧುಮೇಹವು ಕಣ್ಣುಗಳಲ್ಲಿನ ರಕ್ತನಾಳಗಳಿಗೆ ಹಾನಿಯನ್ನುಂಟುಮಾಡಬಹುದು. ಇದು ಮಧುಮೇಹ ರೆಟಿನೋಪತಿಗೆ ಕಾರಣವಾಗಬಹುದು. ಚಿಕಿತ್ಸೆ ನೀಡದಿದ್ದರೆ ಇದು ಕುರುಡುತನಕ್ಕೆ ಕಾರಣವಾಗಬಹುದು. ಇತರ ಕಣ್ಣಿನ ತೊಡಕುಗಳು ಪಾದದ ತೊಡಕುಗಳುಮಧುಮೇಹ ಇರುವವರಲ್ಲಿ ನರಗಳ

ಮಧುಮೇಹದ ತೊಡಕುಗಳು Read More »

ಔಷಧ ಸೇವನೆಯ ಕಾಲ

ರೋಗಿ ಔಷಧಿ ಸೇವನೆ ಮಾಡುವ ಸಮಯ ಮಹತ್ವದ್ದಾಗಿರುತ್ತದೆ. ಒಂದೇ ಔಷಧಿ ಬೆಳಗ್ಗೆ ಕೊಟ್ಟಾಗ ಅದರ ಪರಿಣಾಮ ಬೇರೆ ಇರುತ್ತದೆ, ರಾತ್ರಿ ನೀಡಿದಾಗ ಬೇರೆ ಪರಿಣಾಮವಿರುತ್ತದೆ. ಅದು ಮಾತ್ರವಲ್ಲದೆ ಔಷಧದ ಜೊತೆ ಏನನ್ನು ಸೇರಿಸಿ ತೆಗೆದುಕೊಳ್ಳುತ್ತೇವೆ ಎನ್ನುವುದು ಕೂಡ ಆಯುರ್ವೇದದಲ್ಲಿ ಮುಖ್ಯ. ಔಷಧವು ಸರಿಯಾಗಿ ಕೆಲಸ ಮಾಡಬೇಕಾದರೆ ಯಾವ ಸಮಯದಲ್ಲಿ ಯಾವುದರ ಜೊತೆ ಸೇವಿಸಬೇಕೆಂದು ಆಯುರ್ವೇದದಲ್ಲಿ ತಿಳಿಸಿದೆ. ಪ್ರತಿಯೊಂದನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಆಯುರ್ವೇದಚಾರ್ಯರು ಇಷ್ಟೆಲ್ಲಾ ಜ್ಞಾನ ನೀಡಿರುವುದು ಜಗತ್ತಿಗೆ ಕೊಟ್ಟ ವರದಾನವೆನ್ನಬಹುದು. ಆಯುರ್ವೇದದಲ್ಲಿ 11 ಔಷದ ಸೇವನ ಕಾಲವನ್ನು

ಔಷಧ ಸೇವನೆಯ ಕಾಲ Read More »

ವಯಸ್ಸಾದಂತೆ ಕಾಡುವ ಆಸ್ಟಿಯೋಪೋರೋಸಿಸ್

ವಯಸ್ಸು 40 ದಾಟಿದಂತೆ ಸಾಮಾನ್ಯವಾಗಿ ಕಾಡುವಂತಹ ಸಮಸ್ಯೆ ಆಸ್ಟಿಯೋಪೋರೋಸಿಸ್ ಇದರ ಬಗ್ಗೆ ತಿಳಿದುಕೊಳ್ಳೋಣ.ಆಸ್ಟಿಯೊಪೊರೋಸಿಸ್ ಎಂದರೇನು?ಆಸ್ಟಿಯೊಪೊರೋಸಿಸ್ ಎನ್ನುವುದು ದೀರ್ಘಕಾಲದ ಮೂಳೆ ಕಾಯಿಲೆಯಾಗಿದ್ದು, ಇದು ಮೂಳೆ ಸಾಂದ್ರತೆಯನ್ನು ಕಡಿಮೆ ಮಾಡುತ್ತದೆ. ಆಸ್ಟಿಯೊಪೊರೋಸಿಸ್” ಎಂಬ ಪದದ ಅಕ್ಷರಶಃ ಅರ್ಥ “ರಂಧ್ರವಿರುವ ಮೂಳೆಗಳು”. ಕಾರಣಗಳು ರೋಗ ಪರೀಕ್ಷೆಮೂಳೆ ಖನಿಜ ಸಾಂದ್ರತೆ (BMD) ಪರೀಕ್ಷೆ. ಇದು ಮೂಳೆಯ ಸಾಂದ್ರತೆಯನ್ನು ಅಳೆಯುತ್ತದೆ.ಎಕ್ಸ್-ರೇಗಳು- ಮುರಿತಗಳನ್ನು ಪತ್ತೆ ಮಾಡಬಹುದು.ಕಂಪ್ಯೂಟೆಡ್ ಟೊಮೊಗ್ರಫಿ (CT) ಸ್ಕ್ಯಾನ್‌ಗಳು.ರಕ್ತ ಪರೀಕ್ಷೆಗಳು ತಡೆಗಟ್ಟುವಿಕೆನಿಯಮಿತ ವ್ಯಾಯಾಮವು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.ಜೀವನಶೈಲಿ – ಧೂಮಪಾನವನ್ನು ತ್ಯಜಿಸುವುದು, ಮದ್ಯಪಾನ

ವಯಸ್ಸಾದಂತೆ ಕಾಡುವ ಆಸ್ಟಿಯೋಪೋರೋಸಿಸ್ Read More »

ಸೂರ್ಯ ಸ್ನಾನದ ಮಹತ್ವ

ಸೂರ್ಯನ ಶಕ್ತಿಯು ಅಪಾರ. ಪ್ರಾಚೀನ ಕಾಲದಿಂದಲೂ ನಾವು ಸೂರ್ಯದೇವರನ್ನು ಆರಾಧಿಸುತ್ತೇವೆ. ಮುಂಜಾನೆ ಎದ್ದ ತಕ್ಷಣ ಸೂರ್ಯ ನಮಸ್ಕಾರ ಮಾಡುವ ಪದ್ಧತಿ ಹಿಂದಿನ ಕಾಲದಿಂದಲೂ ಬೆಳೆದುಬಂದಿದೆ. ಇದರ ಮುಖ್ಯ ಉದ್ದೇಶ ಸೂರ್ಯನಿಂದ ಬರುವಂತಹ ಶಕ್ತಿ ನಮ್ಮ ದೇಹದೊಳಗೆ ಸೇರಿಸುವುದಾಗಿದೆ. ಸೂರ್ಯನ ಕಿರಣಗಳು ನಮಗೆ ಟಾನಿಕ್ ಇದ್ದಂತೆ. ಸೂರ್ಯ ಸ್ನಾನದ (sun bath) ಬಗ್ಗೆ ತಿಳಿದುಕೊಳ್ಳೋಣ . ಚಳಿಗಾಲದಲ್ಲಿ ಸೂರ್ಯಸ್ನಾನ ಅಧಿಕ ಸಮಯ ಅಂದರೆ ನಲವತ್ತು ನಿಮಿಷಗಳ ಕಾಲ ಮಾಡಬಹುದು . ಬೇಸಿಗೆಯಲ್ಲಿ ಅಧಿಕ ಸಮಯ ಸೂರ್ಯನ ಕಿರಣ ನಮ್ಮ

ಸೂರ್ಯ ಸ್ನಾನದ ಮಹತ್ವ Read More »

ಎಚ್‌ಎಂಪಿವಿ ಇರಲಿ ಮುಂಜಾಗ್ರತೆ

ಎಚ್‌ಎಂಪಿವಿ ಬಗ್ಗೆ ಚೀನಾದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಜನರಲ್ಲಿ ಆತಂಕ ಸೃಷ್ಟಿಸಿದೆ. ಬೆಂಗಳೂರಿನಲ್ಲೂ ಎರಡು ಪ್ರಕರಣ ಪತ್ತೆಯಾಗಿರುವುದು ಈ ಬಗ್ಗೆ ಮುಂಜಾಗ್ರತೆ ವಹಿಸುವುದು ಅಗತ್ಯವಾಗಿದೆ. ಏನಿದು ಎಚ್‌ಎಂಪಿವಿ ?ಹ್ಯೂಮನ್ ಮೆಟಾಪ್‌ನ್ಯೂಮೊ ವೈರಸ್‌ (HMPV) ಎಂಬುದು ಶ್ವಾಸಕೋಶದ ಸೋಂಕು. 2001ರಲ್ಲಿ ಮೊದಲ ಬಾರಿಗೆ ಪತ್ತೆಯಾಗಿದ್ದು ಇದರಲ್ಲಿ ಬಾಯಿ, ಮೂಗು, ಸೈನಸ್, ಗಂಟಲು, ಧ್ವನಿ ಪೆಟ್ಟಿಗೆಗೆ ಶ್ವಾಸಕೋಶ ಸೊಂಕಾಗುತ್ತದೆ. ಲಕ್ಷಣ ರೋಗ ಪ್ರಸಾರ ಹೇಗೆ ಆಗುವುದು ? ಹೇಗೆ ತಡೆಗಟ್ಟಬಹುದು ?HMPV ಗಾಗಿ ಪ್ರಸ್ತುತ ಯಾವುದೇ ಲಸಿಕೆ ಲಭ್ಯವಿಲ್ಲ.ಸೋಂಕು

ಎಚ್‌ಎಂಪಿವಿ ಇರಲಿ ಮುಂಜಾಗ್ರತೆ Read More »

ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳು

ಕೆಲವರಿಗೆ ಪದೇಪದೇ ಶೀತ, ಜ್ವರ ಸಮಸ್ಯೆಗಳು ಕಾಡುತ್ತಿರುತ್ತದೆ. ಇದು ಮುಖ್ಯವಾಗಿ ರೋಗ ನಿರೋಧಕ ಕಮ್ಮಿ ಇರುವುದರಿಂದ ಆಗುವಂಥಹದ್ದು. ಇದನ್ನು ತಪ್ಪಿಸಲು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹಾಗೂ ಆರೋಗ್ಯವಂತರಾಗಲು ಹೀಗೆ ಮಾಡಿ. ಆಹಾರ ಹೀಗಿರಲಿಚಳಿಗಾಲದಲ್ಲಿ ಸಿಗುವಂತಹ ಹಣ್ಣು ತರಕಾರಿಗಳನ್ನು ಯಥೇಚ್ಛವಾಗಿ ಬಳಸಿ. ಕಿತ್ತಳೆ, ಲಿಂಬೆ, ಮೂಸುಂಬಿಯಂತಹ ಹಣ್ಣುಗಳಲ್ಲಿ ವಿಟಮಿನ್ ಸಿ ಅಧಿಕ ಪೋಷಕಾಂಶ ಇರುವುದರಿಂದ ಇದು ರೋಗ ನಿರೋಧಕ ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ದಿನಾಲು ಒಂದು ಹಣ್ಣನ್ನು ಸೇವಿಸಿ ಜ್ಯೂಸ್ ಅನ್ನು ಆದಷ್ಟು ಕಮ್ಮಿ ಮಾಡಿ. ಜ್ಯೂಸ್

ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳು Read More »

ಚಳಿಗಾಲದಲ್ಲಿ ಎಳ್ಳನ್ನು ಉಪಯೋಗಿಸಿ

ತೈಲ ಎಂದರೆ ತಿಲತೈಲ. ತಿಲ ಎಂದರೆ ಎಳ್ಳು. ಆಯುರ್ವೇದದ ಪ್ರಕಾರ ತಿಲತೈಲ ಸರ್ವ ಶ್ರೇಷ್ಠ ಎಂದು ಹೇಳಲಾಗಿದೆ. ಯಾಕೆಂದರೆ ಸ್ಥೂಲಕಾಯದ ವ್ಯಕ್ತಿಯನ್ನು ತೆಳು ಕಾಯ ಮಾಡುವ ಹಾಗೂ ತೆಳುಕಾಯದ ವ್ಯಕ್ತಿಯನ್ನು ಸ್ಥೂಲ ಕಾಯ ಮಾಡುವ ಗುಣ ಈ ಎಳ್ಳಿನಲ್ಲಿದೆ. ಆಯುರ್ವೇದದಲ್ಲಿ ತೊಂಭತ್ತು ಪ್ರತಿಶತ ಔಷಧೀಯ ಎಣ್ಣೆಯ ತಯಾರಿಕೆಯಲ್ಲಿ ತಿಲ ತೈಲವನ್ನು ಮುಖ್ಯ ದ್ರವ್ಯವಾಗಿ ಬಳಸುತ್ತಾರೆ. ಉದಾಹರಣೆಗೆ ಕ್ಷೀರಬಲಾ ತೈಲ, ಧನ್ವಂತರಿ ತೈಲ, ಮಹಾ ಮಾಷತೈಲ, ಗಂಧ ತೈಲ. ಇದರಲ್ಲಿ ತಿಲ ತೈಲವನ್ನು ಮುಖ್ಯ ದ್ರವ್ಯವಾಗಿ ಬಳಸುತ್ತಾರೆ. ಇದು

ಚಳಿಗಾಲದಲ್ಲಿ ಎಳ್ಳನ್ನು ಉಪಯೋಗಿಸಿ Read More »

error: Content is protected !!
Scroll to Top