• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಆರೋಗ್ಯಧಾರಾ

newskarkala, dr. harsha kamath, health, health tips, hebri, doctor

ಬೆಳ್ಳುಳ್ಳಿಯ ಆರೋಗ್ಯ ಲಾಭಗಳು

ನಾವು ದಿನಾಲು ಉಪಯೋಗಿಸುವ ಬೆಳ್ಳುಳ್ಳಿಯಲ್ಲಿ ಎಷ್ಟೊಂದು ಆರೋಗ್ಯ ಲಾಭಗಳಿವೆ ಎಂಬುದು ನಿಮಗೆ ಗೊತ್ತಿರಲಿ. ಬೆಳ್ಳುಳ್ಳಿಯಿಂದ ಅನೇಕ ರೋಗಗಳನ್ನು ಗುಣಪಡಿಸಬಹುದು. ಸಂಸ್ಕೃತದಲ್ಲಿ ಬೆಳ್ಳುಳ್ಳಿಯನ್ನು ರಸೋನ ಎಂದು ಕರೆಯುತ್ತಾರೆ. ಬೆಳ್ಳುಳ್ಳಿಯ ಗುಣಗಳು – ಸ್ನಿಗ್ಧ, ತೀಕ್ಷ್ಣ, ಗುರು, ರುಚಿಕಾರಕ, ದೀಪನ, ಪಾಚನ, ಖಾರ, ವೇದನೆಯನ್ನು ಕಡಿಮೆ ಮಾಡುವಂತಹ ಗುಣವಿರುವುದು. ವಾತ ಹಾಗು ಕಫ ದೋಷವನ್ನು ನಿಯಂತ್ರಣದಲ್ಲಿಡುತ್ತದೆ. ಬೆವರನ್ನು ಉತ್ಪನ್ನ ಮಾಡುವಂತಹದು. ಆರೋಗ್ಯ ಲಾಭಗಳು ಹೀಗಿವೆ :ಬೆಳ್ಳುಳ್ಳಿಯು ಹೃದಯಕ್ಕೆ ಅತ್ಯುತ್ತಮ ದ್ರವ್ಯ ಎನ್ನಬಹುದು. ಕೊಲೆಸ್ಟ್ರಾಲ್, ರಕ್ತದೊತ್ತಡ, ಹಾರ್ಟ್ ಬ್ಲಾಕ್ ಅನ್ನು ತಡೆಯುವ

ಬೆಳ್ಳುಳ್ಳಿಯ ಆರೋಗ್ಯ ಲಾಭಗಳು Read More »

ಫ್ಯಾಟಿ ಲಿವರ್ ಡಿಸೀಸ್

ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಂಡುಬರುವಂತಹ ಫ್ಯಾಟಿ ಲಿವರ್ ಡಿಸೀಸ್‌ (Fatty liver disease)ನ ಬಗ್ಗೆ ತಿಳಿದುಕೊಳ್ಳೋಣ. ಏನಿದು ಫ್ಯಾಟಿ ಲಿವರ್ ಡಿಸೀಸ್?ಯಕೃತ್ ಜೀವಕೋಶಗಳಲ್ಲಿ ಕೊಬ್ಬು ಶೇಖರಣೆಯಾಗುವುದಕ್ಕೆ ಫ್ಯಾಟಿ ಲಿವರ್ ಡಿಸೀಸ್ ಎಂದು ಕರೆಯುತ್ತಾರೆ. ಲಕ್ಷಣಗಳುಅನೇಕರಲ್ಲಿ ಇದರ ಲಕ್ಷಣಗಳು ಕಾಣಿಸುವುದಿಲ್ಲ. ಕೆಲವರಲ್ಲಿ ನಿತ್ರಾಣ, ದೌರ್ಬಲ್ಯ, ಉದರಶೂಲೆ, ಒಮ್ಮೆ ಅಧಿಕ ಹಸಿವಾಗುವುದು, ಕೆಲವೊಮ್ಮೆ ಹಸಿವಾಗದೆ ಇರುವುದು, ಅಜೀರ್ಣ ಕಂಡು ಬರುತ್ತದೆ. ಮುಂದಿನ ಹಂತದಲ್ಲಿ ಅಸಿಡಿಟಿ ಲಕ್ಷಣಗಳು ಕಂಡುಬರುತ್ತದೆ. ಯಾರಲ್ಲಿ ಸಕ್ಕರೆ ಕಾಯಿಲೆ, ಬಿಪಿ, ಬೊಜ್ಜುತನ, ಪಿಸಿಓಡಿ, ಹೈಪೋಥೈರಾಯ್ಡಿಸಂ, ಆತಂಕ ಇರುತ್ತದೆಯೋ

ಫ್ಯಾಟಿ ಲಿವರ್ ಡಿಸೀಸ್ Read More »

ಅಧಿಕ ರಕ್ತದೊತ್ತಡ

ಅಧಿಕ ರಕ್ತದ ಒತ್ತಡವು ಹಿಂದೆ 50ರ ನಂತರ ಕಂಡು ಬರುವಂತಹ ಕಾಯಿಲೆಯಾಗಿತ್ತು. ಆದರೆ, ಈಗ ಚಿಕ್ಕ ವಯಸ್ಸಿನಿಂದಲೇ ಶುರುವಾಗುತ್ತಿದೆ. ಇದು ಹೃದಯ ಕಾಯಿಲೆ, ಪಾರ್ಶ್ವವಾಯು, ಮೂತ್ರಪಿಂಡ ವೈಫಲ್ಯ ಮತ್ತು ಇತರ ತೊಡಕುಗಳಿಗೆ ಕಾರಣವಾಗುವ ಗಂಭೀರ ಆರೋಗ್ಯ ಸ್ಥಿತಿಯಾಗಿದೆ. ಇದರ ಬಗ್ಗೆ ತಿಳಿದುಕೊಳ್ಳೋಣ. ಅಧಿಕ ರಕ್ತದೊತ್ತಡ ಎಂದರೇನು?ಅಪಧಮನಿಯ ಗೋಡೆಗಳ ವಿರುದ್ಧ ರಕ್ತದ ಬಲವು ತುಂಬಾ ಹೆಚ್ಚಾದಾಗ, ನಿರಂತರವಾಗಿ 140/90 mmHg ಅಥವಾ ಅದಕ್ಕಿಂತ ಹೆಚ್ಚಿನದನ್ನು ಅಳೆಯುವಾಗ ಅಧಿಕ ರಕ್ತದೊತ್ತಡ ಸಂಭವಿಸುತ್ತದೆ. ತಾತ್ತ್ವಿಕವಾಗಿ, ರಕ್ತದೊತ್ತಡ ಸುಮಾರು 120/80 mmHg ಆಗಿರಬೇಕು.

ಅಧಿಕ ರಕ್ತದೊತ್ತಡ Read More »

ಬೇಸಿಗೆಯಲ್ಲಿ ಮಾವಿನ ಹಣ್ಣು ಸೇವಿಸಿ

ಯಾವ ಯಾವ ಕಾಲದಲ್ಲಿ ಯಾವ ಯಾವ ಹಣ್ಣುಗಳು ಬೆಳೆಯುತ್ತವೆಯೋ ಅದನ್ನು ಸೇವಿಸಿದರೆ ಉತ್ತಮ ಎಂದು ಆಯುರ್ವೇದ ಹೇಳುತ್ತದೆ. ಏಕೆಂದರೆ ಪ್ರಕೃತಿಯು ನಮ್ಮ ಆರೋಗ್ಯಕ್ಕೆ ಅಗತ್ಯವಿರುವ ಆಯಾ ಕಾಲಕ್ಕೆ ಆಯಾ ವಸ್ತುಗಳನ್ನು ದೊರಕಿಸಿಕೊಡುತ್ತದೆ. ಅದನ್ನು ಸರಿಯಾಗಿ ಉಪಯೋಗಿಸುವುದು ನಮ್ಮ ದೇಹಕ್ಕೆ ಒಳ್ಳೆಯದು. ಯಾವ ಕಾಲಕ್ಕೆ ಏನು ಅಗತ್ಯವಿರುವುದೋ ಅದನ್ನು ಪ್ರಕೃತಿ ನಮಗೆ ನೀಡುತ್ತದೆ. ಅಂತೆಯೇ ಗ್ರೀಷ್ಮ ಋತುವಿನಲ್ಲಿ ಬೆಳೆಯುವಂತಹ ಮಾವಿನ ಹಣ್ಣು ಬೇಸಿಗೆಯಲ್ಲಿ ಕಾಡುವ ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ. ಹಣ್ಣುಗಳ ರಾಜ ಎನಿಸಿಕೊಂಡಿರುವ ಮಾವಿನ ಹಣ್ಣಿನ ಗುಣಗಳ

ಬೇಸಿಗೆಯಲ್ಲಿ ಮಾವಿನ ಹಣ್ಣು ಸೇವಿಸಿ Read More »

ಹಿಮೋಫಿಲಿಯಾ

ಹಿಮೋಫಿಲಿಯಾವು ರಕ್ತದಲ್ಲಿನ ಹೆಪ್ಪುಗಟ್ಟುವಿಕೆ ಅಂಶಗಳ ಕೊರತೆಯಿಂದಾಗಿ ಅತಿಯಾದ ರಕ್ತಸ್ರಾವದ ಅಸ್ವಸ್ಥತೆಯಾಗಿದೆ. ಆಯುರ್ವೇದದ ಪ್ರಕಾರ, ಹಿಮೋಫಿಲಿಯಾವನ್ನು “ರಕ್ತಪಿತ್ತ” ಎಂದು ವರ್ಗೀಕರಿಸಲಾಗಿದೆ, ಈ ಸ್ಥಿತಿಯು ಉಲ್ಬಣಗೊಂಡ ಪಿತ್ತ ದೋಷವು ರಕ್ತ ಧಾತುವಿನ ಮೇಲೆ ಪರಿಣಾಮ ಬೀರುತ್ತದೆ, ಇದು ರಕ್ತಸ್ರಾವದ ಅಸ್ವಸ್ಥತೆಗಳಿಗೆ ಕಾರಣವಾಗುತ್ತದೆ. ಹಿಮೋಫಿಲಿಯಾವನ್ನು ನಿರ್ವಹಿಸುವ ಕಾರಣಗಳು, ಲಕ್ಷಣಗಳು ಮತ್ತು ಆಯುರ್ವೇದ ವಿಧಾನವನ್ನು ನಾವು ತಿಳಿದುಕೊಳ್ಳೋಣ. ಹಿಮೋಫಿಲಿಯಾ ಕಾರಣಗಳುಪಿತ್ತ ದೋಷದ ಅಸಮತೋಲನ- ಹಿಮೋಫಿಲಿಯಾವು ಪಿತ್ತ ದೋಷದ ಅಸಮತೋಲನದಿಂದ ಉಂಟಾಗುತ್ತದೆ, ಇದು ಆಹಾರ ಮತ್ತು ಜೀವನಶೈಲಿ ಅಭ್ಯಾಸಗಳಿಂದ ಉಂಟಾಗಬಹುದು.ಆನುವಂಶಿಕ ಕಾರಣಗಳು- ಹಿಮೋಫಿಲಿಯಾ ಹೆಚ್ಚಾಗಿ

ಹಿಮೋಫಿಲಿಯಾ Read More »

ಫಂಗಲ್ ಇನ್ಫೆಕ್ಷನ್‌ನಿಂದ ಆರೋಗ್ಯವನ್ನು ರಕ್ಷಿಸಿಕೊಳ್ಳಿ

ಬೇಸಿಗೆಯ ಜೊತೆ ಬೆವರು, ಅತ್ಯಧಿಕ ಬೆದರಿನಿಂದ ತೇವಾಂಶ ಹೆಚ್ಚಿ ತ್ವಚೆಯ ಇನ್ಫೆಕ್ಷನ್‌ಗಳು ಸಾಮಾನ್ಯ. ಅದರಲ್ಲೂ ಫಂಗಲ್ ಇನ್ಫೆಕ್ಷನ್ ಬೇಸಿಗೆಯಲ್ಲಿ ಜಾಸ್ತಿ. ಇದನ್ನು ಹೇಗೆ ತಡೆಯಬಹುದು ಎಂದು ತಿಳಿದುಕೊಳ್ಳೋಣ.ಫಂಗಲ್ ಇನ್ಫೆಕ್ಷನ್‌ಗಳಲ್ಲಿ ರಿಂಗ್ ವರ್ಮ್ ಇನ್ಫೆಕ್ಷನ್ ಆಗುವುದು ಜಾಸ್ತಿ. ಇದು ಚರ್ಮದ ಮೇಲೆ ವರ್ತುಲಕಾರವಿದ್ದು ಸುತ್ತಲು ಉಬ್ಬಿದಂತಿರುತ್ತದೆ. ತುರಿಕೆ ಜಾಸ್ತಿ ಹಾಗಂತ ತುರಿಸಿದರೆ ಉಲ್ಬಣಗೊಳ್ಳುತ್ತದೆ. ಇದು ಒಬ್ಬರಿಂದ ಇನ್ನೊಬ್ಬ ವ್ಯಕ್ತಿಗೆ ಹರಡುತ್ತದೆ. ಇನ್ಫೆಕ್ಷನ್‌ನಿಂದ ಬಳಲುತ್ತಿರುವ ವ್ಯಕ್ತಿಯ ಬಟ್ಟೆ ಇನ್ನೊಬ್ಬರು ಬಳಸುವುದರಿಂದ ಹರಡುತ್ತದೆ . ಇದನ್ನು ತಡೆಯುವುದು ಹೇಗೆಇನ್ನೊಬ್ಬರ ಬಟ್ಟೆಯನ್ನು ಧರಿಸಬೇಡಿ.ಅಧಿಕ

ಫಂಗಲ್ ಇನ್ಫೆಕ್ಷನ್‌ನಿಂದ ಆರೋಗ್ಯವನ್ನು ರಕ್ಷಿಸಿಕೊಳ್ಳಿ Read More »

ಪಿತ್ತ ಸಮತೋಲನದಲ್ಲಿಡಲು ಏನು ಮಾಡಬೇಕು

ಆಯುರ್ವೇದದಲ್ಲಿ ಬೇಸಿಗೆಯನ್ನು ಪಿತ್ತ-ಪ್ರಾಬಲ್ಯದ ಕಾಲವೆಂದು ಪರಿಗಣಿಸಲಾಗುತ್ತದೆ. ಪಿತ್ತವು ಆಯುರ್ವೇದದಲ್ಲಿ ಮೂರು ದೋಷಗಳಲ್ಲಿ ಒಂದಾಗಿದೆ ಮತ್ತು ಇದು ಚಯಾಪಚಯ ಮತ್ತು ಶಕ್ತಿಯನ್ನು ನಿಯಂತ್ರಿಸುತ್ತದೆ. ಬೇಸಿಗೆಯಲ್ಲಿ ಶಾಖ ಮತ್ತು ತೇವಾಂಶವು ಪಿತ್ತದ ಅಸಮತೋಲನವನ್ನು ಉಂಟುಮಾಡಬಹುದು, ಇದು ಪಿತ್ತ ಸಂಬಂಧಿತ ಕಾಯಿಲೆಗಳಿಗೆ ಕಾರಣವಾಗಬಹುದು. ಪಿತ್ತವನ್ನು ಸಮತೋಲನದಲ್ಲಿಡಲು ಹೀಗೆ ಮಾಡಿಆಹಾರಪಿತ್ತವನ್ನು ಸಮತೋಲನದಲ್ಲಿಡಲು ಬೇಸಿಗೆಯಲ್ಲಿ ನಿರ್ದಿಷ್ಟ ಆಹಾರವನ್ನು ಅನುಸರಿಸಬೇಕಾಗುತ್ತದೆ. ಬೇಸಿಗೆಯಲ್ಲಿ ಸಿಗುವಂತಹ ಹಣ್ಣು ತರಕಾರಿಗಳನ್ನು ಸೇವಿಸಬೇಕು ಸೌತೆಕಾಯಿ ಕಲ್ಲಂಗಡಿ ಮೋಸಂಬಿ ಕಿತ್ತಳೆ ಅನಾನಸು ಪಾಲಕ್ ಹಸಿರು ಸೊಪ್ಪುಗಳು ಅಕ್ಕಿ ಬಾರ್ಲಿ ರಾಗಿ ಹೆಸರುಬೇಳೆ ಸೇವಿಸಿ.

ಪಿತ್ತ ಸಮತೋಲನದಲ್ಲಿಡಲು ಏನು ಮಾಡಬೇಕು Read More »

ಬಿರು ಬೇಸಿಗೆಯ ಬಿಸಿಯನ್ನು ಕೂಲ್ ಕೂಲ್ ಮಾಡುವ ಹಣ್ಣುಗಳು

ಯಾವ ಹಣ್ಣು ಏನು ಉಪಯೋಗ ಇಲ್ಲಿದೆ ಮಾಹಿತಿ ಹಣ್ಣುಗಳು ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ. ಅವು ಅಗತ್ಯ ಪೋಷಕಾಂಶಗಳು ಮತ್ತು ಫೈಬರ್‌ಗಳನ್ನು ಒದಗಿಸುತ್ತವೆ. ಆಯುರ್ವೇದದಲ್ಲಿ ಹಣ್ಣುಗಳನ್ನು ಹೇಗೆ ಸೇವಿಸಬೇಕು, ಯಾವಾಗ ಸೇವಿಸಬೆಕು, ಯಾವುದರ ಜೊತೆ ಸೇವಿಸಬೆಕೆಂದು ವಿವರ ನೀಡಿದೆ. ಹಣ್ಣುಗಳ ವರ್ಗೀಕರಣಆಯುರ್ವೇದವು ಹಣ್ಣುಗಳನ್ನು ಮೂರು ಮುಖ್ಯ ವರ್ಗಗಳಾಗಿ ವರ್ಗೀಕರಿಸುತ್ತದೆ. ಸಿಹಿ ಹಣ್ಣುಗಳು ಹುಳಿ ಹಣ್ಣುಗಳು ಕಷಾಯರಸಯುಕ್ತ ಹಣ್ಣುಗಳು ವಿಭಿನ್ನ ದೋಷಗಳಿಗೆ ಹಣ್ಣುಗಳುಸಮತೋಲನವನ್ನು ಕಾಪಾಡಿಕೊಳ್ಳಲು ಮತ್ತು ಯೋಗಕ್ಷೇಮವನ್ನು ಉತ್ತೇಜಿಸಲು ಆಯುರ್ವೇದವು ಪ್ರತಿ ದೋಷಕ್ಕೂ ನಿರ್ದಿಷ್ಟ ಹಣ್ಣುಗಳನ್ನು ಶಿಫಾರಸು ಮಾಡುತ್ತದೆ.ವಾತ ದೋಷ- ಪಿತ್ತ

ಬಿರು ಬೇಸಿಗೆಯ ಬಿಸಿಯನ್ನು ಕೂಲ್ ಕೂಲ್ ಮಾಡುವ ಹಣ್ಣುಗಳು Read More »

ಮಧುಮೇಹದ ತೊಡಕುಗಳು

ಮಧುಮೇಹವು ಪ್ರಪಂಚದಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುವ ದೀರ್ಘಕಾಲದ ಸ್ಥಿತಿಯಾಗಿದೆ. ಇದನ್ನು ನಿಯಂತ್ರಿಸದಿದ್ದರೆ ಮಧುಮೇಹವು ದೇಹದ ವಿವಿಧ ಅಂಗಗಳು ಮತ್ತು ವ್ಯವಸ್ಥೆಗಳ ಮೇಲೆ ಪರಿಣಾಮ ಬೀರುವ ಹಲವಾರು ಗಂಭೀರ ತೊಡಕುಗಳಿಗೆ ಕಾರಣವಾಗಬಹುದು. ಮಧುಮೇಹದ ಸಾಮಾನ್ಯ ತೊಡಕುಗಳು, ಅವುಗಳ ಕಾರಣಗಳು, ಲಕ್ಷಣಗಳು ಮತ್ತು ತಡೆಗಟ್ಟುವ ಬಗೆಗಳನ್ನು ತಿಳಿದುಕೊಳ್ಳೋಣ. ಕಣ್ಣಿನ ತೊಡಕುಗಳುಮಧುಮೇಹವು ಕಣ್ಣುಗಳಲ್ಲಿನ ರಕ್ತನಾಳಗಳಿಗೆ ಹಾನಿಯನ್ನುಂಟುಮಾಡಬಹುದು. ಇದು ಮಧುಮೇಹ ರೆಟಿನೋಪತಿಗೆ ಕಾರಣವಾಗಬಹುದು. ಚಿಕಿತ್ಸೆ ನೀಡದಿದ್ದರೆ ಇದು ಕುರುಡುತನಕ್ಕೆ ಕಾರಣವಾಗಬಹುದು. ಇತರ ಕಣ್ಣಿನ ತೊಡಕುಗಳು ಪಾದದ ತೊಡಕುಗಳುಮಧುಮೇಹ ಇರುವವರಲ್ಲಿ ನರಗಳ

ಮಧುಮೇಹದ ತೊಡಕುಗಳು Read More »

ಔಷಧ ಸೇವನೆಯ ಕಾಲ

ರೋಗಿ ಔಷಧಿ ಸೇವನೆ ಮಾಡುವ ಸಮಯ ಮಹತ್ವದ್ದಾಗಿರುತ್ತದೆ. ಒಂದೇ ಔಷಧಿ ಬೆಳಗ್ಗೆ ಕೊಟ್ಟಾಗ ಅದರ ಪರಿಣಾಮ ಬೇರೆ ಇರುತ್ತದೆ, ರಾತ್ರಿ ನೀಡಿದಾಗ ಬೇರೆ ಪರಿಣಾಮವಿರುತ್ತದೆ. ಅದು ಮಾತ್ರವಲ್ಲದೆ ಔಷಧದ ಜೊತೆ ಏನನ್ನು ಸೇರಿಸಿ ತೆಗೆದುಕೊಳ್ಳುತ್ತೇವೆ ಎನ್ನುವುದು ಕೂಡ ಆಯುರ್ವೇದದಲ್ಲಿ ಮುಖ್ಯ. ಔಷಧವು ಸರಿಯಾಗಿ ಕೆಲಸ ಮಾಡಬೇಕಾದರೆ ಯಾವ ಸಮಯದಲ್ಲಿ ಯಾವುದರ ಜೊತೆ ಸೇವಿಸಬೇಕೆಂದು ಆಯುರ್ವೇದದಲ್ಲಿ ತಿಳಿಸಿದೆ. ಪ್ರತಿಯೊಂದನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಆಯುರ್ವೇದಚಾರ್ಯರು ಇಷ್ಟೆಲ್ಲಾ ಜ್ಞಾನ ನೀಡಿರುವುದು ಜಗತ್ತಿಗೆ ಕೊಟ್ಟ ವರದಾನವೆನ್ನಬಹುದು. ಆಯುರ್ವೇದದಲ್ಲಿ 11 ಔಷದ ಸೇವನ ಕಾಲವನ್ನು

ಔಷಧ ಸೇವನೆಯ ಕಾಲ Read More »

error: Content is protected !!
Scroll to Top