ದೈವಾರಾಧನೆ, ನೇಮೋತ್ಸವಕ್ಕೆ ಅನುಮತಿ

ಬೆಂಗಳೂರು, ಆ. 28:ತುಳುನಾಡಿನ ನೇಮೋತ್ಸವ, ಮಾರಿಪೂಜೆ ದೈವಾರಾಧನೆ ಮುಂತಾದ ಧಾರ್ಮಿಕ ಕಾರ್ಯಗಳಿಗೆ ಅನುಮತಿ ನೀಡಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಅವರು ಮುಖ್ಯ ಕಾರ್ಯದರ್ಶಿಗೆ ಆದೇಶ ನೀಡಿದ್ದಾರೆ.

ಉಡುಪಿ ಶಾಸಕ ರಘುಪತಿ ಭಟ್‌ ಮೂಲಕ ದೈವ ಕೈಂಕರ್ಯ ಮಾಡುವವರು ಸಲ್ಲಿಸಿದ ಮನವಿಯನ್ನು ಪರಿಗಣಿಸಿ 100 ಜನರ ಮಿತಿಯಲ್ಲಿ ಧಾರ್ಮಿಕ ಕಾರ್ಯಗಳನ್ನು ನಡೆಸಲು ಅನುಮತಿ ನೀಡುವಂತೆ ಯಡಿಯೂರಪ್ಪ ಆದೇಶಿಸಿದ್ದಾರೆ.















































































































































error: Content is protected !!
Scroll to Top